Panchami Media Publications, Bangalore

  • Home
  • Panchami Media Publications, Bangalore

Panchami Media Publications, Bangalore Contact information, map and directions, contact form, opening hours, services, ratings, photos, videos and announcements from Panchami Media Publications, Bangalore, Media/News Company, .

ಆತ್ಮೀಯರೇ,ನಮ್ಮ ಪಂಚಮಿ‌ ಪ್ರಕಾಶನ ಸಂಸ್ಥೆಯು ಪ್ರಕಟಿಸಿರುವ ಭಾರತ ರತ್ನ ಪ್ರೊ. ಎಂ.ಎಸ್.ಸ್ವಾಮಿನಾಥನ್ (ಜೀವನ ಕಥನ) ಕೃತಿಯ ಪರಿಚಯ ಇವತ್ತಿನ ವಿಶ್...
03/08/2025

ಆತ್ಮೀಯರೇ,
ನಮ್ಮ ಪಂಚಮಿ‌ ಪ್ರಕಾಶನ ಸಂಸ್ಥೆಯು ಪ್ರಕಟಿಸಿರುವ ಭಾರತ ರತ್ನ ಪ್ರೊ. ಎಂ.ಎಸ್.ಸ್ವಾಮಿನಾಥನ್ (ಜೀವನ ಕಥನ) ಕೃತಿಯ ಪರಿಚಯ ಇವತ್ತಿನ ವಿಶ್ವವಾಣಿ ಪತ್ರಿಕೆಯಲ್ಲಿ🌿🌹

ಧನ್ಯವಾದಗಳು ವಿಶ್ವವಾಣಿ ಪತ್ರಿಕೆ ಮತ್ತು ಕಗ್ಗೆರೆ ಪ್ರಕಾಶ್ ಸರ್.

ಕೃತಿಗಾಗಿ ಸಂಪರ್ಕಿಸಿ
097400 69123 @ # #

Happy Birthday to    May your day be filled with joy, laughter, and all the things that make you happy.ಪಂಚಮಿ‌‌ ಸಂಸ್ಥೆಯಿಂ...
18/07/2025

Happy Birthday to
May your day be filled with joy, laughter, and all the things that make you happy.

ಪಂಚಮಿ‌‌ ಸಂಸ್ಥೆಯಿಂದ ಲೇಖಕರಾದ ಅರವಿಂದ ಜಾಶುವಾ ಅವರಿಗೆ ಜನ್ಮದಿನದ ಶುಭಾಶಯಗಳು.

ತೆಲುಗಿನಲ್ಲಿ ಅರವಿಂದ ಅವರು ರಚಿಸಿರುವ 'ಪೆಷನ್' ಕಾದಂಬರಿ ಕನ್ನಡದಲ್ಲಿ ಸದ್ಯದಲ್ಲೇ...

09/07/2025
ಆತ್ಮೀಯ ಓದುಗ ಮಿತ್ರರೇ,ನಮ್ಮ ಪ್ರಕಾಶನದ ನೂತನ ಪುಸ್ತಕ.ಕರದಂಟು ನಗರ ಖ್ಯಾತಿಯ ಅಮೀನಗಡ ಪಟ್ಟಣದ ಕತೆಗಾರ, ಪತ್ರಕರ್ತ, ಸಾಮಾಜಿಕ ಹೋರಾಟಗಾರ ಹಸನಡೋಂ...
08/07/2025

ಆತ್ಮೀಯ ಓದುಗ ಮಿತ್ರರೇ,
ನಮ್ಮ ಪ್ರಕಾಶನದ ನೂತನ ಪುಸ್ತಕ.

ಕರದಂಟು ನಗರ ಖ್ಯಾತಿಯ ಅಮೀನಗಡ ಪಟ್ಟಣದ ಕತೆಗಾರ, ಪತ್ರಕರ್ತ, ಸಾಮಾಜಿಕ ಹೋರಾಟಗಾರ ಹಸನಡೋಂಗ್ರಿ ಎಚ್ ಬೇಪಾರಿ ಅವರು ರಚಿಸಿರುವ ಬಾಗಲಕೋಟೆ ಭಾಗದ ಸಾಮಾಜಿಕ‌ ಚಿಂತನೆಯ ಕತೆಗಳು ಇದೀಗ 'ಅಮ್ಮ ಎಂಬ ಕಡಲು' ಸಂಕಲನದ ಮೂಲಕ...
ಹಿರಿಯ ಲೇಖಕಿ ಡಾ.ಲಲಿತಾ ಹೊಸಪ್ಯಾಟಿ ಅವರ ವಸ್ತುನಿಷ್ಠ ಮುನ್ನುಡಿಯೊಂದಿಗೆ.

