16/10/2025
> *ಶ್ರೀ ಧರ್ಮಶಾಸ್ತ ಸಾಂಸ್ಕೃತಿಕ ಟ್ರಸ್ಟ್ (ರಿ.) ಯಕ್ಷಬಿಂಬ ಬ್ರಹ್ಮಾವರ*
*ಚದುರಂಗ - ಪದ ರಂಗ | ಯಕ್ಷಗಾನ ಭಾಗವತಿಕೆ ಸ್ಪರ್ಧೆ*
*ಪ್ರೊ | ಪವನ್ ಕಿರಣಕೆರೆ* ವಿರಚಿತ ಕಾವ್ಯ ಶ್ರೀಮಂತಿಕೆಯ ರಂಗ ಕೃತಿ `ಚದುರಂಗ` ಪ್ರಸಂಗದ ಒಂದು ಪದ್ಯಕ್ಕೆ ಭಾಗವತಿಕೆ ಮಾಡುವ ಸುವರ್ಣಾವಕಾಶ!
ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಚೆಯುಳ್ಳವರು ದಿನಾಂಕ : *20-10-2025* ಒಳಗಾಗಿ *ಶ್ರೀ ಎಸ್.ಕೆ. ಗುರುದತ್ತ ಸಾಲಿಗ್ರಾಮ (99866 66974)* ಇವರನ್ನು ಸಂಪರ್ಕಿಸಿ.