Dhruthi News

Dhruthi News ಉತ್ತಮ ಸಮಾಜಕ್ಕಾಗಿ ನೇರ ದಿಟ್ಟ https://www.youtube.com/channel/UCaqPZJbWfjs_CafixFhsZlQ

Permanently closed.
15/01/2025

ಸಮಯ ಅಭಾವ #ಸರ್ವೆ ಕಾರ್ಯವನ್ನು #ನಾಳೆಗೆ ಮುಂದೂಡಿದ #ಜಿಲ್ಲಾಧಿಕಾರಿ

15/01/2025

#ರೆವಿನ್ಯೂ ಸೆಟಲ್ ಮೆಂಟ್ ಗೆ ನಾನು ಬದ್ದ, ಆದ್ರೆ #ಅರಣ್ಯ ಇಲಾಖೆ ಸರ್ವೆಗೆ ನನ್ನ #ವಿರೋಧವಿದೆ.
ರೆವೆನ್ಯೂ ರೆಕಾರ್ಡ್‌ ನಲ್ಲಿ ಈಗಲೂ #ಗೋಮಾಳ ಅಂತಾನೆ ಇದೆ.

13/01/2025

#ಕೋಲಾರ ಜಿಲ್ಲೆಯ #ಶ್ರೀನಿವಾಸಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ #ಯಾದವ ಸಮುದಾಯದ ಟ್ರಸ್ಟ್ #ನೂತನ ಅಧ್ಯಕ್ಷ ಪದಾಧಿಕಾರಿಗಳು ಹಾಗೂ #ನಿರ್ದೇಶಕರು ನೇಮಕಕ್ಕೆ ಸಂಬಂಧಿಸಿದಂತೆ ಹಾಗು ಜನಾಂಗದ ಸಾಮಾಜಿಕ ಧಾರ್ಮಿಕ ಶೈಕ್ಷಣ ಕ ಹಾಗೂ ಕಲ್ಯಾಣ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಬಗ್ಗೆ ಸುದ್ದಿ ಗೋಷ್ಟಿ

12/01/2025

#ಕೋಲಾರ ಜಿಲ್ಲೆಯ #ಶ್ರೀನಿವಾಸಪುರ ತಾಲ್ಲೂಕಿನ #ಪಿ ಎಲ್ ಡಿ ಬ್ಯಾಂಕ್ #ನಿರ್ದೇಶಕ ಸ್ಥಾನಗಳಿಗೆ ಜನವರಿ 19 ರಂದು ಚುನಾವಣೆ ನಡೆಯುತ್ತಿದ್ದು ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಲಕ್ಷ್ಮಿಪುರ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ #ಮಂಚಿನೀಳ್ಳಕೋಟೆ #ರೆಡ್ದೆಪ್ಪ ಒಂದೇ ನಾಮಪತ್ರ ಸಲ್ಲಿಕೆಯಾದ ಕಾರಣದಿಂದಾಗಿ ನಾಮಪತ್ರ ಸಲ್ಲಿಕೆ ಸಮಯ ಮುಕ್ತಾಯವಾಗುತ್ತಿತ್ತಂತೆ ನಾಮಪತ್ರ ಸಲ್ಲಿಕೆ ಮಾಡಿರುವ ರೆಡ್ದೆಪ್ಪ ಸ್ನೇಹಿತರು ಹಾಗೂ ಬೆಂಬಲಿಗರು ಜೈಕಾರ ಕೂಗಿ ಸಂಭ್ರಮಾಚರಣೆಯನ್ನು ಮಾಡಿದರು

11/01/2025

#ವೈಕುಂಠ ಏಕಾದಶಿ ಹಾಗೂ #ಎರಡನೇ ವರ್ಷದ #ವಾರ್ಷಿಕೋತ್ಸವದ ಪ್ರಯುಕ್ತ #ಶ್ರೀದೇವಿ ಭೂದೇವಿ ಸಮೇತ #ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವಿಶೇಷ #ಪೂಜಾ ಕಾರ್ಯಕ್ರಮ

