21/10/2025
ಶಿರಾ ತಾಲ್ಲೂಕು ದಲಿತ, ಹಿಂದುಳಿದ ವರ್ಗಗಳ
ಅಲ್ಪಸಂಖ್ಯಾತರ ಕ್ರಿಯಾ ಸಮಿತಿ ಹಾಗು ಕೆ.ಎನ್.ಆರ್. ಮತ್ತು ಆರ್.ಆರ್. ಅಭಿಮಾನಿ ಬಳಗ
ವತಿಯಿಂದ
ದಿನಾಂಕ : 21-10-2025ರ ಮಂಗಳವಾರ ಬೆಳಿಗ್ಗೆ 10-30 ಘಂಟೆಗೆ ಸ್ಥಳ : ಬಿ.ಆರ್. ಅಂಬೇಡ್ಕರ್ ವೃತ್ತ (ಐ.ಬಿ. ಸರ್ಕಲ್ನಿಂದ), ಶಿರಾ ಟೌನ್
ಬೃಹತ್ ಪ್ರತಿಭಟನಾ ಮೆರವಣಿಗೆ
ಸಹಕಾರ ಸಚಿವರಾಗಿದ್ದ ಸನ್ಮಾನ್ಯ ಶ್ರೀ ಕೆ.ಎನ್. ರಾಜಣ್ಣನವರನ್ನು
ಸಚಿವ ಸ್ಥಾನದಿಂದ ವಜಾಮಾಡಿರುವುದನ್ನು ಖಂಡಿಸಿ ಪುನಃ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಸರ್ಕಾರವನ್ನು ಮತ್ತು ಕಾಂಗ್ರೆಸ್ ಹೈಕಮಾಂಡನ್ನು ಒತ್ತಾಯಿಸಿ
ಕರ್ನಾಟಕ ರಾಜ್ಯದಲ್ಲಿ ಶೋಷಿತರ, ದೀನದಲಿತರ, ಎಲ್ಲಾ ಹಿಂದುಳಿದ ವರ್ಗಗಳ ಎಲ್ಲಾ ಜನಾಂಗಗಳ ಬಡವರ ರೈತರ ಪರವಾಗಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ ಕೆ.ಎನ್. ರಾಜಣ್ಣನವರನ್ನು ಸಚಿವ ಸ್ಥಾನದಿಂದ ವಜಾಮಾಡಿರುವುದು ಶೋಷಿತರಿಗೆ ದೀನದಲಿತರಿಗೆ, ಎಲ್ಲಾ ಹಿಂದುಳಿದ ವರ್ಗದ ಬಡವರಿಗೆ ಹಾಗೂ ರೈತರಿಗೆ ಮಾಡಿರುವ ಅನ್ಯಾಯವಾಗಿರುತ್ತದೆ. ಆದ್ದರಿಂದ ಪುನಃ ಶ್ರೀ ಕೆ.ಎನ್. ರಾಜಣ್ಣನವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ
ಮಾಡಿಕೊಂಡು ಸಚಿವರನ್ನಾಗಿ ಮುಂದುವರೆಸುವಂತೆ ಒತ್ತಾಯಿಸಿ ಶಿರಾ ನಗರದಲ್ಲಿ,
ದಿನಾಂಕ : 21-10-2025ರ ಮಂಗಳವಾರದಂದು ಬೆಳಿಗ್ಗೆ 10-30 ಘಂಟೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.
ಆದ್ದರಿಂದ ಶಿರಾ ತಾಲ್ಲೂಕು ದಲಿತ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕ್ರಿಯಾ ಸಮಿತಿ, ಮಹಿಳಾ ಸಂಘಟನೆಗಳು, ರೈತರು, ಪ್ರಗತಿಪರ ಸಂಘಟನೆಗಳು, ಕೆ.ಎನ್.ಆರ್. ಮತ್ತು ಆರ್.ಆರ್. ಅಭಿಮಾನಿಗಳು ದಲಿತ ಸಂಘಟನೆಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ವಿನಂತಿಸಿಕೊಳ್ಳುತ್ತೇವೆ. ಯಶಸ್ವಿಗೊಳಿಸಬೇಕೆಂದು ಮೇಲ್ಕಂಡ ಶಿರಾ ತಾಲ್ಲೂಕಿನ ಎಲ್ಲಾ ಸಂಘಟನೆಗಳ ಮುಖಂಡರುಗಳಲ್ಲಿ
ಇಂತಿ, ಶಿರಾ ತಾಲ್ಲೂಕು ದಲಿತ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕ್ರಿಯಾ ಸಮಿಲಿ, ಮಹಿಳಾ ಸಂಘಟನೆಗಳು ಹಾಗು ಕೆ.ಎನ್.ಆರ್. ಮತ್ತು ಆರ್.ಆರ್. ಅಭಿಮಾನಿ ಐಳಗ # Z9 Kannada # MR Mallesh # Mob 099802 31542 # # #