Karnataka public news

  • Home
  • Karnataka public news

Karnataka public news ಕರ್ನಾಟಕ ಪಬ್ಲಿಕ್ ನ್ಯೂಸ್ - A digital media channel, Brings to you a reality news updates/vblogs/videos

13/07/2025

ಶಿರಾ ತಾಲೂಕು ಗೌಡಗೆರೆ ಹೋಬಳಿಯ ಬಂದ ಕುಂಟೆ ಗ್ರಾಮಕ್ಕೆ ಭೇಟಿ ನೀಡಿ, 50 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಜಮೀನುಗಳಿಗೆ ಸರಿಯಾದ ದಾಖಲೆಗಳಿಲ್ಲದ ಕಾರಣ ರೈತರು ತಮ್ಮ ಜಮೀನುಗಳಲ್ಲಿ ಪ್ರತಿಭಟನೆ ನಡೆಸಿದ್ದರು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಶೀಘ್ರವೇ ಬಗೆಹರಿಸುವಂತೆ ಹೇಳಿದರು,
ಈ ಸಂದರ್ಭದಲ್ಲಿ ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಶಿವು ಚಂಗಾವರ, ಶರತ್ ಪಾಳೆಗಾರ್, ರೈತರು, ಗ್ರಾಮಸ್ಥರು ಸ್ಥಳೀಯರು ಉಪಸ್ಥಿತರಿದ್ದರು # # KARNATAKA PUBLIC NEWS # # ಕರ್ನಾಟಕ ಪಬ್ಲಿಕ್ ನ್ಯೂಸ್ # # #

13/07/2025

#ವಿಧಾನಪರಿಷತ್ #ಶಾಸಕರಾದ ಚಿದಾನಂದ್ ಎಂ ಗೌಡ ರವರು ತಮ್ಮ ಅನುದಾನದಲ್ಲಿ ಶಿರಾ ತಾಲೂಕಿನ ಗ್ರಾಮಗಳಿಗೆ #ಬೆಳಕು ಚೆಲ್ಲುವ ಯೋಜನೆಯಾದ #ಸೂರ್ಯಬಿಂಬ #ಸೋಲಾರ್ #ಹೈಮಾಸ್ಟ್ #ಲೈಟ್ ಗಳನ್ನು ಅಳವಡಿಸುತ್ತಿದ್ದು, ಇಂದು ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ *ಗೌಡಗೆರೆ ಗ್ರಾಮದಲ್ಲಿರುವ ಐತಿಹಾಸ ಪ್ರಸಿದ್ಧ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸೋಲಾರ್ ಹೈ ಮಾಸ್ಟ್ ಲೈಟ್ ಅಳವಡಿಸಲಾಗಿದ್ದು, ಇಂದು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಉದ್ಘಾಟನೆ ಮಾಡಿದರು.*

13/07/2025

ಸೂರಿಲ್ಲದ ಬಡ ಕುಟುಂಬಕ್ಕೆ ನೆರವಾದ ಯುವ ಮುಖಂಡ ಸಂಜಯ ಜಯಚಂದ್ರ.

ಶಿರಾ : ತಾಲೂಕಿನ ಯಲಿಯೂರು ಗ್ರಾಮದಲ್ಲಿ ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದ ಬಡ ಕುಟುಂಬದ ಮಂಜಮ್ಮ ಎಂಬುವರಿಗೆ ದವಸ ಧಾನ್ಯ ನೀಡಿ ಆರ್ಥಿಕ ಸಹಾಯ ಮಾಡಿದ ಕಾಂಗ್ರೆಸ್ ಯುವ ಮುಖಂಡ ಸಂಜಯ ಜಯಚಂದ್ರ.
ಶಿವ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ, ಗ್ರಾಮ ಪಂಚಾಯತಿ ಅಧ್ಯಕ್ಷ ಪುನೀತ್ ಕುಮಾರ್, ಸಸ್ಯ ವೈ.ಟಿ. ನವೀನ್, ಸತೀಶ್ ಕುಮಾರ್, ಶಿವಮ್ಮ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಗ್ಯಮ್ಮ ರಂಗನಾಥ್, ಗ್ರಾಮ ಪಂಚಾಯತಿ ಮಾಜಿ ಸದಸ್ಯೆ ಸರಸ್ವತಿ, ಮುಖಂಡ ಶಿವಣ್ಣ ಸೇರಿದಂತೆ ಹಲವರು ಇದ್ದರು # # KARNATAKA PUBLIC NEWS # # ಕರ್ನಾಟಕ ಪಬ್ಲಿಕ್ ನ್ಯೂಸ್ # # #

