Z9 Kannada

Z9 Kannada ಕನ್ನಡ ಬೆಳೆಸಿ ಕನ್ನಡ ಉಳಿಸಿ ಅಪ್ಪು ಅಮರ ತ್ಯಾಗ ಮಧುರ

02/08/2025

ಶ್ರೀ ಕನಕದಾಸ ವಿದ್ಯಾ ಸಂಸ್ಥೆ, ಹುಳಿಯಾರ್ ಹೋಬಳಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಶ್ರೀ ಜಗದೀಶ್ ವೃತ್ತಿ ಶಿಕ್ಷಕರು ದಿನಾಂಕ 31,07,2025 ರಂದು ನಿವೃತ್ತಿಯಾಗುತ್ತಿದ್ದು ಇವರಿಗೆ ಶ್ರೀ ಕನಕದಾಸ ವಿದ್ಯಾ ಸಂಸ್ಥೆಯ ಹಳೆಯ ವಿದ್ಯಾರ್ಥಿ ಸಂಘ ವತಿಯಿಂದ ಸನ್ಮಾನ ಸಮಾರಂಭ ದಿನಾಂಕ 02,08,2025 ರಂದು ಏರ್ಪಡಿಸಲಾಗಿತ್ತು,ಅಧ್ಯಕ್ಷರು, ದ್ರಾಕ್ಷಾಯಣಮ್ಮ,ಗೌರವ ಕಾರ್ಯದರ್ಶಿಗಳು,ಜಿ, ವಿ, ಶಿವಪ್ರಕಾಶ್, ಮುಖ್ಯ ಶಿಕ್ಷಕರು, ಎಚ್,ಜಿ,ಅಶ್ವಿನಿ ಇವರ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಿತು,ಮತ್ತು ಈ ಸಮಾರಂಭದಲ್ಲಿ 600 ಕ್ಕಿಂತ ಹೆಚ್ಚು ಅಂಕ ಪಡೆದ ಹಿರಿಯ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರದೊಂದಿಗೆ ಹಳೆಯ ವಿದ್ಯಾರ್ಥಿ ಸಂಘದಿಂದ ಸನ್ಮಾನಿಸಲಾಯಿತು. # Z9 Kannada # MR Mallesh # MOb 099802 31542 # # #

27/07/2025

ತುಮಕೂರು ಜಿಲ್ಲೆ ಬೆಳ್ಳಾವಿ ಹೋಬಳಿಯ ಗೌಡನಪಾಳ್ಯ ಗ್ರಾಮದ ವಾಸಿಯಾದ ಶ್ರೀಮತಿ ನಾಗಮ್ಮ ಮತ್ತು ರಾಮಕೃಷ್ಣಯ್ಯ ಇವರ ಜಮೀನು ಸರ್ವೆ ನಂಬರ್ 19/8 ತೆಂಗು ಮತ್ತು ಇತರ ಬೆಳೆಗಳಿದ್ದು ಈ ಜಮೀನಿನಲ್ಲಿ ಕೆಡಿಬಿ ಅಧಿಕಾರಿಗಳು ತಮ್ಮ ಲೈನ್ ಇಲ್ಲಿಂದಲೇ ಹಾದು ಹೋಗುತ್ತದೆ ಎಂದು ಹಿಟಾಚಿ ಮತ್ತು ಜೆಸಿಬಿ ತಂದು ಹೆದರಿಸುವುದು ಮತ್ತು ಬೆದರಿಸುವುದು ಮತ್ತು ದೌರ್ಜನ್ಯದಿಂದ ವರ್ತಿಸುತ್ತಿರುವುದರಿಂದ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಮತ್ತು ನಮ್ಮ ಜನಪ್ರತಿನಿಧಿಗಳಾದ ಸುರೇಶ್ ಗೌಡರವರಿಗೆ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ ದಯವಿಟ್ಟು ನಮ್ಮ ಮನವಿಯನ್ನು ಸ್ವೀಕರಿಸಿ ಗಮನಹರಿಸಬೇಕೆಂದು ಪ್ರಾರ್ಥಿಸುತ್ತೇವೆ, # Z9 ಕನ್ನಡ # MR Mallesh # Mob 099802 31542 # # #

26/07/2025

ಯುವ ನಾಯಕ *ಸಂಜಯ್ ಜಯಚಂದ್ರ* ರವರ ಮನವಿ ಮೇರೆಗೆ ಗೆಜ್ಜಿಗರಹಳ್ಳಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಲಾಯಿತು # Z9 Kannada # MR Mallesh # Mob 099802 31542 # # #

