Mahiti News Shivamogga

Mahiti News Shivamogga Reaching Out to you

ಶಿವಮೊಗ್ಗ: ಬಸವನಗುಡಿಯಲ್ಲಿ ಡಿ.5-7ರವರೆಗೆ ಶ್ರೀ ಸತ್ಯಸಾಯಿ ಜನ್ಮದಿನೋತ್ಸವ – ಸಂಪೂರ್ಣ ವೇಳಾಪಟ್ಟಿ ಇಲ್ಲಿದೆಶಿವಮೊಗ್ಗ: ಬಸವನಗುಡಿಯಲ್ಲಿ ಡಿ.5 ...
04/12/2025

ಶಿವಮೊಗ್ಗ: ಬಸವನಗುಡಿಯಲ್ಲಿ ಡಿ.5-7ರವರೆಗೆ ಶ್ರೀ ಸತ್ಯಸಾಯಿ ಜನ್ಮದಿನೋತ್ಸವ – ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಶಿವಮೊಗ್ಗ: ಬಸವನಗುಡಿಯಲ್ಲಿ ಡಿ.5 ರಿಂದ 7 ರವರೆಗೆ ಶ್ರೀ ಸತ್ಯಸಾಯಿ ಜನ್ಮದಿನೋತ್ಸವ ಮಹೋತ್ಸವ. ರಥೋತ್ಸವ, ಸತ್ಯನಾರಾಯಣ ಪೂಜೆ, ಬಾಲವಿಕಾಸ ರ್ಯಾಲಿ, ಉಪನ್ಯಾಸ ಪ್ರಮುಖ ಆಕರ್ಷಣೆ.| Shivamogga: Sri Sathya Sai Janmotsava Mahotsava from Dec 5-7 in Basavanagudi. Features Rathotsava, Satyanarayana Puja, Balvikas Rally, and lectures....

ಶಿವಮೊಗ್ಗ: ಬಸವನಗುಡಿಯಲ್ಲಿ ಡಿ.5 ರಿಂದ 7 ರವರೆಗೆ ಶ್ರೀ ಸತ್ಯಸಾಯಿ ಜನ್ಮದಿನೋತ್ಸವ ಮಹೋತ್ಸವ. ರಥೋತ್ಸವ, ಸತ್ಯನಾರಾಯಣ ಪೂಜೆ, ಬಾಲವಿಕಾಸ ...

ತೀರ್ಥಹಳ್ಳಿ: ಅವೈಜ್ಞಾನಿಕ ನೇಮಕಾತಿ ವಿರೋಧಿಸಿ ಅತಿಥಿ ಉಪನ್ಯಾಸಕರ ಮೊರೆ – ಶಾಸಕ ಆರಗ ಜ್ಞಾನೇಂದ್ರಗೆ ಮನವಿತೀರ್ಥಹಳ್ಳಿ ಕಾಲೇಜು ಅತಿಥಿ ಉಪನ್ಯಾಸ...
03/12/2025

ತೀರ್ಥಹಳ್ಳಿ: ಅವೈಜ್ಞಾನಿಕ ನೇಮಕಾತಿ ವಿರೋಧಿಸಿ ಅತಿಥಿ ಉಪನ್ಯಾಸಕರ ಮೊರೆ – ಶಾಸಕ ಆರಗ ಜ್ಞಾನೇಂದ್ರಗೆ ಮನವಿ

ತೀರ್ಥಹಳ್ಳಿ ಕಾಲೇಜು ಅತಿಥಿ ಉಪನ್ಯಾಸಕರ ನೇಮಕಾತಿ ವಿರುದ್ಧ ಮಾಜಿ ಸಚಿವ ಆರಗ ಜ್ಞಾನೇಂದ್ರರವರಿಗೆ ಮನವಿ. 15-20 ವರ್ಷ ಸೇವೆ ಸಲ್ಲಿಸಿದ ಅನುಭವಿಗಳಿಗೆ ಅನ್ಯಾಯ, ಕೌನ್ಸಲಿಂಗ್ ತಡೆಗೆ ಆಗ್ರಹ.|Thirthahalli College Guest Lecturer Recruitment plea to Araga Jnanendra against injustice to 15-20 year veterans. Demand to halt unscientific online counseling....

