Smart Tumkuru

Smart Tumkuru ಕನ್ನಡ ಮುಖ್ಯ ವಾರ್ತೆಗಳು, Kannada Breaking News, , ಕನ್ನ?

11-11-2023  today news paper good morning to all 🌞🌻🌹
11/11/2023

11-11-2023 today news paper
good morning to all 🌞🌻🌹

10-11-2023 today news papergood morning to all 🌹🌞🌻🌼🌺
10/11/2023

10-11-2023 today news paper
good morning to all 🌹🌞🌻🌼🌺

03-11-2023 today news papergood morning to all 🌞🌷🌹🌺
03/11/2023

03-11-2023 today news paper
good morning to all 🌞🌷🌹🌺

02-11-2023 today news papergood morning to all 🌞🌼🌺
02/11/2023

02-11-2023 today news paper
good morning to all 🌞🌼🌺

ಗೊಲ್ಲ ಸಮುದಾಯದ ಆರಾಧ್ಯ ದೈವ ಶ್ರೀ ಶಿವಚಿತ್ರಲಿಂಗೇಶ್ವರ ಸ್ವಾಮಿ ದೇವರಹಟ್ಟಿಯಲ್ಲಿ ಹಾಲು ಹೋಯ್ಯುವ ಹಬ್ಬ`ಸ್ಮಾರ್ಟ್ ತುಮಕೂರು’ ಪಾವಗಡ: ತಾಲೂಕಿನ...
31/10/2023

ಗೊಲ್ಲ ಸಮುದಾಯದ ಆರಾಧ್ಯ ದೈವ ಶ್ರೀ ಶಿವಚಿತ್ರಲಿಂಗೇಶ್ವರ ಸ್ವಾಮಿ ದೇವರಹಟ್ಟಿಯಲ್ಲಿ ಹಾಲು ಹೋಯ್ಯುವ ಹಬ್ಬ
`ಸ್ಮಾರ್ಟ್ ತುಮಕೂರು’
ಪಾವಗಡ: ತಾಲೂಕಿನ ಸಿ.ಕೆ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಹಟ್ಟಿ ಗ್ರಾಮದಲ್ಲಿ ಕಾಡುಗೊಲ್ಲರ ಆರಾಧ್ಯ ದೈವ ಶ್ರೀ ಶಿವಚಿತ್ರಲಿಂಗೇಶ್ವರ ಸ್ವಾಮಿಗೆ ಹಾಲು ಹೋಯುವ ಹಬ್ಬದ ಆಚರಣೆ ಮಾಡಲಾಯಿತು. ಈ ಹಬ್ಬಕ್ಕೆ ಹೊರ ರಾಜ್ಯ ಆಂಧ್ರಪ್ರದೇಶದದಿAದ ಹಾಗು ಕರ್ನಾಟಕದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಅಸಂಖ್ಯಾತ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಶಿವಚಿತ್ರಲಿಂಗೇಶ್ವರ ಸ್ವಾಮಿಯ ದೇವರ ಉತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಕಾರಣರಾಗುತ್ತಾರೆ. ಈ ಉತ್ಸವ ಕಾರ್ಯಕ್ರಮದಲ್ಲಿ ದೇವಸ್ಥಾನದ ಯಜಮಾನರು, ಗೌಡರು, ಪೂಜಾರಿಗಳು, ದಳವಾಯಿ ಮತ್ತು ಭಕ್ತಾದಿಗಳು, ಹನ್ನೆರಡು ಕೈವಾಡಸ್ಥರುಗಳು ಭಾಗವಹಿಸಿ ವಿಜೃಂಭಣೆಯಿ0ದ ಯಶಸ್ವಿಗೊಳಿಸಿದರು.
-: ಹಬ್ಬದ ವಿಶೇಷತೆ :-
ಈ ಹಬ್ಬವು ಶುಕ್ರವಾರದಿಂದ ಪ್ರಾರಂಭವಾಗಿ ಸೋಮವಾರದವರೆಗೆ ನಡೆಯುತ್ತದೆ. ಮನೆಯಲ್ಲಿ ಹಸುವಿನ ಹಾಲು ಕರೆದು ಮೀಸಲು ಹಿಡಿದು ಹಾಲು ಮತ್ತು ಮೊಸರನ್ನು ದೇವಸ್ಥಾನದಲ್ಲಿ ಹಾಗು ಮನೆಯ ಮುಂದೆ ಹಸುವಿನ ಸಗಣಿ ಇಂದ ಕಟ್ಟೆಯನ್ನು ಕಟ್ಟಿ ಹೂಗಳಿಂದ ಹಾಗು ಬೆಳೆದಂತ ವಿವಿಧ ಧಾನ್ಯಗಳ ತೆನೆಯಿಂದ ಶೃಂಗಾರ ಮಾಡಿ ಹಾಲು ಹೋಯುವುದರ ಮೂಲಕ ಪೂಜೆ ಮಾಡಲಾಗುತ್ತದೆ ಈ ಹಬ್ಬವನ್ನು ಚಿತ್ತ ನಕ್ಷತ್ರದಲ್ಲಿ ಆಚರಣೆ ಮಾಡಲಾಗುತ್ತದೆ.

