Spread Live Kodagu

  • Home
  • Spread Live Kodagu

Spread Live Kodagu Spread Live is New Age - Off Digital Media Channel. A Daily Dose of News, Sports, Entertainment, Lif

ಇಂದು ರಾತ್ರಿ 8:00 ಗಂಟೆಗೆ ಸ್ಪ್ರೆಡ್ ಲೈವ್ (SPREAD LIVE) ಕ್ಲಬ್ ಹೌಸ್ ಚಾನೆಲ್ ನಲ್ಲಿ *ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣ ಆಗುತ್ತ...
11/05/2023

ಇಂದು ರಾತ್ರಿ 8:00 ಗಂಟೆಗೆ ಸ್ಪ್ರೆಡ್ ಲೈವ್ (SPREAD LIVE) ಕ್ಲಬ್ ಹೌಸ್ ಚಾನೆಲ್ ನಲ್ಲಿ *ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣ ಆಗುತ್ತಾ?* ಇದರ ಬಗ್ಗೆ ಚರ್ಚೆ ನಡೆಯಲಿದೆ.

ಚರ್ಚೆಯಲ್ಲಿ ಪಾಲ್ಗೊಳ್ಳಲು ಲಿಂಕ್ ಕ್ಲಿಕ್ ಮಾಡಿ *https://www.clubhouse.com/invite/NGSaHvzW*

*ಟೀಮ್ SPREAD LIVE*

ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣ ಆಗುತ್ತಾ?

▶ ಮೇ 29ರಿಂದ ಶಾಲೆಗಳು ಆರಂಭ 👇 *Whatsapp Group* https://chat.whatsapp.com/I5EiYDI2FVP8DP0MsVhPde
07/04/2023

▶ ಮೇ 29ರಿಂದ ಶಾಲೆಗಳು ಆರಂಭ

👇 *Whatsapp Group* https://chat.whatsapp.com/I5EiYDI2FVP8DP0MsVhPde

ಬೆಂಗಳೂರು: ರಾಜ್ಯದಲ್ಲಿ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮೇ 29ರಿಂದ ಆರಂಭವಾಗಲಿವೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇ.....

✍️ ಹೇಮಂತ್ ಪಾರೇರಾಯಡವನಾಡು, ಕೊಡಗುಕಾವೇರಿ ತೀರದ ಕಥೆಗಳು | ಮೇಜರ್ | ಡಾ | ಕುಶ್ವಂತ್ ಕೋಳಿಬೈಲ್ಮೇಜರ್ | ಡಾ | ಕುಶ್ವಂತ್ ಕೋಳಿಬೈಲ್ ರವರದ್ದು ...
07/04/2023

✍️ ಹೇಮಂತ್ ಪಾರೇರಾ
ಯಡವನಾಡು, ಕೊಡಗು

ಕಾವೇರಿ ತೀರದ ಕಥೆಗಳು | ಮೇಜರ್ | ಡಾ | ಕುಶ್ವಂತ್ ಕೋಳಿಬೈಲ್

ಮೇಜರ್ | ಡಾ | ಕುಶ್ವಂತ್ ಕೋಳಿಬೈಲ್ ರವರದ್ದು ಬಹುಮುಖ ಪ್ರತಿಭೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಪೀಡಿಯಾಟ್ರಿಕ್ಸ್ ವಿಭಾಗದಲ್ಲಿ ವೈದ್ಯರಾಗಿ ಪ್ರಸಕ್ತವಾಗಿ ಸೇವೆ ಸಲ್ಲಿಸುತ್ತಿರುವ ಇವರು ವೈದ್ಯ ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಕೊಡಗಿನ ಭಾಗಮಂಡಲದ ಸಮೀಪದ ತಾವುರಿನವರು.
ಸಾಮಾಜಿಕ ಜಾಲತಾಣದಲ್ಲಿ ಪದ್ಯದಂಗಡಿ ಎಂಬ ವಿನೂತನವಾದ ಕವನ ವಾಚಕರ ಬಳಗವನ್ನೆ ಸೃಷ್ಟಿಸಿದ ಹಿರಿಮೆ ಕುಶ್ವಂತ್ ಅವರಿಗೆ ಸಲ್ಲುತ್ತದೆ.
ಸಮಕಾಲೀನ ಸಂದರ್ಭದಲ್ಲಿ ಕೊಡಗಿನ ಮೂಲೆಮೂಲೆಗಳಲ್ಲಿ ಎಲೆಮರೆ ಕಾಯಿಯಂತಿದ್ದ ಸಾಹಿತ್ಯಾಸಕ್ತರನ್ನು ಒಂದುಗೂಡಿಸುವ ಕಾರ್ಯವನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತಿರುವ ಹೊಸ ತಲೆಮಾರಿನ ಸಾಹಿತ್ಯ ಲೋಕದ ಉದಾರಿಗಳು ಜೊತೆಗೆ ಯುವ ಬರಹಗಾರರಿಗೆ ಮಾರ್ಗದರ್ಶಕರಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