ತೀರ್ಥಹಳ್ಳಿ ಕಾಲೇಜು ಅತಿಥಿ ಉಪನ್ಯಾಸಕರ ನೇಮಕಾತಿ ವಿರುದ್ಧ ಮಾಜಿ ಸಚಿವ ಆರಗ ಜ್ಞಾನೇಂದ್ರರವರಿಗೆ ಮನವಿ. 15-20 ವರ್ಷ ಸೇವೆ ಸಲ್ಲಿಸಿದ ಅನ...

ಶಿವಮೊಗ್ಗ: ಶಕ್ತಿಧಾಮ ಬಡಾವಣೆಯಲ್ಲಿ 200ಕ್ಕೂಹೆಚ್ಚು ಜನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಉಚಿತ ಆರೋಗ್ಯ ತಪಾಸಣಾ ಶಿಬಿರ: ಶಿವಮೊಗ್ಗ ಶಕ್ತಿಧಾಮದ...
01/12/2025

ಶಿವಮೊಗ್ಗ: ಶಕ್ತಿಧಾಮ ಬಡಾವಣೆಯಲ್ಲಿ 200ಕ್ಕೂಹೆಚ್ಚು ಜನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಚಿತ ಆರೋಗ್ಯ ತಪಾಸಣಾ ಶಿಬಿರ: ಶಿವಮೊಗ್ಗ ಶಕ್ತಿಧಾಮದ ನಮ್ಮ ಕ್ಲಿನಿಕ್ನಲ್ಲಿ 200ಕ್ಕೂ ಹೆಚ್ಚು ಜನರಿಗೆ ತಪಾಸಣೆ. "ಆರೋಗ್ಯವೇ ಸಂಪತ್ತು" ಎಂದ ವಾಗ್ದೇವಿ ಬಸವರಾಜ್. ಮಹಿಳಾ ಆರೋಗ್ಯದತ್ತ ಗಮನ ಹರಿಸಲು ಕರೆ.| Free Health Check-up Camp: Over 200 people examined at Namma Clinic, Shivamogga. Vagdevi Basavaraj says "Health is Wealth"; urges women to prioritize health....

ಉಚಿತ ಆರೋಗ್ಯ ತಪಾಸಣಾ ಶಿಬಿರ: ಶಿವಮೊಗ್ಗ ಶಕ್ತಿಧಾಮದ ನಮ್ಮ ಕ್ಲಿನಿಕ್ನಲ್ಲಿ 200ಕ್ಕೂ ಹೆಚ್ಚು ಜನರಿಗೆ ತಪಾಸಣೆ. “ಆರೋಗ್ಯವೇ ಸಂಪತ್ತು”...

ಸಿಎಂ-ಡಿಕೆಶಿ ಜಂಟಿ ಪತ್ರಿಕಾಗೋಷ್ಠಿ: ಭಿನ್ನಾಭಿಪ್ರಾಯ ಇಲ್ಲ, ಒಗ್ಗಟ್ಟಾಗೇ ಇದ್ದೇವೆಹೈಕಮಾಂಡ್ ಸೂಚನೆ ಮೇರೆಗೆ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದ...
29/11/2025

ಸಿಎಂ-ಡಿಕೆಶಿ ಜಂಟಿ ಪತ್ರಿಕಾಗೋಷ್ಠಿ: ಭಿನ್ನಾಭಿಪ್ರಾಯ ಇಲ್ಲ, ಒಗ್ಗಟ್ಟಾಗೇ ಇದ್ದೇವೆ

ಹೈಕಮಾಂಡ್ ಸೂಚನೆ ಮೇರೆಗೆ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಸಿಎಂ ಡಿಕೆಶಿ ಜಂಟಿ ಪತ್ರಿಕಾಗೋಷ್ಠಿ. ಭಿನ್ನಾಭಿಪ್ರಾಯ ಇಲ್ಲ, 2028 ಚುನಾವಣೆಗೂ ಒಟ್ಟಿಗೆ ಹೋರಾಟ.| High Command mandated CM Siddaramaiah and DCM CM DKshi Joint Press Conference after a breakfast meeting at Kaveri. Leaders deny differences and pledge unity for the 2028 elections....

ಹೈಕಮಾಂಡ್ ಸೂಚನೆ ಮೇರೆಗೆ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಸಿಎಂ ಡಿಕೆಶಿ ಜಂಟಿ ಪತ್ರಿಕಾಗೋಷ್ಠಿ. ಭಿನ್ನಾಭ....

