DANUSHKumar

DANUSHKumar newspaper

ಬಡವನಿಗೆ ಕಡಿಮೆ ಬೆಲೆಯಲ್ಲಿ ಸದೃಢ ಮನೆ ಕಟ್ಟಿ ಕೊಡುವ ಕನಸು...ಬೆಂಗಳೂರು ಮಹಾನಗರ ಜನತೆಗೆ ಸುರಂಗ ಮಾರ್ಗದಲ್ಲಿ ಮೆಟ್ರೋ ರೈಲಿನಲ್ಲಿ ಸಂಚರಿಸಿಸುವ ...
08/11/2023

ಬಡವನಿಗೆ ಕಡಿಮೆ ಬೆಲೆಯಲ್ಲಿ ಸದೃಢ ಮನೆ ಕಟ್ಟಿ ಕೊಡುವ ಕನಸು...

ಬೆಂಗಳೂರು ಮಹಾನಗರ ಜನತೆಗೆ ಸುರಂಗ ಮಾರ್ಗದಲ್ಲಿ ಮೆಟ್ರೋ ರೈಲಿನಲ್ಲಿ ಸಂಚರಿಸಿಸುವ ಕನಸು...

ನಂದಿ ಬೆಟ್ಟಕ್ಕೆ ರೋಪವೇ ಮಾರ್ಗ ಒದಗಿಸುವ ಕನಸು...

ಕನ್ನಡಿಗರು ಅನ್ಯರ ಮುಂದೆ ಕೈಕಟ್ಟಿ ನಿಲ್ಲದೆ ತಮ್ಮ ಊರಿನಲ್ಲೇ, ಸಂಪೂರ್ಣವಾಗಿ ಚಿತ್ರ ನಿರ್ಮಾಣ ಮಾಡುವ ಕನಸು...

ಪ್ರತಿ ತಾಲ್ಲೂಕಿನಲ್ಲೂ ಹೈಟೆಕ್ ಆಸ್ಪತ್ರೆಯನ್ನು ಒದಗಿಸುವ ಕನಸು...

ಉಷ್ಣ ವಿದ್ಯುತ್ ಸ್ಥಾವರದಿಂದ ಬರುತ್ತಿದ್ದ ಧೂಳನಿಂದ ಇಟ್ಟಿಗೆ ನಿರ್ಮಾಣ ಮಾಡುವ ಕನಸು...

ಇಂತಹ ನೂರಾರು ಕನಸುಗಳ ಕಂಡ ಕನಸುಗಾರನ ಜನ್ಮ ದಿನ....

ಅಭಿಮಾನಿಗಳಿಗೆ ಹಬ್ಬದ ದಿನ...

ಇಂತ ಸಂದರ್ಭದಲ್ಲಿ ಸಾಕಷ್ಟು ದಿನಗಳಿಂದ ಅಭಿಮಾನಿಗಳು ನಮ್ಮ ರಾಜಧಾನಿ ಬೆಂಗಳೂರಿನ ಯಾವುದಾದರೊಂದು ಪ್ರಮುಖ ಮೆಟ್ರೋ ನಿಲ್ದಾಣಕ್ಕೆ ಶಂಕ್ರಣ್ಣ ಅವರ ನಿಲ್ದಾಣವೆಂದು ಗುರುತಿಸಿ ಎಂದು ತಿಳಿಸುತ್ತಲೇಇದ್ದರೂ ಯಾರೊಬ್ಬರ ಕಿವಿಗೆ ಬೀಳಲಿಲ್ಲ

ದಯವಿಟ್ಟು ಹುಟ್ಟುಹಬ್ಬದ ಪ್ರಯುಕ್ತ ಇದನ್ನು ಸೂಚಿಸಿ

ಶಂಕ್ರಣ್ಣ ನೀವು ಕಂಡ ಕನಸುಗಳನ್ನು ನಮ್ಮಿಂದ ನನಸು ಮಾಡಲಾಗದಿದ್ದರೂ “ನಮಗೂ ಕನಸು ಕಾಣುವ ಶಕ್ತಿ ಕೊಟ್ಟರುವಿರಿ ನೀವು ನಿಮ್ಮ ವ್ಯಕ್ತಿತ್ವವೇ ನಮಗೆ ಆದರ್ಶ...

