URTV 24

URTV 24 NEWS

07/04/2024

RCB: ಆರ್​ಸಿಬಿಗೆ ಹೀನಾಯ ಸೋಲು; ವಿರಾಟ್ ಕೊಹ್ಲಿ ವಿರುದ್ಧ ತಿರುಗಿ ಬಿದ್ದ ಫ್ಯಾನ್ಸ್..! A crushing defeat for RCB; Fans turned against Virat Kohli..!

07/04/2024

ಖಾಸಗಿ ಬಸ್​​​ ಪಲ್ಟಿ; ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ! Private bus overturned; Three died, two are in critical condition!

ತೈವಾನ್‌ನಲ್ಲಿ ಪ್ರಬಲ ಭೂಕಂಪ; ಧರೆಗುರುಳಿದ ಕಟ್ಟಡಗಳು, ಸುನಾಮಿ ಎಚ್ಚರಿಕೆ..! Twitter Facebook LinkedIn WhatsApp ತೈಪೆ: ತೈವಾನ್‌ ಪೂರ್ವ...
03/04/2024

ತೈವಾನ್‌ನಲ್ಲಿ ಪ್ರಬಲ ಭೂಕಂಪ; ಧರೆಗುರುಳಿದ ಕಟ್ಟಡಗಳು, ಸುನಾಮಿ ಎಚ್ಚರಿಕೆ..! Twitter Facebook LinkedIn WhatsApp ತೈಪೆ: ತೈವಾನ್‌ ಪೂರ್ವದಲ್ಲಿ (East Taiwan) ಬುಧವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 8 ಗಂಟೆಗೆ ಸ್ವಲ್ಪ ಮೊದಲು ಪ್ರಬಲ ಭೂಕಂಪ (Taiwan earthquake) ಸಂಭವಿಸಿದೆ. ಹಲವಾರು ಕಟ್ಟಡಗಳು ಕುಸಿದಿದ್ದು, ಇವುಗಳಡಿ ಜನ ಸಿಲುಕಿಕೊಂಡಿರುವ ಭೀತಿ ಇದೆ. ತೈವಾನ್‌ ಹಾಗೂ ದಕ್ಷಿಣ ಜಪಾನ್‌ನ (Japan) ಕೆಲವು ಭಾಗಗಳಿಗೆ ಸುನಾಮಿ (Tsunami alert) ಎಚ್ಚರಿಕೆಯನ್ನು ನೀಡಲಾಗಿದೆ. ತೈವಾನ್ ಭೂಕಂಪದ ನಂತರ ಫಿಲಿಪೈನ್ಸ್ ಜನರಿಗೆ ಸುನಾಮಿ ಎಚ್ಚರಿಕೆಯನ್ನು ನೀಡಿತು. ಕರಾವಳಿ ಪ್ರದೇಶಗಳಿಂದ ಸ್ಥಳಾಂತರಗೊಳ್ಳಲು ಆದೇಶಿಸಿದೆ....

ತೈವಾನ್‌ನಲ್ಲಿ ಪ್ರಬಲ ಭೂಕಂಪ; ಧರೆಗುರುಳಿದ ಕಟ್ಟಡಗಳು, ಸುನಾಮಿ ಎಚ್ಚರಿಕೆ..! Strong Earthquake in Taiwan; Covered buildings, tsunami warning..!

Gold Rate: ಇಂದಿನ ಆಭರಣದ ಬೆಲೆ ಹೇಗಿದೆ Twitter Facebook LinkedIn WhatsApp ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ ...
03/04/2024

Gold Rate: ಇಂದಿನ ಆಭರಣದ ಬೆಲೆ ಹೇಗಿದೆ Twitter Facebook LinkedIn WhatsApp ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 63,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 69,110 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 63,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,750 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 3ಕ್ಕೆ) 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,350 ರೂ...

