ತುಮಕೂರು ವಾರ್ತೆ

  • Home
  • ತುಮಕೂರು ವಾರ್ತೆ

ತುಮಕೂರು ವಾರ್ತೆ TumkurVarthe Daily Newspaper is now available as epaper & have newly launched with web portal.

ಸಿದ್ದಗಂಗಾ ಮಠದಲ್ಲಿ ಕೃಷಿ, ಕೈಗಾರಿಕಾ ವಸ್ತುಪ್ರದರ್ಶನಅಯೋಧ್ಯೆಯ ರಾಮ ಮಂದಿರ ಮಾದರಿ ವಸ್ತು ಪ್ರದರ್ಶನ ಈ ಬಾರಿಯ ವಿಶೇಷ  #ತುಮಕೂರುವಾರ್ತೆ #ತುಮ...
24/02/2024

ಸಿದ್ದಗಂಗಾ ಮಠದಲ್ಲಿ ಕೃಷಿ, ಕೈಗಾರಿಕಾ ವಸ್ತುಪ್ರದರ್ಶನ
ಅಯೋಧ್ಯೆಯ ರಾಮ ಮಂದಿರ ಮಾದರಿ ವಸ್ತು ಪ್ರದರ್ಶನ ಈ ಬಾರಿಯ ವಿಶೇಷ

#ತುಮಕೂರುವಾರ್ತೆ
#ತುಮಕೂರು
#ಸಿದ್ದಗಂಗಾ
#ಮಠದಲ್ಲಿ
#ಕೃಷಿ,
#ಕೈಗಾರಿಕಾ
#ವಸ್ತು
#ಪ್ರದರ್ಶನ

ತುಮಕೂರು: ಇತಿಹಾಸ ಪ್ರಸಿದ್ದ ಶ್ರೀಸಿದ್ದಗಂಗಾ ಮಠದ ಆರಾಧ್ಯ ದೈವ ಶ್ರೀಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಕೃಷಿ ಮ....

ಪೋಲಿಯೋ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳಿ: ಡೀಸಿ #ತುಮಕೂರುವಾರ್ತೆ #ತುಮಕೂರು #ಪೋಲಿಯೋ  #ಲಸಿಕೆ  #ಹಾಕಲು  #ಸಿದ್ಧತೆ #ಶುಭ ಕಲ್ಯಾಣ್
24/02/2024

ಪೋಲಿಯೋ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳಿ: ಡೀಸಿ

#ತುಮಕೂರುವಾರ್ತೆ
#ತುಮಕೂರು
#ಪೋಲಿಯೋ
#ಲಸಿಕೆ
#ಹಾಕಲು
#ಸಿದ್ಧತೆ
#ಶುಭ ಕಲ್ಯಾಣ್

ತುಮಕೂರು: ಪಲ್ಸ್ ಪೋಲಿಯೊ ಲಸಿಕೆಯಿಂದ ಯಾವುದೇ ಅರ್ಹ ಮಕ್ಕಳು ವಂಚಿತರಾಗಬಾರದು, ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಲು ಮಾರ್ಚ್ 03 ರಿ...

ನಾರಾಯಣ ಸ್ವಾಮಿ ರಥೋತ್ಸವ ವೈಭವ #ತುಮಕೂರುವಾರ್ತೆ #ಶಿರಾ #ನಾರಾಯಣ  #ಸ್ವಾಮಿ  #ರಥೋತ್ಸವ  #ವೈಭವ
24/02/2024

ನಾರಾಯಣ ಸ್ವಾಮಿ ರಥೋತ್ಸವ ವೈಭವ

#ತುಮಕೂರುವಾರ್ತೆ
#ಶಿರಾ
#ನಾರಾಯಣ
#ಸ್ವಾಮಿ
#ರಥೋತ್ಸವ
#ವೈಭವ

ಶಿರಾ: ಶತಮಾನಗಳ ಇತಿಹಾಸ ಹೊಂದಿರುವ ಇಲ್ಲಿನ ಸುಪ್ರಸಿದ್ಧ ಶ್ರೀಲಕ್ಷ್ಮೀನಾರಾಯಣ ಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ಮಧ್ಯಾಹ್ನ ನಗರದ .....