07/01/2025

#ಒಂಟಿ #ಮನೆಯನ್ನೇ ಗುರಿಯಾಗಿಸಿ ಆಡ ಹಗಲೇ #ಲಕ್ಷಾಂತರ ರೂಪಾಯಿ #ಚಿನ್ನ 70ಸಾವಿರಕ್ಕೂ ಅಧಿಕ ಹಣ ಮನೆಯಲ್ಲಿ #ಕಳ್ಳತನ,
ಕೋಲಾರ ಜಿ. #ಶ್ರೀನಿವಾಸಪುರ ತಾ. #ಗುರುವಲೋಳ್ಳಗಡ್ಡ ಗ್ರಾಮದಲ್ಲಿ ಘಟನೆ,

06/01/2025

#ಕರ್ನಾಟಕ ರಾಜ್ಯ #ರೈತ ಸಂಘ ಹಾಗೂ #ಹಸಿರು ಸೇನೆವತಿಯಿಂದ #ನಾರಾಯಣಗೌಡ ನೇತೃತ್ವದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ #ತಾಲ್ಲೂಕು ಕಚೇರಿಯ ಮುಂದೆ #ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ #ಪ್ರತಿಭಟನೆ

05/01/2025

#ಕೋಲಾರ ಜಿಲ್ಲೆಯ #ಶ್ರೀನಿವಾಸಪುರ ಪಟ್ಟಣದ ವಾರ್ಡ್ ನಂ.1 #ಮಾರುತಿ ನಗರ ಮುಖ್ಯರಸ್ತೆಯೇ ಸಮಸ್ಯೆ ಇದ್ದು ರಸ್ತೆ ಸಂಪರ್ಕವಿಲ್ಲದೆ ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಹಲವು ವರ್ಷಗಳಿಂದ ಇದ್ದಂತಹ ರಸ್ತೆ ಸಮಸ್ಯೆಯನ್ನು ಈಗಿನ #ಪುರಸಭೆ ಮುಖ್ಯಾಧಿಕಾರಿ ಹಾಗೂ #ಪುರಸಭೆಯ ಅಧ್ಯಕ್ಷರಾದ ಭಾಸ್ಕರ್ ಸ್ಥಳಕ್ಕೆ ಭೇಟಿ ನೀಡಿ ಎರಡು ಸೈಟ್ ಮಾಲೀಕರ ಜೊತೆ ಮಾತುಕತೆ ನಡೆಸಿ ಸುಗಮ ಸಂಚಾರಕ್ಕೆ #ರಸ್ತೆ ವ್ಯವಸ್ಥೆಯನ್ನು #ಕಲ್ಪಿಸಿ ಕೊಟ್ಟು ಸಾರ್ವಜನಿಕರಿಗೆ ಅನುವು ಮಾಡಿಕೊಟ್ಟಿದ್ದಾರೆ.

05/01/2025

#ಕೋಲಾರ ಜಿಲ್ಲೆಯ #ಶ್ರೀನಿವಾಸಪುರ ತಾಲ್ಲೂಕಿನ #ತಾಡಿಗೋಳ್ #ಗ್ರಾಮ ಪಂಚಾಯತಿಯಲ್ಲಿ #ಅಧ್ಯಕ್ಷರ ಹಾಗೂ #ಉಪಾದ್ಯಕ್ಷರ #ಅವಿಶ್ವಾಸ ನಿರ್ಣಯ

31/12/2024

#ಕರ್ನಾಟಕ ರಾಜ್ಯ ಸರ್ಕಾರಿ #ನೌಕರರ ಸಂಘದ 2025 ರ #ಕ್ಯಾಲೆಂಡರ್ ಬಿಡುಗಡೆ #ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಮತ್ತು #ಜಿಲ್ಲಾ ಪದಾಧಿಕಾರಿಗಳಿಗೆ #ಅಭಿನಂದನಾ ಸಮಾರಂಭ

30/12/2024

#ನರೇಗಾ ಕಾಮಗಾರಿಯಲ್ಲಿ #ಯಂತ್ರೋಪಕರಣಗಳ ಬಳಕೆ ಕಣ್ಣು ಮುಚ್ಚಿಕುಳಿತ ಅಧಿಕಾರಿಗಳು,

ನರೇಗಾ ಕಾಮಗಾರಿ ಕೆಲಸದಿಂದಲೇ #ಇಟ್ಟಿಗೆ ಪ್ಯಾಕ್ಟರಿಗೆ #ಮಣ್ಣು ಸಾಗಾಟ,

25/12/2024

#ಶಾಸಕ ವಿರುದ್ಧ #ಮಾಜಿ ಸಂಸದರಿಂದ #ಭೂಮಿ ಒತ್ತುವರಿ ಆರೋಪ..!

