Akshara.live

Akshara.live Contact information, map and directions, contact form, opening hours, services, ratings, photos, videos and announcements from Akshara.live, Media/News Company, .

ಉದ್ಯೋಗ ನಿರೀಕ್ಷಿತರಿಗೆ ಗುಡ್ ನ್ಯೂಸ್ :’ SBI ‘ನಲ್ಲಿ 12000 ಖಾಲಿ ಹುದ್ದೆಗಳಿಗೆ ನೇಮಕಾತಿ
10/05/2024

ಉದ್ಯೋಗ ನಿರೀಕ್ಷಿತರಿಗೆ ಗುಡ್ ನ್ಯೂಸ್ :’ SBI ‘ನಲ್ಲಿ 12000 ಖಾಲಿ ಹುದ್ದೆಗಳಿಗೆ ನೇಮಕಾತಿ

ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮಾಹಿತಿ ತಂತ್ರಜ್ಞಾನ (IT) ಮತ್ತು ಇತರ ಪಾತ್ರಗಳಿಗಾಗಿ ಸುಮಾರು 12,000 ಉದ್ಯೋಗ.....

ಶಿವಕಾಶಿಯಲ್ಲಿ ಪಟಾಕಿ ಫ್ಯಾಕ್ಟರಿ ಸ್ಪೋಟ 8 ಕಾರ್ಮಿಕರ ದೇಹ ಛಿದ್ರ ಛಿದ್ರ , 8 ಮಂದಿ ಗಂಭೀರ !
09/05/2024

ಶಿವಕಾಶಿಯಲ್ಲಿ ಪಟಾಕಿ ಫ್ಯಾಕ್ಟರಿ ಸ್ಪೋಟ 8 ಕಾರ್ಮಿಕರ ದೇಹ ಛಿದ್ರ ಛಿದ್ರ , 8 ಮಂದಿ ಗಂಭೀರ !

ಶಿವಕಾಶಿ (ಮೇ.09) ಸರ್ಕಾರ ಹಾಗೂ ಪೊಲೀಸರ ಖಡಕ್ ಸೂಚನೆ, ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸಿದರೂ ಇದೀಗ ಮತ್ತೊಂದು ಪಟಾಕಿ ಫ್ಯಾಕ್ಟರಿ ಸ್ಫೋ...

2022ರಲ್ಲಿ ವಿದೇಶಗಳಿಂದ ಭಾರತಕ್ಕೆ ಭಾರಿ ಪ್ರಮಾಣದ ಹಣ ಬಂದಿದೆ : U N
09/05/2024

2022ರಲ್ಲಿ ವಿದೇಶಗಳಿಂದ ಭಾರತಕ್ಕೆ ಭಾರಿ ಪ್ರಮಾಣದ ಹಣ ಬಂದಿದೆ : U N

2022ರಲ್ಲಿ ವಿದೇಶಗಳಿಂದ ಭಾರತಕ್ಕೆ ಅತಿಹೆಚ್ಚು ಹಣ ಹರಿದು ಬಂದಿದೆ ಅನ್ನೋದು ಹೊಸ ಅಧ್ಯಯನದಿಂದ ಗೊತ್ತಾಗಿದೆ. ಸುಮಾರು 111 ಬಿಲಿಯನ್‌ ಡಾಲ.....

SSLC ಫಲಿತಾಂಶ ಪ್ರಕಟ : ಉಡುಪಿ ಫಸ್ಟ್ ಯಾದಗಿರಿ ಲಾಸ್ಟ್
09/05/2024

SSLC ಫಲಿತಾಂಶ ಪ್ರಕಟ : ಉಡುಪಿ ಫಸ್ಟ್ ಯಾದಗಿರಿ ಲಾಸ್ಟ್

ಎಸ್‌ಎಸ್‌ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷಾ ಮಂಡಳಿಯಲ್ಲಿ ಸುದ್ದಿಗೋಷ್ಟಿ ಮೂಲಕ ಫಲಿತಾಂಶ ಪ್ರಕಟ ಮಾಡಲಾಗಿದೆ. ರಾಜ್ಯಾದ್ಯ...

