02/08/2025
ಶ್ರೀ ಕನಕದಾಸ ವಿದ್ಯಾ ಸಂಸ್ಥೆ, ಹುಳಿಯಾರ್ ಹೋಬಳಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಶ್ರೀ ಜಗದೀಶ್ ವೃತ್ತಿ ಶಿಕ್ಷಕರು ದಿನಾಂಕ 31,07,2025 ರಂದು ನಿವೃತ್ತಿಯಾಗುತ್ತಿದ್ದು ಇವರಿಗೆ ಶ್ರೀ ಕನಕದಾಸ ವಿದ್ಯಾ ಸಂಸ್ಥೆಯ ಹಳೆಯ ವಿದ್ಯಾರ್ಥಿ ಸಂಘ ವತಿಯಿಂದ ಸನ್ಮಾನ ಸಮಾರಂಭ ದಿನಾಂಕ 02,08,2025 ರಂದು ಏರ್ಪಡಿಸಲಾಗಿತ್ತು,ಅಧ್ಯಕ್ಷರು, ದ್ರಾಕ್ಷಾಯಣಮ್ಮ,ಗೌರವ ಕಾರ್ಯದರ್ಶಿಗಳು,ಜಿ, ವಿ, ಶಿವಪ್ರಕಾಶ್, ಮುಖ್ಯ ಶಿಕ್ಷಕರು, ಎಚ್,ಜಿ,ಅಶ್ವಿನಿ ಇವರ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಿತು,ಮತ್ತು ಈ ಸಮಾರಂಭದಲ್ಲಿ 600 ಕ್ಕಿಂತ ಹೆಚ್ಚು ಅಂಕ ಪಡೆದ ಹಿರಿಯ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರದೊಂದಿಗೆ ಹಳೆಯ ವಿದ್ಯಾರ್ಥಿ ಸಂಘದಿಂದ ಸನ್ಮಾನಿಸಲಾಯಿತು. # Z9 Kannada # MR Mallesh # MOb 099802 31542 # # #