ಪ್ರತಿಗಳಿಗಾಗಿ ಸಂಪರ್ಕಿಸಿ
097400 69123

ಆತ್ಮೀಯ ‌ಓದುಗ ಮಿತ್ರರೇ,ನಮ್ಮ ಪಂಚಮಿ ಪ್ರಕಾಶನ‌ ಸಂಸ್ಥೆಯು ಹೊರತಂದಿರುವ 'ಪ್ಲಾಸ್ಟಿಕ್ಸ್ ಪುರಾಣ' ಕುರಿತಾದ ಕೃತಿ ವಿಮರ್ಶೆಯು ಈ ತಿಂಗಳ ವಿಜ್ಞಾನ...
04/07/2025

ಆತ್ಮೀಯ ‌ಓದುಗ ಮಿತ್ರರೇ,
ನಮ್ಮ ಪಂಚಮಿ ಪ್ರಕಾಶನ‌ ಸಂಸ್ಥೆಯು ಹೊರತಂದಿರುವ 'ಪ್ಲಾಸ್ಟಿಕ್ಸ್ ಪುರಾಣ' ಕುರಿತಾದ ಕೃತಿ ವಿಮರ್ಶೆಯು ಈ ತಿಂಗಳ ವಿಜ್ಞಾನ ಲೋಕ ‌ಪತ್ರಿಕೆಯ ಸಂಚಿಕೆಯಲ್ಲಿ ಪ್ರಕಟವಾಗಿದೆ. ಕೃತಿ ವಿಮರ್ಶೆ ಮಾಡಿದವರು ಇನ್ನೋರ್ವ ವಿಜ್ಞಾನ ಲೇಖಕರಾದ ಡಾ.ಹೆಚ್.ಆರ್.ಕೃಷ್ಣಮೂರ್ತಿ ಅವರು.‌
ವಿಜ್ಞಾನ ಲೋಕ ಪತ್ರಿಕೆ ಮತ್ತು ಡಾ.ಹೆಚ್.ಆರ್.ಕೃಷ್ಣಮೂರ್ತಿ ಅವರಿಗೆ ಧನ್ಯವಾದಗಳು.
ಕೃತಿಗಾಗಿ ಸಂಪರ್ಕಿಸಿ
097400 69123

ಆತ್ಮೀಯರೇ, ಪಂಚಮಿ‌ ಸಂಸ್ಥೆ ಪ್ರಕಟಿಸಿರುವದೇಶದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಪರಿಸರ ಸಂರಕ್ಷಣೆ, ಜೀವವೈವಿಧ್ಯತೆಯ ಉಳಿವಿಗೆ  ಹೋರಾಡಿದ ಭಾರತರತ...
02/07/2025

ಆತ್ಮೀಯರೇ,
ಪಂಚಮಿ‌ ಸಂಸ್ಥೆ ಪ್ರಕಟಿಸಿರುವ
ದೇಶದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಪರಿಸರ ಸಂರಕ್ಷಣೆ, ಜೀವವೈವಿಧ್ಯತೆಯ ಉಳಿವಿಗೆ ಹೋರಾಡಿದ ಭಾರತರತ್ನ‌ ಪ್ರೊ.ಎಂ ಎಸ್ ಸ್ವಾಮಿನಾಥನ್ ಅವರ ಜೀವನ ಕಥನ‌ ಪುಸ್ತಕವನ್ನು ಸ್ವಾಮಿನಾಥನ್ ಅವರ ಮಗಳಾದ ಮಧುರಾ ಸ್ವಾಮಿನಾಥನ್ ( ಮುಖ್ಯಸ್ಥರು: ಇಂಡಿಯನ್ ಸ್ಟಾಟಿಕಲ್ ಇನ್ಸ್ ಟ್ಯೂಟ್) ಅವರು ಇಂದು ಅನಾವರಣಗೊಳಿಸಿದ‌ ಅಮೂಲ್ಯ ಕ್ಷಣ.
ಕೃತಿಯ ಲೇಖಕರಾದ ನಿವೃತ್ತ ಹಿರಿಯ ವಿಜ್ಞಾನಿಗಳು, ಲೇಖಕರು ಆದಂತಹ ಡಾ.ಎಂ.ಎಸ್.ಎಸ್ ಮೂರ್ತಿ ಅವರ ಉಪಸ್ಥಿತಿಯೊಂದಿಗೆ.🌿🍃

ಆಸಕ್ತರು ಕೃತಿಗಾಗಿ ಸಂಪರ್ಕಿಸಬಹುದು.

