Vardhan News Kannada

  • Home
  • Vardhan News Kannada

Vardhan News Kannada Vardhannews Kannada is News and Media Website.

20/11/2024

ಕಾರು ವ್ಯಕ್ತಿಗೆ ಬಸ್ಸು ಕಾರಿಗೆ ಡಿಕ್ಕಿ ನೆಡೆದೆಯೋಯಿತ್ತು ದೊಡ್ಡ ಅಪಘಾತ ಪಂತರಪಾಳ್ಯಾ ಮೆಟ್ರೋ ಡಿವಿನಿಟಿ ಮಾಲ್ ಬಳಿ ಅಪಘಾತ ವ್ಯಕ್ತಿಯ ಸ್ಥಿತಿ ಗಂಭೀರ,
ಕುಡಿದ ಅಮಲಿನಲ್ಲಿ ಚಲಿಸುತ್ತಿದ್ದ ಕಾರಿಗೆ ಅಡ್ಡ ಬಂದ ವ್ಯಕ್ತಿಯಿಂದ ಕಾರು ಆ ವ್ಯಕ್ತಿಗೆ ಹೊಡೆದಿದೆ ತಕ್ಷಣ ನಿಲ್ಲಿಸಿದ್ದ ಬಸ್ಸ್ಸು ಕಾರಿಗೆ ಡಿಕ್ಕಿ ಹೊಡೆದಿದೆ

ಬೆಂಗಳೂರು / ಹಾಸನ : ಸಿನಿಮಾ ನಿರ್ಮಾಣದ ಕುರಿತು ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ಚಿತ್ರ ನಿರ್ದೇಶಕರೊಬ್ಬರ ಮೇಲೆ ಗುಂಡು ಹಾರಿಸಿ ಕೊ ..ಲೆ...
20/11/2024

ಬೆಂಗಳೂರು / ಹಾಸನ : ಸಿನಿಮಾ ನಿರ್ಮಾಣದ ಕುರಿತು ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ಚಿತ್ರ ನಿರ್ದೇಶಕರೊಬ್ಬರ ಮೇಲೆ ಗುಂಡು ಹಾರಿಸಿ ಕೊ ..ಲೆಗೆ ಯತ್ನಿಸಿದ್ದ ಆರೋಪದ ಅಡಿ ನಟ ತಾಂಡವೇಶ್ವರ ಅಲಿಯಾಸ್‌ ತಾಂಡವ ಅವರನ್ನು ಚಂದ್ರಾ ಲೇಔಟ್‌ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.,
• ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ' ಎಂದು ಪೊಲೀಸರು ತಿಳಿಸಿದರು.
• 'ಹಾಸನದ ತಾಂಡವೇಶ್ವರ ಅವರು 'ಜೋಡಿಹಕ್ಕಿ' ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು.
• ಚಲನಚಿತ್ರಗಳಲ್ಲೂ ಕೆಲಸ ಮಾಡಲು ಮುಂದಾಗಿದ್ದರು. ಚಿತ್ರ ನಿರ್ದೇಶಕ ಭರತ್‌ ನವುಂದ ಅವರೊಂದಿಗೆ 'ದೇವನಾಂಪ್ರಿಯ' ಚಿತ್ರ ನಿರ್ಮಾಣಕ್ಕೆ ಇಬ್ಬರ ಮಧ್ಯೆ ಮಾತುಕತೆ ನಡೆದು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು.
• ಚಿತ್ರ ನಿರ್ಮಾಣಕ್ಕೆ ನಿರ್ಮಾಪಕರು ಸಿಗದ ಕಾರಣಕ್ಕೆ ತಾಂಡವೇಶ್ವರ ಅವರೇ ಹಂತ ಹಂತವಾಗಿ ನಿರ್ದೇಶಕರಿಗೆ ₹6 ಲಕ್ಷ ನೀಡಿದ್ದರು.
ಈ ಮಧ್ಯೆ ಚಿತ್ರ ನಿರ್ಮಾಣಕ್ಕೆ ಹಾಸನ ಕುಮಾರಸ್ವಾಮಿ ಹಣ ಹೂಡಿಕೆ ಮಾಡಿದ್ದರು.
• ಚಿತ್ರ ನಿರ್ಮಾಣ ಕೆಲಸ ಆರಂಭಗೊಂಡು ಎರಡು ವರ್ಷ ಕಳೆದರೂ ಚಿತ್ರೀಕರಣ ಪೂರ್ಣಗೊಂಡಿರಲಿಲ್ಲ.
• ವಿಳಂಬ ಆಗಿದ್ದರಿಂದ ಹಣ ವಾಪಸ್ ನೀಡುವಂತೆ ತಾಂಡವೇಶ್ವರ ಅವರು ಭರತ್‌ ಅವರನ್ನು ಕೇಳಿದ್ದರು.
• ಈ ಸಂಬಂಧ ಚರ್ಚಿಸಲು ಚಂದ್ರಾ ಲೇಔಟ್‌ನ ಬಸವೇಶ್ವರ ಬಡಾವಣೆಯ ನಿರ್ಮಾಪಕ ಕಚೇರಿಯಲ್ಲಿ ಸೋಮವಾರ ಸಂಜೆ ಸಭೆ ನಡೆಯುತ್ತಿತ್ತು.
• ಆಗ ಆರೋಪಿ ಕೃತ್ಯ ಎಸಗಿದ್ಧಾರೆ' ಎಂದು ಪೊಲೀಸರು ಹೇಳಿದರು., ಸಭೆಯಲ್ಲಿ ಹಣಕಾಸಿನ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು.
• ಆ ಸಂದರ್ಭದಲ್ಲಿ ತಾಂಡವೇಶ್ವರ್ ಅವರು ತಮ್ಮ ಬಳಿಯಿದ್ದ ಬಂದೂಕಿನಿಂದ ನಿರ್ದೇಶಕರತ್ತ ಗುಂಡು ಹಾರಿಸಿದ್ದರು.
• ಆಗ ಅವರು ತಪ್ಪಿಸಿಕೊಂಡಿದ್ದರಿಂದ ಗುಂಡು ಕಚೇರಿ ಕೊಠಡಿಯ ಮೇಲ್ಚಾವಣಿಗೆ ತಾಗಿತ್ತು' ಎಂದು ಪೊಲೀಸರು ತಿಳಿಸಿದರು.
• 'ನಿರ್ದೇಶಕ ನೀಡಿದ ದೂರು ಆಧರಿಸಿ ಬಿಎನ್‌ಎಸ್‌ 109 ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಕಲಂ 3, 27, 30ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಪೊಲೀಸರು ಹೇಳಿದರು.
• ರವಿಚಂದ್ರನ್‌ ಅವರ ಮಗ ಮನೋರಂಜನ್‌ ನಾಯಕನಾಗಿ ನಟಿಸಿದ್ದ ಮುಗಿಲ್‌ಪೇಟೆ ಸಿನಿಮಾವನ್ನು 2021ರಲ್ಲಿ ಭರತ್‌ ನಿರ್ದೇಶಿಸಿದ್ದರು‌.

