ಭಾರತೀಯ ಪರಿವರ್ತನ ಸಂಘ - ಪಾವಗಡ

  • Home
  • India
  • Pavagada
  • ಭಾರತೀಯ ಪರಿವರ್ತನ ಸಂಘ - ಪಾವಗಡ

ಭಾರತೀಯ ಪರಿವರ್ತನ ಸಂಘ - ಪಾವಗಡ ನಿನಗೆ ನೀನೇ ಬೆಳಕು

23/07/2025
ಪಾವಗಡ :  #ಭಾರತೀಯ_ಪರಿವರ್ತನ_ಸಂಘ_BPS ವತಿಯಿಂದ #ನಿಡಗಲ್ಲು ಹೋಬಳಿ,  #ಹರಿಹರಪುರ ಗ್ರಾಮದಲ್ಲಿ  #ಆಕಸ್ಮಿಕ_ಬೆಂಕಿಯಿಂದ ಬಡವರ  #ಗುಡಿಸಲು ಸಂಪೂ...
18/07/2025

ಪಾವಗಡ : #ಭಾರತೀಯ_ಪರಿವರ್ತನ_ಸಂಘ_BPS ವತಿಯಿಂದ
#ನಿಡಗಲ್ಲು ಹೋಬಳಿ, #ಹರಿಹರಪುರ ಗ್ರಾಮದಲ್ಲಿ #ಆಕಸ್ಮಿಕ_ಬೆಂಕಿಯಿಂದ ಬಡವರ #ಗುಡಿಸಲು ಸಂಪೂರ್ಣವಾಗಿ ಎಲ್ಲಾ #ದಾಖಲೆಗಳು_ಸುಟ್ಟು_ನಾಶವಾಗಿದ್ದವು,
#ವಿಷಯ_ತಿಳಿದು_ಸ್ಥಳಕ್ಕೆ ಹೈಕೋರ್ಟ್ ವಕೀಲರು ಹಾಗೂ ಾಜ್ಯಾಧ್ಯಕ್ಷರು ನಮ್ಮ ಗುರುಗಳು ಆದಂತಹ #ಪ್ರೊ_ಹರಿರಾಮ್ ಸರ್ ಅವರು ಭೇಟಿ ನೀಡಿ #ವಿದ್ಯಾರ್ಥಿಗಳಿಗೆ_ಕಲಿಕಾ_ಸಾಮಗ್ರಿಗಳನ್ನು ಕೊಟ್ಟು ಸುಟ್ಟಿರುವ
ಸರ್ಕಾರಿ ದಾಖಲೆಗಳನ್ನು ಮಾಡಿಸಿಕೊಡುತ್ತೇವೆ, #ಚೆನ್ನಾಗಿ_ಓದಿದರೆ_KAS_ತರಬೇತಿಯನ್ನು ಉಚಿತವಾಗಿ ಕೊಡಿಸುತ್ತೇವೆ ಎಂದು ಹೇಳಿದ್ದರು,
ಅವರ #ಮಾರ್ಗದರ್ಶನದಲ್ಲಿ ಇಂದು #ರತ್ನಮ್ಮ ಮತ್ತು #ದೊಡ್ಡಣ್ಣ ರವರಿಗೆ ಸಾಮಾಜಿಕ ಭದ್ರತಾ ಯೋಜನೆ #ಪಿಂಚಣಿಯ #ಮಂಜೂರಾತಿ_ಆದೇಶ_ಪತ್ರಗಳನ್ನು ಅವರ ಮನೆ ಬಾಗಿಲಿಗೆ ಹೋಗಿ ವಿತರಿಸಿದವು,
ಈ ಸಂದರ್ಭದಲ್ಲಿ ತಾಲೂಕು ಸಂಯೋಜಕರಾದ #ಹರಿಹರಪುರ ಗ್ರಾಮದ ಎಚ್ ಡಿ ಈರಣ್ಣ ರವರು, ಚಿತ್ರ ಕಲಾವಿದರಾದ ನಾಗರಾಜು ರವರು, ಹನುಮಂತರಾಯಪ್ಪ ರವರು, ಮಂಗಳವಾಡ ಗ್ರಾಮದ ತಿಪ್ಪೇಸ್ವಾಮಿ ರವರು, ಮತ್ತು ನಾವು ಉಪಸ್ಥಿತರಿದ್ದೆವು,
ಜೈ ಭೀಮ್ ನಮೋ ಬುದ್ಧಾಯ,
#ನಾವು_ಭಾರತೀಯರು_ಭಾರತೀಯತೆ_ನಮ್ಮುಸಿರು.