ಸೌಲಭ್ಯಗಳಿಗೆ ಅನುಗುಣವಾಗಿ ರೋಗಿಗಳನ್ನ ದಾಖಲಿಸಿಕೊಳ್ಳಿ : ಖಾಸಗಿ ಆಸ್ಪತೆಗಳಿಗೆ ಡಿಸಿ ಎಚ್ಚರಿಕೆಚಿಕ್ಕಮಗಳೂರು: ಖಾಸಗಿ ಆಸ್ಪತ್ರೆ ಸೋಂಕಿತರನ್ನ ದ...
29/11/2025

ಸೌಲಭ್ಯಗಳಿಗೆ ಅನುಗುಣವಾಗಿ ರೋಗಿಗಳನ್ನ ದಾಖಲಿಸಿಕೊಳ್ಳಿ : ಖಾಸಗಿ ಆಸ್ಪತೆಗಳಿಗೆ ಡಿಸಿ ಎಚ್ಚರಿಕೆ

ಚಿಕ್ಕಮಗಳೂರು: ಖಾಸಗಿ ಆಸ್ಪತ್ರೆ ಸೋಂಕಿತರನ್ನ ದಾಖಲಿಸಿಕೊಂಡು ಚಿಕಿತ್ಸೆ ನೀಡಿ ಆಕ್ಸಿಜನ್ ಇಲ್ಲ, ವೆಂಟಿಲೇಟರ್ ಇಲ್ಲ ಎಂದು ಡಿಸ್ಚಾರ್ಜ್‍ಮಾಡಿ ಹೋಗಪ್ಪ ಅಂತ ರಸ್ತೆಯಲ್ಲಿ ಬಿಟ್ಟರೆ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಎಚ್ಚರಿಕೆ ನೀಡಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಯವರು ರೋಗಿಗಳನ್ನು ಟ್ರೀಟ್ ಮಾಡಿದ ಬಳಿಕ ಅವರ ಬಗ್ಗೆ ಕೇರ್ ತೆಗೆದುಕೊಳ್ಳಬೇಕು, ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಡಿಸ್ಚಾರ್ಜ್‍ಮಾಡಿ ಹೋಗಪ್ಪ ಅಂತ ರಸ್ತೆಯಲ್ಲಿ ಬಿಟ್ಟರೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.ಖಾಸಗಿ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಿತ್ತು. ಸಂಜೆ ವೇಳೆಗೆ ಆಕ್ಸಿಜನ್ ಸಿಗದಿದ್ದರೆ ಕಷ್ಟ ಎಂದು ಆಸ್ಪತ್ರೆಯ ಮುಖ್ಯಸ್ಥ ವೈದ್ಯರು ಹೇಳಿದ್ದರು....

ಚಿಕ್ಕಮಗಳೂರು: ಖಾಸಗಿ ಆಸ್ಪತ್ರೆ ಸೋಂಕಿತರನ್ನ ದಾಖಲಿಸಿಕೊಂಡು ಚಿಕಿತ್ಸೆ ನೀಡಿ ಆಕ್ಸಿಜನ್ ಇಲ್ಲ, ವೆಂಟಿಲೇಟರ್ ಇಲ್ಲ ಎಂದು ಡಿಸ್ಚಾರ....

ಪ್ರಧಾನಿ ಮೋದಿ ಉಡುಪಿ ಭೇಟಿ: ನಿಗದಿತ ಸಮಯಕ್ಕಿಂತ ಮೊದಲೇ ಆಗಮನ ಸಾಧ್ಯತೆಪ್ರಧಾನಿ ಮೋದಿ ಉಡುಪಿ ಭೇಟಿ: ಪುತ್ತಿಗೆ ಮಠದ ಲಕ್ಷ ಕಂಠ ಗೀತಾ ಪಾರಾಯಣಕ್...
28/11/2025

ಪ್ರಧಾನಿ ಮೋದಿ ಉಡುಪಿ ಭೇಟಿ: ನಿಗದಿತ ಸಮಯಕ್ಕಿಂತ ಮೊದಲೇ ಆಗಮನ ಸಾಧ್ಯತೆ

ಪ್ರಧಾನಿ ಮೋದಿ ಉಡುಪಿ ಭೇಟಿ: ಪುತ್ತಿಗೆ ಮಠದ ಲಕ್ಷ ಕಂಠ ಗೀತಾ ಪಾರಾಯಣಕ್ಕೆ ಆಗಮನ. ಶ್ರೀಕೃಷ್ಣ ದರ್ಶನ ಮತ್ತು ಸುವರ್ಣ ಕನಕನ ಕಿಂಡಿ ಉದ್ಘಾಟನೆ. ಸಾರ್ವಜನಿಕರಿಗಾಗಿ ಸಂಚಾರ ಮಾರ್ಗ ಬದಲಾವಣೆ ವಿವರ.|PM Modi Udupi Visit: Arrives for Puthige Math's Laksha Kantha Gita Parayana. To have Darshan through Kanakana Kindi and inaugurate 'Suvarna Kanakana Kindi.' Detailed traffic diversions for the public....

