Kannada News Next

Kannada News Next ತಾಜಾ‌ ಸುದ್ದಿ, ನಿಖರ ಮಾಹಿತಿ, ಖಡಕ್ ವಿಶ್ಲೇಷಣೆ

ನೆಲಮಂಗಲ ಸಮೀಪ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಟಾಟಾ ಏಸ್ ಡಿಕ್ಕಿ; ವ್ಯಕ್ತಿ ಸಾವು
31/05/2026

ನೆಲಮಂಗಲ ಸಮೀಪ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಟಾಟಾ ಏಸ್ ಡಿಕ್ಕಿ; ವ್ಯಕ್ತಿ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕುಣಿಗಲ್ ಬೈಪಾಸ್ ಬಳಿ ಭಾನುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 42 ವರ್ಷದ ವ....

ಆಟೋ ನಜ್ಜುಗುಜ್ಜು, ಐವರು ಬಲಿ: ಬಾಗೇಪಲ್ಲಿಯಲ್ಲಿ ಭೀಕರ ಸರಣಿ ಅಪಘಾತ
31/05/2026

ಆಟೋ ನಜ್ಜುಗುಜ್ಜು, ಐವರು ಬಲಿ: ಬಾಗೇಪಲ್ಲಿಯಲ್ಲಿ ಭೀಕರ ಸರಣಿ ಅಪಘಾತ

ಭೀಕರ ದುರಂತ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿದೆ. ಸುಂಕಲಮ್ಮ ದೇವಸ್ಥಾನದ ಸಮೀಪ ಥಾರ್ ಕಾರು, ಆಟೋ ಹಾಗೂ ಕ್ಯಾ.....

31/05/2026

ಕಿನ್ನಿಮೂಲ್ಕಿ ಹೆದ್ದಾರಿಯಲ್ಲಿ ನಸುಕಿನ ಜಾವ ಭೀಕರ ದುರಂತ | ಲಾರಿಗೆ ಟೆಂಪೋ ಡಿಕ್ಕಿ, ಚಾಲಕ ಸ್ಥಳದಲ್ಲೇ ಸಾ*ವು! | News Next

ರಾಷ್ಟ್ರೀಯ ಹೆದ್ದಾರಿ 66ರ ಕಿನ್ನಿಮೂಲ್ಕಿ ಸಮೀಪ ರವಿವಾರ ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗೂಡ್ಸ್ ಟೆಂಪೋ ಚಾಲಕ ಪ್ರಶಾಂತ್ ಪಿ. (29) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಮೊಗ್ಗ ಮೂಲದವರಾದ ಇವರು ಚಲಾಯಿಸುತ್ತಿದ್ದ ಟೆಂಪೋ, ಹೆದ್ದಾರಿಯಲ್ಲಿ ಸಾಗುತ್ತಿದ್ದ ಅಥವಾ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಅತಿ ವೇಗವಾಗಿ ಡಿಕ್ಕಿ ಹೊಡೆದಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಡಿಕ್ಕಿಯ ಭೀಕರತೆಗೆ ಟೆಂಪೋದ ಮುಂಭಾಗವು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಚಾಲಕ ಪ್ರಶಾಂತ್ ವಾಹನದೊಳಗೆ ಸಿಲುಕಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕೂಡಲೇ ಧಾವಿಸಿದ ಉಡುಪಿ ಸಂಚಾರಿ ಠಾಣೆ ಪೊಲೀಸರು, ಸಮಾಜಸೇವಕ ನಿತ್ಯಾನಂದ ಒಳಕಾಡು ಮತ್ತು ಸ್ಥಳೀಯರ ಸಹಕಾರದೊಂದಿಗೆ ವಾಹನದಲ್ಲಿ ಸಿಲುಕಿದ್ದ ಮೃತದೇಹವನ್ನು ಹರಸಾಹಸಪಟ್ಟು ಹೊರತೆಗೆದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಅಪಘಾತವು ಚಾಲಕನ ನಿದ್ದೆ ಮಂಪರಿನಿಂದ ಸಂಭವಿಸಿದೆಯೇ ಅಥವಾ ಲಾರಿಯ ಅಜಾಗರೂಕತೆಯಿಂದ ನಡೆದಿದೆಯೇ ಎಂಬ ಬಗ್ಗೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



News Next Kannada | Kannada News Next| Kannada News | Latest Kannada News | KANNADA NEWS LIVE | KANNADA LIVE NEWS | KANNADA TV NEWS | KARNATAKA LIVE NEWS | ಕನ್ನಡ ನ್ಯೂಸ್ ಲೈವ್