Gold Rate: ಇಂದಿನ ಆಭರಣದ ಬೆಲೆ ಹೇಗಿದೆ, Gold Rate: What is the price of jewelery today? Gold Silver Price, ಚಿನ್ನ ಮತ್ತು ಬೆಳ್ಳಿ ದರ,

ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಚಲಿಸುತ್ತಿದ್ದವರನ್ನು ಕಚ್ಚಲು ಹೋದ ವಿದೇಶಿ ವ್ಯಕ್ತಿ; ಇಲ್ಲಿದೆ ವಿಡಿಯೋ Twitter Facebook LinkedIn Whats...
03/04/2024

ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಚಲಿಸುತ್ತಿದ್ದವರನ್ನು ಕಚ್ಚಲು ಹೋದ ವಿದೇಶಿ ವ್ಯಕ್ತಿ; ಇಲ್ಲಿದೆ ವಿಡಿಯೋ Twitter Facebook LinkedIn WhatsApp ಚೆನ್ನೈ: ತಮಿಳುನಾಡಿನಲ್ಲಿ ಭೀಕರ ಘಟನೆಯೊಂದು ವರದಿಯಾಗಿದೆ. ಸಕತ್ ಆಗಿ ಕುಡಿದು, ಶರ್ಟ್ ಧರಿಸದ ವಿದೇಶಿ ಪ್ರಜೆಯೊಬ್ಬರು ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿದ್ದವರಿಗೆ ಕಚ್ಚಲು ಯತ್ನಿಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ರಾಯಪೆಟ್ಟಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಕತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಿದೇಶಿ ಪ್ರಜೆಯೊಬ್ಬ ಬೀದಿಯಲ್ಲಿ ಹೇಗೆ ಬೇಕೋ ಹಾಗೆ ಓಡಾಡಿಕೊಂಡು ಗಲಾಟೆ ಮಾಡಿದ್ದಾರೆ. ಟೀ ಶರ್ಟ್ ತೆಗೆದು ಎಸೆದು ಚೆನ್ನೈನ ರಾಯಪೆಟ್ಟಾ ಜಂಕ್ಷನ್‌ನ ರಸ್ತೆಯಲ್ಲಿ ಹೋಗುವವರಿಗೆ ತೊಂದರೆ ನೀಡಿದ್ದಾರೆ....

ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಚಲಿಸುತ್ತಿದ್ದವರನ್ನು ಕಚ್ಚಲು ಹೋದ ವಿದೇಶಿ ವ್ಯಕ್ತಿ; ಇಲ್ಲಿದೆ ವಿಡಿಯೋ, A foreigner who was drunk and bitten,

ಮುಂದಿನ ವಾರ ದ್ವಿತೀಯ ಪಿಯುಸಿ ಪಲಿತಾಂಶ ಪ್ರಕಟ ಸಾಧ್ಯತೆ..!...
02/04/2024

ಮುಂದಿನ ವಾರ ದ್ವಿತೀಯ ಪಿಯುಸಿ ಪಲಿತಾಂಶ ಪ್ರಕಟ ಸಾಧ್ಯತೆ..!...

ಮುಂದಿನ ವಾರ ದ್ವಿತೀಯ ಪಿಯುಸಿ ಪಲಿತಾಂಶ ಪ್ರಕಟ ಸಾಧ್ಯತೆ..! -ಮುಂದಿನ ವಾರ ದ್ವಿತೀಯ ಪಿಯುಸಿ ಪಲಿತಾಂಶ ಪ್ರಕಟ ಸಾಧ್ಯತೆ..! ಮುಂದಿನ ವಾರ ದ....

ದಿಢೀರ್ ಈಶ್ವರಪ್ಪಗೆ ದೆಹಲಿ ಬುಲಾವ್; ಪಕ್ಷೇತರ ಸ್ಪರ್ಧೆ ನಿಲುವು ಬದಲಾಗುತ್ತಾ.?...
02/04/2024

ದಿಢೀರ್ ಈಶ್ವರಪ್ಪಗೆ ದೆಹಲಿ ಬುಲಾವ್; ಪಕ್ಷೇತರ ಸ್ಪರ್ಧೆ ನಿಲುವು ಬದಲಾಗುತ್ತಾ.?...