ಪ್ರಧಾನಿ ಮೋದಿ ಉಡುಪಿ ಭೇಟಿ: ಪುತ್ತಿಗೆ ಮಠದ ಲಕ್ಷ ಕಂಠ ಗೀತಾ ಪಾರಾಯಣಕ್ಕೆ ಆಗಮನ. ಶ್ರೀಕೃಷ್ಣ ದರ್ಶನ ಮತ್ತು ಸುವರ್ಣ ಕನಕನ ಕಿಂಡಿ ಉದ್.....

ಜಂಗಮ ಸಮಾಜ ಕಾರ್ಯಕ್ರಮ: ಉತ್ತಮ ಬದುಕಿಗೆ ಪರಿಸರ ಸಂರಕ್ಷಣೆ ಮುಖ್ಯ ಎಂದ ಡಾ||ಲಲಿತೇಶ್ವರಿಶಿವಮೊಗ್ಗ ಜಂಗಮ ಸಮಾಜ ಕಾರ್ಯಕ್ರಮದಲ್ಲಿ ಆಯುರ್ವೇದ ವೈದ...
27/11/2025

ಜಂಗಮ ಸಮಾಜ ಕಾರ್ಯಕ್ರಮ: ಉತ್ತಮ ಬದುಕಿಗೆ ಪರಿಸರ ಸಂರಕ್ಷಣೆ ಮುಖ್ಯ ಎಂದ ಡಾ||ಲಲಿತೇಶ್ವರಿ

ಶಿವಮೊಗ್ಗ ಜಂಗಮ ಸಮಾಜ ಕಾರ್ಯಕ್ರಮದಲ್ಲಿ ಆಯುರ್ವೇದ ವೈದ್ಯೆ ಡಾ. ಲಲಿತೇಶ್ವರಿ ಸನ್ಮಾನ: "ಆರೋಗ್ಯವೇ ಭಾಗ್ಯ; ಕಲ್ಮಶಗೊಂಡ ಜೀವನಶೈಲಿಯಲ್ಲಿ ಪರಿಸರ ಸಂರಕ್ಷಣೆ ಅಗತ್ಯ" ಎಂದು ಕರೆ |Shivamogga Jangama Samaj Program: Ayurvedic doctor Dr. Laliteshwari felicitated; calls for environmental protection, stating "Health is Destiny" amidst modern challenges....

ಶಿವಮೊಗ್ಗ ಜಂಗಮ ಸಮಾಜ ಕಾರ್ಯಕ್ರಮದಲ್ಲಿ ಆಯುರ್ವೇದ ವೈದ್ಯೆ ಡಾ. ಲಲಿತೇಶ್ವರಿ ಸನ್ಮಾನ: “ಆರೋಗ್ಯವೇ ಭಾಗ್ಯ; ಕಲ್ಮಶಗೊಂಡ ಜೀವನಶೈಲಿಯಲ...

ಫೇಕ್ ಪೋಸ್ಟ್, ನಾನು ಆ ಬಗ್ಗೆ ಏನೂ ಹಂಚಿಕೊಂಡಿಲ್ಲ:ಡಿ.ಕೆ. ಶಿವಕುಮಾರ್ ಸ್ಪಷ್ಟನೆ'ಕೊಟ್ಟ ಮಾತು' ಕುರಿತ ಟ್ವೀಟ್ ನಕಲಿ: ವಿವಾದಾತ್ಮಕ ಪೋಸ್ಟ್ ಅನ...
27/11/2025

