19/08/2026
ಪ್ರತಿ ಎಕರೆಗೆ ₹1.50 ಕೋಟಿ ಪರಿಹಾರ ಮಂಜೂರು ಆಗಿದ್ದರೂ, ಭೂಮಾಲೀಕನಿಗೆ ಸಿಕ್ಕಿದ್ದು ಕೇವಲ ₹30 ಲಕ್ಷ ಎನ್ನಲಾಗಿದೆ. 😱
ಹಾಗಾದರೆ ಉಳಿದ ₹1.20 ಕೋಟಿ ಎಲ್ಲಿಗೆ ಹೋಯಿತು?
₹15 ಕೋಟಿ ಪರಿಹಾರ ಪ್ರಕರಣದಲ್ಲಿ ಹಣದ ಖಾತೆ ವರ್ಗಾವಣೆ, ದಾಖಲೆಗಳು ಹಾಗೂ ಅಧಿಕಾರಿಗಳ ಪಾತ್ರದ ಬಗ್ಗೆ ಕರ್ನಾಟಕ ಹೈಕೋರ್ಟ್ನಲ್ಲಿ ಗಂಭೀರ ಪ್ರಶ್ನೆಗಳು ಕೇಳಿಬಂದಿವೆ.
🚨 “NEW TYPE OF CORRUPTION?”
ಈ ಪ್ರಕರಣದ ಪ್ರಮುಖ ವಿಚಾರಣೆ ಮತ್ತು ನ್ಯಾಯಾಲಯದಲ್ಲಿ ನಡೆದ ವಾದಗಳನ್ನು ಸಂಪೂರ್ಣವಾಗಿ ನೋಡಿ
⚖️ ಸೂಚನೆ: ಈ ಪೋಸ್ಟ್ನಲ್ಲಿ ಉಲ್ಲೇಖಿಸಿರುವ ಆರೋಪಗಳು ಮತ್ತು ವಿಚಾರಗಳು ನ್ಯಾಯಾಲಯದ ವಿಚಾರಣೆಯಲ್ಲಿ ಮಂಡಿಸಲಾದ ವಾದಗಳು ಹಾಗೂ ಕೇಳಿಬಂದ ಪ್ರಶ್ನೆಗಳನ್ನು ಆಧರಿಸಿವೆ. ನ್ಯಾಯಾಲಯ ಅಂತಿಮವಾಗಿ ಸಾಬೀತುಪಡಿಸುವವರೆಗೆ ಯಾವುದೇ ಆರೋಪವನ್ನು ಸಾಬೀತಾದ ಅಪರಾಧವೆಂದು ಪರಿಗಣಿಸಬಾರದು
This video education purpose only