26/05/2024

Hassan : ಕಾರು ಚಾಲಕನ ಅಜಾಗೃಕತೆಯಿಂದ ಬೆಳ್ಳಂ ಬೆಳಗ್ಗೆ ಬೀಕರ ಅಪಘಾತ ಮಗು ಸೇರಿ ಒಂದೇ ಕುಟುಂಬದ 6 ಜರನ ದುರ್ಮರಣ

24/05/2024

ಹಾಸನ : ಮಳೆಯ ಆರ್ಭಟಕ್ಕೆ ಗಿಡ ಮರ ಮುರಿದಿದ್ದು ರಸ್ತೆಗಳೆಲ್ಲ ಮೋರಿಯಂತೆ ಹರಿಯತೊಡಗಿದವು ಕಾರು ಗ್ಯಾರೆಜು ತುಂಬಿ ತುಳಿಕಾಡುವ ತುಣುಕು

With Mahesha Mahesha Mahesha Mahesha – I just got recognized as one of their rising fans! 🎉
22/05/2024

With Mahesha Mahesha Mahesha Mahesha – I just got recognized as one of their rising fans! 🎉

ಇನ್ನು ನೆನಪು ಮಾತ್ರ
16/04/2024

ಇನ್ನು ನೆನಪು ಮಾತ್ರ

ಕಾಣೆಯಾಗಿದ್ದಾರೆ
05/03/2024

ಕಾಣೆಯಾಗಿದ್ದಾರೆ

02/03/2024

ಆರ್ ವಿ ಕಾಲೇಜು ರಿಂಗ್ ರಸ್ತೆ ಬಳಿ

ಭಾರತದಲ್ಲೇ ಪ್ರಥಮ ಭಾರಿಗೆ ಕನ್ನಡದಲ್ಲಿ ಐ ಎ ಎಸ್ ಮಾಡಿಡ  ಮಾಜಿ ಐ ಎ ಎಸ್ ಅಧಿಕಾರಿ ಬಾ ನಲ್ಲೆ ಮಧು ಚಂದ್ರಕ್ಕೆ ಅದ್ದೂರಿ ಕನ್ನಡ ಸಿನಿಮ್ಮ ಕೊಟ್ಟ...
29/02/2024

ಭಾರತದಲ್ಲೇ ಪ್ರಥಮ ಭಾರಿಗೆ ಕನ್ನಡದಲ್ಲಿ ಐ ಎ ಎಸ್ ಮಾಡಿಡ ಮಾಜಿ ಐ ಎ ಎಸ್ ಅಧಿಕಾರಿ ಬಾ ನಲ್ಲೆ ಮಧು ಚಂದ್ರಕ್ಕೆ ಅದ್ದೂರಿ ಕನ್ನಡ ಸಿನಿಮ್ಮ ಕೊಟ್ಟಂತಹ ಚಿತ್ರ ನಟ ಹಾಗೂ ಉತ್ತಮ್ಮ ರಾಜಕಾರಣಿಯಾದಂತಹ ಕೆ ಶಿವರಾಮ್ ರವರು ಇಂದು ನಮ್ಮನ್ನೆಲ್ಲ ಅಗಲಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಕ್ಕೆ ಭಗವಂತ ದುಖಃ ಭರಿಸುವ ಶಕ್ತಿ ನೀಡಲಿ🙏🙏

09/02/2024
“ರಿಪೋರ್ಟ್ ಕಾರ್ಡ್” ಅನ್ನು  ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ರವರಿಗೆ  ನೀಡಿ ಆಶೀರ್ವಾದ ಪಡೆದುಕೊಂಡರು
08/02/2024

“ರಿಪೋರ್ಟ್ ಕಾರ್ಡ್” ಅನ್ನು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ರವರಿಗೆ ನೀಡಿ ಆಶೀರ್ವಾದ ಪಡೆದುಕೊಂಡರು

08/02/2024

Address


Alerts

Be the first to know and let us send you an email when Vardhan News Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Vardhan News Kannada:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share