ಮೇ 12ರವರಿಗೂ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ ; ಮರ ಬಿದ್ದು ಸಾಫ್ಟ್ವೇರ್ ಇಂಜಿನಿಯರ್ ಬೆನ್ನುಮೂಳೆ ಮುರಿಯಿತು
09/05/2024

ಮೇ 12ರವರಿಗೂ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ ; ಮರ ಬಿದ್ದು ಸಾಫ್ಟ್ವೇರ್ ಇಂಜಿನಿಯರ್ ಬೆನ್ನುಮೂಳೆ ಮುರಿಯಿತು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ ಅಬ್ಬರಿಸಿದ್ದ ಮಳೆರಾಯ ಮಂಗಳ ಕೊಂಚ ರಿಲೀಫ್ ನೀಡದ್ದ, ಬಳಿಕ ಬುಧವಾರ ಬೆಳಿಗ್ಗೆಯಿಂದ ಬಿಸಿಲ....

Braking News : ಇನ್ಮುಂದೆ ಕರ್ನಾಟಕದಲ್ಲಿ ಪದವಿ 3 ವರ್ಷಕ್ಕೆ ಸೀಮಿತ, 4 ವರ್ಷದ ಪದವಿ ಕೋರ್ಸ್ ರದ್ದು
09/05/2024

Braking News : ಇನ್ಮುಂದೆ ಕರ್ನಾಟಕದಲ್ಲಿ ಪದವಿ 3 ವರ್ಷಕ್ಕೆ ಸೀಮಿತ, 4 ವರ್ಷದ ಪದವಿ ಕೋರ್ಸ್ ರದ್ದು

ಸಾರ್ವಜನಿಕ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿ ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮವನ್ನು ಶಿಫಾರಸು ಮಾಡಿದ ಎನ್‌ಇ....

ಪೆಪ್ಪರ್ ಫ್ರೈ ಅಪಾಯಕಾರಿ ಅಸ್ತ್ರ , ಆತ್ಮ ರಕ್ಷಣೆಗಾಗಿ ಬಳಸುವಂತಿಲ್ಲ ‘ ಕರ್ನಾಟಕದ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ
08/05/2024

ಪೆಪ್ಪರ್ ಫ್ರೈ ಅಪಾಯಕಾರಿ ಅಸ್ತ್ರ , ಆತ್ಮ ರಕ್ಷಣೆಗಾಗಿ ಬಳಸುವಂತಿಲ್ಲ ‘ ಕರ್ನಾಟಕದ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ

ಪೆಪ್ಪರ್ ಸ್ಪ್ರೇ ಅಪಾಯಕಾರಿ ಅಸ್ತ್ರ, ಅದನ್ನು ಆತ್ಮರಕ್ಷಣೆಗಾಗಿ ಬಳಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. . ಕೃಷ್ಣಯ್ಯ ಚೆಟ.....

ನಾಳೆ ಬೆಳಗ್ಗೆ 10:30ಕ್ಕೆ ‘SSLC ಫಲಿತಾಂಶ ಪ್ರಕಟ’ : ಈ ರೀತಿ ರಿಸಲ್ಟ್ ಚೆಕ್ ಮಾಡಿ
08/05/2024

ನಾಳೆ ಬೆಳಗ್ಗೆ 10:30ಕ್ಕೆ ‘SSLC ಫಲಿತಾಂಶ ಪ್ರಕಟ’ : ಈ ರೀತಿ ರಿಸಲ್ಟ್ ಚೆಕ್ ಮಾಡಿ

ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿಯು 2024ನೇ ಸಾಲಿನ ಎಸ್‌ಎಸ್‌ಎಲ್ಸಿ ಫಲಿತಾಂಶವನ್ನು ನಾಳೆ ಬೆಳಗ್ಗೆ 10.30 ಗಂಟೆಗೆ ಪ....