► News Next Website: https://kannada.newsnext.live
https://newsnext.live

► Subscribe to News Next : / /
► Like us on Facebook:/ / newsnext.kannada
► Follow us on Twitter: /https://x.com/newsnext_live
► Follow us on Instagram: / / newsnext_ka. .
► Join us on Telegram:
► Follow us on Pinterest: /
►Follow us on WhatsApp: ...
-------


News Next kannada, News Next Kannada News, News Next Live News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines

QR ಕೋಡ್ ಸ್ಕ್ಯಾನ್ ಮಾಡುವ ಮುನ್ನ ಎಚ್ಚರ! ಫೋನ್ ಹ್ಯಾಕ್ ಆಗುವ ಅಪಾಯ
31/05/2026

QR ಕೋಡ್ ಸ್ಕ್ಯಾನ್ ಮಾಡುವ ಮುನ್ನ ಎಚ್ಚರ! ಫೋನ್ ಹ್ಯಾಕ್ ಆಗುವ ಅಪಾಯ

ಇತ್ತೀಚಿನ ದಿನಗಳಲ್ಲಿ ಅಂಗಡಿ, ಹೋಟೆಲ್, ಪಾರ್ಕಿಂಗ್, ಯುಪಿಐ ಪಾವತಿ, ಕಾರ್ಯಕ್ರಮಗಳ ಟಿಕೆಟ್ ಬುಕ್ಕಿಂಗ್ ಸೇರಿದಂತೆ ಅನೇಕ ಕಡೆ QR ಕೋಡ್‌....

ಸ್ಕೂಟಿಗಿಂತ ಬೈಕ್ ಹೆಚ್ಚು ಮೈಲೇಜ್ ಕೊಡೋದು ಯಾಕೆ? ಇಲ್ಲಿದೆ ನಿಜವಾದ ಕಾರಣ
31/05/2026

ಸ್ಕೂಟಿಗಿಂತ ಬೈಕ್ ಹೆಚ್ಚು ಮೈಲೇಜ್ ಕೊಡೋದು ಯಾಕೆ? ಇಲ್ಲಿದೆ ನಿಜವಾದ ಕಾರಣ

ಇತ್ತೀಚಿನ ವರ್ಷಗಳಲ್ಲಿ ನಗರಗಳಲ್ಲಿ ಸ್ಕೂಟಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಸುಲಭ ಚಾಲನೆ ಮತ್ತು ಆರಾಮದಾಯಕ ಪ್ರಯಾಣದ ಕಾರಣ ಯುವಕ....

31/05/2026

ಹೊಸಂಗಡಿ ಪಂಚಾಯತ್ SLRM ಘಟಕದಲ್ಲಿ ಬೈಲಾ ಉಲ್ಲಂಘನೆ | ಸದ ತೆರಿಗೆ ವಸೂಲಿ ಮಾತ್ರ ಕಡ್ಡಾಯ, ವಿಲೇವಾರಿ ಗತಿ ಏನು? | News Next

ಹೊಸಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ (SLRM) ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತನ್ನ ಅಸಲಿ ಉದ್ದೇಶವನ್ನೇ ಮರೆತು ಕಾರ್ಯನಿರ್ವಹಿಸುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಜಿಲ್ಲಾ ಪಂಚಾಯತ್ ನಿರ್ದೇಶನದ ಬೈಲಾವನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಈ ಘಟಕವನ್ನು ನಡೆಸಲಾಗುತ್ತಿದೆ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಂಚಾಯತ್ ವ್ಯಾಪ್ತಿಯ ಪ್ರತಿ ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಂದ ಕಟ್ಟುನಿಟ್ಟಾಗಿ ಕಸದ ತೆರಿಗೆಯನ್ನು ವಸೂಲಿ ಮಾಡಲಾಗುತ್ತಿದೆ. ಆದರೆ, ಆ ಕಸವನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿ ವಿಲೇವಾರಿ ಮಾಡುವ ವಿಚಾರದಲ್ಲಿ ಮಾತ್ರ ಪಂಚಾಯತ್ ಆಡಳಿತ ಸಂಪೂರ್ಣ ವಿಫಲವಾಗಿದೆ. ನಿಯಮದ ಪ್ರಕಾರ SLRM ಘಟಕವು ವರ್ಷದ 365 ದಿನಗಳ ಕಾಲವೂ ಕಾರ್ಯನಿರ್ವಹಿಸಬೇಕು ಮತ್ತು ಸಿಬ್ಬಂದಿಗಳು ಒಟ್ಟಾಗಿ ರಜೆ ತೆಗೆದುಕೊಳ್ಳುವಂತಿಲ್ಲ. ಆದರೆ, ಹೊಸಂಗಡಿ ಘಟಕದಲ್ಲಿ ಸಿಬ್ಬಂದಿಗಳಿಗೆ ಕೆಲವೊಮ್ಮೆ ‘ಸಾಮೂಹಿಕ ರಜೆ’ ನೀಡಲಾಗುತ್ತಿದ್ದು, ಇದರಿಂದ ಕಸ ಸಂಗ್ರಹಣೆ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದೆ.

