Dhruthi News

Dhruthi News ಉತ್ತಮ ಸಮಾಜಕ್ಕಾಗಿ ನೇರ ದಿಟ್ಟ https://www.youtube.com/channel/UCaqPZJbWfjs_CafixFhsZlQ

31/05/2026

ಸರ್ಕಾರಿ ನೌಕರರ ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ನಿವೃತ್ತ ಪಿಡಿಒಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

ನೌಕರರ ಸಂಘದ ವತಿಯಿಂದ ಸಾಧಕರು ಹಾಗೂ ನಿವೃತ್ತ ನೌಕರರಿಗೆ ಭಾವಪೂರ್ಣ ಸನ್ಮಾನ

ಶ್ರೀನಿವಾಸಪುರ ತಾಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ UPSC ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 180ನೇ ರ್ಯಾಂಕ್‌ ಗಳಿಸಿದ ಅನುಪ್ ಶೆಟ್ಟಿ ಅವರಿಗೆ ವಿಶೇಷ ಸನ್ಮಾನ ನೆರವೇರಿತು. ಜೊತೆಗೆ ನಿವೃತ್ತ ಪಿಡಿಒಗಳಾದ ಚಲಪತಿ ಹಾಗೂ ಶಂಕ್ರಪ್ಪ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ ಕಾರ್ಯಕ್ರಮವೂ ನಡೆಯಿತು.

 #ಶಿಕ್ಷಕರ ಹಾಜರಾತಿಗೆ  #ಕಠಿಣ ನಿಯಮ:  #ಸರ್ಕಾರದ ನಿರ್ಧಾರಕ್ಕೆ  #ಗ್ರಾಮೀಣ ಪೋಷಕರ ಹರ್ಷಶ್ರೀನಿವಾಸಪುರ: ಸರ್ಕಾರಿ ಶಾಲಾ ಶಿಕ್ಷಕರ ಹಾಜರಾತಿ ಕು...
30/05/2026

#ಶಿಕ್ಷಕರ ಹಾಜರಾತಿಗೆ #ಕಠಿಣ ನಿಯಮ: #ಸರ್ಕಾರದ ನಿರ್ಧಾರಕ್ಕೆ #ಗ್ರಾಮೀಣ ಪೋಷಕರ ಹರ್ಷ
ಶ್ರೀನಿವಾಸಪುರ: ಸರ್ಕಾರಿ ಶಾಲಾ ಶಿಕ್ಷಕರ ಹಾಜರಾತಿ ಕುರಿತು ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ಕಠಿಣ ನಿರ್ಧಾರವನ್ನು ಗ್ರಾಮೀಣ ಭಾಗದ ಪೋಷಕರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ಶಿಕ್ಷಕರ ಹಾಜರಾತಿ ವಿಚಾರದಲ್ಲಿ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೆ ತಂದರೆ ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಕೆಲವು ಸರ್ಕಾರಿ ಶಾಲಾ ಶಿಕ್ಷಕರು ಸಕ್ರಿಯವಾಗಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಶಾಲಾ ಅವಧಿಯಲ್ಲಿ ವೈಯಕ್ತಿಕ ಕೆಲಸಗಳಲ್ಲಿ ನಿರತರಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಬೇಸತ್ತ ಗ್ರಾಮೀಣ ಭಾಗದ ಪೋಷಕರು, ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಅನಿವಾರ್ಯವಾಗಿ ಖಾಸಗಿ ಶಾಲೆಗಳ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಸ್ತುತ ಸರ್ಕಾರದ ಈ ಹೊಸ ನಡೆ ಪೋಷಕರಲ್ಲಿ ಭರವಸೆ ಮೂಡಿಸಿದೆ. ಸರ್ಕಾರದ ಈ ನಿರ್ಧಾರದ ಬೆನ್ನಲ್ಲೇ ಪೋಷಕರು ಮತ್ತೊಂದು ಪ್ರಮುಖ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೊಂದು ಇಂಗ್ಲಿಷ್ ಮಾಧ್ಯಮ ವಸತಿ ಶಾಲೆಯನ್ನು ಆರಂಭಿಸಬೇಕು. ಅಲ್ಲದೆ, ಗ್ರಾಮೀಣ ಭಾಗದ ಮಕ್ಕಳಿಗೆ ಶಾಲೆಗೆ ತೆರಳಿ ಮರಳಲು ಸೂಕ್ತ ವಾಹನ (ಬಸ್) ಸೌಲಭ್ಯವನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಹಾಗೂ ಬಡ ಕುಟುಂಬಗಳು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಆಶಯದಿಂದ ಸಾಲ ಮಾಡಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಆದರೆ ಅಲ್ಲಿನ ದುಬಾರಿ ಶುಲ್ಕವನ್ನು ಭರಿಸಲು ಪೋಷಕರು ಹರಸಾಹಸ ಪಡುತ್ತಿದ್ದಾರೆ.
ಒಟ್ಟಾರೆಯಾಗಿ, ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪ್ರತಿ ಪಂಚಾಯಿತಿಯಲ್ಲಿ ವಸತಿ ಶಾಲೆ ಹಾಗೂ ಸಮರ್ಪಕ ವಾಹನ ಸೌಲಭ್ಯ ಕಲ್ಪಿಸಿದರೆ ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅದು ವರದಾನವಾಗಲಿದೆ ಎಂದು ಪೋಷಕರು ಆಶಯ ವ್ಯಕ್ತಪಡಿಸಿದ್ದಾರೆ.

