VijayKarnataka-shivamogga

  • Home
  • VijayKarnataka-shivamogga

VijayKarnataka-shivamogga www.vijaykarnataka.com ಸಮಸ್ತ ಕನ್ನಡಿಗರ ಹೆಮ್ಮೆ | A Times Internet Product | ಮಲೆನಾಡು ಜಿಲ್ಲೆ ಶಿವಮೊಗ್ಗದ ಕ್

ಕನ್ನಡದ ಅತ್ಯುತ್ತಮ ವೆಬ್‌ ಪೋರ್ಟಲ್‌, ಶಿವಮೊಗ್ಗದ ಕ್ಷಣ-ಕ್ಷಣದ ಅಪ್‌ಡೇಟ್ಸ್‌ ಇಲ್ಲಿ ನೋಡಿ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಿತಿನ್‌ ಗಡ್ಕರಿ ಫ್ಲೈಟ್‌ ಲ್ಯಾಂಡಿಗ್‌ ಸಮಸ್ಯೆ; ರಾಜ್ಯ ಸರ್ಕಾರ ಕಾರಣವೆಂದ - ಬಿವೈ ರಾಘವೇಂದ್ರ
28/07/2025

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಿತಿನ್‌ ಗಡ್ಕರಿ ಫ್ಲೈಟ್‌ ಲ್ಯಾಂಡಿಗ್‌ ಸಮಸ್ಯೆ; ರಾಜ್ಯ ಸರ್ಕಾರ ಕಾರಣವೆಂದ - ಬಿವೈ ರಾಘವೇಂದ್ರ

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಿತಿನ್ ಗಡ್ಕರಿ ಅವರ ವಿಮಾನ ಲ್ಯಾಂಡಿಂಗ್‌ಗೆ ತೊಂದರೆಯಾಗಿದ್ದು, ಇದಕ್ಕೆ ರಾಜ್ಯ ಸರ್ಕಾರದ ಕಾಮಗಾ.....

ಸಿಗಂದೂರು ಬ್ರಿಡ್ಜ್ ನೋಡಲು ಜನಸಾಗರ, ಕಾನೂನು ಸುವ್ಯವಸ್ಥೆ ಸವಾಲು: ಸ್ಥಳೀಯರ ಬೇಡಿಕೆಗಳೇನು ಗೊತ್ತಾ?
28/07/2025

ಸಿಗಂದೂರು ಬ್ರಿಡ್ಜ್ ನೋಡಲು ಜನಸಾಗರ, ಕಾನೂನು ಸುವ್ಯವಸ್ಥೆ ಸವಾಲು: ಸ್ಥಳೀಯರ ಬೇಡಿಕೆಗಳೇನು ಗೊತ್ತಾ?

ಕಳಸವಳ್ಳಿ-ಅಂಬಾರಗೋಡ್ಲು ಸೇತುವೆಯಿಂದ ಸಿಗಂದೂರಿಗೆ ಭಕ್ತರ ದಟ್ಟಣೆ ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಸವಾಲಾಗಿದ....

ಇ - ಸ್ವತ್ತುಗಾಗಿ ಅಲೆದಾಟ ಬೇಕಿಲ್ಲ; ರಾಜ್ಯದೆಲ್ಲೆಡೆ ಗ್ರಾಮ ಪಂಚಾಯಿತಿಗಳಲ್ಲಿ ಅಭಿಯಾನ ಆರಂಭ; ಖರ್ಚಿಲ್ಲದೇ ದಾಖಲೆ ಕೈಗೆ
17/06/2025

ಇ - ಸ್ವತ್ತುಗಾಗಿ ಅಲೆದಾಟ ಬೇಕಿಲ್ಲ; ರಾಜ್ಯದೆಲ್ಲೆಡೆ ಗ್ರಾಮ ಪಂಚಾಯಿತಿಗಳಲ್ಲಿ ಅಭಿಯಾನ ಆರಂಭ; ಖರ್ಚಿಲ್ಲದೇ ದಾಖಲೆ ಕೈಗೆ

ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇ-ಸ್ವತ್ತು ದಾಖಲೆ ವಿತರಣೆ ಅಭಿಯಾನವನ್ನು ಪ್ರಾರಂಭಿಸಲಿದೆ. ಬಡತನ ಮುಕ್ತ ಸಮಾಜ ...

ಶಿವಮೊಗ್ಗಕ್ಕೆ ಬಂಪರ್‌, ವಿಮಾನ ನಿಲ್ದಾಣದಲ್ಲಿ ತಲೆ ಎತ್ತಲಿದೆ ವೈಮಾನಿಕ ತರಬೇತಿ ಶಾಲೆ, ಏನಿದರ ವಿಶೇಷ?
17/06/2025

ಶಿವಮೊಗ್ಗಕ್ಕೆ ಬಂಪರ್‌, ವಿಮಾನ ನಿಲ್ದಾಣದಲ್ಲಿ ತಲೆ ಎತ್ತಲಿದೆ ವೈಮಾನಿಕ ತರಬೇತಿ ಶಾಲೆ, ಏನಿದರ ವಿಶೇಷ?

