Z9 Kannada

Z9 Kannada ಭ್ರಷ್ಟರ ವ್ಯವಸ್ಥೆ ವಿರುದ್ಧ ನಮ್ಮ ಧ್ವನಿ. ನಮ್ಮ ಹೋರಾಟ

25/10/2025

#ಚಿಕ್ಕನಾಯಕನಹಳ್ಳಿ #ಮನೆ ಬಾಗಿಲಿಗೆ #ಮನೆ ಮಗ # #ಕಾರ್ಯಕ್ರಮ # ಶಾಶಕರು # ಸುರೇಶ್ # ಬಾಬು # #ಚಿಕ್ಕನಾಯಕನಹಳ್ಳಿಯಲ್ಲಿ #ಅಭಿವೃದ್ಧಿ #ಕಾರ್ಯಗಳ # # ಬಗ್ಗೆ # ವೀಕ್ಷಣೆ # ಹಾಗೂ ಸಮಸ್ಯೆಗಳಿಗೆ #ಸ್ಥಳದಲ್ಲಿಯೇ #ತಿಂಗಳಾಗಿರುತ್ತದೆ #ಪರಿಹಾರ #ಕಾರ್ಯಕ್ರಮ #ಮನೆ #ಬಾಗಿಲಿಗೆ ಮನೆ ಮಗ # Z9 Kannada # MR Mallesh # Mob 099802 31542 # # #

24/10/2025

#ಶಿರಾ ತಾಲ್ಲೂಕು #ಕಳ್ಳಂಬೆಳ್ಳ ಹೋಬಳಿ ಹಾಲೆನಹಳ್ಳಿ ಗ್ರಾಮದ, ಗ್ರಾಮ ಪಂಚಾಯಿತಿ ನೂತನ ನಿರ್ಮಿತ ಕಟ್ಟಡ ಉದ್ಘಾಟನೆ ದಿನಾಂಕ.24,10,2025 ಶುಕ್ರವಾರ ಶ್ರೀಮಾನ್ ಶಿರಾ ಕ್ಷೇತ್ರದ ಶಾಸಕರಾದ ಟಿ, ಬಿ, ಜಯಚಂದ್ರ # ಅಧ್ಯಕ್ಷತೆಯಲ್ಲಿ ಮತ್ತು ಮಾನ್ಯ ಸಂಸದರು ಚಿತ್ರದುರ್ಗ ಕ್ಷೇತ್ರ ಶ್ರೀಮಾನ್ ಗೋವಿಂದ ಕಾರಜೋಳ,ಶ್ರೀ # ಡಾಕ್ಟರ್,ಜಿ,ಪರಮೇಶ್ವರ್ ಗೃಹ ಸಚಿವರು ಮತ್ತು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ಸಚಿವರು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು # ಪ್ರಿಯಾಂಕ್ ಖರ್ಗೆ ಮತ್ತು ಮಾನ್ಯ ಅಧ್ಯಕ್ಷರು ಗ್ರಾಮ ಪಂಚಾಯಿತಿ ಹಾಲನಹಳ್ಳಿ ಶ್ರೀ ಕುಮಾರಸ್ವಾಮಿ,ಸಿ, ಯು ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷರು ಮತ್ತು ಗುಬ್ಬಿ ವಿಧಾನಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು ಶ್ರೀ ಚಿದಾನಂದ ಗೌಡರು ಇವರೆಲ್ಲರ ಘನ ಉಪಸ್ಥಿತಿ ಮತ್ತು ಗ್ರಾಮ ಪಂಚಾಯತ್ ಸದಸ್ಯರು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಕೂಸುಮನೆ ಕಾರ್ಯಕರ್ತರು ಮತ್ತು ಗ್ರಾಮಸ್ಥರ ಉಪಸ್ಥಿತಿಯಲ್ಲಿ ನೆರವೇರಿತು # Z9 Kannada # MR Mallesh # Mob 099802 31542 # # #

24/10/2025

ಗುಬ್ಬಿ ತಾಲ್ಲೂಕು ಕಾರು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ತುಮಕೂರು ಜಿಲ್ಲೆ ಗುಬ್ಬಿ ತಾಲೋಕ್ ಹಾಗಲವಾಡಿ ಹೋಬಳಿ. ಶಿವರಾಂಪುರ ಹತ್ತಿರ ಹರಳಕಟ್ಟೆ ಗೇಟ್ ಬಳಿ # Z9 Kannada # MR Mallesh # Mob 099802 31542 # # #