#ಶಂಕರನಾಗ #ಕರಾಟೆ_ಕಿಂಗ್ #ಆಟೋ_ರಾಜ #ಕರ್ನಾಟಕದಮುಖ್ಯಮಂತ್ರಿ

💛❤️ಜಾತಿ, ಧರ್ಮ, ಮತಗಳ ಆಚೆಗೆ ಎಲ್ಲರೂ ಒಟ್ಟಾಗಿ ಸೇರಿ ಆಚರಿಸುವ ಏಕೈಕ ನಾಡ ಹಬ್ಬ ಕನ್ನಡ ರಾಜ್ಯೋತ್ಸವದಸಿಹಿ ಹಾರೈಕೆಗಳು..     #ಕನ್ನಡ_ರಾಜ್ಯೋತ...
01/11/2023

💛❤️

ಜಾತಿ, ಧರ್ಮ, ಮತಗಳ ಆಚೆಗೆ ಎಲ್ಲರೂ ಒಟ್ಟಾಗಿ ಸೇರಿ ಆಚರಿಸುವ ಏಕೈಕ ನಾಡ ಹಬ್ಬ ಕನ್ನಡ ರಾಜ್ಯೋತ್ಸವದ
ಸಿಹಿ ಹಾರೈಕೆಗಳು..

#ಕನ್ನಡ_ರಾಜ್ಯೋತ್ಸವ


ಕನ್ನಡ ಸಾಹಿತ್ಯ ಪ್ರೇಮಿ ಕನ್ನಡಿಗರ ನಿಸ್ವಾರ್ಥ ಸೇವೆ ಕರ್ನಾಟಕ (ರಿ) #ಕರ್ನಾಟಕ

ರಾಜನಿಲ್ಲದ ನಾಡಿಗೆ ಎರಡು ವರ್ಷ.😥😥   #ಕನ್ನಡಿಗ  #ಸ್ಟಾರ್
29/10/2023

ರಾಜನಿಲ್ಲದ ನಾಡಿಗೆ ಎರಡು ವರ್ಷ.😥😥

#ಕನ್ನಡಿಗ #ಸ್ಟಾರ್

ಕೊರೋನಾದಲ್ಲಿ ಲೂಟಿ ಮಾಡಿದ್ದೆಲ್ಲಾ     ಹೊರ ಬರ್ತಿದೆ.😁
07/02/2023

ಕೊರೋನಾದಲ್ಲಿ ಲೂಟಿ ಮಾಡಿದ್ದೆಲ್ಲಾ ಹೊರ ಬರ್ತಿದೆ.😁

ಶತಮಾನದ ಸಂತ ನಾಡು ಕಂಡ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿರುವುದು ತುಂಬಾ ನೋವುಂಟು ಮಾಡಿದೆ.... ಅವರ ಆತ್ಮಕ್ಕ...
03/01/2023

ಶತಮಾನದ ಸಂತ ನಾಡು ಕಂಡ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿರುವುದು ತುಂಬಾ ನೋವುಂಟು ಮಾಡಿದೆ.... ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಜ್ಞಾನದ ಬೆಳಕು ನಮ್ಮನ್ನು ಸದಾ ಕಾಯುತ್ತಿರಲಿ🙏🙏💐💐
#ಸಿದ್ದೇಶ್ವರಮಹಾಸ್ವಾಮಿಗಳು