31-10-2023 today news papergood morning to all 🌞🌹🌷🌼🌾
31/10/2023

31-10-2023 today news paper
good morning to all 🌞🌹🌷🌼🌾

https://youtube.com/watch?v=SHqwi8bcepc&feature=shared
29/10/2023

https://youtube.com/watch?v=SHqwi8bcepc&feature=shared

ಗುಬ್ಬಿ: ಕಳೆದ ಐದು ತಿಂಗಳಿಂದ ಯಾವ ಅನುದಾನ ನೀಡದೆ ಅಭಿವೃದ್ದಿ ಶೂನ್ಯಗೊಳಿಸಿದ ಕಾಂಗ್ರೆಸ್ ಸರ್ಕಾರ ಜಾತಿ ಧರ್ಮ ಬಳಸಿ ಅಧಿಕಾರ ಬಳಸಿಕ.....

29-10-2023 today news papergood morning to all 🌞🌷🌹🌺
29/10/2023

29-10-2023 today news paper
good morning to all 🌞🌷🌹🌺

28-10-2023 today news paper good morning to all 🌷💐🌞
28/10/2023

28-10-2023 today news paper
good morning to all 🌷💐🌞

27/10/2023

ಜಿಲ್ಲಾ ಪದಾಧಿಕಾರಿಗಳ ಪೂರ್ವಭಾವಿ ಸಭೆ ಯಶಸ್ವಿ... ಕಾರ್ಮಿಕ ಒಕ್ಕೂಟವು ಜನಪರ ಕಾಳಜಿ ಹೊಂದಿದೆ : ರಾಜ್ಯಾಧ್ಯಕ್ಷ ಎಸ್.ಡಿ ನಾಗರಾಜು

ತುಮಕೂರು: ನವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟದಿಂದ ತುಮಕೂರು ಜಿಲ್ಲಾ ಘಟಕದ ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನು ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಡಿ ನಾಗರಾಜು (ಸಿದ್ದನಕಟ್ಟೆ) ಹಾಗೂ ಮಹಿಳಾ ರಾಜ್ಯಾಧ್ಯಕ್ಷೆ ಬೇಬಿ ರಾಣಿ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

ನಗರದ ಔಟರ್ ರಿಂಗ್ ರೋಡ್‌ನ ಸಪ್ತಗಿರಿ ಬಡಾವಣೆಯಲ್ಲಿರುವ ಮಹಾಕವಿ ಕುವೆಂಪು ಸಭಾಂಗಣದಲ್ಲಿ ಗುರುವಾರ ಬೆಳಿಗೆ ೧೧.೦೦ ಗಂಟೆಗೆ ತುಮಕೂರು ಜಿಲ್ಲೆಯ ಹಾಗೂ ಎಲ್ಲಾ ತಾಲ್ಲೂಕುಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು.

ನವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಡಿ ನಾಗರಾಜು ಮಾತನಾಡಿ, ನಮ್ಮ ಕಾರ್ಮಿಕ ಒಕ್ಕೂಟವು ರಾಜ್ಯಾದ್ಯಂತ ಅತ್ಯಂತ ಯಶಸ್ವಿಯಾಗಿ ಬೆಳವಣಿಗೆ ಹೊಂದುತ್ತಾ ಇದೆ. ನಮ್ಮ ಕಾರ್ಮಿಕ ಒಕ್ಕೂಟವು ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಾಮಾಜಿಕ ಕಳಕಳಿಯನ್ನು ಹೊಂದಿದೆ. ಆರೋಗ್ಯ ಶಿಬಿರ, ಅರಿವು ಕಾರ್ಯಕ್ರಮ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಆಯೋಜಿಸುವುದರ ಮೂಲಕ ಕಾರ್ಮಿಕರ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರ ಬೆಂಬಲ ಇನ್ನಷ್ಟು ಬೇಕು ಎಂದು ಮನವಿ ಮಾಡಿದರು.