*ಸಂಪೂರ್ಣ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:* https://www.spreadlive.in/kaveri-theerada-kathegalu/

*ವಾಟ್ಸಾಪ್ ಗುಂಪಿಗೆ ಸೇರಲು ಈ ಕೆಳಗಿನ ಲಿಂಕ್ ಅನ್ನು ಒತ್ತಿರಿ:* https://chat.whatsapp.com/I5EiYDI2FVP8DP0MsVhPde

ಪುಸ್ತಕ : ಕಾವೇರಿ ತೀರದ ಕಥೆಗಳುಪ್ರಕಾರ : ಕಥಾಸಂಕಲನಲೇಖಕರು : ಮೇಜರ್ | ಡಾ | ಕುಶ್ವಂತ್ ಕೋಳಿಬೈಲ್ಪ್ರಕಾಶನ : ಮೈತ್ರಿ ಪ್ರಕಾಶನ ಮೇಜರ್ | ಡ....

▶ ಕುಶಾಲನಗರ | ಗಂಧದಕೋಟೆ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ 👇 *Whatsapp Group* https://chat.whatsapp.com/I5EiYDI2FVP8DP...
03/04/2023

▶ ಕುಶಾಲನಗರ | ಗಂಧದಕೋಟೆ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

👇 *Whatsapp Group* https://chat.whatsapp.com/I5EiYDI2FVP8DP0MsVhPde

ಕುಶಾಲನಗರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗಂಧದಕೋಟೆ ಭಾಗಕ್ಕೆ ಸೂಕ್ತ ಮೂಲಸೌಕರ್ಯವನ್ನು ಕಲ್ಪಿಸಲಾಗಿಲ್ಲ ಎಂದು ಆರೋಪಿಸಿರುವ ಆ ಭಾಗ.....

▶ ವಿಧಾನಸಭೆ ಚುನಾವಣೆ 2023: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಕಣಕ್ಕೆ 👇 *Whatsapp Group...
25/03/2023

▶ ವಿಧಾನಸಭೆ ಚುನಾವಣೆ 2023: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಕಣಕ್ಕೆ

👇 *Whatsapp Group* https://chat.whatsapp.com/I5EiYDI2FVP8DP0MsVhPde

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ ಪಕ್ಷ ಕಹಳೆ ಮೊಳಗಿಸಿದ್ದು, ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು (ಶನಿವಾರ) ಬ....

▶ ಕೆ.ಹೆಚ್.ಮುಸ್ತಫ ರವರಿಗೆ ಗೌರವ ಡಾಕ್ಟರೇಟ್ 👇 *Whatsapp Group* https://chat.whatsapp.com/I5EiYDI2FVP8DP0MsVhPde
16/03/2023

▶ ಕೆ.ಹೆಚ್.ಮುಸ್ತಫ ರವರಿಗೆ ಗೌರವ ಡಾಕ್ಟರೇಟ್

👇 *Whatsapp Group* https://chat.whatsapp.com/I5EiYDI2FVP8DP0MsVhPde

ಮಾದಾಪುರ: ಸೋಮವಾರಪೇಟೆ ತಾಲ್ಲೂಕು ಮಾದಾಪುರದ ನಿವಾಸಿ ದಿ:ಹಸೈನಾರ್ ಹಾಗೂ ಸುಬೈದಾ ರವರ ಮಗನಾದ ಮುಸ್ತಫ ಕೆ ಎಚ್ ರವರು "ಕನ್ನಡ ಸಾಹಿತ್ಯ .....