"ಕಸದ ತೆರಿಗೆ ಪಡೆಯುವಾಗ ತೋರುವ ಕಟ್ಟುನಿಟ್ಟಿನ ಕ್ರಮವನ್ನು ಕಸ ವಿಲೇವಾರಿಯಲ್ಲಿ ಏಕೆ ತೋರುತ್ತಿಲ್ಲ?" ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅವರು ಕನಿಷ್ಠ ಎರಡು ದಿನಕ್ಕೊಮ್ಮೆಯಾದರೂ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂಬ ನಿಯಮವಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಘಟಕವು ಅವ್ಯವಸ್ಥೆಯ ಗೂಡಾಗಿದೆ. ಸ್ವಚ್ಛ ಗ್ರಾಮದ ಉದ್ದೇಶಕ್ಕಾಗಿ ಸ್ಥಾಪಿಸಲಾದ ಈ ಘಟಕವು ಅಧಿಕಾರಿಗಳ ಬೇಜವಾಬ್ದಾರಿತನದಿಂದ ತನ್ನ ಗುರಿ ತಪ್ಪುತ್ತಿದೆ. ತಕ್ಷಣವೇ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು ಎಂದು ಹೊಸಂಗಡಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.



News Next Kannada | Kannada News Next| Kannada News | Latest Kannada News | KANNADA NEWS LIVE | KANNADA LIVE NEWS | KANNADA TV NEWS | KARNATAKA LIVE NEWS | ಕನ್ನಡ ನ್ಯೂಸ್ ಲೈವ್

► News Next Website: https://kannada.newsnext.live
https://newsnext.live

► Subscribe to News Next : / /
► Like us on Facebook:/ / newsnext.kannada
► Follow us on Twitter: /https://x.com/newsnext_live
► Follow us on Instagram: / / newsnext_ka. .
► Join us on Telegram:
► Follow us on Pinterest: /
►Follow us on WhatsApp: ...
-------


News Next kannada, News Next Kannada News, News Next Live News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines

5G ಬಳಕೆದಾರರಿಗೆ ಅಲರ್ಟ್: ಫೋನ್ ಬ್ಯಾಟರಿ ಉಳಿಸಿಕೊಳ್ಳಲು ಈ ಟ್ರಿಕ್ಸ್ ಫಾಲೋ ಮಾಡಿ
31/05/2026

5G ಬಳಕೆದಾರರಿಗೆ ಅಲರ್ಟ್: ಫೋನ್ ಬ್ಯಾಟರಿ ಉಳಿಸಿಕೊಳ್ಳಲು ಈ ಟ್ರಿಕ್ಸ್ ಫಾಲೋ ಮಾಡಿ

5G ತಂತ್ರಜ್ಞಾನ ದೇಶದ ಬಹುತೇಕ ನಗರಗಳಲ್ಲಿ ಲಭ್ಯವಾಗುತ್ತಿದ್ದು, ಮೊಬೈಲ್ ಬಳಕೆದಾರರಿಗೆ ಹೊಸ ಅನುಭವ ನೀಡುತ್ತಿದೆ. ವೇಗದ ಡೌನ್‌ಲೋಡ್, ಉ...

