JDS it wing sira

JDS it wing sira JDS

ಇಂದು ಜನತಾದಳ ಕಚೇರಿಯಲ್ಲಿ ಸಾಗುವಳಿ ಚೀಟಿ ಇದ್ದರೂ ಸಕ್ರಮವಾಗದೆ ಇರುವ ರೈತರೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಸಾಗುವಳಿ ಸಕ್ರಮಗೊಳಿಸಲು ಅಹೋರಾ...
01/09/2026

ಇಂದು ಜನತಾದಳ ಕಚೇರಿಯಲ್ಲಿ ಸಾಗುವಳಿ ಚೀಟಿ ಇದ್ದರೂ ಸಕ್ರಮವಾಗದೆ ಇರುವ ರೈತರೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಸಾಗುವಳಿ ಸಕ್ರಮಗೊಳಿಸಲು ಅಹೋರಾತ್ರಿ ಹೋರಾಟ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಯಿತು...

ಶಿರಾ ತಾಲ್ಲೂಕು ಆಡಳಿತ ನಮ್ಮ ಮನವಿಗೆ ಸ್ಪಂದಿಸಿ ನಿವೃತ್ತ ತಹಸಿಲ್ದಾರ್ ಚಿಕ್ಕಚೆನ್ನಯ್ಯ ಮತ್ತು ರಾಮದಾಸ್ ಕಾಲದ ಬಗರು ಹುಕುಂ ಸಾಗುವಳಿ ಸಮಸ್ಯೆಗಳನ್ನು ಇನ್ನೂ ಒಂದು ವಾರದಲ್ಲಿ ಪರಿಹರಿಸದಿದ್ದರೆ ಸೆಪ್ಟಂಬರ್ 8 ಮಂಗಳವಾದಿಂದ ಶಿರಾ ಮಿನಿ ವಿಧಾನಸೌಧ (ಹೊಸ ತಾಲ್ಲೂಕು ಕಚೇರಿ) ಮುಂದೆ ರೈತರಿಗೆ ನ್ಯಾಯ ಕೊಡಿಸಲು ಅಹೋರಾತ್ರಿ ಧರಣಿ ನಡೆಸಲಾಗುತ್ತದೆ..

ಶಿರಾ ತಾಲ್ಲೂಕು ತುಪ್ಪದ ಕೋಣ,ಟಿ.ಗೊಲ್ಲರಹಟ್ಟಿ,ಕುಂಬಾರಹಳ್ಳಿ,ಮಣ್ಣಮ್ಮನ ದೇವಸ್ಥಾನ ,ಸಾಕ್ಷಿಹಳ್ಳಿ ಗ್ರಾಮಗಳಿಗೆ ಸಮಯಕ್ಕೆ ಬರದ ಸರ್ಕಾರಿ ಬಸ್ ಗಳ...
13/08/2026

ಶಿರಾ ತಾಲ್ಲೂಕು ತುಪ್ಪದ ಕೋಣ,ಟಿ.ಗೊಲ್ಲರಹಟ್ಟಿ,
ಕುಂಬಾರಹಳ್ಳಿ,ಮಣ್ಣಮ್ಮನ ದೇವಸ್ಥಾನ ,ಸಾಕ್ಷಿಹಳ್ಳಿ ಗ್ರಾಮಗಳಿಗೆ ಸಮಯಕ್ಕೆ ಬರದ ಸರ್ಕಾರಿ ಬಸ್ ಗಳು. ವಿದ್ಯಾರ್ಥಿಗಳಿಗೆ ತೊಂದರೆಯಾದರೆ ನಾನು ಸಹಿಸಲ್ಲ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಮಾಡಿಕೊಡುವಂತೆ Ksrtc ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಶಿರಾ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಬಿ. ಎಸ್ ಸತ್ಯಪ್ರಕಾಶ್ ರವರು.
B S SathyaprakashJDS KarnatakaJanata Dal SecularSira Jdsಯೂತ್ ಐಕಾನ್ ಎಸ್ ಆರ್ ಗೌಡ್ರುNikhil GowdaC B Suresh Babbuಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾKumaraswamy for CMಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡS R Gowda For MLA Sira 2023@