23/10/2025

# ಶಿರಾ ತಾಲೂಕಿನ. #ಕಳ್ಳಂಬೆಳ್ಳ ಹೋಬಳಿಯ. # 108 # #ಸೆವೆನ್ #ಸಹಿ #ತಗೊಂಡು #ಒಂದು #ತಿಂಗಳಾಗಿರುತ್ತದೆ ಮತ್ತು ಡಿಎಚ್ಒ ಫೋನ್ ಕರೆಗೆ ಸಂಪರ್ಕಿಸಿದಾಗ. ನಾಲ್ಕೈದು ದಿನಗಳಾಗುತ್ತದೆ. ಸರಿಸುಮಾರು. 25 ದಿನಗಳಾಗಿದ್ದು. ಮತ್ತು ತುರ್ತು ಸಭೆ ಮತ್ತೆ ಯಾವಾಗ ಆರಂಭ. ಆಗುತೆಂದು. ಮಾಧ್ಯಮ ಮಿತ್ರರು ಮಲ್ಲೇಶ್ ಗೌಡ. ಮಾತನಾಡಿ. ಕೇಳಿದಾಗ. ಇನ್ನು ಮೂರು ನಾಲ್ಕು ದಿನದಲ್ಲಿ ಬರುತ್ತದೆ ಎಂದು ಉತ್ತರ ನೀಡಿದರು # Z9 Kannada # MR Mallesh # Mob 099802 31542 # # #

23/10/2025

#ದೀಪಾವಳಿ #ಹಬ್ಬದ ಹಾರ್ದಿಕ #ಶುಭಾಶಯ ಕೋರಿದ ಸಚಿವ ಲಕ್ಷ್ಮಿ ಹೆಬ್ಬಾಳ್ಳ‌ರ್ # Z9 Kannada Mallesh # MOb 099802 31542 # # #

22/10/2025

# ಶಿರಾ ತಾಲ್ಲೂಕಿನ #ಮರುಳಪ್ಪನಹಳ್ಳಿ #ಇಂದ ತಾಳಗುಂದ ಹೊಗುವ #ರಸ್ತೆಯಲ್ಲಿ ಗುಂಡಿಗಳು # ನಿರ್ಮಾಣವಾಗಿ # ಜನರ ಜೀವ ತೇಗೆಯಲು # ನಿರ್ಮಾಣವಾಗಿ ರಾಷ್ಟ್ರೀಯ ಹೆದ್ದಾರಿ ವಾಹನಗಳು ಟೋಲ್ ತಪ್ಪಿಸಿಕೊಂಡು ಮರಳಪ್ಪನಹಳ್ಳಿ ಗ್ರಾಮದಲ್ಲಿ # ಸಂಚರಿಸುವುದರಿಂದ ರಸ್ತೆ ಕಂದಕ ನಿರ್ಮಾಣ ವಾಗಿವೆ # ಶಾಸಕರು ಗಮನ ಹರಿಸದೆ ಇರುವುದು # ಶೋಚನೀಯ ಸ್ಥಿತಿ ಸಾರ್ವಜನಿಕರು ಪರದಾಟ ದೀನ ನಿತ್ಯವಾಗಿದೆ # Z9 Kannada # MR Mallesh # Mob 099802 31542 # # #

21/10/2025

#ಶಿರಾ ನಗರಠಾಣೆ ಪಿ ಎಸ್ ಐ #ರೇಣುಕಾ ಯಾದವ್ ಈ # ಬೆಳಕಿನ ಹಬ್ಬ #ದೀಪಾವಳಿ ಗೆ ಸಮಸ್ತ ನಾಡಿನ ಜನತೆಗೆ # ಶುಭಾಶಯಗಳು ತಿಳಿಸಿದರು #. Z9 Kannada #. MR Mallesh #. Mob 099802 31542 # # #

21/10/2025

ಶಿರಾ ತಾಲ್ಲೂಕು ದಲಿತ, ಹಿಂದುಳಿದ ವರ್ಗಗಳ

ಅಲ್ಪಸಂಖ್ಯಾತರ ಕ್ರಿಯಾ ಸಮಿತಿ ಹಾಗು ಕೆ.ಎನ್‌.ಆ‌ರ್. ಮತ್ತು ಆರ್.ಆರ್. ಅಭಿಮಾನಿ ಬಳಗ

ವತಿಯಿಂದ

ದಿನಾಂಕ : 21-10-2025ರ ಮಂಗಳವಾರ ಬೆಳಿಗ್ಗೆ 10-30 ಘಂಟೆಗೆ ಸ್ಥಳ : ಬಿ.ಆರ್. ಅಂಬೇಡ್ಕರ್ ವೃತ್ತ (ಐ.ಬಿ. ಸರ್ಕಲ್‌ನಿಂದ), ಶಿರಾ ಟೌನ್