17/07/2025

#ತಂದೆ #ತಾತನ #ಹೆಸರಿನಲ್ಲಿ #ಆಸ್ತಿ #ಇದ್ದರೆ #ಒಂದೇ # ದಿನದಲ್ಲಿ # #ನಿಮ್ಮ # ಹೆಸರಿಗೆ ಬರುತ್ತೆ - #
#ಗುಡ್ #ನ್ಯೂಸ್ #ಕೊಟ್ಟ # ಸರ್ಕಾರ # Z9 Kannada # MOb 099802 31542 # # #

14/07/2025

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ನಿಗದಿತ ವಿದ್ಯುತ್ ಸರಬರಾಜು ಮತ್ತು ಪವರ್ ಲೈನ್ ಹಾದುಹೋಗುವ ಜಮೀನು ಪರಿಹಾರ ನೀಡಲು ಒತ್ತಾಯಿಸಿ , ಸತ್ಯಾಗ್ರಹ ದಿನಾಂಕ 14 07 2025 ಸ್ಥಳ ಕೆಇಬಿ ಆಫೀಸ್ ಎದುರು ಜ್ಯೋತಿನಗರ ಶಿರಾ # Z9 Kannada # MR Mallesh # Mob 099802 31542 # # #

08/07/2025

ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ಹಾಲೇನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಇಂದು ಯುವ ಕಾಂಗ್ರೆಸ್ ಮುಖಂಡರಾದ ಮಣಿ ಕುಮಾರ್ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರಾದ ನರಸಿಂಹಮೂರ್ತಿ, ಕಾರ್ಯದರ್ಶಿ ಗೌತಮ್ ಯುವ ಕಾಂಗ್ರೆಸ್ ಉಪಾಧ್ಯಕ್ಷರು ಕರಿಯಣ್ಣ ಮತ್ತು ಗ್ರಾಮ ಪಂಚಾಯತಿ ಸದಸ್ಯರು ಶಶಿಕುಮಾರ್ ಮತ್ತು ಶಾಲಾ ಶಿಕ್ಷಕರು ಇವರೆಲ್ಲರೂ ಉಪಸ್ಥಿತಿಯಲ್ಲಿ ಮಕ್ಕಳಿಗೆ ಶಾಲಾ ಬ್ಯಾಗ್ ಗಳನ್ನು ವಿತರಿಸಲಾಯಿತು # Z9 Kannada # MR Mallesh # MOb :- 099802 31542 # # #

27/06/2025
27/06/2025

ದಿನಾಂಕ :-27.06.2025 # ತುಮಕೂರು ಜಿಲ್ಲಾ ಪೋಲಿಸ್ #

ಕಳ್ಳಂಬೆಳ್ಳ ಪೋಲಿಸ್ ಠಾಣೆ ಮಾದಕ ದ್ರವ್ಯ ವಿರೋಧಿ

ಕಾರ್ಯಕ್ರಮ # Z9 Kannada # MR Mallesh # Mob 099802 31542 # # #

16/06/2025

ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ಭೂಪಸಂದ್ರ ಗ್ರಾಮದ ಅಂಗನವಾಡಿ ಕೇಂದ್ರ ಸರಿಸುಮಾರು ಒಂದುವರೆ ವರ್ಷದಿಂದ ಅಂಗನವಾಡಿ ಕಾರ್ಯಕರ್ತೆ ಇಲ್ಲದೆ ಗ್ರಾಮದ ಮಕ್ಕಳು ಕಲಿಕೆಯಿಂದ ವಂಚಿತರಾಗುತ್ತಿದ್ದು ಹಾಗೂ ಭಾಗ್ಯಲಕ್ಷ್ಮಿ ಅಂತಹ ಸರ್ಕಾರಿ ಯೋಜನೆಗಳ ಮಾಹಿತಿ ಮತ್ತು ಸೌಲಭ್ಯಗಳನ್ನು ಪಡೆಯಲು ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದು ಬಹಳ ದಿನಗಳಿಂದ ಗ್ರಾಮಸ್ಥರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರು ಯಾರು ಗಮನಿಸದೆ ಇರುವುದರಿಂದ ಗ್ರಾಮಸ್ಥರು ಬಹಳವಾಗಿ ನೊಂದು ಕೊಂಡು ಸಂಬಂಧಪಟ್ಟ ಇಲಾಖೆಗೆ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದಾರೆ ದಯವಿಟ್ಟು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಈ ಬಗ್ಗೆ ಗಮನಹರಿಸಬೇಕೆಂದು ಗ್ರಾಮಸ್ಥರು ಕೇಳಿಕೊಳ್ಳುತ್ತಾರೆ # Z9 Kannada # MR Mallesh # Mob 099802 31542 # # #

Address

Sira

Telephone

+919980231542

Website

Alerts

Be the first to know and let us send you an email when Z9 Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Z9 Kannada:

Share