ಮೇ 28, ಗುರುವಾರ,  ಸ್ಥಾನಕ್ಕೆ  #ಸಿದ್ದರಾಮಯ್ಯ  #ರಾಜೀನಾಮೆ ಪತ್ರಮೇ 29, ಶುಕ್ರವಾರ,CM  #ಡಿಕೆ ಶಿವಕುಮಾ‌ರ್ ಪದಗ್ರಹಣ, #ಕರ್ನಾಟಕದ ಹೊಸ ನಾಯಕ...
27/05/2026

ಮೇ 28, ಗುರುವಾರ, ಸ್ಥಾನಕ್ಕೆ #ಸಿದ್ದರಾಮಯ್ಯ #ರಾಜೀನಾಮೆ ಪತ್ರ
ಮೇ 29, ಶುಕ್ರವಾರ,CM #ಡಿಕೆ ಶಿವಕುಮಾ‌ರ್ ಪದಗ್ರಹಣ, #ಕರ್ನಾಟಕದ ಹೊಸ ನಾಯಕತ್ವ #ಅಭಿವೃದ್ದಿಗೆ ಹೊಸ ದಿಕ್ಕು

24/05/2026

#ಶ್ರೀನಿವಾಸಪುರಕ್ಕೆ ಬಂತು ' #ಚೋಳಮಂಡಲಂ' #ಗೋಲ್ಡ್ ಲೋನ್ ಸರ್ವಿಸ್‌; ತಾಲೂಕಿನ ಮೊದಲ ಶಾಖೆ ಉದ್ಘಾಟನೆ!

District

22/05/2026

ಶಾಸಕ ವೆಂಕಟಶಿವಾರೆಡ್ಡಿ ಸಮ್ಮುಖದಲ್ಲಿ ದೊಡ್ಡಗೌಡರ ಹುಟ್ಟುಹಬ್ಬ ಆಚರಿಸಿದ ಜೆಡಿಎಸ್ ಮುಖಂಡರು!ರಾಜ್ಯದಲ್ಲಿ ಮತ್ತೆ ಜೆಡಿಎಸ್-ಎನ್‌ಡಿಎ ಸರ್ಕಾರ, ಕುಮಾರಸ್ವಾಮಿ ಮುಂದಿನ ಸಿಎಂ!

21/05/2026

#ಶಾಸಕ #ವೆಂಕಟಶಿವಾರೆಡ್ಡಿ ಸಮ್ಮುಖದಲ್ಲಿ #ದೊಡ್ಡಗೌಡರ #ಹುಟ್ಟುಹಬ್ಬ ಆಚರಿಸಿದ #ಜೆಡಿಎಸ್ ಮುಖಂಡರು! #ರಾಜ್ಯದಲ್ಲಿ ಮತ್ತೆ ಜೆಡಿಎಸ್- #ಎನ್‌ಡಿಎ #ಸರ್ಕಾರ, #ಕುಮಾರಸ್ವಾಮಿ ಮುಂದಿನ #ಸಿಎಂ!

20/05/2026

I got over 1,000 reactions on my posts last week! Thanks everyone for your support! 🎉

17/05/2026

ಮಾವಿನ ತೋಪಿನಲ್ಲಿ ಸಿಕ್ಕ ಮೃತದೇಹದ ರಹಸ್ಯವೇನು?! ಕಣ್ಣೀರಲ್ಲಿ ಮುಳುಗಿದ ಕುಟುಂಬಸ್ಥರ ಆಕ್ರೋಶ!


15/05/2026

18 ವರ್ಷದ ರಸ್ತೆ ಒತ್ತುವರಿ ತೆರವು | ಕ್ರೇನ್ ಮೂಲಕ ಪೆಟ್ಟಿಗೆ ಅಂಗಡಿಗಳ ಕ್ಲಿಯರೆನ್ಸ್..!ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ..!

14/05/2026

ದೇವತಾಪನ ಪುಣ್ಯಕ್ಷೇತ್ರದಲ್ಲಿ ಗಂಗಾಜಾತ್ರೆ ಮಹೋತ್ಸವ ಸಂಭ್ರಮ | ಭಕ್ತಸಾಗರದ ನಡುವೆ ವೈಭವದ ರಥೋತ್ಸವ..!

#ದೇವತಾಪನ_ಪುಣ್ಯಕ್ಷೇತ್ರ #ಗಂಗಾಜಾತ್ರೆ #ರಥೋತ್ಸವ #ಶ್ರೀನಿವಾಸಪುರ #ಗಂಗಮ್ಮ #ಕಾಳಿಕಾಂಬದೇವಿ #ಮಹಾಕಾಳಿ #ಕಾಲಭೈರವ #ಮುನೇಶ್ವರಸ್ವಾಮಿ #ಕರ್ನಾಟಕ

Address

MARUTHI NAGAR
Nagar

Alerts

Be the first to know and let us send you an email when Dhruthi News posts news and promotions. Your email address will not be used for any other purpose, and you can unsubscribe at any time.

Contact The Business

Send a message to Dhruthi News:

Share