- ಶ್ರೀಧರ ಬನವಾಸಿ

ಆತ್ಮೀಯರೇ, ಇಂದಿನ‌ ವಿಶ್ವವಾಣಿ ಪತ್ರಿಕೆಯಲ್ಲಿ 'ನಮ್ಮೊಳಗೆ ಬುದ್ಧನೊಬ್ಬ' ಕೃತಿಯ ಪರಿಚಯ ಪ್ರಕಟವಾಗಿದೆ. ಕೃತಿಯನ್ನು ಪರಿಚಯಿಸಿದ ಖ್ಯಾತ ಲೇಖಕರು,...
01/06/2025

ಆತ್ಮೀಯರೇ,
ಇಂದಿನ‌ ವಿಶ್ವವಾಣಿ ಪತ್ರಿಕೆಯಲ್ಲಿ 'ನಮ್ಮೊಳಗೆ ಬುದ್ಧನೊಬ್ಬ' ಕೃತಿಯ ಪರಿಚಯ ಪ್ರಕಟವಾಗಿದೆ. ಕೃತಿಯನ್ನು ಪರಿಚಯಿಸಿದ ಖ್ಯಾತ ಲೇಖಕರು, ಪುರವಣಿ ಸಂಪಾದಕರು ಆಗಿರುವ ಶ್ರೀ ಶಶಿಧರ ಹಾಲಾಡಿ‌ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
ಎಂದಿನಂತೆ ಓದುಗರ ಪ್ರೋತ್ಸಾಹವಿರಲಿ.
ಕೃತಿಗಾಗಿ ಸಂಪರ್ಕಿಸಿ
097400 69123

ಆತ್ಮೀಯ ಓದುಗ ಮಿತ್ರರೇ,ಮಹಾದೇವ ಬಸರಕೋಡ Mahadev Basarkod ಅವರ ವ್ಯಕ್ತಿತ್ವ ವಿಕಸನ‌ ಮತ್ತು ಸ್ಫೂರ್ತಿದಾಯಕ‌‌ ಚಿಂತನೆಗಳ ಕೃತಿಗಳು ನಮ್ಮಲ್ಲಿ ...
27/05/2025

ಆತ್ಮೀಯ ಓದುಗ ಮಿತ್ರರೇ,
ಮಹಾದೇವ ಬಸರಕೋಡ Mahadev Basarkod ಅವರ ವ್ಯಕ್ತಿತ್ವ ವಿಕಸನ‌ ಮತ್ತು ಸ್ಫೂರ್ತಿದಾಯಕ‌‌ ಚಿಂತನೆಗಳ ಕೃತಿಗಳು ನಮ್ಮಲ್ಲಿ ಲಭ್ಯವಿವೆ.
ಆಸಕ್ತರು ಸಂಪರ್ಕಿಸಬಹುದು.ನಿಮ್ಮ
ಮನೆ ಬಾಗಿಲಿಗೆ ಪುಸ್ತಕಗಳನ್ನು ತಲುಪಿಸುತ್ತೇವೆ.

ನಮ್ಮ ಮೊಬೈಲ್ ಸಂಖ್ಯೆ: 097400 69123

- ಪಂಚಮಿ‌ ಪ್ರಕಾಶನದಿಂದ

ಆತ್ಮೀಯ ಓದುಗ ಮಿತ್ರರೇ,ಮಹಾದೇವ ಬಸರಕೋಡ Mahadev Basarkod ಅವರ ನೂತನ ಕೃತಿ 'ನಮ್ಮೊಳಗೆ ಬುದ್ಧನೊಬ್ಬ' ಕೃತಿಯು ಕೆಳಕಂಡ ಪುಸ್ತಕ ಮಳಿಗೆಗಳಲ್ಲಿ ...
27/05/2025

ಆತ್ಮೀಯ ಓದುಗ ಮಿತ್ರರೇ,
ಮಹಾದೇವ ಬಸರಕೋಡ Mahadev Basarkod ಅವರ ನೂತನ ಕೃತಿ 'ನಮ್ಮೊಳಗೆ ಬುದ್ಧನೊಬ್ಬ' ಕೃತಿಯು ಕೆಳಕಂಡ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ. ಆಸಕ್ತರು ಸಂಪರ್ಕಿಸಬಹುದು.

ಕೃತಿ ಬೇಕಾದರೆ ನಮ್ಮನ್ನು ಕೂಡ ಸಂಪರ್ಕಿಸಬಹುದು.‌ಮನೆ ಬಾಗಿಲಿಗೆ ಪುಸ್ತಕ ತಲುಪುವುದು.
ನಮ್ಮ ಮೊ: 097400 69123

- ಪಂಚಮಿ‌ ಪ್ರಕಾಶನದಿಂದ

ಆತ್ಮೀಯರೇ,ಸರ್ವರಿಗೂ ಬುದ್ಧ ಪೂರ್ಣಿಮೆಯ ಈ ಸುದಿನದಂದು ಶುಭಾಶಯಗಳನ್ನು ತಿಳಿಸುತ್ತಾ, ನಮ್ಮ ಪಂಚಮಿ ಸಂಸ್ಥೆಯು ಈ ಸುದಿನದಂದು ಖ್ಯಾತ ಅಂಕಣಕಾರರು, ...
12/05/2025