▶ ಎಸ್ ವೈ ಎಸ್ ಕೊಡಗು ಜಿಲ್ಲಾ ಸಮಿತಿಗೆ ನೂತನ ಸಾರಥ್ಯ 👇 *Whatsapp Group* https://chat.whatsapp.com/I5EiYDI2FVP8DP0MsVhPde
16/03/2023

▶ ಎಸ್ ವೈ ಎಸ್ ಕೊಡಗು ಜಿಲ್ಲಾ ಸಮಿತಿಗೆ ನೂತನ ಸಾರಥ್ಯ

👇 *Whatsapp Group* https://chat.whatsapp.com/I5EiYDI2FVP8DP0MsVhPde

ಕುಶಾಲನಗರ : (ಮಾ.16 ) ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಕೊಡಗು ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ ಪ್ರತಿನಿಧಿ ಸಮಾವೇಶವು ಮಾರ್ಚ....

▶ ಕೊಡಗು | ಶೌಚಗುಂಡಿಗೆ ಬಿದ್ದ ಕಾಡಾನೆ ಸಾವು 👇 *Whatsapp Group* https://chat.whatsapp.com/I5EiYDI2FVP8DP0MsVhPde
18/02/2023

▶ ಕೊಡಗು | ಶೌಚಗುಂಡಿಗೆ ಬಿದ್ದ ಕಾಡಾನೆ ಸಾವು

👇 *Whatsapp Group* https://chat.whatsapp.com/I5EiYDI2FVP8DP0MsVhPde

ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಸಮೀಪದ ಎಳನೀರುಗುಂಡಿ ಎಸ್ಟೇಟ್‌ನಲ್ಲಿ ಸಿಮೆಂಟ್ ಟ್ಯಾಂಕ್‌ಗೆ ಬಿ...

▶ ಗೋಣಿಕೊಪ್ಪ | ಇಬ್ಬರನ್ನು ಕೊಂದು ಆತಂಕ ಸೃಷ್ಟಿಸಿದ್ದ ಹುಲಿ ಸೆರೆ 👇 *Whatsapp Group* https://chat.whatsapp.com/I5EiYDI2FVP8DP0MsV...
14/02/2023

▶ ಗೋಣಿಕೊಪ್ಪ | ಇಬ್ಬರನ್ನು ಕೊಂದು ಆತಂಕ ಸೃಷ್ಟಿಸಿದ್ದ ಹುಲಿ ಸೆರೆ

👇 *Whatsapp Group* https://chat.whatsapp.com/I5EiYDI2FVP8DP0MsVhPde

ಗೋಣಿಕೊಪ್ಪ (ಕೊಡಗು): ಇಲ್ಲಿಗೆ ಸಮೀಪದ ಕೆ.ಬಾಡಗ ಗ್ರಾಮದ ಚೂರಿಕಾಡುವಿನಲ್ಲಿ ಇಬ್ಬರನ್ನು ಕೊಂದು ಆತಂಕ ಸೃಷ್ಟಿಸಿದ್ದ ಹುಲಿಯನ್ನು ಮಂಗ.....

▶ ಬ್ಯಾಂಕ್‌ ಲಾಕರ್‌ನಲ್ಲಿಟ್ಟ ಲಕ್ಷಾಂತರ ರೂಪಾಯಿ ಗೆದ್ದಲು ಪಾಲು; ಗ್ರಾಹಕರಿಗೆ ಶಾಕ್‌! 👇 *Whatsapp Group* https://chat.whatsapp.com/I...
13/02/2023

▶ ಬ್ಯಾಂಕ್‌ ಲಾಕರ್‌ನಲ್ಲಿಟ್ಟ ಲಕ್ಷಾಂತರ ರೂಪಾಯಿ ಗೆದ್ದಲು ಪಾಲು; ಗ್ರಾಹಕರಿಗೆ ಶಾಕ್‌!

👇 *Whatsapp Group* https://chat.whatsapp.com/I5EiYDI2FVP8DP0MsVhPde

ಜೈಪುರ: ನಿಮ್ಮ ಹಣ, ವಸ್ತುಗಳು ಸೇಫ್‌ ಆಗಿರಬೇಕು ಅಂತಾ ನೀವು ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿರ್ತಿರಿ. ಆದರೆ, ಅದೇ ಸೇಫ್‌ ಇಲ್ಲ ಅಂದ್ರೆ ....

Address


Alerts

Be the first to know and let us send you an email when Spread Live Kodagu posts news and promotions. Your email address will not be used for any other purpose, and you can unsubscribe at any time.

Contact The Business

Send a message to Spread Live Kodagu:

  • Want your business to be the top-listed Media Company?

Share