BVS ಬೆಂಗಳೂರು ನಗರ ಜಿಲ್ಲೆ

  • Home
  • BVS ಬೆಂಗಳೂರು ನಗರ ಜಿಲ್ಲೆ

BVS ಬೆಂಗಳೂರು ನಗರ ಜಿಲ್ಲೆ Bharatiya Vidyarthi Sangha (BVS) Karnataka
is a Student Organization working for students will good

ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಪ್ರಕರಣ ಮರುತನಿಖೆಯಾಗಲಿ, ಸಾಕ್ಷ್ಯ ನಾಶಪಡಿಸಿದ ಪೊಲೀಸ್ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಲಿ.
12/03/2025

ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಪ್ರಕರಣ ಮರುತನಿಖೆಯಾಗಲಿ, ಸಾಕ್ಷ್ಯ ನಾಶಪಡಿಸಿದ ಪೊಲೀಸ್ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಲಿ.


ಸ್ನೇಹಿತರೆ, ಭಾರತೀಯ ವಿದ್ಯಾರ್ಥಿ ಸಂಘ (BVS) ಕರ್ನಾಟಕ, ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಪ್ರಚಾರ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿವೆ. ಬೆಂಗಳೂರ...
15/02/2025

ಸ್ನೇಹಿತರೆ,
ಭಾರತೀಯ ವಿದ್ಯಾರ್ಥಿ ಸಂಘ (BVS) ಕರ್ನಾಟಕ, ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಪ್ರಚಾರ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿವೆ. ಬೆಂಗಳೂರು ನಗರ ಜಿಲ್ಲಾ ಸಮಿತಿ ಸದಸ್ಯರು BVS ಕಾರ್ಯಕ್ರಮದ ಪೋಸ್ಟರ್ ಗಳನ್ನು ನಗರದಾದ್ಯಂತ ಅಂಟಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ.
ಜೈಭೀಮ್.



ಸ್ನೇಹಿತರೆ,ಭಾರತೀಯ ವಿದ್ಯಾರ್ಥಿ ಸಂಘ (BVS) ಕರ್ನಾಟಕ, ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರೀತಿಯ ಸ್ವಾಗತ.
15/02/2025

ಸ್ನೇಹಿತರೆ,
ಭಾರತೀಯ ವಿದ್ಯಾರ್ಥಿ ಸಂಘ (BVS) ಕರ್ನಾಟಕ, ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರೀತಿಯ ಸ್ವಾಗತ.


09/02/2025
05/02/2025

ಸ್ನೇಹಿತರೆ,ಭಾರತೀಯ ವಿದ್ಯಾರ್ಥಿ ಸಂಘ (BVS) ಕರ್ನಾಟಕ, 25 ವರ್ಷಗಳು ತುಂಬಿದ ಪ್ರಯುಕ್ತ ರಜತ ಮಹೋತ್ಸವ ಕಾರ್ಯಕ್ರಮ.  ಹೆಚ್ಚಿನ ಸಂಖ್ಯೆಯಲ್ಲಿ ಭಾ...
31/01/2025

ಸ್ನೇಹಿತರೆ,
ಭಾರತೀಯ ವಿದ್ಯಾರ್ಥಿ ಸಂಘ (BVS) ಕರ್ನಾಟಕ, 25 ವರ್ಷಗಳು ತುಂಬಿದ ಪ್ರಯುಕ್ತ ರಜತ ಮಹೋತ್ಸವ ಕಾರ್ಯಕ್ರಮ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ.
ಜೈಭೀಮ್.

 #ದಲಿತ_ಸಮುದಾಯದ   ಹಣದ ದುರ್ಬಳಕೆ ಬಗ್ಗೆ DSS  (ಅಂಬೇಡ್ಕರ್ ವಾದ) ರಾಜ್ಯ ಸಂಯೋಜಕರು  #ಮಾವಳ್ಳಿ_ಶಂಕರ್ ಸರ್ ರವರ ತೀವ್ರವಾಗಿ ವಿರೋಧಿಸಿದರು*
25/07/2024

#ದಲಿತ_ಸಮುದಾಯದ ಹಣದ ದುರ್ಬಳಕೆ ಬಗ್ಗೆ DSS (ಅಂಬೇಡ್ಕರ್ ವಾದ) ರಾಜ್ಯ ಸಂಯೋಜಕರು #ಮಾವಳ್ಳಿ_ಶಂಕರ್ ಸರ್ ರವರ ತೀವ್ರವಾಗಿ ವಿರೋಧಿಸಿದರು*

27/11/2023

ಸಂವಿಧಾನ ರಚನೆ ಆದದ್ದು ಯಾಕೆ? ಅದರ ಉದ್ದೇಶಗಳೇನು? ಅದು ಹೇಗೆ ಕೆಲಸ ಮಾಡುತ್ತದೆ? ಸಂವಿಧಾನ ರಚನಾ ಸಭೆಯಲ್ಲಿ ಮತ್ತು ಸದನದಲ್ಲಿ ಸಂವಿಧಾನದ ಕುರಿತು ಆದ ಚರ್ಚೆಗಳೇನು ಎಂಬುದರ ಕುರಿತು ಡಾಕ್ಯೂ ಸಿನಿಮಾ ಸರಣಿಯೊಂದು ರೂಪುಗೊಳ್ಳುತ್ತಿದೆ. ನೂರಕ್ಕೂ ಹೆಚ್ಚು ಎಪಿಸೋಡ್ ‌ಗಳಲ್ಲಿ ಈ ಸರಣಿ ಪ್ರಸಾರವಾಗಲಿದ್ದು, ಎಲ್ಲಾ ಜನಕ್ಕೂ ಸಂವಿಧಾನದ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ.
VG Productions ಇದನ್ನು ಸಾಧ್ಯ ಮಾಡಲಿದೆ. ಈ ಉತ್ಸಾಹಿ ತಂಡಕ್ಕೆ ನಿಮ್ಮ ಹಾರೈಕೆ ಇರಲಿ...

K.R ಮಾರುಕಟ್ಟೆಯ ವೃತ್ತದಲ್ಲಿ ಇರುವ #ಡಾ_ಬಾಬಾ_ಸಾಹೇಬ್_ಅಂಬೇಡ್ಕರ್ ರವರ  #ಪುತ್ತಳಿ
19/08/2023

K.R ಮಾರುಕಟ್ಟೆಯ ವೃತ್ತದಲ್ಲಿ ಇರುವ
#ಡಾ_ಬಾಬಾ_ಸಾಹೇಬ್_ಅಂಬೇಡ್ಕರ್ ರವರ #ಪುತ್ತಳಿ

Address


Telephone

+919035477327

Website

Alerts

Be the first to know and let us send you an email when BVS ಬೆಂಗಳೂರು ನಗರ ಜಿಲ್ಲೆ posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Telephone
  • Alerts
  • Claim ownership or report listing
  • Want your business to be the top-listed Media Company?

Share