ಫೇಕ್ ಪೋಸ್ಟ್, ನಾನು ಆ ಬಗ್ಗೆ ಏನೂ ಹಂಚಿಕೊಂಡಿಲ್ಲ:ಡಿ.ಕೆ. ಶಿವಕುಮಾರ್ ಸ್ಪಷ್ಟನೆ

'ಕೊಟ್ಟ ಮಾತು' ಕುರಿತ ಟ್ವೀಟ್ ನಕಲಿ: ವಿವಾದಾತ್ಮಕ ಪೋಸ್ಟ್ ಅನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿ ನಿರಾಕರಿಸಿದರು. ನಾಯಕತ್ವ ಬದಲಾವಣೆ ಚರ್ಚೆಗಳ ಮಧ್ಯೆ ನಕಲಿ ಪೋಸ್ಟ್ ಗಳಿಂದ ಗೊಂದಲ.| Controversial 'keeping promises' tweet is fake: DCM D.K. Shivakumar Clarification denies the post amid ongoing Karnataka leadership change discussions....

‘ಕೊಟ್ಟ ಮಾತು’ ಕುರಿತ ಟ್ವೀಟ್ ನಕಲಿ: ವಿವಾದಾತ್ಮಕ ಪೋಸ್ಟ್ ಅನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿ ನಿರಾಕರಿಸಿದರು. ನಾಯಕ...

‘ಕೊಟ್ಟ ಮಾತೇ ವಿಶ್ವದ ಶಕ್ತಿ’: ಸಿದ್ದರಾಮಯ್ಯಗೆ ಡಿ.ಕೆ. ಶಿವಕುಮಾರ್ ಟಾಂಗ್'ಕೊಟ್ಟ ಮಾತೇ ವಿಶ್ವದ ದೊಡ್ಡ ಶಕ್ತಿ' ಎಂದು ಹೇಳುವ ಮೂಲಕ ಸಿಎಂ ಸಿದ್...
27/11/2025

‘ಕೊಟ್ಟ ಮಾತೇ ವಿಶ್ವದ ಶಕ್ತಿ’: ಸಿದ್ದರಾಮಯ್ಯಗೆ ಡಿ.ಕೆ. ಶಿವಕುಮಾರ್ ಟಾಂಗ್

'ಕೊಟ್ಟ ಮಾತೇ ವಿಶ್ವದ ದೊಡ್ಡ ಶಕ್ತಿ' ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯಗೆ ಡಿ.ಕೆ. ಶಿವಕುಮಾರ್ ಟಾಂಗ್. ನಾಯಕತ್ವ ಬದಲಾವಣೆ ಚರ್ಚೆಯ ಮಧ್ಯೆ ಕ್ಯಾಂಪಸ್ ಚುನಾವಣೆ ಅಧ್ಯಯನಕ್ಕೆ ಸಮಿತಿ ಘೋಷಣೆ.|D.K. Shivakumar Taunt to CM Siddaramaiah, saying 'Keeping one's word is the greatest power.' Announces a committee to study campus elections amidst leadership change talks....

‘ಕೊಟ್ಟ ಮಾತೇ ವಿಶ್ವದ ದೊಡ್ಡ ಶಕ್ತಿ’ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯಗೆ ಡಿ.ಕೆ. ಶಿವಕುಮಾರ್ ಟಾಂಗ್. ನಾಯಕತ್ವ ಬದಲಾವಣೆ ಚರ್ಚೆ...

ಆರಿದ ಆಡಳಿತ ವಲಯದ ದೀಪ: ಜನರ ಮನ ಗೆದ್ದಿದ್ದ ದಕ್ಷ ಅಧಿಕಾರಿ ಮಹಾಂತೇಶ ಬಿಳಗಿಯವರು ಇನ್ನು ನೆನಪು ಮಾತ್ರಜನರ ಮನ ಗೆದ್ದಿದ್ದ ಹಿರಿಯ ಐಎಎಸ್ ಅಧಿಕಾ...
26/11/2025

ಆರಿದ ಆಡಳಿತ ವಲಯದ ದೀಪ: ಜನರ ಮನ ಗೆದ್ದಿದ್ದ ದಕ್ಷ ಅಧಿಕಾರಿ ಮಹಾಂತೇಶ ಬಿಳಗಿಯವರು ಇನ್ನು ನೆನಪು ಮಾತ್ರ

ಜನರ ಮನ ಗೆದ್ದಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬಿಳಗಿಯವರು ಕಲಬುರಗಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ದುರಂತವಾಗಿ ನಿಧನರಾಗಿದ್ದಾರೆ. ಅವರ ಕುಟುಂಬದ ಸದಸ್ಯರಿಗೂ ನಷ್ಟವಾಗಿದೆ. | Efficient IAS officer Mahantesh Bilagi, highly respected for his service, died tragically in a road accident near Kalaburagi along with family members, leaving a void in Karnataka's administration....