23/12/2024

ಕಾಲೇಜು ಹಾಸ್ಟೆಲ್ ನಲ್ಲಿಯೇ ವಿದ್ಯಾರ್ಥಿ ಆ*ತ್ಮ*ಹ*ತ್ಯೆ,
ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದ ಹೊರವಲಯದ ಬೈರವೇಶ್ವರ ಕಾಲೇಜು ಹಾಸ್ಟೆಲ್ ನಲ್ಲಿ ಘಟನೆ,

22/12/2024

ತಾಲೂಕಿನ #ಕೆರೆಗಳು ಒತ್ತವರಿಯಾಗಿರುವದರ ಬಗ್ಗೆ ಮಾಹಿತಿ ಇದ್ದು ದಯವಿಟ್ಟು ಯಾರು ಯಾರು #ಕೆರಗಳನ್ನು #ಒತ್ತವರಿ ಮಾಡಿಕೊಂಡಿದ್ದಾರೋ ಅವರು ನಾವು ಕಾರ್ಯಾಚರಣೆ ಮಾಡುವ ಮೊದಲೇ ಒತ್ತವರಿ #ತೆರೆವು ಗೊಳಿಸುವಂತೆ #ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮನವಿ

18/12/2024

#ದಿಂಬಾಲ ಗ್ರಾಮದಲ್ಲಿ #ಕೆ.ಎಸ್.ಅರ್.ಟಿ.ಸಿ ಬಸ್ ಗಳನ್ನು ತಡೆದು #ಪ್ರತಿಭಟನೆ

17/12/2024

#ಆಂದ್ರದ ಸಚಿವ ಹಾಗೂ ಆಂದ್ರ #ಸಿಎಂ ಚಂದ್ರಬಾಬು ನಾಯ್ಡು ಪುತ್ರ #ನಾರಾ ಲೋಕೇಶ್. #ಕೋಲಾರ ನಗರದ #ಆರೋಗ್ಯ ಇಲಾಖೆ ಕಚೇರಿಗೆ ಆಗಮನ.

14/12/2024

#ಚಲ್ದಿಗಾನಹಳ್ಳಿ ಗ್ರಾ.ಪಂ. ವ್ಯಾಪ್ತಿಯ #ಹೆಬ್ಬಟ ಗ್ರಾಮದ ಅವ್ಯವಸ್ಥೆ,
#ಚರಂಡಿಯ ನೀರು #ರಸ್ತೆಯ ಮೇಲೆ ಹರಿಯುತ್ತಿವೆ,
#ಕೊಳಚೆ ನೀರಿನಲ್ಲಿ ಸಾರ್ವಜನಿಕರು ಮಕ್ಕಳು ಓಡಾಡಬೇಕಾದ ಪರಿಸ್ಥಿತಿ,ಸಾಂಕ್ರಾಮಿಕ #ರೋಗಗಳು ಹರಡುವ ಆತಂಕದಲ್ಲಿ ಗ್ರಾಮಸ್ಥರು,

13/12/2024

#ಸಾಲಗಾರರ ಕಿರುಕುಳಕ್ಕೆ ಬೇಸತ್ತು #ಡೆತ್ ನೋಟ್ ಸಮೇತ ಮಹಿಳೆ ಆತ್ಮ*ಹ*ತ್ಯೆ #ಯತ್ನ,ಹಣ ಕೊಡದಿದ್ದರೆ ಮಕ್ಕಳನ್ನು ಹಾಗೂ ಗಂಡನನ್ನು #ಅಪಹರಿಸುವುದಾಗಿ ಬೆದರಿಕೆ #ಆರೋಪ,

Address

MARUTHI NAGAR
Nagar

Alerts

Be the first to know and let us send you an email when Dhruthi News posts news and promotions. Your email address will not be used for any other purpose, and you can unsubscribe at any time.

Contact The Business

Send a message to Dhruthi News:

Share