Z9 Kannada

Z9 Kannada ಕನ್ನಡ ಬೆಳೆಸಿ ಕನ್ನಡ ಉಳಿಸಿ ಅಪ್ಪು ಅಮರ ತ್ಯಾಗ ಮಧುರ

29/09/2025

ಗೌಡಗೆರೆ ಹೋಬಳಿ ನೀರಾವರಿ ಹಕ್ಕೋತ್ತಾಯ ಸಮಿತಿ #ಗೌಡಗೆರೆ ಹೋಬಳಿ ಕೆರೆಗಳಿಗೆ ನೀರು ತುಂಬಿಸಲು ಒತ್ತಾಯಿಸಿ ತಾವರೆಕೆರೆಯಿಂದ ಶಿರಾ ಮಿನಿ # ವಿಧಾನಸೌಧಕ್ಕೆ #ರೈತರ ಬೃಹತ್ ಪಾದಯಾತ್ರ #ದಿನಾಂಕ : 06-10-2025 ರ ಸೋಮವಾರ ಬೆಳಗ್ಗೆ 8-30 # ಗಂಟೆಗೆ #ಮಾನ್ಯರೇ, #

ನಮ್ಮ ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯು ಬಹಳ ಹಿಂದಿನಿಂದಲೂ ಬೇರೆ ಹೋಬಳಿಗಳಿಗಿಂತ ಹೆಚ್ಚು ಹಿಂದುಳಿದಿದ್ದು ಇದಕ್ಕೆ ಮುಖ್ಯ ಕಾರಣ ಸರ್ಕಾರದ ನಿರ್ಲಕ್ಷ್ಯ ಒಂದೆಡೆಯಾದರೆ, ಮತ್ತೊಂದೆಡೆ ನಮ್ಮ ಹೋಬಳಿ ಜನರ ಒಗ್ಗಟ್ಟಿನ ಕೊರತೆ, ಸರ್ಕಾರದ ನಿರ್ಲಕ್ಷಕ್ಕೆ ತಾಜಾ ಉದಾಹರಣೆಯೆಂದರೆ ಗೌಡಗೆರೆ ಹೋಬಳಿಯ ಎಲ್ಲಾ ಕೆರೆಗಳಿಗೂ ಹಾಗೂ ಗಾಯಿತ್ರಿ ಜಲಾಶಯಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ತುಂಬಿಸಲು ಅವಕಾಶವಿದ್ದರೂ ಸಹ ನೆಪಮಾತ್ರಕ್ಕೆ ಕೆಲವೇ ಕೆರೆಗಳನ್ನು ಸೇರ್ಪಡೆ ಮಾಡಿ ಬಹುತೇಕ ಗ್ರಾಮಗಳ ಕೆರೆಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ಇದು ನಮ್ಮ ಹಿಂದುಳಿದ ಹೋಬಳಿಗೆ ಮಾಡಿರುವ ಘೋರ ಅನ್ಯಾಯವಾಗಿದೆ. ಹೀಗಾಗಿ ನಮ್ಮೂರಿನ ಕೆರೆಗಳಿಗೆ ನಮ್ಮ ಹಕ್ಕಿನ ನೀರು ತುಂಬಿಸಲು ನಮ್ಮ ಹೋಬಳಿಯ ಜನರೆಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕಿಳಿಯುವುದು ಆನಿವಾರ್ಯವಾಗಿದೆ ಈ ದಿಶೆಯಲ್ಲಿ ಗೌಡಗೆರೆ ಹೋಬಳಿ ನೀರಾವರಿ ಹಕ್ಕೋತ್ತಾಯ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಈ ಸಮಿತಿಯಡಿ ಸೆಪ್ಟೆಂಬರ್ 15 ರಂದು ತಾವರೇಕೆರೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿದಂತೆ # Z9 Kannada # MR Mallesh # Mob 099802 31542 # # #

29/09/2025

#ಗೋಧಿ #ಹಿಟ್ಟಿನ #ಕಾರ್ಖಾನೆ #ಒಳಗಡೆ ನನ್ನ # ಜೊತೆ # #ಬನ್ನಿ # ಹಿಟ್ಟಿನ #ನಿಜ # ಸತ್ಯ #ಬಯಲು #ಅಯ್ಯೋ # #ಭಗವಂತ # Z9 Kannada # MR Mallesh # Mob 099802 31542 # #@

25/09/2025

ಭಾಗ 2 # ಶಿರಾ ತಾಲೂಕಿನ. ಕಳ್ಳಂಬೆಳ್ಳ ಹೋಬಳಿಯ. # ಮರುಳಪ್ಪನಹಳ್ಳಿ. ವಿನಾಯಕರ ಗೆಳೆಯ # Z9 Kannada # MR Mallesh # Mob 099802 31542 # # #

24/09/2025

Mareyo Dunte Mysura Doreya #ಮರೆಯೋದುಂಟೆ # ಮೈಸೂರು ದೊರೆಯ # Shiva Venkataiah #

Book Brah. # ಮರೆಯೋದುಂಟೆ ಮೈಸೂರು ದೊರೆಯ |

ಶಿವ ವೆಂಕಟಯ್ಯ # Z9 Kannada # MR Malles # Mob 099802 31542 # # #

23/09/2025

ಅತ್ಯಂತ ವ್ಯವಸ್ಥಿತವಾಗಿ ಕುಂಚಿಟಿಗರನ್ನುm ಒಕ್ಕಲಿಗರಿಂದ ಬೇರ್ಪಡಿಸುವ ಹುನ್ನಾರ ನೆಡೆಯುತ್ತಿದೆ."

