JDS it wing sira

JDS it wing sira JDS

ಯರಗುಂಟೆಯಲ್ಲಿ ಇಂದು ನಡೆದ ಊರ ಹಬ್ಬದ ಪ್ರಯುಕ್ತ ಮುಖಂಡರುಗಳಾದ ಕಲ್ಯಾಣ್ ಕುಮಾರ್, ಬಾಂಬೆ ರಾಜಣ್ಣ,ರಾಜಕುಮಾರ್, ರಂಗನಾಥ್  ಸೇರಿದಂತೆ ಇನ್ನೂ ಹಲವ...
24/09/2025

ಯರಗುಂಟೆಯಲ್ಲಿ ಇಂದು
ನಡೆದ ಊರ ಹಬ್ಬದ ಪ್ರಯುಕ್ತ ಮುಖಂಡರುಗಳಾದ
ಕಲ್ಯಾಣ್ ಕುಮಾರ್,
ಬಾಂಬೆ ರಾಜಣ್ಣ,
ರಾಜಕುಮಾರ್,
ರಂಗನಾಥ್ ಸೇರಿದಂತೆ ಇನ್ನೂ ಹಲವು ಮುಖಂಡರುಗಳ ಮನೆಗೆ ಭೇಟಿ ನೀಡಿದ ತಾಲ್ಲೂಕ್ ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್‌.ಸತ್ಯಪ್ರಕಾಶ್ ರವರು, ಜೊತೆಯಲ್ಲಿ ಮುಖಂಡರಾದ ಕೊಟ್ಟ ಶ್ರೀನಿವಾಸ್ ಗೌಡ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ರಾಜಶೇಖರ್, ಗುಳಿಗೇನಹಳ್ಳಿ ನಾಗರಾಜಣ್ಣ,ಟಿ ಹೋಟೆಲ್ ಚಾಮಣ್ಣ,
ಶಿವು, ಮರಡಿ ಸೇರಿದಂತೆ
ಇನ್ನು ಅನೇಕ ಮುಖಂಡರು ಹಾಜರಿದ್ದರು...
ಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾJanata Dal SecularKumaraswamy for CMR.Ugresh Sira JDSC B Suresh BabbuS R Gowda For MLA Sira 2023Kiran Kumar KTumkur - ತುಮಕೂರುJDS KarnatakaJDS it wing siraKalkere Ravikumar ಕಲ್ಕೆರೆ ರವಿಕುಮಾರ್Jds Siraಆರ್ ಉಗ್ರೇಶ್ ಬ್ರಿಗೇಡ್ಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾಯೂತ್ ಐಕಾನ್ ಎಸ್ ಆರ್ ಗೌಡ್ರುKCR Gowda SiraKiran Nprಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡS R Gowda BJP SiraV Somanna

19/09/2025

ನಾಳೆ ವಿಜೃಂಭಣೆಯಿಂದ ನಡೆಯಲಿರುವ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ
ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
ಹಿಂದೂ ಮಹಾ ಗಣಪತಿ ಶೋಭಾಯಾತ್ರೆಯನ್ನು ಯಶಸ್ವಿಗೊಳಿಸೋಣ....
ಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾJanata Dal SecularKumaraswamy for CMR.Ugresh Sira JDSC B Suresh BabbuS R Gowda For MLA Sira 2023Kiran Kumar KTumkur - ತುಮಕೂರುJDS KarnatakaKalkere Ravikumar ಕಲ್ಕೆರೆ ರವಿಕುಮಾರ್Jds SiraJDS it wing siraಆರ್ ಉಗ್ರೇಶ್ ಬ್ರಿಗೇಡ್ಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾKCR Gowda Siraಯೂತ್ ಐಕಾನ್ ಎಸ್ ಆರ್ ಗೌಡ್ರುಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡS R Gowda BJP Sira@

ಇಂದು ತುಮಕೂರ್ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ತುಮಕೂರು ವತಿಯಿಂದ ನಡೆದ 45ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಜನ...
18/09/2025