ಆತ್ಮೀಯರೇ,
ಸರ್ವರಿಗೂ ಬುದ್ಧ ಪೂರ್ಣಿಮೆಯ ಈ ಸುದಿನದಂದು ಶುಭಾಶಯಗಳನ್ನು ತಿಳಿಸುತ್ತಾ,
ನಮ್ಮ ಪಂಚಮಿ ಸಂಸ್ಥೆಯು ಈ ಸುದಿನದಂದು ಖ್ಯಾತ ಅಂಕಣಕಾರರು, ಲೇಖಕರು ಆದಂತಹ ಮಹದೇವ ಬಸರಕೋಡ ಅವರ ನೂತನ ಕೃತಿ ' ನಮ್ಮೊಳಗೆ ಬುದ್ಧನೊಬ್ಬ ' ಕೃತಿಯನ್ನು ಪ್ರಕಟಿಸಿದ ಸಂತಸವನ್ನು ಹಂಚಿಕೊಳ್ಳುತ್ತಿದ್ದೇವೆ.
'ನಮ್ಮೊಳಗೆ ಬುದ್ಧನೊಬ್ಬ' ಕೃತಿಯು ಎಲ್ಲಾ ಪುಸ್ತಕ ಮಳಿಗೆಗಳಲ್ಲಿ ಸದ್ಯದರಲ್ಲೇ ಲಭ್ಯವಿದೆ. ಅದರ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ.
ಎಂದಿನಂತೆ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹವನ್ನು ಬಯಸುವೆ.




ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳ-೨೦೨೫
26/02/2025

ವಿಧಾನಸೌಧ ಆವರಣದಲ್ಲಿ

ಪುಸ್ತಕ ಮೇಳ-೨೦೨೫

ಆತ್ಮೀಯರೇ,ವಿಧಾನಸೌಧದ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳವು ನಡೆಯುತ್ತಿದ್ದು, ನೂರಾರು ಪ್ರಕಾಶಕರು, ಲೇಖಕರು ತಮ್ಮ ಪುಸ್ತಕಗಳೊಂದಿಗೆ ಭಾಗವಹಿ...
26/02/2025

ಆತ್ಮೀಯರೇ,

ವಿಧಾನಸೌಧದ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳವು ನಡೆಯುತ್ತಿದ್ದು, ನೂರಾರು ಪ್ರಕಾಶಕರು, ಲೇಖಕರು ತಮ್ಮ ಪುಸ್ತಕಗಳೊಂದಿಗೆ ಭಾಗವಹಿಸುತ್ತಿದ್ದಾರೆ. ನಮ್ಮ ಪಂಚಮಿ ಪ್ರಕಾಶನ ಸಂಸ್ಥೆಯು ಸುಮಾರು ಅರವತ್ತಕ್ಕೂ ಹೆಚ್ಚು ಶೀರ್ಷಿಕೆಗಳೊಂದಿಗೆ ಪುಸ್ತಕ ಮೇಳದಲ್ಲಿ ಭಾಗವಹಿಸುತ್ತಿದೆ. ನಮ್ಮ ಪುಸ್ತಕ ಮಳಿಗೆಯ ಸಂಖ್ಯೆ-148 ಆಗಿರುತ್ತದೆ. ಮೇಳದ ಐದು ದಿನವೂ ನಾನು ಪುಸ್ತಕ ಮಳಿಗೆಯಲ್ಲಿರುವೆ. ಆಸಕ್ತ ಓದುಗರು, ಲೇಖಕರು ನಮ್ಮ ಮಳಿಗೆಗೆ ಭೇಟಿ ನೀಡಬಹುದು. ಒಂದಷ್ಟು ಸಾಹಿತ್ಯಿಕ ಚರ್ಚೆ ಮಾಡಬಹುದು. ಹೊಸ ಪುಸ್ತಕಗಳನ್ನು ಕೊಂಡು ಪ್ರೋತ್ಸಾಹಿಸಬಹುದೆಂಬ ನಿರೀಕ್ಷೆಯೊಂದಿಗೆ,
ತಮ್ಮ ಪ್ರೀತಿ,ವಿಶ್ವಾಸಕ್ಕೆ ವಂದಿಸುತ್ತಾ

ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್

Address


Telephone

+919739561334

Website

Alerts

Be the first to know and let us send you an email when Panchami Media Publications, Bangalore posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Telephone
  • Alerts
  • Claim ownership or report listing
  • Want your business to be the top-listed Media Company?

Share