ಅಮೆರಿಕಾದಲ್ಲಿ ಪತ್ತೆಯಾಗಿದೆ ಹೊಸ ಕರೋನ ವೈರಸ್
08/05/2024

ಅಮೆರಿಕಾದಲ್ಲಿ ಪತ್ತೆಯಾಗಿದೆ ಹೊಸ ಕರೋನ ವೈರಸ್

ಕೋವಿಡ್ ಹೆಸರು ಕೇಳಿದ ತಕ್ಷಣ ನಿಮ್ಮ ಮೈ ನಡುಗಬಹುದು. ಏಕೆಂದರೆ ಕೋವಿಡ್ ಕಾಲದಲ್ಲಿ ಎಷ್ಟು ರೀತಿಯ ಸಮಸ್ಯೆ ಅನುಭವಿಸಬೇಕಾಗಿತ್ತು ಎಂಬು...

ಇವಿಎಂ ಮತಯಂತ್ರಕ್ಕೆ ಬೆಂಕಿ ಹಚ್ಚಿದ ಮತದಾರ ! ಕಾರಣ ಕೇಳಿದರೆ ಬೆಚ್ಚಿ ಬೀಳುತ್ತೀರಾ
08/05/2024

ಇವಿಎಂ ಮತಯಂತ್ರಕ್ಕೆ ಬೆಂಕಿ ಹಚ್ಚಿದ ಮತದಾರ ! ಕಾರಣ ಕೇಳಿದರೆ ಬೆಚ್ಚಿ ಬೀಳುತ್ತೀರಾ

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸಂಗೋಳ ತಾಲ್ಲೂಕಿನ ಬಾದಲವಾಡಿಯಲ್ಲಿ ಮತಯಂತ್ರವನ್ನು ಮತಗಟ್ಟೆಗೆ ತರುವುದು ತಡವಾಗಿದ್ದಕ್ಕೆ ಆ.....

Ambulance strike : ಮುಷ್ಕರದಿಂದ ಹಿಂದೆ ಸರಿದ 108 ಆರೋಗ್ಯ ಕವಚ ಸಿಬ್ಬಂದಿಗಳು, ಸಚಿವರ ಮಾತುಕತೆ ಯಶಸ್ವಿ
08/05/2024

Ambulance strike : ಮುಷ್ಕರದಿಂದ ಹಿಂದೆ ಸರಿದ 108 ಆರೋಗ್ಯ ಕವಚ ಸಿಬ್ಬಂದಿಗಳು, ಸಚಿವರ ಮಾತುಕತೆ ಯಶಸ್ವಿ

ಬೆಂಗಳೂರು ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಸುವಂತೆ ಒತ್ತಾಯಿಸಿ 108-ಆರೋಗ್ಯ ಕವಚ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಮ.....

T20 World Cup 2024 : ವಿರಾಟ್ ಕೊಹ್ಲಿ, ಟೀಮ್ ಇಂಡಿಯಾಗೆ ಎಚ್ಚರಿಕೆ ಕೊಟ್ಟ ಪಾಕ ನಾಯಕ ಬಾಬರ್ ಅಜಮ್
08/05/2024

T20 World Cup 2024 : ವಿರಾಟ್ ಕೊಹ್ಲಿ, ಟೀಮ್ ಇಂಡಿಯಾಗೆ ಎಚ್ಚರಿಕೆ ಕೊಟ್ಟ ಪಾಕ ನಾಯಕ ಬಾಬರ್ ಅಜಮ್

ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕಾ ದೇಶಗಳಲ್ಲಿ ಜೂನ್ 1 ರಿಂದ ಆರಂಭವಾಗಲಿದೆ. ಈ ಬಾರ...

