News 1 Kannada

News 1 Kannada Local News Updates and special programs In Mysore, Mandya, Madikeri, Chamarajanagar
(4)

05/06/2026

ಇಂದು ವಿಶ್ವ ಪರಿಸರ ದಿನಾಚರಣೆ ಹಿನ್ನಲೆ.
ಕರಿಘಟ್ಟ ಬೆಟ್ಟದ ಹಸರೀಕರಣಕ್ಕೆ ಟೊಂಕ ಕಟ್ಟಿನಿಂತ ಪಟ್ಟಣದ ಪರಿಸರ ಪ್ರೇಮಿ.ಬೆಟ್ಟದ ತಪ್ಪಲು ಸೇರಿ ಮೇಲ್ಭಾಗದಲ್ಲಿ ಸಾವಿರಾರು ಗಿಡ ನೆಟ್ಟು ಪೋಷಣೆ.

05/06/2026

ಖಾತೆ ಹಂಚಿಕೆ ಪಟ್ಟಿ ಹೈಕಮಾಂಡ್ ಗೆ ಹೋಗಿದೆ ವರಿಷ್ಠರು ಹೇಳ್ದಂಗೆ ಸಿದ್ಧ ಮಾಡಿದ್ದೇವೆ CM ಡಿಕೆ ಶಿವಕುಮಾರ್..!

05/06/2026

ಜಮೀರ್ ಅಹಮ್ಮದ್ ಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ತೀವ್ರ ಖಂಡನೆ,ಜಮೀರ ಗೆ ಸಚಿವ ಸ್ಥಾನಕ್ಕಾಗಿ ಮಂಡ್ಯದಲ್ಲಿ ಬೃಹತ್ ಪಂಜಿನ ಮೆರವಣಿಗೆ*

05/06/2026

ಮೊದಲ ಪಟ್ಟಿಯಲ್ಲಿ ಜಮೀರ್ ಅಹಮ್ಮದ್ ಅವರಿಗೆ ಸಚಿವ ಸ್ಥಾಸಿಗಬೇಕಿತ್ತು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಕಷ್ಟು ಶ್ರಮ ವಹಿಸಿದ್ದಾರೆ.ಸಿದ್ದರಾಮಯ್ಯ, ಡಿಕೆಶಿ ಅವರ ಮೇಲೆ ತುಂಬಾ ವಿಶ್ವಾಸ ಇದೆ.
ಜಮೀರ್ ಅಹಮ್ಮದ್ ಅವರಿಗೆ ಸಚಿವ ಸ್ಥಾನ ನೀಡಬೇಕು.

04/06/2026

ಜೈಲಿನ ಒಳಗೆ ಇದ್ದ ಖೈದಿಯ ಮೇಲೆ ಮತ್ತೊಂದು ಖೈದಿಯಿಂದ ಅಟ್ಯಾಕ್ ಕೊಡಗು ಜಿಲ್ಲೆಯ ಕಾರಾಗೃಹ ದಲ್ಲಿ ಹೇಮಂತ್ ನನ್ನು ಕೊ** ಮಾಡಿದ ಖೈದಿ ರಾಜೇಶ್..!

04/06/2026

ವಿದ್ಯಾರ್ಥಿಗಳಿಗೆ ಮಾತ್ರ ಫ್ರೀ ಬಸ್ ಸಾಲಲ್ಲ ಯಲ್ಲಾ ಗಂಡಸರಿಗೂ ಕೊಡಿ, ಮುಂಚೆ ಯಲ್ಲಾ ಮಹಿಳೆಯರಿಗೆ ಫ್ರೀ ಕೊಡ್ಲಿಲ್ವಾ..!

04/06/2026

ನಾಲ್ವಡಿ ಅವರ ಕೊಡಿಗೆ ಅಪಾರ, ಅವರ ಆಡಳಿತವನ್ನು ಪ್ರೇರಪಣೆಯಾಗಿ ಮಾಡಿಕೊಂಡು ಪ್ರಸ್ತುತ ನೂತನ ಸಿಎಂ ಕೂಡ ಹಾಗೇ ಜನಪರ ಆಡಳಿತ ಕೊಡಲಿ ಅವರಿಂದ ನಾವು ಏನೂ ನಿರೀಕ್ಷೆ ಮಾಡಲ್ಲ.ಮೈಸೂರಿನಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿಕೆ.

04/06/2026

ನಾಲ್ವಡಿ ಅವರನ್ನ ಪ್ರತಿದಿನ ಪ್ರತಿಕ್ಷಣ ನೆನಪಿಸಿಕೊಳ್ಳುತ್ತೇವೆ.
ಅವರ ಬಿಟ್ಟು ಹೋಗಿರುವ ಕೊಡುಗೆ ಅಪಾರ.ಅವರು ಕೊಟ್ಟಿ ಹೋಗಿರುವ ಕೊಡುಗೆಗಳು ಪ್ರಸ್ತುತ ರಾಜಕಾರಣಿಗಳಿಗೆ ಪ್ರೇರಣೆ : ರಾಜಮಾತೆ ಪ್ರಮೋದಾದೇವಿ ಒಡೆಯರ್

04/06/2026

ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟಾಗ ದುಃಖದಲ್ಲಿ ಮೌನವಾಗಿದ್ದೆ, ಅದನ್ನ ಟ್ರೋಲ್ ಮಾಡ್ತಿದ್ದಾರೆ, ಕರ್ನಾಟಕದ ಟೋಲ್ ಪೇಜ್ ಗಳ ಕ್ರಷ್ ನಾನು ಅದೇನು ನನಗೆ ಹೊಸದಲ್ಲ,

04/06/2026

ಮೈಸೂರಿನಲ್ಲಿ ಲ್ಯಾಂಡ್ ಮಾಫೀಯಾ ಹೆಚ್ಚಾಗಿದೆ,ಮೈಸೂರಿನ ಮಗ ಸಿಎಂ ಆಗಿದ್ದಾಗ ಆಡಳಿತ ದಾರಿ ತಪ್ಪಿತ್ರು.
ಈಗ ಎಲ್ಲವೂ ಸರಿಯಾಗಬೇಕು.ನಿನ್ನೆ ಡಿ.ಕೆ ಶಿವಕುಮಾರ್ ನಡವಳಿಕೆಯಿಂದ ಈ ಭಾವನೆ ಹೋಗಿದೆ.

Address

Mysore
Mysore
570004

Alerts

Be the first to know and let us send you an email when News 1 Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to News 1 Kannada:

Share