VijayKarnataka-shivamogga

  • Home
  • VijayKarnataka-shivamogga

VijayKarnataka-shivamogga www.vijaykarnataka.com ಸಮಸ್ತ ಕನ್ನಡಿಗರ ಹೆಮ್ಮೆ | A Times Internet Product | ಮಲೆನಾಡು ಜಿಲ್ಲೆ ಶಿವಮೊಗ್ಗದ ಕ್

ಕನ್ನಡದ ಅತ್ಯುತ್ತಮ ವೆಬ್‌ ಪೋರ್ಟಲ್‌, ಶಿವಮೊಗ್ಗದ ಕ್ಷಣ-ಕ್ಷಣದ ಅಪ್‌ಡೇಟ್ಸ್‌ ಇಲ್ಲಿ ನೋಡಿ.

ಇ - ಸ್ವತ್ತುಗಾಗಿ ಅಲೆದಾಟ ಬೇಕಿಲ್ಲ; ರಾಜ್ಯದೆಲ್ಲೆಡೆ ಗ್ರಾಮ ಪಂಚಾಯಿತಿಗಳಲ್ಲಿ ಅಭಿಯಾನ ಆರಂಭ; ಖರ್ಚಿಲ್ಲದೇ ದಾಖಲೆ ಕೈಗೆ
17/06/2025

ಇ - ಸ್ವತ್ತುಗಾಗಿ ಅಲೆದಾಟ ಬೇಕಿಲ್ಲ; ರಾಜ್ಯದೆಲ್ಲೆಡೆ ಗ್ರಾಮ ಪಂಚಾಯಿತಿಗಳಲ್ಲಿ ಅಭಿಯಾನ ಆರಂಭ; ಖರ್ಚಿಲ್ಲದೇ ದಾಖಲೆ ಕೈಗೆ

ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇ-ಸ್ವತ್ತು ದಾಖಲೆ ವಿತರಣೆ ಅಭಿಯಾನವನ್ನು ಪ್ರಾರಂಭಿಸಲಿದೆ. ಬಡತನ ಮುಕ್ತ ಸಮಾಜ ...

ಶಿವಮೊಗ್ಗಕ್ಕೆ ಬಂಪರ್‌, ವಿಮಾನ ನಿಲ್ದಾಣದಲ್ಲಿ ತಲೆ ಎತ್ತಲಿದೆ ವೈಮಾನಿಕ ತರಬೇತಿ ಶಾಲೆ, ಏನಿದರ ವಿಶೇಷ?
17/06/2025

ಶಿವಮೊಗ್ಗಕ್ಕೆ ಬಂಪರ್‌, ವಿಮಾನ ನಿಲ್ದಾಣದಲ್ಲಿ ತಲೆ ಎತ್ತಲಿದೆ ವೈಮಾನಿಕ ತರಬೇತಿ ಶಾಲೆ, ಏನಿದರ ವಿಶೇಷ?

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವೈಮಾನಿಕ ತರಬೇತಿ ಸಂಸ್ಥೆ ಆರಂಭಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಕೆಎಸ್‌ಐಐಡಿಸಿ ನಿರ್ವಹಣೆಯಲ್...

ಮೃಗಶಿರ ಮಳೆಗೆ ಮೈದುಂಬಿಕೊಂಡ ಜೋಗ ಜಲಪಾತ; ಪ್ರವಾಸಿಗರ ಸಂಖ್ಯೆ ಹೆಚ್ಚಳ
17/06/2025

ಮೃಗಶಿರ ಮಳೆಗೆ ಮೈದುಂಬಿಕೊಂಡ ಜೋಗ ಜಲಪಾತ; ಪ್ರವಾಸಿಗರ ಸಂಖ್ಯೆ ಹೆಚ್ಚಳ

ನಿರಂತರ ಮಳೆಯಾಗುತ್ತಿರುವುದರಿಂದ ವಿಶ್ವವಿಖ್ಯಾತ ಜೋಗ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದೆ. ಜಲಪಾತ ನೋಡಲು ಪ್ರವಾಸಿಗರು ಕಳೆದ ಹ...

