09/10/2025
ಇಂದು ಬೆಂಗಳೂರಿನ ಗಿರಿನಗರ ಹರಿಹರಪುರ ಶಾಖೆ ಶ್ರೀ ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಸಮಾಜದ ಸಂಸ್ಕಾರಕ್ಕಾಗಿ ಕುಲದೇವತೆ ದಶಮಹಾ ವಿದ್ಯೆ ಶ್ರೀ ಮಾತಂಗಿ ದೇವಿಯ ಶಕ್ತಿಪೀಠ ದಕ್ಷಿಣ ಕರ್ನಾಟಕದಲ್ಲಿ ಸ್ಥಾಪಿಸಬೇಕೆಂದು ಅವರಲ್ಲಿ ಸಮಾಲೋಚನೆ ಮಾಡಿಕೊಂಡೆವು ಅದಕ್ಕೆ ಸಂಪೂರ್ಣ ಶ್ರೀಮಠ ಹರಿಹರಪುರ ಅವರು ನಮ್ಮ ಬೆಂಬಲವಾಗಿ ಸಹಕರಿಸುತ್ತೇನೆ ಎಂದು ಆಶೀರ್ವಾದಿಸಿದರು
ಶ್ರೀ ಮನು ಸಿದ್ದಾರ್ಥ ಗುರೂಜಿ
ಹಿಂದೂ ಶ್ರೀ ಮಾತಂಗ ಸಂಸ್ಕಾರ ಪ್ರತಿಷ್ಠಾನ ಬೆಂಗಳೂರು
ಸಂಪರ್ಕ : 9844700021