12/07/2025

#ಗುರುಪೂರ್ಣಿಮೆ #
ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ, ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ಪೀಠಾಧ್ಯಕ್ಷರಾದ ಶ್ರೀ ರೀ ನಂಜಾವಧೂತ ಮಹಾಸ್ವಾಮಿಗಳ ದಿವ್ಯ ನೇತೃತ್ವದಲ್ಲಿ ಗುರು ಪೂರ್ಣಮಿ ನಡೆಯಿತು.
ಭಕ್ತರು ಶ್ರೀ ನಂಜಾವದೂತ ಮಹಾ ಸ್ವಾಮೀಜಿಗಳಿಗೆ ಗುರು ನಮನ ಸಲ್ಲಿಸಿದ
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಪುನೀತ್ ಗೌಡ, ಎ ಆರ್ ಶ್ರೀನಿವಾಸಯ್ಯ ಸೇರಿದಂತೆ ನೂರಾರು ಭಕ್ತರ ಇದ್ದರು # # KARANATAKA PUBLIC NEWS # # ಕರ್ನಾಟಕ ಪಬ್ಲಿಕ್ ನ್ಯೂಸ್ # # #

12/07/2025

#ಬೆಳಗಾವಿ ಜಿಲ್ಲೆಯ #ಯರಗಟ್ಟಿ ತಾಲ್ಲೂಕಿನ #ಆಶಾಕಾರ್ಯಕರ್ತೆ #ಜೀನಿಸ್ಲಿಮ್ ಬಳಸಿ #16ಕೆಜಿ ತೂಕ ಕಡಿಮೆ ಮಾಡಿಕೊಂಡು ಆರೋಗ್ಯವಾಗಿದ್ದರೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.
ಆರ್ಡರ್ ಮಾಡಿ

11/07/2025

ಶಿರಾ ತಾಲ್ಲೂಕ್ ಗೌಡಗೆರೆ ಹೋಬಳಿಯ ಬಂದಕುಂಟೆ ಗ್ರಾಮದಲ್ಲಿ ರೈತರ ಗೋಳಾಟ, ರಾಮದಾಸ್ ಚಿಕ್ಕಚನ್ನಯ್ಯ ಕಾಲದಲ್ಲಿ ನೀಡಿದ ಸಾಗುವಳಿ ಚೀಟಿ, 50 - 60 ವರ್ಷ ಕಳೆದರು ಉಳುಮೆ ಮಾಡಿಕೊಂಡ ಬರುತ್ತಿರುವ ಜಮೀನಿಗಿಲ್ಲ ದುರಸ್ತಿ ಕಾರ್ಯ, 5 ರಿಂದ 6 ದಶಕಗಳ ಕಾಲ ಅನುಭವದಲ್ಲಿ ಇದ್ದರು ರೈತರ ಸಂಕಷ್ಟಕ್ಕೆ ಪರಿಹಾರ ಇಲ್ಲಾ, ತಂದೆ ತಾಯಿ ದೈವದೀನರಾದರೂ ಮಕ್ಕಳಿಗೆ ಖಾತೆ ಬದಲಾವಣೆ ಇಲ್ಲಾ, ನಮ್ಮ ಈ ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸದೆ ಹೋದಲ್ಲಿ ನಾವೆಲ್ಲ ತಾಲ್ಲೂಕ್ ಕಛೇರಿ ಎದುರು ವಿಷ ಕುಡಿಯುವ ಪರಿಸ್ಥಿತಿಗೆ ಸರ್ಕಾರ ಹಾಗೂ ಅಧಿಕಾರಿಗಳೇ ನೇರ ಹೊಣೆ - ಬಂದಕುಂಟೆ ಗ್ರಾಮಸ್ಥರು # # KARANATAKA PUBLIC NEWS # # ಕರ್ನಾಟಕ ಪಬ್ಲಿಕ್ ನ್ಯೂಸ್ # # #

