29/09/2025
ಗೌಡಗೆರೆ ಹೋಬಳಿ ನೀರಾವರಿ ಹಕ್ಕೋತ್ತಾಯ ಸಮಿತಿ #ಗೌಡಗೆರೆ ಹೋಬಳಿ ಕೆರೆಗಳಿಗೆ ನೀರು ತುಂಬಿಸಲು ಒತ್ತಾಯಿಸಿ ತಾವರೆಕೆರೆಯಿಂದ ಶಿರಾ ಮಿನಿ # ವಿಧಾನಸೌಧಕ್ಕೆ #ರೈತರ ಬೃಹತ್ ಪಾದಯಾತ್ರ #ದಿನಾಂಕ : 06-10-2025 ರ ಸೋಮವಾರ ಬೆಳಗ್ಗೆ 8-30 # ಗಂಟೆಗೆ #ಮಾನ್ಯರೇ, #
ನಮ್ಮ ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯು ಬಹಳ ಹಿಂದಿನಿಂದಲೂ ಬೇರೆ ಹೋಬಳಿಗಳಿಗಿಂತ ಹೆಚ್ಚು ಹಿಂದುಳಿದಿದ್ದು ಇದಕ್ಕೆ ಮುಖ್ಯ ಕಾರಣ ಸರ್ಕಾರದ ನಿರ್ಲಕ್ಷ್ಯ ಒಂದೆಡೆಯಾದರೆ, ಮತ್ತೊಂದೆಡೆ ನಮ್ಮ ಹೋಬಳಿ ಜನರ ಒಗ್ಗಟ್ಟಿನ ಕೊರತೆ, ಸರ್ಕಾರದ ನಿರ್ಲಕ್ಷಕ್ಕೆ ತಾಜಾ ಉದಾಹರಣೆಯೆಂದರೆ ಗೌಡಗೆರೆ ಹೋಬಳಿಯ ಎಲ್ಲಾ ಕೆರೆಗಳಿಗೂ ಹಾಗೂ ಗಾಯಿತ್ರಿ ಜಲಾಶಯಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ತುಂಬಿಸಲು ಅವಕಾಶವಿದ್ದರೂ ಸಹ ನೆಪಮಾತ್ರಕ್ಕೆ ಕೆಲವೇ ಕೆರೆಗಳನ್ನು ಸೇರ್ಪಡೆ ಮಾಡಿ ಬಹುತೇಕ ಗ್ರಾಮಗಳ ಕೆರೆಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ಇದು ನಮ್ಮ ಹಿಂದುಳಿದ ಹೋಬಳಿಗೆ ಮಾಡಿರುವ ಘೋರ ಅನ್ಯಾಯವಾಗಿದೆ. ಹೀಗಾಗಿ ನಮ್ಮೂರಿನ ಕೆರೆಗಳಿಗೆ ನಮ್ಮ ಹಕ್ಕಿನ ನೀರು ತುಂಬಿಸಲು ನಮ್ಮ ಹೋಬಳಿಯ ಜನರೆಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕಿಳಿಯುವುದು ಆನಿವಾರ್ಯವಾಗಿದೆ ಈ ದಿಶೆಯಲ್ಲಿ ಗೌಡಗೆರೆ ಹೋಬಳಿ ನೀರಾವರಿ ಹಕ್ಕೋತ್ತಾಯ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಈ ಸಮಿತಿಯಡಿ ಸೆಪ್ಟೆಂಬರ್ 15 ರಂದು ತಾವರೇಕೆರೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿದಂತೆ # Z9 Kannada # MR Mallesh # Mob 099802 31542 # # #