ಶಿವಮೊಗ್ಗ ವಿಮಾನ ನಿಲ್ದಾಣದ ಸಂತ್ರಸ್ತ 343 ರೈತರಿಗೆ ನಿವೇಶನ : 18 ವರ್ಷಗಳ ಕಾನೂನು ಹೋರಾಟಕ್ಕೆ ಕರ್ನಾಟಕ ಹೈ ಕೋರ್ಟ್‌ನಿಂದ ಸದ್ಗತಿ
30/05/2025

ಶಿವಮೊಗ್ಗ ವಿಮಾನ ನಿಲ್ದಾಣದ ಸಂತ್ರಸ್ತ 343 ರೈತರಿಗೆ ನಿವೇಶನ : 18 ವರ್ಷಗಳ ಕಾನೂನು ಹೋರಾಟಕ್ಕೆ ಕರ್ನಾಟಕ ಹೈ ಕೋರ್ಟ್‌ನಿಂದ ಸದ್ಗತಿ

ಶಿವಮೊಗ್ಗ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ 343 ರೈತರ 18 ವರ್ಷಗಳ ಕಾನೂನು ಹೋರಾಟಕ್ಕೆ ಹೈಕೋರ್ಟ್‌ನಿಂದ ಸದ್ಗತಿ ದೊರೆತಿದೆ. ಸಂ....

ಮಲೆನಾಡಿನ ಜನರಿಗೆ ಎಚ್‌ಡಿ ಕುಮಾರಸ್ವಾಮಿ ಗುಡ್‌ನ್ಯೂಸ್‌: VISL ಮೇಲೆ 10 ಸಾವಿರ ಕೋಟಿ ಹೂಡಿಕೆ; ಮೋದಿ ಅಡಿಗಲ್ಲು
30/05/2025

ಮಲೆನಾಡಿನ ಜನರಿಗೆ ಎಚ್‌ಡಿ ಕುಮಾರಸ್ವಾಮಿ ಗುಡ್‌ನ್ಯೂಸ್‌: VISL ಮೇಲೆ 10 ಸಾವಿರ ಕೋಟಿ ಹೂಡಿಕೆ; ಮೋದಿ ಅಡಿಗಲ್ಲು

ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯ ಪುನಶ್ಚೇತನಕ್ಕೆ ₹10,000 ಕೋಟಿ ಹೂಡಿಕೆಯೊಂದಿಗೆ ಹೊಸ DPR ಸಿದ್ಧವಾಗುತ್ತಿದೆ. 2030ರ ವೇಳೆಗೆ ಸಾರಿಗೆ ಮ...

ಕರ್ನಾಟಕದ ಮಲೆನಾಡಿನಲ್ಲಿ ಮಳೆ ಆರ್ಭಟ; ಜಲಾಶಯಗಳಿಗೆ ಒಳಹರಿವು ಹೆಚ್ಚಳ - ಗಾಜನೂರು ತುಂಗಾ ಡ್ಯಾಂ ಬಹುತೇಕ ಭರ್ತಿ
30/05/2025

ಕರ್ನಾಟಕದ ಮಲೆನಾಡಿನಲ್ಲಿ ಮಳೆ ಆರ್ಭಟ; ಜಲಾಶಯಗಳಿಗೆ ಒಳಹರಿವು ಹೆಚ್ಚಳ - ಗಾಜನೂರು ತುಂಗಾ ಡ್ಯಾಂ ಬಹುತೇಕ ಭರ್ತಿ

ಶಿವಮೊಗ್ಗ ಜಿಲ್ಲೆಯಲ್ಲಿ ವಾಯುಭಾರ ಕುಸಿತದಿಂದಾಗಿ ಒಂದು ವಾರದಿಂದ ಮಳೆಯಾಗುತ್ತಿದ್ದು, ವೈಶಾಖದಲ್ಲೇ ಆಷಾಢದ ವಾತಾವರಣ ಸೃಷ್ಟಿಯಾಗಿ....