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವೈಮಾನಿಕ ತರಬೇತಿ ಸಂಸ್ಥೆ ಆರಂಭಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಕೆಎಸ್‌ಐಐಡಿಸಿ ನಿರ್ವಹಣೆಯಲ್...

ಮೃಗಶಿರ ಮಳೆಗೆ ಮೈದುಂಬಿಕೊಂಡ ಜೋಗ ಜಲಪಾತ; ಪ್ರವಾಸಿಗರ ಸಂಖ್ಯೆ ಹೆಚ್ಚಳ
17/06/2025

ಮೃಗಶಿರ ಮಳೆಗೆ ಮೈದುಂಬಿಕೊಂಡ ಜೋಗ ಜಲಪಾತ; ಪ್ರವಾಸಿಗರ ಸಂಖ್ಯೆ ಹೆಚ್ಚಳ

ನಿರಂತರ ಮಳೆಯಾಗುತ್ತಿರುವುದರಿಂದ ವಿಶ್ವವಿಖ್ಯಾತ ಜೋಗ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದೆ. ಜಲಪಾತ ನೋಡಲು ಪ್ರವಾಸಿಗರು ಕಳೆದ ಹ...

ಶಿವಮೊಗ್ಗ ವಿಮಾನ ನಿಲ್ದಾಣದ ಸಂತ್ರಸ್ತ 343 ರೈತರಿಗೆ ನಿವೇಶನ : 18 ವರ್ಷಗಳ ಕಾನೂನು ಹೋರಾಟಕ್ಕೆ ಕರ್ನಾಟಕ ಹೈ ಕೋರ್ಟ್‌ನಿಂದ ಸದ್ಗತಿ
30/05/2025

ಶಿವಮೊಗ್ಗ ವಿಮಾನ ನಿಲ್ದಾಣದ ಸಂತ್ರಸ್ತ 343 ರೈತರಿಗೆ ನಿವೇಶನ : 18 ವರ್ಷಗಳ ಕಾನೂನು ಹೋರಾಟಕ್ಕೆ ಕರ್ನಾಟಕ ಹೈ ಕೋರ್ಟ್‌ನಿಂದ ಸದ್ಗತಿ

ಶಿವಮೊಗ್ಗ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ 343 ರೈತರ 18 ವರ್ಷಗಳ ಕಾನೂನು ಹೋರಾಟಕ್ಕೆ ಹೈಕೋರ್ಟ್‌ನಿಂದ ಸದ್ಗತಿ ದೊರೆತಿದೆ. ಸಂ....

ಮಲೆನಾಡಿನ ಜನರಿಗೆ ಎಚ್‌ಡಿ ಕುಮಾರಸ್ವಾಮಿ ಗುಡ್‌ನ್ಯೂಸ್‌: VISL ಮೇಲೆ 10 ಸಾವಿರ ಕೋಟಿ ಹೂಡಿಕೆ; ಮೋದಿ ಅಡಿಗಲ್ಲು
30/05/2025

ಮಲೆನಾಡಿನ ಜನರಿಗೆ ಎಚ್‌ಡಿ ಕುಮಾರಸ್ವಾಮಿ ಗುಡ್‌ನ್ಯೂಸ್‌: VISL ಮೇಲೆ 10 ಸಾವಿರ ಕೋಟಿ ಹೂಡಿಕೆ; ಮೋದಿ ಅಡಿಗಲ್ಲು

ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯ ಪುನಶ್ಚೇತನಕ್ಕೆ ₹10,000 ಕೋಟಿ ಹೂಡಿಕೆಯೊಂದಿಗೆ ಹೊಸ DPR ಸಿದ್ಧವಾಗುತ್ತಿದೆ. 2030ರ ವೇಳೆಗೆ ಸಾರಿಗೆ ಮ...

ಕರ್ನಾಟಕದ ಮಲೆನಾಡಿನಲ್ಲಿ ಮಳೆ ಆರ್ಭಟ; ಜಲಾಶಯಗಳಿಗೆ ಒಳಹರಿವು ಹೆಚ್ಚಳ - ಗಾಜನೂರು ತುಂಗಾ ಡ್ಯಾಂ ಬಹುತೇಕ ಭರ್ತಿ
30/05/2025

ಕರ್ನಾಟಕದ ಮಲೆನಾಡಿನಲ್ಲಿ ಮಳೆ ಆರ್ಭಟ; ಜಲಾಶಯಗಳಿಗೆ ಒಳಹರಿವು ಹೆಚ್ಚಳ - ಗಾಜನೂರು ತುಂಗಾ ಡ್ಯಾಂ ಬಹುತೇಕ ಭರ್ತಿ

ಶಿವಮೊಗ್ಗ ಜಿಲ್ಲೆಯಲ್ಲಿ ವಾಯುಭಾರ ಕುಸಿತದಿಂದಾಗಿ ಒಂದು ವಾರದಿಂದ ಮಳೆಯಾಗುತ್ತಿದ್ದು, ವೈಶಾಖದಲ್ಲೇ ಆಷಾಢದ ವಾತಾವರಣ ಸೃಷ್ಟಿಯಾಗಿ....