ಜನರ ಮನ ಗೆದ್ದಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬಿಳಗಿಯವರು ಕಲಬುರಗಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ದುರಂತವಾಗಿ ನಿಧನರಾಗಿದ್....

ಪೊಕ್ಸೊಕೇಸ್: ಮುರುಘಾಶ್ರೀ ನಿರ್ದೋಷಿ, ಚಿತ್ರದುರ್ಗ ನ್ಯಾಯಾಲಯದ ತೀರ್ಪುಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಗೆ ಮುರುಘಾಶ್ರೀ ಪ...
26/11/2025

ಪೊಕ್ಸೊಕೇಸ್: ಮುರುಘಾಶ್ರೀ ನಿರ್ದೋಷಿ, ಚಿತ್ರದುರ್ಗ ನ್ಯಾಯಾಲಯದ ತೀರ್ಪು

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಗೆ ಮುರುಘಾಶ್ರೀ ಪೊಕ್ಸೊ ಕೇಸ್ನ ಮೊದಲ ಎಫ್ಐಆರ್ನಲ್ಲಿ ಖುಲಾಸೆ. ನ್ಯಾಯಾಲಯದಿಂದ ಬಿಗ್ ರಿಲೀಫ್. ಎರಡನೇ ಪ್ರಕರಣದ ವಿಚಾರಣೆ ಮುಂದುವರಿಕೆ.|Big relief for Shivamurthy Murugha Sharana of Murugha Mutt as Chitradurga Court acquits him in the first FIR of the Murughashri Pocso Case. Trial in the second case continues....

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಗೆ ಮುರುಘಾಶ್ರೀ ಪೊಕ್ಸೊ ಕೇಸ್ನ ಮೊದಲ ಎಫ್ಐಆರ್ನಲ್ಲಿ ಖುಲಾಸೆ. ನ್ಯಾಯಾಲಯದಿ.....

ಸಂವಿಧಾನ ದಿನದ ಕರ್ತವ್ಯಗಳು ಪ್ರಜಾಪ್ರಭುತ್ವದ ಮೂಲಾಧಾರ: ಮೋದಿಸಂವಿಧಾನ ದಿನದಂದು ಪಿಎಂ ಮೋದಿಯಿಂದ ದೇಶಕ್ಕೆ ಕರೆ: ಸಂವಿಧಾನ ದಿನದ ಕರ್ತವ್ಯಗಳು ಬ...
26/11/2025

ಸಂವಿಧಾನ ದಿನದ ಕರ್ತವ್ಯಗಳು ಪ್ರಜಾಪ್ರಭುತ್ವದ ಮೂಲಾಧಾರ: ಮೋದಿ

ಸಂವಿಧಾನ ದಿನದಂದು ಪಿಎಂ ಮೋದಿಯಿಂದ ದೇಶಕ್ಕೆ ಕರೆ: ಸಂವಿಧಾನ ದಿನದ ಕರ್ತವ್ಯಗಳು ಬಲವಾದ ಪ್ರಜಾಪ್ರಭುತ್ವದ ಅಡಿಪಾಯ. ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ, ಮೊದಲ ಬಾರಿ ಮತದಾರರಿಗೆ ಗೌರವಿಸಲು ಸೂಚನೆ.| PM Modi's Constitution Day call to the nation: Samvidhana Dinada Kartavyagalu (Constitutional Duties) are the foundation of democracy. PM attacks opposition and instructs schools to honour first-time voters....

ಸಂವಿಧಾನ ದಿನದಂದು ಪಿಎಂ ಮೋದಿಯಿಂದ ದೇಶಕ್ಕೆ ಕರೆ: ಸಂವಿಧಾನ ದಿನದ ಕರ್ತವ್ಯಗಳು ಬಲವಾದ ಪ್ರಜಾಪ್ರಭುತ್ವದ ಅಡಿಪಾಯ. ವಿರೋಧ ಪಕ್ಷದ ವಿ.....

Address

#277, "Sri Mahadeshwara Nilaya"
Shimoga
577201

Alerts

Be the first to know and let us send you an email when Mahiti News Shivamogga posts news and promotions. Your email address will not be used for any other purpose, and you can unsubscribe at any time.

Share