ಇಂದು ತುಮಕೂರ್ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ತುಮಕೂರು ವತಿಯಿಂದ ನಡೆದ 45ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಜನಮೆಚ್ಚಿದ ನಾಯಕರು, ಯುವಕರ ಕಣ್ಮಣಿ, ಮಾಜಿ ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ತುಮುಲ್ ನಿರ್ದೇಶಕರಾದ ಎಸ್ ಆರ್ ಗೌಡ್ರು ಜೊತೆಗೆ ಸಂಘದ ಅಧ್ಯಕ್ಷರು, ನಿರ್ದೇಶಕರುಗಳು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿವರ್ಗದವರು ಉಪಸ್ಥಿತರಿದ್ದರು.💐💐💐ಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾJanata Dal SecularR.Ugresh Sira JDSKumaraswamy for CMS R Gowda For MLA Sira 2023Kiran Kumar KC B Suresh BabbuJDS KarnatakaJDS it wing siraKalkere Ravikumar ಕಲ್ಕೆರೆ ರವಿಕುಮಾರ್Jds Siraಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾTumkur - ತುಮಕೂರುKCR Gowda Siraಯೂತ್ ಐಕಾನ್ ಎಸ್ ಆರ್ ಗೌಡ್ರುಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡS R Gowda BJP SiraV Somannaಆರ್ ಉಗ್ರೇಶ್ ಬ್ರಿಗೇಡ್

ಸತ್ಯದ ಪರ ನಿಂತ ನಮ್ಮ ಸತ್ಯಣ್ಣಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾJanata Dal SecularR.Ugresh Sira JDSKumaraswamy for CMC B Suresh...
15/09/2025

ಸತ್ಯದ ಪರ ನಿಂತ ನಮ್ಮ ಸತ್ಯಣ್ಣ
ಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾJanata Dal SecularR.Ugresh Sira JDSKumaraswamy for CMC B Suresh BabbuS R Gowda For MLA Sira 2023Kiran Kumar KJDS KarnatakaJDS it wing siraKalkere Ravikumar ಕಲ್ಕೆರೆ ರವಿಕುಮಾರ್Jds Siraಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾಆರ್ ಉಗ್ರೇಶ್ ಬ್ರಿಗೇಡ್KCR Gowda Siraಯೂತ್ ಐಕಾನ್ ಎಸ್ ಆರ್ ಗೌಡ್ರುಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡS R Gowda BJP SiraV SomannaTumkur - ತುಮಕೂರು

ಇಂದು ಕುಣಿಗಲ್ ನ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಪ್ರಾದೇಶಿಕ ಸಭೆಯಲ್ಲಿ ತುಮುಲ್ ನಿರ್ದೇಶಕರಾದ ಎಸ್ ಆರ್ ಗೌಡ್ರು ಹಾಗೂ ತುಮುಲ್ ಅಧ್ಯಕ್...
13/09/2025

ಇಂದು ಕುಣಿಗಲ್ ನ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಪ್ರಾದೇಶಿಕ ಸಭೆಯಲ್ಲಿ ತುಮುಲ್ ನಿರ್ದೇಶಕರಾದ ಎಸ್ ಆರ್ ಗೌಡ್ರು ಹಾಗೂ ತುಮುಲ್ ಅಧ್ಯಕ್ಷರಾದ ವೆಂಕಟೇಶ್ ಅಣ್ಣ ನವರು ಮತ್ತು ಹಿರಿಯ ಹಾಗೂ ಕಿರಿಯ ಮುಖಂಡರುಗಳು ಉಪಸ್ಥಿತರಿದ್ದರು. 💐💐💐Janata Dal Secularಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾKumaraswamy for CMC B Suresh BabbuR.Ugresh Sira JDSS R Gowda For MLA Sira 2023Kiran Kumar KJDS KarnatakaKalkere Ravikumar ಕಲ್ಕೆರೆ ರವಿಕುಮಾರ್Jds Siraಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾಆರ್ ಉಗ್ರೇಶ್ ಬ್ರಿಗೇಡ್KCR Gowda Siraಯೂತ್ ಐಕಾನ್ ಎಸ್ ಆರ್ ಗೌಡ್ರುಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡS R Gowda BJP SiraV Somanna

ಇಂದು ಸಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಭೂತಪ್ಪನಗುಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ(GBM) ಭಾಗವಹಿಸಿದ  ಜನಮೆಚ್...
12/09/2025

