ಆತ್ಮೀಯ ವಾಣಿ .atmiyavaani

ಆತ್ಮೀಯ ವಾಣಿ .atmiyavaani ಸಾರ್ವಜನಿಕ ಸಮಸ್ಯೆಗಳ ಬಗ್ಗೆ ವರದಿ ಮತ್ತು ಹಾಗೆಯೇ ಪರಿಹಾರಕ್ಕೆ ಕ್ರಮ

21/09/2025
21/09/2025

ತುರುವೇಕೆರೆಯ ಕಾರ್ಯನಿರತ ಪತ್ರಕರ್ತರ,ಸಂಪಾದಕರ, ಹಾಗೂ ವರದಿಗಾರರ ಸಂಘದ ಗೌರವಾಧ್ಯಕ್ಷ ಸ್ವರ್ಣಕುಮಾರ್

20/09/2025

ಶಿರಾ ಹಿಂದು ಮಹಾಗಣಪತಿ ವಿಸರ್ಜನ ಮೆರವಣಿಗೆಯಲ್ಲಿ ಪ್ರತಾಪ ಸಿಂಹ ಮಾಜಿ ಲೋಕಸಭಾ ಸದಸ್ಯರು ಮೈಸೂರು. ಶಿರಾ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ

19/09/2025

ಶಿರಾ ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಶಿರಾ ನಿರ್ಮಾತೃ ಪಾಳೆಗಾರರಾಗಿ ಆಳ್ವಿಕೆ ಮಾಡಿದ್ದ ರಾಜ ಕಸ್ತೂರಿ ರಂಗಪ್ಪ ನಾಯಕರ ಹೆಸರು ಸೂಕ್ತ ಮಾಜಿ ಶಾಸಕ ಹಾಗೂ ಹಿರಿಯ ರಾಜಕಾರಣಿ ಸಾಲಿಂಗಯ್ಯ ಅಭಿಮತ

18/09/2025

ದಯವಿಟ್ಟು ನಿಮ್ಮ ನಿಮ್ಮ ತಕ್ಕಡಿಗಳಿಗೆ, ಸ್ಕೇಲ್ ಗಳಿಗೆ, ಎಲೆಕ್ಟ್ರಾನಿಕ್ಸ್ ಸ್ಕೇಲ್ ಗಳಿಗೆ ಸ್ಟ್ಯಾಪಿಂಗ್ ಮಾಡಿಸಿಕೊಳ್ಳುವುದನ್ನು ಮರೆಯಬೇಡಿ
ಪ್ರತಿ ವರ್ಷವೂ ಇಂತಿಷ್ಟು ಎಂದು ತೆರಿಗೆ ಕಟ್ಟಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ನಡೆಸುವ ಕ್ಯಾಂಪ್ ಗಳಲ್ಲಿ ತಮ್ಮ ತೂಕದ ಸ್ಕೇಲ್ಗಳಿಗೆ ಸೀಲ್ ಹಾಕಿಸಿಕೊಳ್ಳಿ ಇದು ಇಲ್ಲದೆ ತಾವು ಯಾವುದೇ ವ್ಯವಹಾರ ಮಾಡುವಂತಿಲ್ಲ ಅಕಸ್ಮಾತ್ ಸಿಕ್ಕಿ ಬಿದ್ದರೆ ದಂಡಪಾವತಿ ಅಥವಾ ಜೈಲು ಆಗಬಹುದು. ಗ್ರಾಮೀಣ ಮಟ್ಟದಲ್ಲಿ ಇದರ ಬಗ್ಗೆ ಹೆಚ್ಚು ತಿಳುವಳಿಕೆ ಮೂಡಿಸುವುದು ಆ ಇಲಾಖೆಯ ಕರ್ತವ್ಯವೂ ಸಹ ಹೌದು

