07/04/2023
✍️ ಹೇಮಂತ್ ಪಾರೇರಾ
ಯಡವನಾಡು, ಕೊಡಗು
ಕಾವೇರಿ ತೀರದ ಕಥೆಗಳು | ಮೇಜರ್ | ಡಾ | ಕುಶ್ವಂತ್ ಕೋಳಿಬೈಲ್
ಮೇಜರ್ | ಡಾ | ಕುಶ್ವಂತ್ ಕೋಳಿಬೈಲ್ ರವರದ್ದು ಬಹುಮುಖ ಪ್ರತಿಭೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಪೀಡಿಯಾಟ್ರಿಕ್ಸ್ ವಿಭಾಗದಲ್ಲಿ ವೈದ್ಯರಾಗಿ ಪ್ರಸಕ್ತವಾಗಿ ಸೇವೆ ಸಲ್ಲಿಸುತ್ತಿರುವ ಇವರು ವೈದ್ಯ ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಕೊಡಗಿನ ಭಾಗಮಂಡಲದ ಸಮೀಪದ ತಾವುರಿನವರು.
ಸಾಮಾಜಿಕ ಜಾಲತಾಣದಲ್ಲಿ ಪದ್ಯದಂಗಡಿ ಎಂಬ ವಿನೂತನವಾದ ಕವನ ವಾಚಕರ ಬಳಗವನ್ನೆ ಸೃಷ್ಟಿಸಿದ ಹಿರಿಮೆ ಕುಶ್ವಂತ್ ಅವರಿಗೆ ಸಲ್ಲುತ್ತದೆ.
ಸಮಕಾಲೀನ ಸಂದರ್ಭದಲ್ಲಿ ಕೊಡಗಿನ ಮೂಲೆಮೂಲೆಗಳಲ್ಲಿ ಎಲೆಮರೆ ಕಾಯಿಯಂತಿದ್ದ ಸಾಹಿತ್ಯಾಸಕ್ತರನ್ನು ಒಂದುಗೂಡಿಸುವ ಕಾರ್ಯವನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತಿರುವ ಹೊಸ ತಲೆಮಾರಿನ ಸಾಹಿತ್ಯ ಲೋಕದ ಉದಾರಿಗಳು ಜೊತೆಗೆ ಯುವ ಬರಹಗಾರರಿಗೆ ಮಾರ್ಗದರ್ಶಕರಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
*ಸಂಪೂರ್ಣ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:* https://www.spreadlive.in/kaveri-theerada-kathegalu/
*ವಾಟ್ಸಾಪ್ ಗುಂಪಿಗೆ ಸೇರಲು ಈ ಕೆಳಗಿನ ಲಿಂಕ್ ಅನ್ನು ಒತ್ತಿರಿ:* https://chat.whatsapp.com/I5EiYDI2FVP8DP0MsVhPde
ಪುಸ್ತಕ : ಕಾವೇರಿ ತೀರದ ಕಥೆಗಳುಪ್ರಕಾರ : ಕಥಾಸಂಕಲನಲೇಖಕರು : ಮೇಜರ್ | ಡಾ | ಕುಶ್ವಂತ್ ಕೋಳಿಬೈಲ್ಪ್ರಕಾಶನ : ಮೈತ್ರಿ ಪ್ರಕಾಶನ ಮೇಜರ್ | ಡ....