Z9 Kannada

Z9 Kannada ಭ್ರಷ್ಟರ ವ್ಯವಸ್ಥೆ ವಿರುದ್ಧ ನಮ್ಮ ಧ್ವನಿ. ನಮ್ಮ ಹೋರಾಟ

29/05/2026

ಕಳ್ಳಂಬೆಳ್ಳ ಹೋಬಳಿಯ ಯಲದಬಾಗಿ ಅಂಡೇ ಚಿಕ್ಕನಹಳ್ಳಿ ಗ್ರಾಮದ ನಿವಾಸಿಗಳಾದ ಕಿರಣ್ ಕುಮಾರ್ ಹಾಗೂ ಲತಾ ದಂಪತಿಯವರ ಮೂರು ವರ್ಷದ ಮಗ ಬಸವರಾಜು ಮನೆಯ ಸಮೀಪ ಆಟವಾಡುತ್ತಿದ್ದ ಸಂದರ್ಭದಲ್ಲಿ ಅಜಾಗರೂಕತೆಯಿಂದ ಮನೆಯ ಬಳಿ ಇದ್ದ ನೀರಿನ ಸಂಪಿನಲ್ಲಿ ಬಿದ್ದು ಅಸ್ವಸ್ಥಗೊಂಡ ಘಟನೆ ನಡೆದಿದೆ. ಮಗುವಿನ ಸ್ಥಿತಿ ಗಂಭೀರವಾಗಿರುವುದನ್ನು ಗಮನಿಸಿದ ಪೋಷಕರು ಹಾಗೂ ಸ್ಥಳೀಯರು ತಕ್ಷಣವೇ ಬಸವರಾಜುವನ್ನು ಕಳ್ಳಂಬೆಳ್ಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರಾದ ಡಾ. ರಮೇಶ್ ಅವರು ತುರ್ತು ಚಿಕಿತ್ಸೆ ನೀಡಿ ಮಗುವಿನ ಪ್ರಾಣವನ್ನು ಉಳಿಸಲು ಶ್ರಮಿಸಿದ್ದಾರೆ. ತಕ್ಷಣದ ಚಿಕಿತ್ಸೆಯಿಂದ ಮಗುವು ಪ್ರಾಣಾಪಾಯದಿಂದ ಪಾರಾಗಿದ್ದು, ಇದೀಗ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಡಾ. ರಮೇಶ್ ಅವರ ಸಮಯಪ್ರಜ್ಞೆ ಹಾಗೂ ಮಾನವೀಯ ಸೇವೆಯನ್ನು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪೋಷಕರು ವೈದ್ಯರಿಗೆ ಹಾಗೂ ಆಸ್ಪತ್ರೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಘಟನೆ ಮಕ್ಕಳ ಮೇಲೆ ಪೋಷಕರು ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ. # Z9 Kannada # MR Mallesh # Mob :- 099802 31542 # # #

26/05/2026
27/04/2026

ಶಿರಾ ತಾಲೂಕಿನ # ಅಂತಾಪುರ #ಗ್ರಾಮದ ಶ್ರೀ ಈರಣ್ಣ

ಸ್ವಾಮಿ ನೂತನ ದೇವಸ್ಥಾನ ಕಳಸ ಪ್ರತಿಷ್ಠಾಪನ # ಮಹೋತ್ಸವದಲ್ಲಿ ಕಾಂಗ್ರೆಸ್ ಯುವನಾಯಕ ಸಂಜಯ್ ಜಯಚಂದ್ರ ಪಾಲ್ಗೊಂಡಿದ್ದರು #

ಶಿರಾ ಬ್ಲಾಕ್ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ, ಮುಖಂಡರಾದ ಬಂಡೇ ರಾಮಕೃಷ್ಣ, ಕೇಂದ್ರ ಆಹಾರ ಸರಬರಾಜು ನಾಮ ನಿರ್ದೇಶನ ಸದಸ್ಯ ಅಂತಃಪುರ ಮಂಜುನಾಥ್ # Z9 Kannada # MR Mallesh # Mob :- 9980231542. # # #