ಪೊಲೀಸ್ ಮೇಲೆ ಸಿಎಂ ಕೈಎತ್ತಿದ ಘಟನೆ : ಹೌದ್ರೀ, ಕೋಪ ಬರೋಲ್ವಾ, ದನ ಕಾಯ್ತಾ ಇದ್ರಾ - ಸಿಎಂ ಸಮರ್ಥಿಸಿಕೊಂಡ ಬೇಳೂರು
30/04/2025

ಪೊಲೀಸ್ ಮೇಲೆ ಸಿಎಂ ಕೈಎತ್ತಿದ ಘಟನೆ : ಹೌದ್ರೀ, ಕೋಪ ಬರೋಲ್ವಾ, ದನ ಕಾಯ್ತಾ ಇದ್ರಾ - ಸಿಎಂ ಸಮರ್ಥಿಸಿಕೊಂಡ ಬೇಳೂರು

Belur Gopalakrishna Reaction on slap incident : ಬೆಳಗಾವಿಯಲ್ಲಿ ಎಐಸಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಡೆದ ಘಟನೆ, ಪೊಲೀಸ್ ಇಲಾಖೆಯ ವೈಫಲ್ಯ. ಇದನ್ನು ತಡೆಯಬಹ...

ಅಪ್ಪನಿಗೆ ಉಗ್ರರು ಗುಂಡಿಟ್ಟಾಗ ಮುಸ್ಲಿಂ ವ್ಯಕ್ತಿಯೊಬ್ರು ನನ್ನನ್ನು ಬೆನ್ನಮೇಲೆ ಹೊತ್ತೊಯ್ದು ಕಾಪಾಡಿದ್ರು- ಮಂಜುನಾಥ್‌ ಪುತ್ರ
30/04/2025

ಅಪ್ಪನಿಗೆ ಉಗ್ರರು ಗುಂಡಿಟ್ಟಾಗ ಮುಸ್ಲಿಂ ವ್ಯಕ್ತಿಯೊಬ್ರು ನನ್ನನ್ನು ಬೆನ್ನಮೇಲೆ ಹೊತ್ತೊಯ್ದು ಕಾಪಾಡಿದ್ರು- ಮಂಜುನಾಥ್‌ ಪುತ್ರ

ಶಿವಮೊಗ್ಗದ ಮಂಜುನಾಥ್‌ ರಾವ್‌ ಅವರು ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದು, ಅವರ ಪತ್ನಿ ಮತ್ತು ಮಗ ಭಯಾನಕ ಘಟನೆಯಿಂದ ...

ಅಪ್ಪೆಮಿಡಿ ಭರ್ಜರಿ ವ್ಯಾಪಾರ: ರಿಪ್ಪನ್ ಪೇಟೆ ಉಪ್ಪಿನಕಾಯಿಗೆ ಭಾರಿ ಬೇಡಿಕೆ
30/04/2025

ಅಪ್ಪೆಮಿಡಿ ಭರ್ಜರಿ ವ್ಯಾಪಾರ: ರಿಪ್ಪನ್ ಪೇಟೆ ಉಪ್ಪಿನಕಾಯಿಗೆ ಭಾರಿ ಬೇಡಿಕೆ

ಮಿಡಿಮಾವಿನ ವಹಿವಾಟು ಈಗ ದೊಡ್ಡದಾಗಿ ಬೆಳೆದಿದ್ದು, ನಾಲ್ಕಾರು ಕಡೆಗಳಲ್ಲಿ ಮಾವಿನ ಉತ್ಪನ್ನಗಳ ತಯಾರಿಕೆ, ಮಾರಾಟ, ಉದ್ಯಮಗಳು ಸ್ಥಾಪಿತ...