- ಶ್ರೀ ಯಶೋಧರ ರವರು, ಹಿರಿಯ ಮುಖಂಡರು ಹಿರಿಯೂರು. # #ಎಷ್ಟೇ ಉಪಪಂಗಡಗಳಿದ್ದರು ನಾವೆಲ್ಲಾ #ಒಂದೇ, ನನ್ನದು ಒಂದೇ ಮಾತು ಮೊದಲ ಕಾಲಮ್ ಒಕ್ಕಲಿಗ ಎರಡನೇ ಕಾಲಮ್ ಕುಂಚಿಟಿಗ." #

- ಶ್ರೀ ಜಯಣ್ಣ ನವರು, ಚಿತ್ರದುರ್ಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು. # Z9 Z9 Kannada # MR Mallesh # Mob 099802 31542 # # #

23/09/2025

ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿಯ ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿ ಗೆ ಸೇರಿದ ಸರ್ವೆ ನಂಬರ್8 ಜಮೀನಿನಲ್ಲಿ ನಿವೇಶಗಳು ಹಂಚಿಕೆ ಹಲವಾರು ವರ್ಷಗಳ ಬೇಡಿಕೆಯಾಗಿದ್ದು ಸುಮಾರು 200 ಫಲಾನುಭವಿಗಳು ಇದರ ಆಕಾಂಕ್ಷಿಗಳಾಗಿರುತ್ತಾರೆ ಆದರೂ ಈ ಬೇಡಿಕೆ ಈಡೇರದ ಕಾರಣ ಫಲಾನುಭವಿಗಳು ಉಪವಾಸ ಸತ್ಯಾಗ್ರಹವನ್ನು ಈ ದಿನ ಹಮ್ಮಿಕೊಂಡಿರುತ್ತಾರೆ ಈ ಮೂಲಕ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಲು ಒತ್ತಾಯಿಸಿದ್ದಾರೆ # Z9 Kannada # MR Mallesh. Mob 099802 31542 # # #

22/09/2025

ಶಿರಾ ತಾಲ್ಲೂಕು ಕಳ್ಳಂ ಬೆಳ್ಳ ಹೋಬಳಿ ಬಸವಂತನಹಳ್ಳಿ ಗ್ರಾಮದಲ್ಲಿ ಇಂದು ಶ್ರೀ ಗಣೇಶ ಮಹೋತ್ಸವ ಮತ್ತು ವಿಸರ್ಜನಾ ಕಾರ್ಯಕ್ರಮ ಗ್ರಾಮದ ವಿನಾಯಕ ಗೆಳೆಯರ ಬಳಗ ಮತ್ತು ಗ್ರಾಮದ ಭಕ್ತಾದಿಗಳಿಂದ ನೆರವೇರಲಿದೆ, # Z9 Kannada # MR Mallesh # Mob 099802 31542 # # #

20/09/2025

#ಶಿರಾ ತಾಲ್ಲೂಕು #ಕಳ್ಳಂಬೆಳ್ಳ # ಹೋಬಳಿ # ಅಜ್ಜನಹಳ್ಳಿ # #ಗ್ರಾಮದಲ್ಲಿ ಇಂದು #ಗಣೇಶನ ಉತ್ಸವ #ಮತ್ತು #ವಿಸರ್ಜನಾ ಕಾರ್ಯಕ್ರಮ #ವಿನಾಯಕ ಗೆಳೆಯರ ಬಳಗ # # ಮತ್ತು ಗ್ರಾಮಸ್ಥರು #ಎಲ್ಲ ಸೇರಿ # ಹಮ್ಮಿಕೊಂಡಿರುತ್ತಾರೆ # # Z9 Kannada # MR Mallesh # Mob 099802 31542 # # #

17/09/2025

ಶಿರಾ ನಗರದ ಹಿಂದೂ ಮಹಾಗಣಪತಿ ಮೆರವಣಿಗೆ ಹಾಗೂ ವಿಸರ್ಜನೆ ಸಂಬಂಧಿಸಿದಂತೆ ತುಮಕೂರು ಎಸ್. ಪಿ. ಅವರಿಂದ ಶಿರಾ ನಗದ DYSP ಕಚೇರಿಯಲ್ಲಿ ಸುದ್ದಿಗೋಷ್ಠಿ. # Z9 Kannada # MR Mallesh # Mob 099802 31542 # # #

Address

Sira

Telephone

+919980231542

Website

Alerts

Be the first to know and let us send you an email when Z9 Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Z9 Kannada:

Share