21/04/2026

ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ದೊಡ್ಡ ಅಗ್ರಹಾರ ಗ್ರಾಮದಲ್ಲಿ ಇಂದು ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ತುಮಕೂರು ಜಿಲ್ಲೆ ಹಾಗೂ ಇನ್ನರ್ ವೀಲ್ ಕ್ಲಬ್ ತುಮಕೂರು ಇವರುಗಳ ಸಹಯೋಗದೊಂದಿಗೆ ಪಶು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಸಿಬಿ ಸುರೇಶ್ ಬಾಬು. ಶಿರಾ ಹಾಲು ಒಕ್ಕೂಟ ನಿರ್ದೇಶಕರಾದ ಎಸ್ ಆರ್ ಗೌಡ. ಡಾಕ್ಟರ್ ಎಚ್ ಎಮ್ ಶಿವಪ್ರಸಾದ್ ಪಶುಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆ ತುಮಕೂರು. ಶ್ರೀಮತಿ ಮಂಜುಳಾ ಲೋಕೇಶ್ ಅಧ್ಯಕ್ಷರು ಇನ್ನರ್ ವೀಲ್ ಸಂಸ್ಥೆ ತುಮಕೂರು. ಶ್ರೀಮತಿ ಉಮಾ ನಟರಾಜ್ ಅಧ್ಯಕ್ಷರು ಇನ್ನರ್ವಿಲ್ ಸಂಸ್ಥೆ ಮರಳೂರು. ಡಾಕ್ಟರ್ ಸಂಪತ್ ಕುಮಾರ್ ಮುಖ್ಯ ವೈದ್ಯಾಧಿಕಾರಿಗಳು ಶಿರಾ. ಡಾಕ್ಟರ್ ನಾಗೇಶ್ ಎಚ್ ಮುಖ್ಯ ಫಸ್ಟ್ ವೈದ್ಯಾಧಿಕಾರಿಗಳು ಶಿರ. ಡಾಕ್ಟರ್ ಚೇತನ್ ಕುಮಾರ್ ಪಶು ವೈದ್ಯಾಧಿಕಾರಿಗಳು ದೊಡ್ಡ ಅಗ್ರಹಾರ. ಡಾಕ್ಟರ್ ಪ್ರದೀಪ್ ಪಶುವೈದ್ಯಾಧಿಕಾರಿಗಳು ಕಳ್ಳಂಬೆಳ್ಳ. ಡಾಕ್ಟರ್ ಸರೋಜಾ ಪಶುವೈದ್ಯಾಧಿಕಾರಿಗಳು ಬೆಂಚೆ ಗೇಟ್ ಮುಂತಾದ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಾಗಿದ್ದರು # Z9 Kannada # MR Mallesh # Mob :- 099802 31542 # # #

21/04/2026

#ಚಿಕ್ಕನಾಯಕನಹಳ್ಳಿ

ಕ್ಷೇತ್ರದ

ಜನಪ್ರಿಯ

ಶಾಸಕರು ಸುರೇಶ

ಬಾಬು ಅವರುದೊಡ್ಡ ಅಗ್ರಾಹಾರ

ಕೆರೆಗೆ

ಸರಿನೀರು

ಬಿಡುವ ಭರವಸೆ

ಮಾತನಾಡಿದರು

ರೈತರಿಗೆ ಆತಂಕ ಬೇಡ # Z9 Kannada # MR Mallesh # Mob :- 099802 31542 # # #

17/04/2026

ಅಕ್ರಮ ಮಣ್ಣು ಸಾಗಾಣಿಕೆ ಶಿರಾ ತಾಲೂಕು ಕಳ್ಳಂಬೆಳ್ಳ ಹೋಬಳಿಯ ಸಿಬಿ ಅಗ್ರಹಾರ ಕೆರೆಯಲ್ಲಿ ಬಸವರಾಜು ಜೋಗಿಹಳ್ಳಿ ಜೆಸಿಬಿ ಮಾಲಿಕ ಅಕ್ರಮ ಮಣ್ಣು ಸಾಗಾಣಿಕೆ ಮಾಡುತ್ತಿದ್ದು ಯಾವುದೇ ಇಲಾಖೆಯ ಪರವಾನಿಗೆ ಪಡೆಯದೆ ಸಾಗಾಟ ಮಾಡುತ್ತಿದ್ದು ಕುರಿಗಾಹಿಗಳಿಗೆ ನೀರು ಕುಡಿಸಲು ಹಾಗೂ ಕುರಿ ಮೇಯಿಸಲು ಆಗುತ್ತಿಲ್ಲ ಸುಮಾರು ಆಳಗಳ ಗುಂಡಿಗಳನ್ನು ತೆಗೆದು ಮಣ್ಣು ಸಾಗಾಟ ಮಾಡುತ್ತಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ ಕುರಿಗಾಹಿಗಳು ಕೆರೆಯಲ್ಲಿ ನೀರು ಕುಡಿಸಲು ಆಳವಾದ ಗುಂಡಿಗಳಿಗೆ ಇಳಿಯಲು ಮತ್ತು ನೀರು ಕುಡಿಸುವಾಗ ಅನೇಕ ಸಮಸ್ಯೆಗಳು ಕಂಡುಬರುತ್ತವೆ ಇದನ್ನು ಕೂಡಲೇ ಇಲಾಖೆಯ ಅಧಿಕಾರಿಗಳು ಕ್ರಮಬಹಿಸಬೇಕು Kannada # MR Mallesh # Mob :- 099802 31542 # # #

Address

Sira

Telephone

+919980231542

Website

Alerts

Be the first to know and let us send you an email when Z9 Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Z9 Kannada:

Share