ಇಂದು ಸಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಭೂತಪ್ಪನಗುಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ(GBM) ಭಾಗವಹಿಸಿದ ಜನಮೆಚ್ಚಿದ ನಾಯಕರು, ಯುವಕರ ಕಣ್ಮಣಿ, ಕ್ಷೀರಾಭಿವೃದ್ಧಿಕಾರರು, ಮಾಜಿ ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ತುಮುಲ್ ನಿರ್ದೇಶಕರಾದ ಎಸ್ ಆರ್ ಗೌಡ್ರು ಜೊತೆಗೆ ವ್ಯವಸ್ಥಾಪಕರಾದ ಗಿರೀಶ್, ಸಂಘದ ಅಧ್ಯಕ್ಷರಾದ ರಾಜಕುಮಾರ್, ಸದಸ್ಯರಾದ ಸಂತೋಷ್ ಗೌಡ,ನಟರಾಜು, ಸಂಘದ ಕಾರ್ಯದರ್ಶಿಯಾದ ಹನುಮಂತರಾಯಪ್ಪ, ಹಾಲು ಉತ್ಪಾದಕರ ಸಂಘದ ಎಲ್ಲಾ ಸರ್ವ ಸದಸ್ಯರು ಹಾಗೂ ಹಾಲು ಉತ್ಪಾದಕ ರೈತ ಬಾಂದವರು ಉಪಸ್ಥಿತರಿದ್ದರು.
Janata Dal Secularಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾR.Ugresh Sira JDSKumaraswamy for CMS R Gowda For MLA Sira 2023Tumkur - ತುಮಕೂರುKiran Kumar KJDS KarnatakaKalkere Ravikumar ಕಲ್ಕೆರೆ ರವಿಕುಮಾರ್Jds Siraಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾಆರ್ ಉಗ್ರೇಶ್ ಬ್ರಿಗೇಡ್Kiran Nprಯೂತ್ ಐಕಾನ್ ಎಸ್ ಆರ್ ಗೌಡ್ರುಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡS R Gowda BJP SiraV Somanna

10/09/2025

ಬಂದಕುಂಟೆ ಗ್ರಾಮ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ನಮ್ಮ ಪಕ್ಷದ ಕಾಡುಗೊಲ್ಲ ಸಮುದಾಯದ ನಿಷ್ಠಾವಂತ ಮುಖಂಡರಾದ ರತ್ನಮ್ಮ ತಿಮ್ಮೇಗೌಡರಿಗೆ ಆದ ಅನ್ಯಾಯದ ವಿರುದ್ಧ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿದೆ.. ಆದ್ದರಿಂದ ನಮ್ಮ ಪಕ್ಷದಮುಖಂಡರು, ಕಾರ್ಯಕರ್ತರು ಹೆಚ್ಚಿನಸಂಖ್ಯೆಯಲ್ಲಿ ಆಗಮಿಸಬೇಕಾಗಿ ವಿನಂತಿ.

ದಿನಾಂಕ:-11-09-2025
ಗುರುವಾರ
ಸಮಯ:- ಬೆಳಿಗ್ಗೆ 10.30 ಕ್ಕೆ
ಸ್ಥಳ:- ಪ್ರವಾಸಿ ಮಂದಿರ ಶಿರಾ

ಪ್ರಕಟಣೆ :- ಬಿ.ಎಸ್ ಸತ್ಯಪ್ರಕಾಶ್
ತಾಲ್ಲೂಕು ಜೆಡಿಎಸ್ ಅಧ್ಯಕ್ಷರು ಶಿರಾ ವಿಧಾನಸಭಾ ಕ್ಷೇತ್ರ

ಇಂದು ಸಿರಾ ತಾಲ್ಲೂಕಿನ ಕುಂಟೆಗೌಡನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ(GBM) ಭಾಗವಹಿಸಿ ಅತೀ ಹೆಚ್ಚು ಹಾಲು ಉತ್...
10/09/2025