ಮಧುಗಿರಿ ಸಾರಿಗೆ ಘಟಕಕ್ಕೆ ಐದು ಅಶ್ವಮೇಧ ಬಸ್ #ತುಮಕೂರುವಾರ್ತೆ #ಮಧುಗಿರಿ  #ಸಾರಿಗೆ  #ಘಟಕಕ್ಕೆ  #ಐದು  #ಅಶ್ವಮೇಧ  #ಬಸ್
24/02/2024

ಮಧುಗಿರಿ ಸಾರಿಗೆ ಘಟಕಕ್ಕೆ ಐದು ಅಶ್ವಮೇಧ ಬಸ್

#ತುಮಕೂರುವಾರ್ತೆ
#ಮಧುಗಿರಿ
#ಸಾರಿಗೆ
#ಘಟಕಕ್ಕೆ
#ಐದು
#ಅಶ್ವಮೇಧ
#ಬಸ್

ಮಧುಗಿರಿ: ರಾಜ್ಯದಲ್ಲಿ ಕೆ ಎಸ್ ಆರ್ ಟಿ ಸಿ ವತಿಯಿಂದ ನೂತನವಾಗಿ 100 ಅಶ್ವಮೇಧ ಕ್ಲಾಸಿಕ್ ಬಸ್ ಗಳ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, .....

ಪ್ರಸನ್ನ ಗಂಗಾಧರೇಶ್ವರ ಸ್ವಾಮಿ ರಥೋತ್ಸವ  #ತುಮಕೂರುವಾರ್ತೆ #ತುಮಕೂರು  #ಪ್ರಸನ್ನ  #ಗಂಗಾಧರೇಶ್ವರ  #ಸ್ವಾಮಿ  #ರಥೋತ್ಸವ
24/02/2024

ಪ್ರಸನ್ನ ಗಂಗಾಧರೇಶ್ವರ ಸ್ವಾಮಿ ರಥೋತ್ಸವ

#ತುಮಕೂರುವಾರ್ತೆ
#ತುಮಕೂರು
#ಪ್ರಸನ್ನ
#ಗಂಗಾಧರೇಶ್ವರ
#ಸ್ವಾಮಿ
#ರಥೋತ್ಸವ

ತುಮಕೂರು: ನಗರದ ಚಿಕ್ಕಪೇಟೆಯ ಪುರಾತನ ಪ್ರಸನ್ನ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನದ ವತಿಯಿಂದ ಮಾಘ ಪೂರ್ಣಿಮೆ ಅಂಗವಾಗಿ ಪಾರ್ವತಿ ಸಮೇ....

ಪಾಲಿಕೆ ಕಚೇರಿ ಮೇಲೆ ಲೋಕಾ ದಾಳಿದಳ್ಳಾಳಿಗಳ ಹಾವಳಿ, ಭ್ರಷ್ಟಾಚಾರ ದೂರು ಹಿನ್ನೆಲೆಯಲ್ಲಿ ದಾಳಿ #ತುಮಕೂರುವಾರ್ತೆ #ತುಮಕೂರು #ಪಾಲಿಕೆ  #ಕಚೇರಿ  ...
23/02/2024

ಪಾಲಿಕೆ ಕಚೇರಿ ಮೇಲೆ ಲೋಕಾ ದಾಳಿ
ದಳ್ಳಾಳಿಗಳ ಹಾವಳಿ, ಭ್ರಷ್ಟಾಚಾರ ದೂರು ಹಿನ್ನೆಲೆಯಲ್ಲಿ ದಾಳಿ

#ತುಮಕೂರುವಾರ್ತೆ
#ತುಮಕೂರು
#ಪಾಲಿಕೆ
#ಕಚೇರಿ
#ಮೇಲೆ
#ಲೋಕಾಯುಕ್ತ
#ದಾಳಿ

ತುಮಕೂರು: ತುಮಕೂರು ಮಹಾ ನಗರ ಪಾಲಿಕೆ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ನಗರದ ಟೌನ್ ಹಾಲ್ ವೃತ್ತದಲ್ಲಿರುವ ಮಹಾ ...

Address


Alerts

Be the first to know and let us send you an email when ತುಮಕೂರು ವಾರ್ತೆ posts news and promotions. Your email address will not be used for any other purpose, and you can unsubscribe at any time.

Contact The Business

Send a message to ತುಮಕೂರು ವಾರ್ತೆ:

  • Want your business to be the top-listed Media Company?

Share