13/07/2025

ಪಾವಗಡ
#ದೇಹದ_ಅಂಗಾಂಗಗಳನ್ನು_ದಾನ_ಮಾಡಿ
#ಸಾವಿನಲ್ಲೂ_ಸಾರ್ಥಕತೆ_ಮೆರೆದ
#ದಾಸಪ್ಪ ಪಿ ಟಿ. ಬಿನ್ #ತಿಮ್ಮಣ್ಣ,
#ಪೆಮ್ಮನಹಳ್ಳಿ ಗ್ರಾಮ, #ನಿಡಗಲ್ಲು ಹೋಬಳಿ, #ಪಾವಗಡ ತಾಲ್ಲೂಕು, #ತುಮಕೂರು ಜಿಲ್ಲೆ,
#ಆಸ್ಪತ್ರೆಗೆ_ಭೇಟಿ_ನೀಡಿ #ಕುಟುಂಬಸ್ಥರಿಗೆ_ಸಾಂತ್ವಾನ ಹೇಳಿದ ಭಾರತೀಯ ಪರಿವರ್ತನ ಸಂಘ BPS #ರಾಜ್ಯಾಧ್ಯಕ್ಷರು ಹಾಗೂ #ಹೈಕೋರ್ಟ್_ವಕೀಲರು ನಮ್ಮ ಗುರುಗಳು ಆದಂತಹ #ಪ್ರೊ_ಹರಿರಾಮ್ ಸರ್,
ದಿನಾಂಕ 09-07-2025 ರಂದು ಮಂಡ್ಯ ಜಿಲ್ಲೆ, ಕೆ ಆರ್ ಪೇಟೆ ತಾಲ್ಲೂಕು, ದಬ್ಬೇಘಟ್ಟ ಮತ್ತು ಮಂದಗೆರೆ ಮಾರ್ಗ ಮಧ್ಯೆ ದ್ವಿಚಕ್ರ ವಾಹನ ಅಪಘಾತವಾಗಿ #ಬೆಂಗಳೂರಿನ #ಗೊರಗುಂಟೆ_ಪಾಳ್ಯದಲ್ಲಿರುವ #ಸ್ಪರ್ಶ ಆಸ್ಪತ್ರೆ ICU ನಲ್ಲಿ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 12.07.2025ರಂದು ಸಾಯಂಕಾಲ 4 ಗಂಟೆಗೆ ವೈದ್ಯರು ಬ್ರೈನ್ ಡೆಡ್ ಎಂದು ದಾಸಪ್ಪ ಅವರ ಕುಟುಂಬಸ್ಥರಿಗೆ ಹೇಳಿದರು, ಆ ಸಂದರ್ಭದಲ್ಲಿ ಕುಟುಂಬಸ್ಥರ ಜೊತೆಯಲ್ಲಿದ್ದ ಭಾರತೀಯ ಪರಿವರ್ತನ ಸಂಘ BPS ತುಮಕೂರು ಜಿಲ್ಲಾಧ್ಯಕ್ಷರಾದ ಪಾವಗಡ ತಾಲೂಕು ಚಿಕ್ಕತಿಮ್ಮನಹಟ್ಟಿ ಗ್ರಾಮದ ಎಚ್ ಕೆಂಚರಾಯ, ಹಾಗೂ ಹರಿಹರಪುರ ಗ್ರಾಮದ ದಾಸಪ್ಪ ಅವರ ಮಾವನಾದ ಹನುಮಂತರಾಯಪ್ಪ ರವರು ಕುಟುಂಬಸ್ಥರಿಗೆ ಹೇಳಿ ಅಂಗಾಂಗ ದಾನ ಮಾಡಲು ಮನವರಿಕೆ ಮಾಡಿ ದಾಸಪ್ಪನ ತಮ್ಮ ಗೋವಿಂದ, ದಾಸಪ್ಪನ ಹೆಂಡತಿಯ ಲಕ್ಷ್ಮಮ್ಮ ಹಾಗೂ ಕುಟುಂಬಸ್ಥರು ಒಪ್ಪಿ ಅಂಗಾಂಗ ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ,
ಜೈ ಭೀಮ್ ನಮೋ ಬುದ್ಧಾಯ,
#ನಾವು_ಭಾರತೀಯರು_ಭಾರತೀಯತೆ_ನಮ್ಮುಸಿರು.

ಪಾವಗಡ #ದೇಹದ_ಅಂಗಾಂಗಗಳನ್ನು_ದಾನ_ಮಾಡಿ #ಸಾವಿನಲ್ಲೂ_ಸಾರ್ಥಕತೆ_ಮೆರೆದ  #ದಾಸಪ್ಪ ಪಿ ಟಿ. ಬಿನ್  #ತಿಮ್ಮಣ್ಣ, #ಪೆಮ್ಮನಹಳ್ಳಿ ಗ್ರಾಮ,  #ನಿಡಗಲ...
13/07/2025