ಖಾಸಗಿ ಶಾಲೆಗಳ ಶುಲ್ಕ ಶೇಕಡ.10 ರಿಂದ ಶೇಕಡ.15 ಹೆಚ್ಚಳ : ಮಕ್ಕಳಿಗೆ ಶುಲ್ಕದ ಬರೆ
08/05/2024

ಖಾಸಗಿ ಶಾಲೆಗಳ ಶುಲ್ಕ ಶೇಕಡ.10 ರಿಂದ ಶೇಕಡ.15 ಹೆಚ್ಚಳ : ಮಕ್ಕಳಿಗೆ ಶುಲ್ಕದ ಬರೆ

ರಾಜ್ಯದ ಖಾಸಗಿ ಶಾಲೆಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಶೇ.10ರಿಂದ 15 ಶುಲ್ಕ ಹೆಚ್ಚಳ ಮಾಡಲು ನಿರ್ಧರಿಸಿವೆ. ಶಾಲೆಗಳಲ್ಲಿನ ಮೂಲ ಸೌಕ.....

ಪೆಪ್ಪರ್ ಫ್ರೈ ಅಪಾಯಕಾರಿ ಅಸ್ತ್ರ , ಆತ್ಮ ರಕ್ಷಣೆಗಾಗಿ ಬಳಸುವಂತಿಲ್ಲ ‘ ಕರ್ನಾಟಕದ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ
08/05/2024

ಪೆಪ್ಪರ್ ಫ್ರೈ ಅಪಾಯಕಾರಿ ಅಸ್ತ್ರ , ಆತ್ಮ ರಕ್ಷಣೆಗಾಗಿ ಬಳಸುವಂತಿಲ್ಲ ‘ ಕರ್ನಾಟಕದ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ

ಪೆಪ್ಪರ್ ಸ್ಪ್ರೇ ಅಪಾಯಕಾರಿ ಅಸ್ತ್ರ, ಅದನ್ನು ಆತ್ಮರಕ್ಷಣೆಗಾಗಿ ಬಳಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. . ಕೃಷ್ಣಯ್ಯ ಚೆಟ.....

ಬೆಂಗಳೂರಿನಲ್ಲಿ ಭಾರಿ ಮಳೆ : ಧರೆಗುಳಿದ ಮರಗಳು, ಟ್ರಾಫಿಕ್ ಜಾಮ್ ಸಮಸ್ಯೆ
07/05/2024

ಬೆಂಗಳೂರಿನಲ್ಲಿ ಭಾರಿ ಮಳೆ : ಧರೆಗುಳಿದ ಮರಗಳು, ಟ್ರಾಫಿಕ್ ಜಾಮ್ ಸಮಸ್ಯೆ

ರಾಜ್ಯದಲ್ಲಿ ಹಲವು ಕಡೆ ಮಳೆಯಾಗಿದೆ. ಬೆಂಗಳೂರು ಚಿಕ್ಕಮಗಳೂರು ಸೇರಿ ಅನೇಕ ಕಡೆ ಮೇ 6 ಮತ್ತು 7ನೇ ತಾರೀಖು ಮಳೆ ಬಂದಿದ್ದು ಅಲ್ಲಲ್ಲಿ ಮರಗ....

IPL 2024 : ಹಳೆಯ ಸೇಡು ರಾಹುಲ್ ವಿರುದ್ಧವೇ ತಿರುಗಿಬಿದ್ದ ನವೀನ್ಲ್ ಉಲ್ ಹಕ್
07/05/2024

IPL 2024 : ಹಳೆಯ ಸೇಡು ರಾಹುಲ್ ವಿರುದ್ಧವೇ ತಿರುಗಿಬಿದ್ದ ನವೀನ್ಲ್ ಉಲ್ ಹಕ್

ಭಾನುವಾರ ರಾತ್ರಿ ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟಿಂಗ್ ....

Address


571602

Alerts

Be the first to know and let us send you an email when Akshara.live posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share