16/09/2025

ಶಿರಾ.ಸನ್ಮಾನ್ಯ ಟಿಬಿ ಜಯಚಂದ್ರ ರವರಿಂದ ಖಾಸಗಿ ಬಸ್ ನಿಲ್ದಾಣ ಉದ್ಘಾಟನೆ

16/09/2025

ಶಿರಾ ನಗರದ ದೊಡ್ಡ ಕೆರೆಗೆ ಬಾಗಿನ ಅರ್ಪಿಸಿ ಗಂಗಾ ಪೂಜೆ ಮಾಡುವ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶ್ರೀ ಟಿ ಬಿ ಜಯಚಂದ್ರ ರವರ ವೇದಿಕೆಯಲ್ಲಿ ಉಮ ವಿಜಯರಾಜ್

15/09/2025

ಇಂದು ಕರ್ನಾಟಕ ಯುವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಸುನಿಲ್ m s , ಜಿಲ್ಲಾಧ್ಯಕ್ಷರು ಉಮೇಶ್ ಅವರ ನೇತೃತ್ವದಲ್ಲಿ ತುಮಕೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಬ್ರಷ್ಟ ವೈದ್ಯಾಧಿಕಾರಿಗಳ ವಿರುದ್ಧ, ಅವರುಗಳು ಪಡೆಯುವ ಲಂಚದ ಹಾಗೂ ಸರ್ಕಾರಿ ಹೌಶಧಗಳ ಸೌಲಭ್ಯ ಇದ್ದರು ಸಹ ಖಾಸಗಿ ಮೆಡಿಕಲ್ ಶಾಪು ಗಳಿಗೆ ಚೀಟಿ ಬರೆಯುವವರ ವಿರುದ್ಧಪ್ರತಿಭಟನೆ ಮಾಡಲಾಯಿತು. ತುಮಕೂರು ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ರಾಜ್ಯಾಧ್ಯಕ್ಷರಾದ ಸುನಿಲ್, ಜಿಲ್ಲಾಧ್ಯಕ್ಷರಾದ ಉಮೇಶ್, ಜಿಲ್ಲಾ ಮಹಿಳಾ ಅಧ್ಯಕ್ಷರು ಪವಿತ್ರ ,ಜಿಲ್ಲಾ ಕಾರ್ಮಿಕ ಘಟಕ ಅದ್ಯಕ್ಷರು ಕೃಶ್ನಣ್ಣ, , ಸಿರಾ ತಾಲೂಕಿನ ಅಧ್ಯಕ್ಷರಾದ ಮಂಜು, ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ತೇಜು ,ಚಾಲಕ ಘಟಕ ವೆಂಕಟೇಶ್,ಉಪಾಧ್ಯಕ್ಷರಾದ ತಿಮ್ಮರಾಜು, ಕಾರ್ಯದರ್ಶಿ ನವೀನ್ ,ಹರೀಶ್ , ಲೋಕೇಶ್,ಶಂಕರ್ ಹಾಗೂ ಮಧುಗಿರಿ ತಾಲೂಕು ಅಧ್ಯಕ್ಷರು ಕೊರಟಗೆರೆ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು,

15/09/2025

ದೊಡ್ಡ ಕೆರೆಗೆ ಬಾಗಿನ ಅರ್ಪಿಸಿದ ನಂತರ ತನ್ನ ಪತ್ನಿಯ ಮದುವೆಯಾದಾಗ ಯಾರೋ ಆಡಿದ್ದ ಮಾತಿಗೆ ಹುಡುಗಿ ಮಾತ್ರ ಅಲ್ಲ ನೀರನ್ನು ತಗೊಂಡು ಹೋಗ್ತೀನಿ ಹುಡುಗಿ ಮಾತ್ರ ಅಲ್ಲ ನೀರನ್ನು ತಗೊಂಡು ಹೋಗ್ತೀನಿ ಅಂತ ಆ ದಿನವೇ ಹೇಳಿದೆ ಎಂದು ಹಾಸ್ಯ ಚಟಾಕಿ ಆರಿಸಿದರು

Address

Sira
572113

Alerts

Be the first to know and let us send you an email when ಆತ್ಮೀಯ ವಾಣಿ .atmiyavaani posts news and promotions. Your email address will not be used for any other purpose, and you can unsubscribe at any time.

Contact The Business

Send a message to ಆತ್ಮೀಯ ವಾಣಿ .atmiyavaani:

Share

Category