23/10/2025
ಮದ್ದಕ್ಕನಹಳ್ಳಿ ಗೊಲ್ಲರಹಟ್ಟಿ ಯಲ್ಲಿ ನಡೆದ ಬಾಣಗೆರೆಈರಪ್ಪ ಸ್ವಾಮಿ ಮತ್ತು ತಿಮ್ಮಪ್ಪಸ್ವಾಮಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾದ ತಾಲ್ಲೋಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್ ಸತ್ಯಪ್ರಕಾಶ್ ರವರು, ತುಮುಲ್ ನಿರ್ದೇಶಕರಾದ ಎಸ್.ಅರ್. ಗೌಡ್ರು. ಕಾಡುಗೋಲ್ಲ ನಿಗಮದ ಅಧ್ಯಕ್ಷರಾದ ಹಾರೋಗೆರೆ ಮಹೇಶ್ ಮತ್ತು ಮುಖಂಡರು ಭಕ್ತಾದಿಗಳು ಜೊತೆಯಲ್ಲಿದ್ದರು..
Janata Dal Secularಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾKumaraswamy for CMR.Ugresh Sira JDSKiran Kumar KKalkere Ravikumar ಕಲ್ಕೆರೆ ರವಿಕುಮಾರ್Tumkur - ತುಮಕೂರುJDS KarnatakaS R Gowda For MLA Sira 2023ಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾS R Gowda BJP Siraಯೂತ್ ಐಕಾನ್ ಎಸ್ ಆರ್ ಗೌಡ್ರು