ಇಂದು ಸಿರಾ ತಾಲ್ಲೂಕಿನ ಕುಂಟೆಗೌಡನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ(GBM) ಭಾಗವಹಿಸಿ ಅತೀ ಹೆಚ್ಚು ಹಾಲು ಉತ್ಪಾದಕರ ಪಲಾನುಭವಿಗಳಿಗೆ ಪ್ರಶಸ್ತಿ ವಿತರಣೆ ಹಾಗೂ ಉತ್ತಮ ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿದ ಜನಮೆಚ್ಚಿದ ನಾಯಕರು, ಯುವಕರ ಕಣ್ಮಣಿ, ಕ್ಷೀರಾಭಿವೃದ್ಧಿಕಾರರು, ಮಾಜಿ ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ತುಮುಲ್ ನಿರ್ದೇಶಕರಾದ ಎಸ್ ಆರ್ ಗೌಡ್ರು ಜೊತೆಗೆ ವಲಯ ವಿಸ್ತರಣಾಧಿಕಾರಿ ಚೈತ್ರರವರು,ಸಂಘದ ಅಧ್ಯಕ್ಷರಾದ ಮಂಜುನಾಥ್,ಸಂಘದ ಕಾರ್ಯದರ್ಶಿ ಉಮಾ ರಾಜೇಂದ್ರ,ಉಮೇಶ್,ಮಾಜಿ ವಿ ಎಸ್ ಎಸ್ ಎನ್ ಅಧ್ಯಕ್ಷ ರಾದ ಶಾಂತರಾಜ್, ರಂಗರಾಜುಗೌಡ ಹಾಗೂ ಹಾಲು ಉತ್ಪಾದಕರು ಸಂಘದ ಎಲ್ಲಾ ಸರ್ವ ಸದಸ್ಯರು ಹಾಗು ಹಾಲು ಉತ್ಪಾದಕ ರೈತ ಬಾಂದವರು ಉಪಸ್ಥಿತರಿದ್ದರು.
ಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾJanata Dal SecularR.Ugresh Sira JDSKumaraswamy for CMC B Suresh BabbuS R Gowda For MLA Sira 2023Kiran Kumar KJDS KarnatakaKalkere Ravikumar ಕಲ್ಕೆರೆ ರವಿಕುಮಾರ್Jds Siraಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾಆರ್ ಉಗ್ರೇಶ್ ಬ್ರಿಗೇಡ್ಯೂತ್ ಐಕಾನ್ ಎಸ್ ಆರ್ ಗೌಡ್ರುS R Gowda BJP Siraಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡV Somanna #ಎಸ್_ಆರ್_ಗೌಡ್ರು #ಜನರೊಂದಿಗೆಜನತಾದಳ

ಇಂದು  ಕಾರ್ಪೆಹಳ್ಳಿ ಗ್ರಾಮದಲ್ಲಿ ನೂತನ ಕಟ್ಟಡ ಉದ್ಘಾಟನೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕೋತ್ಸವ ಸಭೆ (GBM) ಹಾಗೂ ನೂತನ ಕಟ್ಟಡ ಉದ...
06/09/2025

ಇಂದು ಕಾರ್ಪೆಹಳ್ಳಿ ಗ್ರಾಮದಲ್ಲಿ ನೂತನ ಕಟ್ಟಡ ಉದ್ಘಾಟನೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕೋತ್ಸವ ಸಭೆ (GBM) ಹಾಗೂ ನೂತನ ಕಟ್ಟಡ ಉದ್ಘಾಟನೆ ಮತ್ತು ಪಲಾನುಭವಿಗಳಿಗೆ 20ಲಕ್ಷದ ವಿವಿಧ ಪರಿಹಾರ ಚೆಕ್ಕುಗಳನ್ನ ವಿತರಣೆ ಮಾಡಿದೆವು ಜೊತೆಗೆ ವ್ಯವಸ್ಥಾಪಕ ಅಧಿಕಾರಿಗಳು ಗ್ರಾ ಪಂ ಸದಸ್ಯರು ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರುಗಳು ಗ್ರಾಮಸ್ಥರು ಹಾಗೂ ರೈತ ಬಾಂದವರು ಉಪಸ್ಥಿತರಿದ್ದರು...
ಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾJanata Dal SecularR.Ugresh Sira JDSKumaraswamy for CMC B Suresh BabbuS R Gowda For MLA Sira 2023Kiran Kumar KJDS it wing siraJDS KarnatakaKalkere Ravikumar ಕಲ್ಕೆರೆ ರವಿಕುಮಾರ್Jds Siraಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾಆರ್ ಉಗ್ರೇಶ್ ಬ್ರಿಗೇಡ್KCR Gowda SiraTumkur - ತುಮಕೂರುಯೂತ್ ಐಕಾನ್ ಎಸ್ ಆರ್ ಗೌಡ್ರುಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡS R Gowda BJP SiraV Somanna