31/05/2026

Top News | ಡಿಕೆಶಿ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್​ | ಇಂದಿನಿಂದ ಮಳೆ ಅಬ್ಬರ | ಇಂದು ಐಪಿಎಲ್​ ಫೈನಲ್​ ಹಣಾಹಣಿ | News Next



News Next Kannada | Kannada News Next| Kannada News | Latest Kannada News | KANNADA NEWS LIVE | KANNADA LIVE NEWS | KANNADA TV NEWS | KARNATAKA LIVE NEWS | ಕನ್ನಡ ನ್ಯೂಸ್ ಲೈವ್

► News Next Website: https://kannada.newsnext.live
https://newsnext.live

► Subscribe to News Next : / /
► Like us on Facebook:/ / newsnext.kannada
► Follow us on Twitter: /https://x.com/newsnext_live
► Follow us on Instagram: / / newsnext_ka. .
► Join us on Telegram:
► Follow us on Pinterest: /
►Follow us on WhatsApp: ...
-------


News Next kannada, News Next Kannada News, News Next Live News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines

31/05/2026

ಇಂದು ರೋಚಕ ಐಪಿಎಲ್​ ಅಂತಿಮ ಕದನ | ಸತತ 2ನೇ ಟ್ರೋಫಿ ಮೇಲೆ RCB ಕಣ್ಣು | IPL FINAL | News next

ಕ್ರಿಕೆಟ್ ಅಭಿಮಾನಿಗಳ ಎದಬಡಿತ ಹೆಚ್ಚಿಸುವ ಕ್ಷಣ ಹತ್ತಿರ ಬಂದಿದೆ! ಇಂದು ಐಪಿಎಲ್ 2026ರ ಬೃಹತ್ ಫೈನಲ್ ಪಂದ್ಯ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿಯಲು ಸಜ್ಜಾಗಿದೆ. ಇತ್ತ ಗುಜರಾತ್ ಟೈಟಾನ್ಸ್ ತಂಡ ಬೆಂಗಳೂರಿನ ಓಟಕ್ಕೆ ಬ್ರೇಕ್ ಹಾಕಿ ಕಪ್ ಗೆಲ್ಲುವ ಕನಸು ಕಾಣುತ್ತಿದೆ. ನಾಯಕ ರಜತ್ ಪಾಟೀದಾರ್ ನಾಯಕತ್ವದ ಆರ್‌ಸಿಬಿ ಬಲಿಷ್ಠವಾಗಿದ್ದರೆ, ಶುಭಮನ್ ಗಿಲ್ ನೇತೃತ್ವದ ಗುಜರಾತ್ ಕೂಡ ಭರ್ಜರಿ ಪೈಪೋಟಿ ನೀಡಲು ತಯಾರಾಗಿದೆ. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಈ ಹೈ-ವೋಲ್ಟೇಜ್ ಕದನದಲ್ಲಿ ಜಯ ಯಾರಿಗೆ ಸಿಗಲಿದೆ? 'ಈ ಸಲ ಕಪ್ ನಮ್ದೇ' ಎಂಬ ಘೋಷಣೆ ಮತ್ತೆ ಮೊಳಗುತ್ತಾ? ಕಂಪ್ಲೀಟ್ ಮ್ಯಾಚ್ ಪ್ರಿವ್ಯೂ ಇಲ್ಲಿದೆ.



News Next Kannada | Kannada News Next| Kannada News | Latest Kannada News | KANNADA NEWS LIVE | KANNADA LIVE NEWS | KANNADA TV NEWS | KARNATAKA LIVE NEWS | ಕನ್ನಡ ನ್ಯೂಸ್ ಲೈವ್

► News Next Website: https://kannada.newsnext.live
https://newsnext.live

► Subscribe to News Next : / /
► Like us on Facebook:/ / newsnext.kannada
► Follow us on Twitter: /https://x.com/newsnext_live
► Follow us on Instagram: / / newsnext_ka. .
► Join us on Telegram:
► Follow us on Pinterest: /
►Follow us on WhatsApp: ...
-------


News Next kannada, News Next Kannada News, News Next Live News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines

ಹಿಮಾಚಲದಲ್ಲಿ ಭೀಕರ ದುರಂತ: ಕಂದಕಕ್ಕೆ ಬಿದ್ದ ಕಾರು, 8 ಮಂದಿ ಸಾವು
31/05/2026

ಹಿಮಾಚಲದಲ್ಲಿ ಭೀಕರ ದುರಂತ: ಕಂದಕಕ್ಕೆ ಬಿದ್ದ ಕಾರು, 8 ಮಂದಿ ಸಾವು

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಎಂಟು ಕುಟುಂಬಗಳ ಬದುಕನ್ನು ಕ್ಷಣಾರ್ಧದಲ್ಲಿ ಕತ್ತಲೆಗೆ ತಳ್ಳ.....

Address

Udupi

Alerts

Be the first to know and let us send you an email when Kannada News Next posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada News Next:

Share