10/07/2025

ಗುರು ಪೌರ್ಣಮಿ ವಿಶೇಷ ದಿನವಾದ ಇಂದು ಸಿ.ಎಂ.ಜಿ ಫೌಂಡೇಶನ್ ವತಿಯಿಂದ
ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕರು, ಉಪನ್ಯಾಸಕರು ಹಾಗೂ ಗುರು-ಹಿರಿಯರಿಗೆ ಗುರು ಪೂರ್ಣಿಮಾ ದಿನದ ಗೌರವ ಸಲ್ಲಿಸುವ ಕಾರ್ಯಕ್ರವನ್ನು ಇಂದು ಗುರುವಾರ ವಿಧಾನ ಪರಿಷತ್ ಶಾಸಕರಾದ ಚಿದಾನಂದ್ ಎಂ ಗೌಡ ರವರ ಗೃಹ ಕಚೇರಿ ಸೇವಾಸದನ ಶಿರಾ ನಗರದಲ್ಲಿ ಅಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಗುರು ಹಿರಿಯರಿಗೂ, ಶಿಕ್ಷಕರಿಗೂ ಸನ್ಮಾನಿಸಿ ಗೌರವಿಸಲಾಯಿತು # # KARNATAKA PUBLIC NEWS # # ಕರ್ನಾಟಕ ಪಬ್ಲಿಕ್ ನ್ಯೂಸ್ # # #

10/07/2025

#ಹೋಟೆಲ್ #ಉದ್ಯಮಿ ಜೀನಿ ಸ್ಲಿಮ್ ಬಳಕೆಯಿಂದ ಯಾವುದೇ ಸೈಡ್ ಎಫೆಕ್ಟ್ಸ್ ಇಲ್ಲದೇ 11 ಕೆ. ಜಿ #ತೂಕ #ಕಡಿಮೆಮಾಡಿಕೊಂಡು #ಆರೋಗ್ಯದಿಂದಿದ್ದಾರೆ, ಇನ್ನೂ ಯಾಕೇ ಯೋಚನೆ ಈಗಲೇ ಕಾಲ್ ಮಾಡಿ ಆರ್ಡರ್ ಮಾಡಿ.
#ಜೀನಿಸ್ಲಿಮ್

10/07/2025

#ಜೀನಿಸಂಸ್ಥೆ ವತಿಯಿಂದ ಒಂದೊಳ್ಳೆ ಉತ್ತಮ #ಸಮಾಜ ಮುಖಿ ಕಾರ್ಯಕ್ರಮ #ಶುಭಾರಂಭ., ಮೊದಲನೇ ಬಾರಿಗೆ #ಶಿರಾ #ತಾಲೂಕಿನಾದ್ಯಂತ #ಅಂಗನವಾಡಿ #ಕೇಂದ್ರಗಳಿಗೆ #ಸುಣ್ಣಬಣ್ಣದ ಅದ್ಭುತ ಮಕ್ಕಳ ಆಕರ್ಷಣೆಗೆ #ಕಲೆಗಳ ಲೇಪನ ಅದುವೇ #ಚಿಣ್ಣರಚಿತ್ತಾರ
Karnataka public news
ಸ್ಥಳ : ಯಲಿಯೂರು ಅಂಗನವಾಡಿ ಕೇಂದ್ರ
ಶಿರಾ ತಾಲೂಕು ಎಲೂರು ಗ್ರಾಮ ತುಮಕೂರು ಜಿಲ್ಲೆ.
ಅಂಗನವಾಡಿ ಶಿಕ್ಷಕಿ: ಈರಮ್ಮ
ಫೋನ್ ನಂ.: 9686966073

09/07/2025

ಜೀನಿವೈಟ್ ಗೈನ್ ಸಣ್ಣ ಇದ್ದೀರಾ ದಪ್ಪ ಆಗಬೇಕಾ ಅಥವಾ ನಿಮ್ಮ ಮಕ್ಕಳು ವಯಸ್ಸಿಗಿಂತ ತುಂಬಾ ಕಮ್ಮಿ ಇದ್ದಾರ ಬೆಳವಣಿಗೆ ಕಮ್ಮಿ ಇದಿಯಾ ತೂಕ ಹೆಚ್ಚಿಸಬೇಕೆಂದರೆ ಜಿನಿಸಿ ಯಾವುದೇ ರೀತಿಯ ಸುಸ್ತು ಇರುವುದಿಲ್ಲ ಎನರ್ಜಿ ಜಾಸ್ತಿ # # KARANATAKA PUBLIC NEWS # # ಕರ್ನಾಟಕ ಪಬ್ಲಿಕ್ ನ್ಯೂಸ್ # # #

Address


Telephone

+19008559118

Website

Alerts

Be the first to know and let us send you an email when Karnataka public news posts news and promotions. Your email address will not be used for any other purpose, and you can unsubscribe at any time.

Contact The Business

Send a message to Karnataka public news:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share