SharaVega Kannada - ಶರವೇಗ ಕನ್ನಡ

  • Home
  • SharaVega Kannada - ಶರವೇಗ ಕನ್ನಡ

SharaVega Kannada - ಶರವೇಗ ಕನ್ನಡ Share Vega Kannada news ಶರವೇಗ ಕನ್ನಡ

ಚುನಾವಣೆ ಬರುತ್ತದೆ ಹೋಗುತ್ತದೆ ಸದಾ ನಿಮ್ಮೊಂದಿಗೆ ನಾನು ಇರುತ್ತೇನೆ ಎಂದ Jds youth iconic G.D.Harish Gowda sharavega Kannada tv
20/12/2022

ಚುನಾವಣೆ ಬರುತ್ತದೆ ಹೋಗುತ್ತದೆ ಸದಾ ನಿಮ್ಮೊಂದಿಗೆ ನಾನು ಇರುತ್ತೇನೆ ಎಂದ Jds youth iconic G.D.Harish Gowda sharavega Kannada tv

ಮುಸ್ಲಿಂ ಮುಖಂಡರು ಹನುಮ ಮೂರ್ತಿಗೆ ಪುಷ್ಪವೃಷ್ಟಿ ಗೈದು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿ ಭಾವೈಕ್ಯತೆಯ ಸಂದೇಶ ಸಾರಿದರು...!
18/12/2022

ಮುಸ್ಲಿಂ ಮುಖಂಡರು ಹನುಮ ಮೂರ್ತಿಗೆ ಪುಷ್ಪವೃಷ್ಟಿ ಗೈದು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿ ಭಾವೈಕ್ಯತೆಯ ಸಂದೇಶ ಸಾರಿದರು...!

ಕೆ ನಗರ ಪಟ್ಟಣದ ಆಂಜನೇಯ ಬಡಾವಣೆಯ ಶ್ರೀಮಾರುತಿ ಯುವಕರ ಸಂಘ ಮತ್ತು ವಿವಿಧ ಹಿಂದುಪರ ಸಂಘಟನೆಗಳ ವತಿಯಿಂದ ಹನುಮ ಜಯಂತೋತ್ಸವದ ಶೋಭಾ ಯಾ.....

ತುಮರಿ ಬಳಿ ಶಾಲಾ ಪ್ರವಾಸಿ ಬಸ್ಸು ಪಲ್ಟಿ ಆಗಿದ್ದ.ಅದೃಷ್ಟವಶಾತ್ ಯಾವುದೇ ಪ್ರಾಣಪಯವಾಗಿಲ್ಲ ..!sharavega Kannada tv
16/12/2022

ತುಮರಿ ಬಳಿ ಶಾಲಾ ಪ್ರವಾಸಿ ಬಸ್ಸು ಪಲ್ಟಿ ಆಗಿದ್ದ.ಅದೃಷ್ಟವಶಾತ್ ಯಾವುದೇ ಪ್ರಾಣಪಯವಾಗಿಲ್ಲ ..!sharavega Kannada tv

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕರೂರು ಹೋಬಳಿಯ ತುಮರಿ ಬಳಿ ಶಾಲಾ ಪ್ರವಾಸಿ ಬಸ್ಸು ಪಲ್ಟಿ ಆಗಿದ್ದು.ಕೆಲ ಶಾಲಾ ಮಕ್ಕಳಿಗೆ ತೀವ್ರ ಸ್ವ....

KPCC Women's Unit Chairperson Dr. Pushpa Amarnath #ಟಿಕೆಟ್​ ಹಂಚಿಕೆ ವೇಳೆ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕು...!
14/12/2022

KPCC Women's Unit Chairperson Dr. Pushpa Amarnath #ಟಿಕೆಟ್​ ಹಂಚಿಕೆ ವೇಳೆ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕು...!

ಹುಬ್ಬಳ್ಳಿ,– ಮಹಿಳಾ ಮುಖ್ಯಮಂತ್ರಿ ಬರಬೇಕೆಂದು ನಮ್ಮೆಲ್ಲರ ಆಶಯ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ತಮ್ಮ .....

