01/11/2025
ಅರಕಲಗೂಡು ತಾಲ್ಲೂಕು ಹೆಣ್ಣೂರು ಕೊಂಗಳಲೆ ಸರ್ಕಾರಿ ಪ್ರೌಢಶಾಲೆಯ ವಿಧ್ಯಾರ್ಥಿನಿಯರು ವಾಲಿಬಾಲ್ ಕ್ರೀಡೆಯಲ್ಲಿ ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಹಿನ್ನಲೆ ತಾಲ್ಲೂಕು ರೈತ ಸಂಘದ ವತಿಯಿಂದ ಶಾಲೆಯ ದೈಹಿಕ ಶಿಕ್ಷಕರನ್ನು ಹಾಗೂ ಆಯ್ಕೆಯಾದ ಶಾಲೆಯ ವಿಧ್ಯಾರ್ಥಿ ಕ್ರೀಡಾಪಟುಗಳನ್ನು ಸನ್ಮಾನಿಸಿ ಗೌರವಿಸಿದರು.
ರಾಷ್ಟ್ರಮಟ್ಟದಲ್ಲಿ ಗೆದ್ದು ನಮ್ಮ ಅರಕಲಗೂಡು ತಾಲ್ಲೂಕು, ಜಿಲ್ಲೆ & ರಾಜ್ಯಕ್ಕೆ ಹೆಚ್ಚಿನ ಗೌರವ ತರುವ ಮೂಲಕ ನಮ್ಮ ತಾಲ್ಲೂಕಿನ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಆಶಿಸಿದರು.
#ವಾಲಿಬಾಲ್ #ರಾಜ್ಯಮಟ್ಟ #ರಾಷ್ಟ್ರಮಟ್ಟ #ಕ್ರೀಡೆ #ವಿಧ್ಯಾರ್ಥಿನಿಯರು #ಅರಕಲಗೂಡು #ಹಾಸನ #ಸರ್ಕಾರಿಶಾಲೆ #ಪ್ರೌಡಶಾಲೆ #ಹೆಣ್ಣೂರುಕೊಂಗಳಲೆ