ಎಲ್ಲರಂತಲ್ಲ ನಮ್ಮ ಪ್ರಕಾಶಣ್ಣ ಹೆಗಲ ಮೇಲೆ ಕೈ ಅಕಿದವರಿಗೆ ಪ್ರೀತಿಯಿಂದ ಮಾತನಾಡಿಸೋರು ನಮ್ಮ ಪ್ರಕಾಶಣ್ಣವೋಟಿಗಾಗಿ ಬ್ರದರ್ ಅನ್ನೋರಲ್ಲ ನಮ್ಮ ಪ್ರ...
28/03/2026

ಎಲ್ಲರಂತಲ್ಲ ನಮ್ಮ ಪ್ರಕಾಶಣ್ಣ
ಹೆಗಲ ಮೇಲೆ ಕೈ ಅಕಿದವರಿಗೆ
ಪ್ರೀತಿಯಿಂದ ಮಾತನಾಡಿಸೋರು ನಮ್ಮ ಪ್ರಕಾಶಣ್ಣ
ವೋಟಿಗಾಗಿ ಬ್ರದರ್ ಅನ್ನೋರಲ್ಲ ನಮ್ಮ ಪ್ರಕಾಶಣ್ಣ
ಪ್ರೀತಿಯಿಂದ ಏನು ಹೇಳಿ ಬ್ರದರ್
ಅನ್ನೋರು ನಮ್ಮ ಪ್ರಕಾಶಣ್ಣ
ಅತೀ ಹೆಚ್ಚು ದಿನ ಅಧಿಕಾರ
ನಡೆಸಿಲ್ಲ ನಮ್ಮ ಪ್ರಕಾಶಣ್ಣ
ಅಲ್ಪವಧಿಯಲ್ಲೇ ಅತೀ ಹೆಚ್ಚು ಜನಮನ್ನಣೆ
ಪಡೆದವರು ನಮ್ಮ ಪ್ರಕಾಶಣ್ಣ
ಅಧಿಕಾರ ಇಲ್ಲದೇ ಇದ್ದಾಗ್ಲೂ ಜನರ
ಕಷ್ಟಕ್ಕೆ ಸ್ಪಂದಿಸೋರು ನಮ್ಮ ಪ್ರಕಾಶಣ್ಣ
ದುಡಿಯೋ ಕೈಗೆ ಶಕ್ತಿ ತುಂಬೋರು ನಮ್ಮ ಪ್ರಕಾಶಣ್ಣ
ಎಲ್ಲ ವರ್ಗದ ಜನರೊಂದಿಗೆ ಬೆರೆಯುವ ನಮ್ಮ ಪ್ರಕಾಶಣ್ಣ
ಬಂದೇ ಬರುತ್ತಾರೆ ನಮ್ಮ ಪ್ರಕಾಶಣ್ಣ
ಮತ್ತೆ ಶಿರಾ ಕ್ಷೇತ್ರದ ಶಾಸಕರಾಗಿ 2028ಕ್ಕೆ
ಕರ್ನಾಟಕಕ್ಕೆ ಕುಮಾರಣ್ಣ ಸಿರಾಕ್ಕೆ ಪ್ರಕಾಶಣ್ಣ.
ಯೂತ್ ಐಕಾನ್ ಎಸ್ ಆರ್ ಗೌಡ್ರುJanata Dal SecularSira JdsJDS KarnatakaB S Sathyaprakash

ಇಂದು *ಯುವ ಜೆಡಿಎಸ್ ಅಧ್ಯಕ್ಷರಾದ ಪುನೀತ್ ಗೌಡ ಗೋಪಿಕುಂಟೆ* ಅವರು ದೇಶದ ರಾಜಧಾನಿ ಡೆಹಲಿಯಲ್ಲಿ ರಾಜಕೀಯ ಧುರೀಣರು, ಮಾಜಿ ಮುಖ್ಯಮಂತ್ರಿಗಳು, ಭಾರ...
10/03/2026