ಪಾವಗಡ
#ದೇಹದ_ಅಂಗಾಂಗಗಳನ್ನು_ದಾನ_ಮಾಡಿ
#ಸಾವಿನಲ್ಲೂ_ಸಾರ್ಥಕತೆ_ಮೆರೆದ
#ದಾಸಪ್ಪ ಪಿ ಟಿ. ಬಿನ್ #ತಿಮ್ಮಣ್ಣ,
#ಪೆಮ್ಮನಹಳ್ಳಿ ಗ್ರಾಮ, #ನಿಡಗಲ್ಲು ಹೋಬಳಿ, #ಪಾವಗಡ ತಾಲ್ಲೂಕು, #ತುಮಕೂರು ಜಿಲ್ಲೆ,
#ಆಸ್ಪತ್ರೆಗೆ_ಭೇಟಿ_ನೀಡಿ #ಕುಟುಂಬಸ್ಥರಿಗೆ_ಸಾಂತ್ವಾನ ಹೇಳಿದ ಭಾರತೀಯ ಪರಿವರ್ತನ ಸಂಘ BPS #ರಾಜ್ಯಾಧ್ಯಕ್ಷರು ಹಾಗೂ #ಹೈಕೋರ್ಟ್_ವಕೀಲರು ನಮ್ಮ ಗುರುಗಳು ಆದಂತಹ #ಪ್ರೊ_ಹರಿರಾಮ್ ಸರ್,
ದಿನಾಂಕ 09-07-2025 ರಂದು ಮಂಡ್ಯ ಜಿಲ್ಲೆ, ಕೆ ಆರ್ ಪೇಟೆ ತಾಲ್ಲೂಕು, ದಬ್ಬೇಘಟ್ಟ ಮತ್ತು ಮಂದಗೆರೆ ಮಾರ್ಗ ಮಧ್ಯೆ ದ್ವಿಚಕ್ರ ವಾಹನ ಅಪಘಾತವಾಗಿ #ಬೆಂಗಳೂರಿನ #ಗೊರಗುಂಟೆ_ಪಾಳ್ಯದಲ್ಲಿರುವ #ಸ್ಪರ್ಶ ಆಸ್ಪತ್ರೆ ICU ನಲ್ಲಿ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 12.07.2025ರಂದು ಸಾಯಂಕಾಲ 4 ಗಂಟೆಗೆ ವೈದ್ಯರು #ಬ್ರೈನ್_ಡೆಡ್ ಎಂದು ದಾಸಪ್ಪ ಅವರ ಕುಟುಂಬಸ್ಥರಿಗೆ ಹೇಳಿದರು, ಆ ಸಂದರ್ಭದಲ್ಲಿ ಕುಟುಂಬಸ್ಥರ ಜೊತೆಯಲ್ಲಿದ್ದ ಭಾರತೀಯ ಪರಿವರ್ತನ ಸಂಘ BPS ತುಮಕೂರು ಜಿಲ್ಲಾಧ್ಯಕ್ಷರಾದ ಪಾವಗಡ ತಾಲೂಕು ಚಿಕ್ಕತಿಮ್ಮನಹಟ್ಟಿ ಗ್ರಾಮದ ಎಚ್ ಕೆಂಚರಾಯ, ಹಾಗೂ ಹರಿಹರಪುರ ಗ್ರಾಮದ ದಾಸಪ್ಪ ಅವರ ಮಾವನಾದ ಹನುಮಂತರಾಯಪ್ಪ ರವರು ಕುಟುಂಬಸ್ಥರಿಗೆ ಹೇಳಿ ಅಂಗಾಂಗ ದಾನ ಮಾಡಲು ಮನವರಿಕೆ ಮಾಡಿ ದಾಸಪ್ಪನ ತಮ್ಮ ಗೋವಿಂದ, ದಾಸಪ್ಪನ ಹೆಂಡತಿಯ ಲಕ್ಷ್ಮಮ್ಮ ಹಾಗೂ ಕುಟುಂಬಸ್ಥರು ಒಪ್ಪಿ #ಅಂಗಾಂಗ_ದಾನ_ಮಾಡಿ_ಸಮಾಜಕ್ಕೆ_ಮಾದರಿಯಾಗಿದ್ದಾರೆ,
ಜೈ ಭೀಮ್ ನಮೋ ಬುದ್ಧಾಯ,
#ನಾವು_ಭಾರತೀಯರು_ಭಾರತೀಯತೆ_ನಮ್ಮುಸಿರು.

10/07/2025

#ಭಾರತೀಯ_ಪರಿವರ್ತನ_ಸಂಘ_BPS ತುಮಕೂರು ಜಿಲ್ಲೆ ವತಿಯಿಂದ
ನಾಡಿನ ಜನತೆಗೆ #ಗುರುಪೂರ್ಣಿಮೆಯ_ಶುಭಾಶಯಗಳು,
ೀವರಾಶಿಗಳಿಗೂ_ಒಳ್ಳೆಯದಾಗಲಿ,
ಸಾಧು ಸಾಧು ಸಾಧು.
ಜೈ ಭೀಮ್ ನಮೋ ಬುದ್ಧಾಯ.
Hariram.A ಪಾವಗಡ ಮಿತ್ರ ಮಂಡಳಿ Public TV ZEE Kannada News Hariram.A Asianet Suvarna News Karnataka - ಕರ್ನಾಟಕ News Karnataka Dighvijay News - ದಿಗ್ವಿಜಯ ನ್ಯೂಸ್ BtvNews Sandalwood Updates Hari Ram A

28/06/2025

Address

Pavagada

Alerts

Be the first to know and let us send you an email when ಭಾರತೀಯ ಪರಿವರ್ತನ ಸಂಘ - ಪಾವಗಡ posts news and promotions. Your email address will not be used for any other purpose, and you can unsubscribe at any time.

Share