ದಿಢೀರ್ ಈಶ್ವರಪ್ಪಗೆ ದೆಹಲಿ ಬುಲಾವ್; ಪಕ್ಷೇತರ ಸ್ಪರ್ಧೆ ನಿಲುವು ಬದಲಾಗುತ್ತಾ.? -ದಿಢೀರ್ ಈಶ್ವರಪ್ಪಗೆ ದೆಹಲಿ ಬುಲಾವ್; ಪಕ್ಷೇತರ ಸ್ಪ...

ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ ಅಮಿತ್ ಶಾ ; ಬಿಜೆಪಿ-ಜೆಡಿಎಸ್ ದೊಂದಿಗೆ ಇಂದು ಮಹತ್ವದ ಸಭೆ..! Twitter Facebook LinkedIn Wha...
02/04/2024

ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ ಅಮಿತ್ ಶಾ ; ಬಿಜೆಪಿ-ಜೆಡಿಎಸ್ ದೊಂದಿಗೆ ಇಂದು ಮಹತ್ವದ ಸಭೆ..! Twitter Facebook LinkedIn WhatsApp ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election 2024) ಕೌಂಡ್‌ಡೌನ್ ಶುರುವಾಗಿದೆ. ಚುನಾವಣೆಯಲ್ಲಿ ಗೆಲ್ಲಲು ಈ ಬಾರಿ ಎಲ್ಲಾ ಪಕ್ಷಗಳು ತಂತ್ರಗಾರಿಕೆಯನ್ನು ಮಾಡುತ್ತಿದೆ. ಈತನ್ಮಧ್ಯೆ ಕರ್ನಾಟಕದಲ್ಲಿ 28 ಸ್ಥಾನಗಳನ್ನೂ ಗೆಲ್ಲಬೇಕು ಎಂದು ಬಿಜೆಪಿ (Karnataka BJP) ಪ್ರಯತ್ನ ಮಾಡುತ್ತಿದ್ದು, ಇದರ ಭಾಗವಾಗಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಇದನ್ನೂ ಓದಿ :ಶೇ.100ರಷ್ಟು ವಿವಿಪ್ಯಾಟ್ ಎಣಿಕೆ; ಚುನಾವಣಾ ಆಯೋಗ ಮತ್ತು ಕೇಂದ್ರಕ್ಕೆ 'ಸುಪ್ರೀಂ' ನೋಟಿಸ್..!...

ಯದುವೀರ್ ಒಡೆಯರ್ ನಾಮಪತ್ರ ಸಲ್ಲಿಕೆ; ಒಟ್ಟು ಆಸ್ತಿ ಮೌಲ್ಯ ಎಷ್ಟು.! Yaduvir Wodeyar nomination papers; What is the total property value?

ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ ಅಮಿತ್ ಶಾ ; ಬಿಜೆಪಿ-ಜೆಡಿಎಸ್ ದೊಂದಿಗೆ ಇಂದು ಮಹತ್ವದ ಸಭೆ..! Twitter Facebook LinkedIn Wha...
02/04/2024

ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ ಅಮಿತ್ ಶಾ ; ಬಿಜೆಪಿ-ಜೆಡಿಎಸ್ ದೊಂದಿಗೆ ಇಂದು ಮಹತ್ವದ ಸಭೆ..! Twitter Facebook LinkedIn WhatsApp ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election 2024) ಕೌಂಡ್‌ಡೌನ್ ಶುರುವಾಗಿದೆ. ಚುನಾವಣೆಯಲ್ಲಿ ಗೆಲ್ಲಲು ಈ ಬಾರಿ ಎಲ್ಲಾ ಪಕ್ಷಗಳು ತಂತ್ರಗಾರಿಕೆಯನ್ನು ಮಾಡುತ್ತಿದೆ. ಈತನ್ಮಧ್ಯೆ ಕರ್ನಾಟಕದಲ್ಲಿ 28 ಸ್ಥಾನಗಳನ್ನೂ ಗೆಲ್ಲಬೇಕು ಎಂದು ