JDS it wing sira

JDS it wing sira JDS

ಮದ್ದಕ್ಕನಹಳ್ಳಿ ಗೊಲ್ಲರಹಟ್ಟಿ ಯಲ್ಲಿ ನಡೆದ ಬಾಣಗೆರೆಈರಪ್ಪ ಸ್ವಾಮಿ ಮತ್ತು ತಿಮ್ಮಪ್ಪಸ್ವಾಮಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಭೇಟಿ ನೀಡಿ ದೇವರ ಕ...
23/10/2025

ಮದ್ದಕ್ಕನಹಳ್ಳಿ ಗೊಲ್ಲರಹಟ್ಟಿ ಯಲ್ಲಿ ನಡೆದ ಬಾಣಗೆರೆಈರಪ್ಪ ಸ್ವಾಮಿ ಮತ್ತು ತಿಮ್ಮಪ್ಪಸ್ವಾಮಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾದ ತಾಲ್ಲೋಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್ ಸತ್ಯಪ್ರಕಾಶ್ ರವರು, ತುಮುಲ್ ನಿರ್ದೇಶಕರಾದ ಎಸ್.ಅರ್. ಗೌಡ್ರು. ಕಾಡುಗೋಲ್ಲ ನಿಗಮದ ಅಧ್ಯಕ್ಷರಾದ ಹಾರೋಗೆರೆ ಮಹೇಶ್ ಮತ್ತು ಮುಖಂಡರು ಭಕ್ತಾದಿಗಳು ಜೊತೆಯಲ್ಲಿದ್ದರು..
Janata Dal Secularಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾKumaraswamy for CMR.Ugresh Sira JDSKiran Kumar KKalkere Ravikumar ಕಲ್ಕೆರೆ ರವಿಕುಮಾರ್Tumkur - ತುಮಕೂರುJDS KarnatakaS R Gowda For MLA Sira 2023ಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾS R Gowda BJP Siraಯೂತ್ ಐಕಾನ್ ಎಸ್ ಆರ್ ಗೌಡ್ರು

ಶಿರಾ ನಗರದ ಅನ್ನಪೂರ್ಣೇಶ್ವರಿ  ಕಲ್ಯಾಣ ಮಂಟಪದಲ್ಲಿ ನೆಡೆದ ಮಂಜುನಾಥ್ ಮತ್ತು ಹಂಸ ರವರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ವಧು-ವರರಿಗೆ ಆ...
22/10/2025

ಶಿರಾ ನಗರದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ನೆಡೆದ ಮಂಜುನಾಥ್ ಮತ್ತು ಹಂಸ ರವರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ವಧು-ವರರಿಗೆ ಆಶೀರ್ವದಿಸಿದ ಕುಂಚಿಟಿಗ ಸಂಸ್ಥಾನಮಠ ಎಲೆರಾಂಪುರದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿಗಳು. ಜೊತೆಗೆ ಹಿರಿಯ ಮುತ್ಸದ್ದಿ ಕೆ.ಎಲ್.ಮಹಾದೇವಪ್ಪನವರು ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್ ಸತ್ಯಪ್ರಕಾಶ್ ರವರು ತುಮಲ್ ನಿರ್ದೇಶಕರಾದ ಎಸ್.ಆರ್ ಗೌಡ್ರು, ಶ್ರೀರಾಮೇಗೌಡ್ರು ಇನ್ನು ಅನೇಕ ಮುಖಂಡರು ಹಾಜರಿದ್ದರು..
ಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾJanata Dal SecularKumaraswamy for CMC B Suresh BabbuS R Gowda For MLA Sira 2023Kiran Kumar KKalkere Ravikumar ಕಲ್ಕೆರೆ ರವಿಕುಮಾರ್Jds SiraJDS Karnatakaಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾಆರ್ ಉಗ್ರೇಶ್ ಬ್ರಿಗೇಡ್@

ಶಿರಾ ನಗರದಲ್ಲಿ 18-10-2025 ರಂದು ನೆಡೆಯುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮಕ್ಕೆ ತಾಲ್ಲೋಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್ ಸತ...
15/10/2025

ಶಿರಾ ನಗರದಲ್ಲಿ 18-10-2025 ರಂದು ನೆಡೆಯುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮಕ್ಕೆ ತಾಲ್ಲೋಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್ ಸತ್ಯಪ್ರಕಾಶ್ ರವರನ್ನು ಶಿರಾ ತಾಲ್ಲೂಕಿನ ನಾಯಕ ಸಮಾಜದ ಮುಖಂಡರುಗಳು ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಲಾಯಿತು.....
ಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾJanata Dal SecularR.Ugresh Sira JDSKumaraswamy for CMC B Suresh BabbuS R Gowda For MLA Sira 2023Kiran Kumar KTumkur - ತುಮಕೂರುKalkere Ravikumar ಕಲ್ಕೆರೆ ರವಿಕುಮಾರ್JDS it wing siraJDS Karnatakaಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾಆರ್ ಉಗ್ರೇಶ್ ಬ್ರಿಗೇಡ್KCR Gowda Siraಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡS R Gowda BJP SiraSri Kunchitigara Maha Samstana Matt,elerampuraTumakuru Dasaraಯೂತ್ ಐಕಾನ್ ಎಸ್ ಆರ್ ಗೌಡ್ರುJds Sira

ಶಿರಾ ತಾಲ್ಲೂಕು ಬೂವನಹಳ್ಳಿ‌ ಸಮೀಪದ ಅಜ್ಜಯ್ಯನಪಾಳ್ಯದ ಶ್ರೀವಿದ್ಯಾಗಣಪತಿ ನೂತನ ದೇವಾಲಯದ ಉದ್ಘಾಟನ ಸಮಾರಂಭವು ಪರಮ ಪೂಜ್ಯ ಗುರುಗಳಾದ ಶ್ರೀ ಹನುಮ...
05/10/2025

ಶಿರಾ ತಾಲ್ಲೂಕು ಬೂವನಹಳ್ಳಿ‌ ಸಮೀಪದ ಅಜ್ಜಯ್ಯನಪಾಳ್ಯದ ಶ್ರೀವಿದ್ಯಾಗಣಪತಿ ನೂತನ ದೇವಾಲಯದ ಉದ್ಘಾಟನ ಸಮಾರಂಭವು ಪರಮ ಪೂಜ್ಯ ಗುರುಗಳಾದ ಶ್ರೀ ಹನುಮಂತನಾಥ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಿತು ದೇವತಾಕಾರ್ಯದಲ್ಲಿ ತಾಲ್ಲೂಕು ಜನತಾದಳ ಅಧ್ಯಕ್ಷರಾದ ಬಿ.ಎಸ್.ಸತ್ಯಪ್ರಕಾಶ್ ರವರು,ದೇವಾಲಯ ಕಮಿಟಿಯ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು...
Sri Kunchitigara Maha Samstana Matt,elerampuraJanata Dal Secularಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾKiran Kumar KKalkere Ravikumar ಕಲ್ಕೆರೆ ರವಿಕುಮಾರ್Jds SiraJDS it wing sira@

ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.ನಾಡಿನೆಲ್ಲೆಡೆ ಸುಖ, ಶಾಂತಿ, ನೆಮ್ಮದಿ ನೆಲೆಸಲೆಂದು ನಾಡದೇವತೆ ತಾಯಿ ...
02/10/2025

ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.

ನಾಡಿನೆಲ್ಲೆಡೆ ಸುಖ, ಶಾಂತಿ, ನೆಮ್ಮದಿ ನೆಲೆಸಲೆಂದು ನಾಡದೇವತೆ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ.

#ಎಸ್_ಆರ್_ಗೌಡ್ರುTumakuru Dasaraಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾJanata Dal SecularR.Ugresh Sira JDSS R Gowda For MLA Sira 2023Kiran Kumar KKalkere Ravikumar ಕಲ್ಕೆರೆ ರವಿಕುಮಾರ್Jds Siraಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡಯೂತ್ ಐಕಾನ್ ಎಸ್ ಆರ್ ಗೌಡ್ರುS R Gowda BJP SiraC B Suresh Babbu

ಯರಗುಂಟೆಯಲ್ಲಿ ಇಂದು ನಡೆದ ಊರ ಹಬ್ಬದ ಪ್ರಯುಕ್ತ ಮುಖಂಡರುಗಳಾದ ಕಲ್ಯಾಣ್ ಕುಮಾರ್, ಬಾಂಬೆ ರಾಜಣ್ಣ,ರಾಜಕುಮಾರ್, ರಂಗನಾಥ್  ಸೇರಿದಂತೆ ಇನ್ನೂ ಹಲವ...
24/09/2025

ಯರಗುಂಟೆಯಲ್ಲಿ ಇಂದು
ನಡೆದ ಊರ ಹಬ್ಬದ ಪ್ರಯುಕ್ತ ಮುಖಂಡರುಗಳಾದ
ಕಲ್ಯಾಣ್ ಕುಮಾರ್,
ಬಾಂಬೆ ರಾಜಣ್ಣ,
ರಾಜಕುಮಾರ್,
ರಂಗನಾಥ್ ಸೇರಿದಂತೆ ಇನ್ನೂ ಹಲವು ಮುಖಂಡರುಗಳ ಮನೆಗೆ ಭೇಟಿ ನೀಡಿದ ತಾಲ್ಲೂಕ್ ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್‌.ಸತ್ಯಪ್ರಕಾಶ್ ರವರು, ಜೊತೆಯಲ್ಲಿ ಮುಖಂಡರಾದ ಕೊಟ್ಟ ಶ್ರೀನಿವಾಸ್ ಗೌಡ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ರಾಜಶೇಖರ್, ಗುಳಿಗೇನಹಳ್ಳಿ ನಾಗರಾಜಣ್ಣ,ಟಿ ಹೋಟೆಲ್ ಚಾಮಣ್ಣ,
ಶಿವು, ಮರಡಿ ಸೇರಿದಂತೆ
ಇನ್ನು ಅನೇಕ ಮುಖಂಡರು ಹಾಜರಿದ್ದರು...
ಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾJanata Dal SecularKumaraswamy for CMR.Ugresh Sira JDSC B Suresh BabbuS R Gowda For MLA Sira 2023Kiran Kumar KTumkur - ತುಮಕೂರುJDS KarnatakaJDS it wing siraKalkere Ravikumar ಕಲ್ಕೆರೆ ರವಿಕುಮಾರ್Jds Siraಆರ್ ಉಗ್ರೇಶ್ ಬ್ರಿಗೇಡ್ಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾಯೂತ್ ಐಕಾನ್ ಎಸ್ ಆರ್ ಗೌಡ್ರುKCR Gowda SiraKiran Nprಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡS R Gowda BJP SiraV Somanna

19/09/2025

ನಾಳೆ ವಿಜೃಂಭಣೆಯಿಂದ ನಡೆಯಲಿರುವ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ
ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
ಹಿಂದೂ ಮಹಾ ಗಣಪತಿ ಶೋಭಾಯಾತ್ರೆಯನ್ನು ಯಶಸ್ವಿಗೊಳಿಸೋಣ....
ಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾJanata Dal SecularKumaraswamy for CMR.Ugresh Sira JDSC B Suresh BabbuS R Gowda For MLA Sira 2023Kiran Kumar KTumkur - ತುಮಕೂರುJDS KarnatakaKalkere Ravikumar ಕಲ್ಕೆರೆ ರವಿಕುಮಾರ್Jds SiraJDS it wing siraಆರ್ ಉಗ್ರೇಶ್ ಬ್ರಿಗೇಡ್ಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾKCR Gowda Siraಯೂತ್ ಐಕಾನ್ ಎಸ್ ಆರ್ ಗೌಡ್ರುಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡS R Gowda BJP Sira@

ಇಂದು ತುಮಕೂರ್ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ತುಮಕೂರು ವತಿಯಿಂದ ನಡೆದ 45ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಜನ...
18/09/2025

ಇಂದು ತುಮಕೂರ್ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ತುಮಕೂರು ವತಿಯಿಂದ ನಡೆದ 45ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಜನಮೆಚ್ಚಿದ ನಾಯಕರು, ಯುವಕರ ಕಣ್ಮಣಿ, ಮಾಜಿ ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ತುಮುಲ್ ನಿರ್ದೇಶಕರಾದ ಎಸ್ ಆರ್ ಗೌಡ್ರು ಜೊತೆಗೆ ಸಂಘದ ಅಧ್ಯಕ್ಷರು, ನಿರ್ದೇಶಕರುಗಳು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿವರ್ಗದವರು ಉಪಸ್ಥಿತರಿದ್ದರು.💐💐💐ಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾJanata Dal SecularR.Ugresh Sira JDSKumaraswamy for CMS R Gowda For MLA Sira 2023Kiran Kumar KC B Suresh BabbuJDS KarnatakaJDS it wing siraKalkere Ravikumar ಕಲ್ಕೆರೆ ರವಿಕುಮಾರ್Jds Siraಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾTumkur - ತುಮಕೂರುKCR Gowda Siraಯೂತ್ ಐಕಾನ್ ಎಸ್ ಆರ್ ಗೌಡ್ರುಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡS R Gowda BJP SiraV Somannaಆರ್ ಉಗ್ರೇಶ್ ಬ್ರಿಗೇಡ್

ಸತ್ಯದ ಪರ ನಿಂತ ನಮ್ಮ ಸತ್ಯಣ್ಣಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾJanata Dal SecularR.Ugresh Sira JDSKumaraswamy for CMC B Suresh...
15/09/2025

ಸತ್ಯದ ಪರ ನಿಂತ ನಮ್ಮ ಸತ್ಯಣ್ಣ
ಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾJanata Dal SecularR.Ugresh Sira JDSKumaraswamy for CMC B Suresh BabbuS R Gowda For MLA Sira 2023Kiran Kumar KJDS KarnatakaJDS it wing siraKalkere Ravikumar ಕಲ್ಕೆರೆ ರವಿಕುಮಾರ್Jds Siraಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾಆರ್ ಉಗ್ರೇಶ್ ಬ್ರಿಗೇಡ್KCR Gowda Siraಯೂತ್ ಐಕಾನ್ ಎಸ್ ಆರ್ ಗೌಡ್ರುಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡS R Gowda BJP SiraV SomannaTumkur - ತುಮಕೂರು

ಇಂದು ಕುಣಿಗಲ್ ನ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಪ್ರಾದೇಶಿಕ ಸಭೆಯಲ್ಲಿ ತುಮುಲ್ ನಿರ್ದೇಶಕರಾದ ಎಸ್ ಆರ್ ಗೌಡ್ರು ಹಾಗೂ ತುಮುಲ್ ಅಧ್ಯಕ್...
13/09/2025

ಇಂದು ಕುಣಿಗಲ್ ನ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಪ್ರಾದೇಶಿಕ ಸಭೆಯಲ್ಲಿ ತುಮುಲ್ ನಿರ್ದೇಶಕರಾದ ಎಸ್ ಆರ್ ಗೌಡ್ರು ಹಾಗೂ ತುಮುಲ್ ಅಧ್ಯಕ್ಷರಾದ ವೆಂಕಟೇಶ್ ಅಣ್ಣ ನವರು ಮತ್ತು ಹಿರಿಯ ಹಾಗೂ ಕಿರಿಯ ಮುಖಂಡರುಗಳು ಉಪಸ್ಥಿತರಿದ್ದರು. 💐💐💐Janata Dal Secularಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾKumaraswamy for CMC B Suresh BabbuR.Ugresh Sira JDSS R Gowda For MLA Sira 2023Kiran Kumar KJDS KarnatakaKalkere Ravikumar ಕಲ್ಕೆರೆ ರವಿಕುಮಾರ್Jds Siraಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾಆರ್ ಉಗ್ರೇಶ್ ಬ್ರಿಗೇಡ್KCR Gowda Siraಯೂತ್ ಐಕಾನ್ ಎಸ್ ಆರ್ ಗೌಡ್ರುಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡS R Gowda BJP SiraV Somanna

ಇಂದು ಸಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಭೂತಪ್ಪನಗುಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ(GBM) ಭಾಗವಹಿಸಿದ  ಜನಮೆಚ್...
12/09/2025

ಇಂದು ಸಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಭೂತಪ್ಪನಗುಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ(GBM) ಭಾಗವಹಿಸಿದ ಜನಮೆಚ್ಚಿದ ನಾಯಕರು, ಯುವಕರ ಕಣ್ಮಣಿ, ಕ್ಷೀರಾಭಿವೃದ್ಧಿಕಾರರು, ಮಾಜಿ ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ತುಮುಲ್ ನಿರ್ದೇಶಕರಾದ ಎಸ್ ಆರ್ ಗೌಡ್ರು ಜೊತೆಗೆ ವ್ಯವಸ್ಥಾಪಕರಾದ ಗಿರೀಶ್, ಸಂಘದ ಅಧ್ಯಕ್ಷರಾದ ರಾಜಕುಮಾರ್, ಸದಸ್ಯರಾದ ಸಂತೋಷ್ ಗೌಡ,ನಟರಾಜು, ಸಂಘದ ಕಾರ್ಯದರ್ಶಿಯಾದ ಹನುಮಂತರಾಯಪ್ಪ, ಹಾಲು ಉತ್ಪಾದಕರ ಸಂಘದ ಎಲ್ಲಾ ಸರ್ವ ಸದಸ್ಯರು ಹಾಗೂ ಹಾಲು ಉತ್ಪಾದಕ ರೈತ ಬಾಂದವರು ಉಪಸ್ಥಿತರಿದ್ದರು.
Janata Dal Secularಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾR.Ugresh Sira JDSKumaraswamy for CMS R Gowda For MLA Sira 2023Tumkur - ತುಮಕೂರುKiran Kumar KJDS KarnatakaKalkere Ravikumar ಕಲ್ಕೆರೆ ರವಿಕುಮಾರ್Jds Siraಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾಆರ್ ಉಗ್ರೇಶ್ ಬ್ರಿಗೇಡ್Kiran Nprಯೂತ್ ಐಕಾನ್ ಎಸ್ ಆರ್ ಗೌಡ್ರುಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡS R Gowda BJP SiraV Somanna

10/09/2025

ಬಂದಕುಂಟೆ ಗ್ರಾಮ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ನಮ್ಮ ಪಕ್ಷದ ಕಾಡುಗೊಲ್ಲ ಸಮುದಾಯದ ನಿಷ್ಠಾವಂತ ಮುಖಂಡರಾದ ರತ್ನಮ್ಮ ತಿಮ್ಮೇಗೌಡರಿಗೆ ಆದ ಅನ್ಯಾಯದ ವಿರುದ್ಧ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿದೆ.. ಆದ್ದರಿಂದ ನಮ್ಮ ಪಕ್ಷದಮುಖಂಡರು, ಕಾರ್ಯಕರ್ತರು ಹೆಚ್ಚಿನಸಂಖ್ಯೆಯಲ್ಲಿ ಆಗಮಿಸಬೇಕಾಗಿ ವಿನಂತಿ.

ದಿನಾಂಕ:-11-09-2025
ಗುರುವಾರ
ಸಮಯ:- ಬೆಳಿಗ್ಗೆ 10.30 ಕ್ಕೆ
ಸ್ಥಳ:- ಪ್ರವಾಸಿ ಮಂದಿರ ಶಿರಾ

ಪ್ರಕಟಣೆ :- ಬಿ.ಎಸ್ ಸತ್ಯಪ್ರಕಾಶ್
ತಾಲ್ಲೂಕು ಜೆಡಿಎಸ್ ಅಧ್ಯಕ್ಷರು ಶಿರಾ ವಿಧಾನಸಭಾ ಕ್ಷೇತ್ರ

Address

Sira
Sira

Telephone

+916363401343

Website

Alerts

Be the first to know and let us send you an email when JDS it wing sira posts news and promotions. Your email address will not be used for any other purpose, and you can unsubscribe at any time.

Share