ಒಕ್ಕೂಟದ ರಾಜ್ಯಾಧ್ಯಕ್ಷೆ ಬೇಬಿರಾಣಿ ಆರ್ ಮಾತನಾಡಿ, ಈಗಾಗಲೇ ನಮ್ಮ ಒಕ್ಕೂಟದ ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನು ಅನೇಕ ಜಿಲ್ಲೆಗಳಲ್ಲಿ ಆಯೋಜನೆ ಮಾಡಿ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಬೆಂಬಲದಿAದ ಇನ್ನಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಉದ್ದೇಶವನ್ನು ಹೊಂದಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಎಸ್.ಡಿ ನಾಗರಾಜ್, ಮಹಿಳಾ ರಾಜ್ಯಾಧ್ಯಕ್ಷರಾದ ಬೇಬಿ ರಾಣಿ ಆರ್, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ವೆಂಕಟೇಶ್ ಆರ್, ರಾಜ್ಯ ಖಜಾಂಚಿಯಾದ ಚಂದ್ರಶೇಖರ್, ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿಯಾದ ನಿಶ್ಚಿತ, ರಾಜ್ಯ ಸಂಘಟನಾ ಸಂಚಾಲಕರಾದ ಓಂಕಾರ್‌ಮೂರ್ತಿ, ತುಮಕೂರು ಜಿಲ್ಲಾ ಉಪಾಧ್ಯಕ್ಷರು-೧ ವಿನಯ್ ಕುಮಾರ್ ಆರ್, ತುಮಕೂರು ಜಿಲ್ಲಾ ಉಪಾಧ್ಯಕ್ಷರು-೨ ಲೋಕೇಶ್ ಕೆ.ಜಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಶಿವಪ್ಪ, ಜಿಲ್ಲಾ ಸಂಘಟನಾ ಸಂಚಾಲಕರಾದ ಕಳಸಪ್ಪ, ಜಿಲ್ಲಾ ಸಂಘಟನಾ ಸಂಚಾಲಕರಾದ. ಯೋಗೀಶ್ ಹಾಗೂ ಎಲ್ಲಾ ತಾಲೂಕಿನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.

“ಕರ್ನಾಟಕ ಸರ್ಕಾರವು ಕಟ್ಟಡ ಕಾರ್ಮಿಕರ ಮಂಡಳಿ ವತಿಯಿಂದ ನೊಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಉಚಿತ ಆರೋಗ್ಯ ಶಿಬಿರವನ್ನು ಜಿಲ್ಲಾದ್ಯಂತ ಹಮ್ಮಿಕೊಂಡಿದೆ. ಇದರ ಉದ್ಘಾಟನೆಯನ್ನು ತುಮಕೂರು ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೀಮತಿ ತೇಜವತಿ ರವರು ಮಾಡಿದ್ದಾರೆ. ಹಾಗಾಗಿ ಜಿಲ್ಲೆಯ ಎಲ್ಲಾ ಕಾರ್ಮಿಕರು ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ. ಇನ್ನು ಐದು ತಿಂಗಳ ಕಾಲಾವಕಾಶವನ್ನು ಸರ್ಕಾರ ಮಾಡಿಕೊಟ್ಟಿದೆ”.
- ಎಸ್.ಡಿ ನಾಗರಾಜು (ಸಿದ್ದನಕಟ್ಟೆ) | ರಾಜ್ಯಾಧ್ಯಕ್ಷರು.
ನವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟ (ರಿ.)

27-10-2023 today news paper(good mrng to all) 🌹🌞🌼
27/10/2023

27-10-2023 today news paper
(good mrng to all) 🌹🌞🌼

Address

Tumkur

Alerts

Be the first to know and let us send you an email when Smart Tumkuru posts news and promotions. Your email address will not be used for any other purpose, and you can unsubscribe at any time.

Contact The Business

Send a message to Smart Tumkuru:

Share

Category