ಪೊಲೀಸ್ ಮೇಲೆ ಸಿಎಂ ಕೈಎತ್ತಿದ ಘಟನೆ : ಹೌದ್ರೀ, ಕೋಪ ಬರೋಲ್ವಾ, ದನ ಕಾಯ್ತಾ ಇದ್ರಾ - ಸಿಎಂ ಸಮರ್ಥಿಸಿಕೊಂಡ ಬೇಳೂರು
30/04/2025

ಪೊಲೀಸ್ ಮೇಲೆ ಸಿಎಂ ಕೈಎತ್ತಿದ ಘಟನೆ : ಹೌದ್ರೀ, ಕೋಪ ಬರೋಲ್ವಾ, ದನ ಕಾಯ್ತಾ ಇದ್ರಾ - ಸಿಎಂ ಸಮರ್ಥಿಸಿಕೊಂಡ ಬೇಳೂರು

Belur Gopalakrishna Reaction on slap incident : ಬೆಳಗಾವಿಯಲ್ಲಿ ಎಐಸಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಡೆದ ಘಟನೆ, ಪೊಲೀಸ್ ಇಲಾಖೆಯ ವೈಫಲ್ಯ. ಇದನ್ನು ತಡೆಯಬಹ...

ಅಪ್ಪನಿಗೆ ಉಗ್ರರು ಗುಂಡಿಟ್ಟಾಗ ಮುಸ್ಲಿಂ ವ್ಯಕ್ತಿಯೊಬ್ರು ನನ್ನನ್ನು ಬೆನ್ನಮೇಲೆ ಹೊತ್ತೊಯ್ದು ಕಾಪಾಡಿದ್ರು- ಮಂಜುನಾಥ್‌ ಪುತ್ರ
30/04/2025

ಅಪ್ಪನಿಗೆ ಉಗ್ರರು ಗುಂಡಿಟ್ಟಾಗ ಮುಸ್ಲಿಂ ವ್ಯಕ್ತಿಯೊಬ್ರು ನನ್ನನ್ನು ಬೆನ್ನಮೇಲೆ ಹೊತ್ತೊಯ್ದು ಕಾಪಾಡಿದ್ರು- ಮಂಜುನಾಥ್‌ ಪುತ್ರ

ಶಿವಮೊಗ್ಗದ ಮಂಜುನಾಥ್‌ ರಾವ್‌ ಅವರು ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದು, ಅವರ ಪತ್ನಿ ಮತ್ತು ಮಗ ಭಯಾನಕ ಘಟನೆಯಿಂದ ...

ಅಪ್ಪೆಮಿಡಿ ಭರ್ಜರಿ ವ್ಯಾಪಾರ: ರಿಪ್ಪನ್ ಪೇಟೆ ಉಪ್ಪಿನಕಾಯಿಗೆ ಭಾರಿ ಬೇಡಿಕೆ
30/04/2025

ಅಪ್ಪೆಮಿಡಿ ಭರ್ಜರಿ ವ್ಯಾಪಾರ: ರಿಪ್ಪನ್ ಪೇಟೆ ಉಪ್ಪಿನಕಾಯಿಗೆ ಭಾರಿ ಬೇಡಿಕೆ

ಮಿಡಿಮಾವಿನ ವಹಿವಾಟು ಈಗ ದೊಡ್ಡದಾಗಿ ಬೆಳೆದಿದ್ದು, ನಾಲ್ಕಾರು ಕಡೆಗಳಲ್ಲಿ ಮಾವಿನ ಉತ್ಪನ್ನಗಳ ತಯಾರಿಕೆ, ಮಾರಾಟ, ಉದ್ಯಮಗಳು ಸ್ಥಾಪಿತ...

ಹೆಗ್ಗಾರುಘಟ್ಟ 1081 ಎಕರೆ ಕಂದಾಯ ನಿಗದಿಗೆ ಸಿದ್ಧತೆ; ಜನಪ್ರತಿನಿಧಿಗಳಿಂದಲೂ ವಿರೋಧ
17/04/2025

ಹೆಗ್ಗಾರುಘಟ್ಟ 1081 ಎಕರೆ ಕಂದಾಯ ನಿಗದಿಗೆ ಸಿದ್ಧತೆ; ಜನಪ್ರತಿನಿಧಿಗಳಿಂದಲೂ ವಿರೋಧ

ತೀರ್ಥಹಳ್ಳಿ ತಾಲೂಕಿನ ಹೆಗ್ಗಾರುಘಟ್ಟದ 1081 ಎಕರೆ ಪ್ರದೇಶದ ಭೂ ಕಾನೂನು ಸಮರ ತಾರಕಕ್ಕೇರಿದೆ. ಭೂಮಾಪನ ಇಲಾಖೆ ಜಮೀನು ಸರ್ವೆಗೆ ಸಿದ್ಧತ.....

Address


Alerts

Be the first to know and let us send you an email when VijayKarnataka-shivamogga posts news and promotions. Your email address will not be used for any other purpose, and you can unsubscribe at any time.

Contact The Business

Send a message to VijayKarnataka-shivamogga:

  • Want your business to be the top-listed Media Company?

Share