PDO ನಾಗರಾಜುಜ್ಯೋತಿ ದಂಪತಿಯ ಸೀಮಂತ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭಹಾರೈಸಿದ ತಾಲ್ಲೋಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್ ಸತ್ಯಪ್ರಕಾಶ್ ರವರು......
05/09/2025

PDO ನಾಗರಾಜುಜ್ಯೋತಿ ದಂಪತಿಯ ಸೀಮಂತ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭಹಾರೈಸಿದ ತಾಲ್ಲೋಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್ ಸತ್ಯಪ್ರಕಾಶ್ ರವರು...
Janata Dal Secularಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾKumaraswamy for CMR.Ugresh Sira JDSTumkur - ತುಮಕೂರುS R Gowda For MLA Sira 2023Kiran Kumar KJDS KarnatakaKalkere Ravikumar ಕಲ್ಕೆರೆ ರವಿಕುಮಾರ್Jds Siraಆರ್ ಉಗ್ರೇಶ್ ಬ್ರಿಗೇಡ್ಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾKCR Gowda Siraಯೂತ್ ಐಕಾನ್ ಎಸ್ ಆರ್ ಗೌಡ್ರುಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡS R Gowda BJP SiraV Somanna

ದ್ವಾರಳು ವಿವೇಕಣ್ಣನವರ ಸಹೋದರ ಮಗಳ ವಿವಾಹ ಮಹೋತ್ಸವಕ್ಕೆ ಭೇಟಿನೀಡಿ ವಧು-ವರರಿಗೆ ಶುಭ ಹಾರೈಸಿದ  ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್ ಸತ್ಯ...
05/09/2025

ದ್ವಾರಳು ವಿವೇಕಣ್ಣನವರ ಸಹೋದರ ಮಗಳ ವಿವಾಹ ಮಹೋತ್ಸವಕ್ಕೆ ಭೇಟಿನೀಡಿ ವಧು-ವರರಿಗೆ ಶುಭ ಹಾರೈಸಿದ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್ ಸತ್ಯಪ್ರಕಾಶ್ ರವರು..💐💐💐
ಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾJanata Dal SecularR.Ugresh Sira JDSKumaraswamy for CM

ಮರಡಿಗುಡ್ಡದ ಮರಡಿರಂಗನಾಥ ಸ್ವಾಮಿ ಸನ್ನಿದಿಯಲ್ಲಿ ನಡೆದ ನಮ್ಮಪಕ್ಷದ ಯುವಮುಖಂಡ ಹನುಮಂತರಾಜು ಮತ್ತು ರಂಗಲಕ್ಷ್ಮಿ ರವರ ವಿವಾಹಮಹೋತ್ಸವದಲ್ಲಿ ಭಾಗಿ...
05/09/2025

ಮರಡಿಗುಡ್ಡದ ಮರಡಿರಂಗನಾಥ ಸ್ವಾಮಿ ಸನ್ನಿದಿಯಲ್ಲಿ ನಡೆದ ನಮ್ಮಪಕ್ಷದ ಯುವಮುಖಂಡ ಹನುಮಂತರಾಜು ಮತ್ತು ರಂಗಲಕ್ಷ್ಮಿ ರವರ ವಿವಾಹಮಹೋತ್ಸವದಲ್ಲಿ ಭಾಗಿಯಾಗಿ ವಧು-ವರರಿಗೆ ಶುಭ ಹಾರೈಸಿದ ತಾಲ್ಲೋಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್ ಸತ್ಯಪ್ರಕಾಶ್ ರವರು..💐💐
ಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾJanata Dal SecularR.Ugresh Sira JDSKumaraswamy for CMC B Suresh BabbuS R Gowda For MLA Sira 2023Kiran Kumar KJDS KarnatakaKalkere Ravikumar ಕಲ್ಕೆರೆ ರವಿಕುಮಾರ್Jds Siraಆರ್ ಉಗ್ರೇಶ್ ಬ್ರಿಗೇಡ್KCR Gowda Siraಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾಯೂತ್ ಐಕಾನ್ ಎಸ್ ಆರ್ ಗೌಡ್ರುಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡS R Gowda BJP SiraV Somanna

Address

Sira
Sira

Telephone

+916363401343

Website

Alerts

Be the first to know and let us send you an email when JDS it wing sira posts news and promotions. Your email address will not be used for any other purpose, and you can unsubscribe at any time.

Share