28/12/2022

ಅವರು ಎಷ್ಟೇ ಒಳ್ಳೊಳ್ಳೆ ಕೆಲ್ಸ ಮಾಡುವ ಮೂಲಕ ನೀತಿ ಪಾಠ ಹೇಳಿದ್ರೂ ಕೆಲವು ಪೊಲೀಸರು ಇನ್ನೂ ಬುದ್ಧಿ ಕಲಿತಿಲ್ಲ.
ತಿಪ್ಪಸಂದ್ರ ಬಳಿ ಇಂದು ಸರ್ವರ್ ಇಲ್ಲವೆಂದು
ನೆಪವೊಡ್ಡಿ ಅಂಗಡಿಯವನೊಂದಿಗೆ ಸೆಟ್ಟಿಂಗ್ ಮಾಡಿಕೊಂಡು ಆತನ ಪೆಟಿಎಂ ಗೆ ₹1000 ಹಾಕಿಸಿಕೊಳ್ಳುವ ಮೂಲಕ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ..😡

28/11/2022

ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮ ಸಿಂಗಸಂದ್ರದಲ್ಲಿ

25/11/2022

ಕರ್ನಾಟಕದ ಬಸ್ಸಿಗೆ ಕಪ್ಪು ಮಸಿ ಬಳಿದ ಮಹಾರಾಷ್ಟ್ರದ ಪುಂಡರು 😡😡😡

ಕೇವಲ ಒಂದು ಖಾಯಿಲೆಗೆ (ಕೋವಿಡ್) ಆಕ್ಸಿಜನ್ ಪೂರೈಸಲು ಮನುಕುಲ ಒದ್ದಾಡುತ್ತಿದೆ, ಇನ್ನು ಇಡೀ ವ್ಯವಸ್ಥೆಗೆ ಆಕ್ಸಿಜನ್ ನೀಡುವ ಕೆಲಸ ಹೇಗೆ ಆಗುತ್ತಿ...
16/04/2021

ಕೇವಲ ಒಂದು ಖಾಯಿಲೆಗೆ (ಕೋವಿಡ್) ಆಕ್ಸಿಜನ್ ಪೂರೈಸಲು ಮನುಕುಲ ಒದ್ದಾಡುತ್ತಿದೆ, ಇನ್ನು ಇಡೀ ವ್ಯವಸ್ಥೆಗೆ ಆಕ್ಸಿಜನ್ ನೀಡುವ ಕೆಲಸ ಹೇಗೆ ಆಗುತ್ತಿರಬಹುದು ಯೋಚಿಸಿ! 🤔

ದೇವರಿಗೆ ಧನ್ಯವಾದ ಅರ್ಪಿಸಿ, ಗಿಡಗಳನ್ನು ಅವಶ್ಯಕವಾಗಿ ನೆಟ್ಟು ಬೆಳೆಸೋಣ.....ಶುಭವಾಗಲಿ

06/03/2021
05/03/2021

ಶುಭೋದಯ

ಕರುಣೆಯ ತುಂಬಿದ ಕರುನಾಡಿನಲ್ಲಿ ಹುಟ್ಟಿದು ನಮ್ಮ ಪುಣ್ಯವೇ ಸರಿ ಬನ್ನಿ ಸ್ವಾಭಿಮಾನಿಯಾಗಿ ಬದುಕೋಣ. ಕನ್ನಡಕ್ಕೆ ಅನ್ಯಾಯವಾದ್ರೆ ಧ್ವನಿಯಾಗಿ. ಅದಷ್ಟೂ ಕನ್ನಡ ಭಾಷೆಯನ್ನ ಬಳಸಿ.

ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದೆ....

ನೋಡುವ ನಿಮ್ಮ ಸಮಾಜಿಕ ಜಾಲತಾಣಗಳಲ್ಲಿ ಫೇಸ್ ಬುಕ್,ವ್ಯಾಟ್ಸಪ್,ಟ್ವಿಟರ್,ಇನ್ಸಟಗ್ರಾಮ್ ನಲ್ಲಿ ಯಾರು ಯಾರು ಹಾಕ್ತಿರ ಅಂತ 💛❤️ ಜೈ ಕನ್ನಡಿಗ ಜೈ ಕನ್ನಡ ಗೆಳೆಯರ ಸೇವಾ ಸಂಘ

25/12/2020

Address


Telephone

+19019817820

Website

Alerts

Be the first to know and let us send you an email when DANUSHKumar posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Telephone
  • Alerts
  • Claim ownership or report listing
  • Want your business to be the top-listed Media Company?

Share