ಬೃಹತ್‌ ಪ್ರತಿಭಟನಾ ಮೆರವಣಿಗೆ

ಸಹಕಾರ ಸಚಿವರಾಗಿದ್ದ ಸನ್ಮಾನ್ಯ ಶ್ರೀ ಕೆ.ಎನ್. ರಾಜಣ್ಣನವರನ್ನು

ಸಚಿವ ಸ್ಥಾನದಿಂದ ವಜಾಮಾಡಿರುವುದನ್ನು ಖಂಡಿಸಿ ಪುನಃ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಸರ್ಕಾರವನ್ನು ಮತ್ತು ಕಾಂಗ್ರೆಸ್ ಹೈಕಮಾಂಡನ್ನು ಒತ್ತಾಯಿಸಿ

ಕರ್ನಾಟಕ ರಾಜ್ಯದಲ್ಲಿ ಶೋಷಿತರ, ದೀನದಲಿತರ, ಎಲ್ಲಾ ಹಿಂದುಳಿದ ವರ್ಗಗಳ ಎಲ್ಲಾ ಜನಾಂಗಗಳ ಬಡವರ ರೈತರ ಪರವಾಗಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ ಕೆ.ಎನ್. ರಾಜಣ್ಣನವರನ್ನು ಸಚಿವ ಸ್ಥಾನದಿಂದ ವಜಾಮಾಡಿರುವುದು ಶೋಷಿತರಿಗೆ ದೀನದಲಿತರಿಗೆ, ಎಲ್ಲಾ ಹಿಂದುಳಿದ ವರ್ಗದ ಬಡವರಿಗೆ ಹಾಗೂ ರೈತರಿಗೆ ಮಾಡಿರುವ ಅನ್ಯಾಯವಾಗಿರುತ್ತದೆ. ಆದ್ದರಿಂದ ಪುನಃ ಶ್ರೀ ಕೆ.ಎನ್. ರಾಜಣ್ಣನವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ

ಮಾಡಿಕೊಂಡು ಸಚಿವರನ್ನಾಗಿ ಮುಂದುವರೆಸುವಂತೆ ಒತ್ತಾಯಿಸಿ ಶಿರಾ ನಗರದಲ್ಲಿ,

ದಿನಾಂಕ : 21-10-2025ರ ಮಂಗಳವಾರದಂದು ಬೆಳಿಗ್ಗೆ 10-30 ಘಂಟೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ಆದ್ದರಿಂದ ಶಿರಾ ತಾಲ್ಲೂಕು ದಲಿತ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕ್ರಿಯಾ ಸಮಿತಿ, ಮಹಿಳಾ ಸಂಘಟನೆಗಳು, ರೈತರು, ಪ್ರಗತಿಪರ ಸಂಘಟನೆಗಳು, ಕೆ.ಎನ್.ಆರ್. ಮತ್ತು ಆರ್.ಆರ್. ಅಭಿಮಾನಿಗಳು ದಲಿತ ಸಂಘಟನೆಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ವಿನಂತಿಸಿಕೊಳ್ಳುತ್ತೇವೆ. ಯಶಸ್ವಿಗೊಳಿಸಬೇಕೆಂದು ಮೇಲ್ಕಂಡ ಶಿರಾ ತಾಲ್ಲೂಕಿನ ಎಲ್ಲಾ ಸಂಘಟನೆಗಳ ಮುಖಂಡರುಗಳಲ್ಲಿ

ಇಂತಿ, ಶಿರಾ ತಾಲ್ಲೂಕು ದಲಿತ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕ್ರಿಯಾ ಸಮಿಲಿ, ಮಹಿಳಾ ಸಂಘಟನೆಗಳು ಹಾಗು ಕೆ.ಎನ್.ಆರ್. ಮತ್ತು ಆರ್.ಆರ್. ಅಭಿಮಾನಿ ಐಳಗ # Z9 Kannada # MR Mallesh # Mob 099802 31542 # # #

21/10/2025

Address

Sira

Telephone

+919980231542

Website

Alerts

Be the first to know and let us send you an email when Z9 Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Z9 Kannada:

Share