ಅಧಿಕಾರಿಗಳಿಗೆ ಕರೆ ಮಾಡಿ ಜನರ ಸಮಸ್ಯೆ ಇರುವ ಕೆಲಸಗಳಿಗೆ ತಕ್ಷಣ ಸ್ಪಂದಿಸಿ ಅವರ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚನೆ ನೀಡಿದ ಶಾಸಕ ಎಚ್ ಪಿ ಮಂಜು...
10/12/2022

ಅಧಿಕಾರಿಗಳಿಗೆ ಕರೆ ಮಾಡಿ ಜನರ ಸಮಸ್ಯೆ ಇರುವ ಕೆಲಸಗಳಿಗೆ ತಕ್ಷಣ ಸ್ಪಂದಿಸಿ ಅವರ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚನೆ ನೀಡಿದ ಶಾಸಕ ಎಚ್ ಪಿ ಮಂಜುನಾಥ್...!

ಹುಣಸೂರಿನ ಶಾಸಕ ಎಚ್ ಪಿ ಮಂಜುನಾಥ್ ಅವರು ತಮ್ಮ ನಿವಾಸದಲ್ಲಿ ಜನಸಂದನ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿ ಸಂ...

ಕುಮಾರಸ್ವಾಮಿ ಅವರು ಈಗಾಗಲೇ ಘೋಷಣೆ ಮಾಡಿದ್ದಾರೆ ಅಧಿಕಾರಕ್ಕೆ ಬಂದ 24ಗಂಟೆ ಒಳಗಡೆ ಮಹಿಳಾ ಸಂಘದ ಸಾಲ ಮನ್ನಾ ಮಾಡಲಾಗುವುದು ಎಂದು...!
06/12/2022

ಕುಮಾರಸ್ವಾಮಿ ಅವರು ಈಗಾಗಲೇ ಘೋಷಣೆ ಮಾಡಿದ್ದಾರೆ ಅಧಿಕಾರಕ್ಕೆ ಬಂದ 24ಗಂಟೆ ಒಳಗಡೆ ಮಹಿಳಾ ಸಂಘದ ಸಾಲ ಮನ್ನಾ ಮಾಡಲಾಗುವುದು ಎಂದು...!

ಹುಣಸೂರು :- ರೈತರನ್ನು ಸನ್ಮಾನಿಸಿ ಬೆಳೆ ಸಾಲದ ಚೆಕ್ ವಿತರಿಸಿದ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಹಾಗೂ ರಾಜ್ಯಅಪೇಕ್ಷ್ ಬ್ಯಾಂಕಿನ ಉಪಾಧ್.....

ರೈತ ಪ್ರೀತಿಯಿಂದ ಸಾಕಿದ ಹಸು ಮತ್ತು ಕರುವಿಗೆ ಬಂಗಾರದ ಆಭರಣಗಳನ್ನು ಮಾಡಿಸಿದ ಅಪರೂಪ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ...!
23/11/2022

ರೈತ ಪ್ರೀತಿಯಿಂದ ಸಾಕಿದ ಹಸು ಮತ್ತು ಕರುವಿಗೆ ಬಂಗಾರದ ಆಭರಣಗಳನ್ನು ಮಾಡಿಸಿದ ಅಪರೂಪ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ...!

ಅಹಮದಾಬಾದ್ ನ ಪ್ರತಿಷ್ಠಿತ ಎಬಿ ಜ್ಯುವೆಲ್ಲರ್ಸ್ ಗೆ ಓರ್ವ ರೈತ ತನ್ನ ಗೋವು ಮತ್ತು ಕರುವಿಗೆ ಬಂಗಾರದ ಆಭರಣಗಳನ್ನು ಮಾಡಿಸಬೇಕಾಗಿದೆ ಅ...

ನಾಡಿನ ಸಮಸ್ತ ಜನರಿಗೂ ಎಂ ಟಿವಿ ಕನ್ನಡ ವೀಕ್ಷಕರಿಗೂ ದೀಪಾವಳಿ ಹಬ್ಬದ ಶುಭಾಶಯಗಳು
23/10/2022

ನಾಡಿನ ಸಮಸ್ತ ಜನರಿಗೂ ಎಂ ಟಿವಿ ಕನ್ನಡ ವೀಕ್ಷಕರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

Address


Telephone

+919242949386

Website

M tv Kannada news

Alerts

Be the first to know and let us send you an email when SharaVega Kannada - ಶರವೇಗ ಕನ್ನಡ posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Telephone
  • Alerts
  • Claim ownership or report listing
  • Want your business to be the top-listed Media Company?

Share