ಹೆಗ್ಗಾರುಘಟ್ಟ 1081 ಎಕರೆ ಕಂದಾಯ ನಿಗದಿಗೆ ಸಿದ್ಧತೆ; ಜನಪ್ರತಿನಿಧಿಗಳಿಂದಲೂ ವಿರೋಧ
17/04/2025

ಹೆಗ್ಗಾರುಘಟ್ಟ 1081 ಎಕರೆ ಕಂದಾಯ ನಿಗದಿಗೆ ಸಿದ್ಧತೆ; ಜನಪ್ರತಿನಿಧಿಗಳಿಂದಲೂ ವಿರೋಧ

ತೀರ್ಥಹಳ್ಳಿ ತಾಲೂಕಿನ ಹೆಗ್ಗಾರುಘಟ್ಟದ 1081 ಎಕರೆ ಪ್ರದೇಶದ ಭೂ ಕಾನೂನು ಸಮರ ತಾರಕಕ್ಕೇರಿದೆ. ಭೂಮಾಪನ ಇಲಾಖೆ ಜಮೀನು ಸರ್ವೆಗೆ ಸಿದ್ಧತ.....

ಜಾತಿ ಗಣತಿ ವರದಿ ವೈಜ್ಞಾನಿಕ, ಎಲ್ಲಿಯೂ ಸೋರಿಕೆಯಾಗಿಲ್ಲ: ಕಾಂತರಾಜ್ ಸ್ಪಷ್ಟನೆ
17/04/2025

ಜಾತಿ ಗಣತಿ ವರದಿ ವೈಜ್ಞಾನಿಕ, ಎಲ್ಲಿಯೂ ಸೋರಿಕೆಯಾಗಿಲ್ಲ: ಕಾಂತರಾಜ್ ಸ್ಪಷ್ಟನೆ

ಸಾಮಾಜಿಕ ನ್ಯಾಯವೆಂದರೆ ಮೀಸಲು ಮಾತ್ರವಲ್ಲ. ಅದಕ್ಕೆ ಸಂಬಂಧಿಸಿದ ನೂರಾರು ಅಂಶಗಳಿರುತ್ತವೆ ಎಂದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ....

ನೀವು ಎಂದಾದರೂ ಸ್ಥಳೀಯ ಸುದ್ದಿಗಳ ಬಗ್ಗೆ ಕಾಳಜಿ ವಹಿಸುತ್ತೀರಾ? ನೀವು ಸ್ಥಳೀಯ ಮೂಲಗಳನ್ನು ನಂಬುತ್ತೀರಾ? ಈ ಕೆಳಗಿನ ಲಿಂಕ್ ಕ್ಲಿಕ್ಕಿಸುವುದರ ಮೂ...
07/04/2025

ನೀವು ಎಂದಾದರೂ ಸ್ಥಳೀಯ ಸುದ್ದಿಗಳ ಬಗ್ಗೆ ಕಾಳಜಿ ವಹಿಸುತ್ತೀರಾ? ನೀವು ಸ್ಥಳೀಯ ಮೂಲಗಳನ್ನು ನಂಬುತ್ತೀರಾ? ಈ ಕೆಳಗಿನ ಲಿಂಕ್ ಕ್ಲಿಕ್ಕಿಸುವುದರ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ.👇

ಯಾವ ರೀತಿಯ ಸುದ್ದಿಗಳು ಸ್ಕ್ರೋಲಿಂಗ್ ಮಾಡುವುದನ್ನು ನಿಲ್ಲಿಸುವಂತೆ ಮಾಡುತ್ತದೆ? ನೀವು ಸ್ಥಳೀಯ ಮೂಲಗಳನ್ನು ನಂಬುತ್ತೀರಾ? ಸುದ್ದಿ.....

Address


Alerts

Be the first to know and let us send you an email when VijayKarnataka-shivamogga posts news and promotions. Your email address will not be used for any other purpose, and you can unsubscribe at any time.

Contact The Business

Send a message to VijayKarnataka-shivamogga:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share