ಇಂದು *ಯುವ ಜೆಡಿಎಸ್ ಅಧ್ಯಕ್ಷರಾದ ಪುನೀತ್ ಗೌಡ ಗೋಪಿಕುಂಟೆ* ಅವರು ದೇಶದ ರಾಜಧಾನಿ ಡೆಹಲಿಯಲ್ಲಿ ರಾಜಕೀಯ ಧುರೀಣರು, ಮಾಜಿ ಮುಖ್ಯಮಂತ್ರಿಗಳು, ಭಾರತ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ H. D. Kumaraswamy ಅವರನ್ನು ಆತ್ಮೀಯವಾಗಿ ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಹಾಗೂ ಸಿರಾ ತಾಲ್ಲೂಕಿನ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಹಾಗೂ ಅವರು ನಡೆಸುತ್ತಿರುವ *“ವೀಕೆಂಡ್ with ರೈತ”* ಕಾರ್ಯಕ್ರಮದ ಉದ್ದೇಶ, ಅದರ ಕಾರ್ಯಪದ್ಧತಿ ಮತ್ತು ರೈತ ಸಮುದಾಯಕ್ಕೆ ಅದರ ಮೂಲಕ ಸಿಗುತ್ತಿರುವ ಪ್ರೋತ್ಸಾಹದ ಕುರಿತು ಸುಮಾರು ಅರ್ಧ ಗಂಟೆಗಳ ಕಾಲ ಅರ್ಥಪೂರ್ಣವಾದ ಚರ್ಚೆ ನಡೆಯಿತು.

ಅವರಂತಹ ಮಹಾನ್ ನಾಯಕರು ತಮ್ಮ ಅತ್ಯಂತ ಬ್ಯುಸಿ ವೇಳಾಪಟ್ಟಿಯ ನಡುವೆಯೂ ಸಮಯ ನೀಡಿ ಆತ್ಮೀಯವಾಗಿ ಮಾತುಕತೆ ನಡೆಸಿದ್ದು ಸಂತಸದ ಕ್ಷಣವಾಗಿತ್ತು.

ಈ ವೇಳೆ ಯುವ ಜೆಡಿಎಸ್ ಅಧ್ಯಕ್ಷನಾಗಿ ಉತ್ತಮ ಸಂಘಟನೆ ನಿರ್ಮಾಣ ಮಾಡುತ್ತಿದ್ದೀಯ, ಇದೇ ರೀತಿಯಾಗಿ ಮುಂದುವರೆಯಲಿ ಎಂದು ಅವರು ಪ್ರೋತ್ಸಾಹದ ಮಾತುಗಳನ್ನು ಹೇಳಿದರು. ಜೊತೆಗೆ *“ವೀಕೆಂಡ್ with ರೈತ”* ಕಾರ್ಯಕ್ರಮ ಹಾಗೂ* “ಪುನೀತ್ ಗೌಡ ಬ್ರಿಗೇಡ್”* ಸಂಘಟನೆಯ ಕಾರ್ಯಚಟುವಟಿಕೆಗಳನ್ನೂ ತುಂಬ ಮೆಚ್ಚುಗೆ ವ್ಯಕ್ತಪಡಿಸಿದರು.

ಅವರ ಆಶೀರ್ವಾದ ಹಾಗೂ ಪ್ರೋತ್ಸಾಹದ ಮಾತುಗಳು ಮುಂದಿನ ದಿನಗಳಲ್ಲಿ ಸಮಾಜಮುಖಿ ಹಾಗೂ ರೈತಪರ ಕಾರ್ಯಗಳನ್ನು ಇನ್ನಷ್ಟು ಶಕ್ತಿಯುತವಾಗಿ ಮುಂದುವರಿಸಲು ಪ್ರೇರಣೆ ನೀಡಿವೆ.
Kumaraswamy for CMNikhil Gowdaಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡಆರ್ ಉಗ್ರೇಶ್ ಬ್ರಿಗೇಡ್S R Gowda BJP SiraC B Suresh Babbuಎಸ್ ಆರ್ ಗೌಡ್ರು ಅಭಿಮಾನಿ ಬಳಗ ಸಿರಾಆರ್ ಉಗ್ರೇಶ್ ಅಭಿಮಾನಿಗಳ ಬಳಗ ಶಿರಾJanata Dal SecularTumkur - ತುಮಕೂರುSira JdsKiran Nprಯೂತ್ ಐಕಾನ್ ಎಸ್ ಆರ್ ಗೌಡ್ರು

ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಮೇಲ್ಕುಂಟೆ ಗೋಪಾಲಕೃಷ್ಣ ಸ್ವಾಮಿ ಅರ್ಚಕರಾದ ಎಸ್ ರಂಗನ್ ಸ್ವಾಮಿರವರ ಮಗನ ಮದುವೆ ಕಾರ್ಯಕ್ರಮ, ಅಮ್ಮಾಜಮ್ಮ...
08/03/2026

ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಮೇಲ್ಕುಂಟೆ ಗೋಪಾಲಕೃಷ್ಣ ಸ್ವಾಮಿ ಅರ್ಚಕರಾದ ಎಸ್ ರಂಗನ್ ಸ್ವಾಮಿರವರ ಮಗನ ಮದುವೆ ಕಾರ್ಯಕ್ರಮ, ಅಮ್ಮಾಜಮ್ಮ ಕಲ್ಯಾಣ ಮಂಟಪದಲ್ಲಿ ಚಿಕ್ಕನ ಕೋಟೆ ಕೆಂಗಣ್ಣನವರ ಮಗಳ ಮದುವೆಕಾರ್ಯಕ್ರಮ
ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಮುದಿಗೆರೆ ಚಿಕ್ಕಣ್ಣನವರ ಮಗನ ಮದುವೆ ಕಾರ್ಯಕ್ರಮ ಹಾಗೂ
ಪಪ್ಪೀ ವೈಟ್ ಪ್ಯಾಲೇಸ್ ನಲ್ಲಿ ಜೆಡಿಎಸ್ ಪಕ್ಷದ ಯುವ ಮುಖಂಡ ಮಾಗೋಡ್ ಕೃಷ್ಣಮೂರ್ತಿ ಮದುವೆ ಕಾರ್ಯಕ್ರಮ. ಬಡೆನಹಳ್ಳಿಯಲ್ಲಿ ಗೋಣಿಹಳ್ಳಿ ಮಂಜುನಾಥ್ ಮಗಳ ನಾಮಕರಣ ಮಹೋತ್ಸವ ದಲ್ಲಿ ಭಾಗವಹಿಸಿ ಶುಭ ಹಾರೈಸಿದ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್ ಸತ್ಯಪ್ರಕಾಶ್ ರವರು ಹಾಗೂ ಅನೇಕ ಮುಖಂಡರು ಜೊತೆಯಲ್ಲಿದ್ದರು..

ಇಂದು ಹಲವಾರು ಮದುವೆ ಕಾರ್ಯಕ್ರಮಗಳಿಗೆ ಭೇಟಿ ನೀಡಿದ N D A  ಅಭ್ಯರ್ಥಿಯಾದ ಸತ್ಯಪ್ರಕಾಶ್ ಅಣ್ಣ ನವರು 💐
20/02/2026

ಇಂದು ಹಲವಾರು ಮದುವೆ ಕಾರ್ಯಕ್ರಮಗಳಿಗೆ ಭೇಟಿ ನೀಡಿದ N D A ಅಭ್ಯರ್ಥಿಯಾದ ಸತ್ಯಪ್ರಕಾಶ್ ಅಣ್ಣ ನವರು 💐

ತುಮಕೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಆಯ್ಕೆಯಾದ, ಮಾಜಿ ಶಾಸಕರಾದ ಎಚ್. ನಿಂಗಪ್ಪ ಅಣ್ಣ ಅವರಿಗೆ ಅಭಿನಂದನೆಗಳು 💐H Ningappa Tumkur
10/02/2026

ತುಮಕೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಆಯ್ಕೆಯಾದ, ಮಾಜಿ ಶಾಸಕರಾದ ಎಚ್. ನಿಂಗಪ್ಪ ಅಣ್ಣ ಅವರಿಗೆ ಅಭಿನಂದನೆಗಳು 💐
H Ningappa Tumkur

23/01/2026

Address

Sira
Sira

Telephone

+916363401343

Website

Alerts

Be the first to know and let us send you an email when JDS it wing sira posts news and promotions. Your email address will not be used for any other purpose, and you can unsubscribe at any time.

Shortcuts

Share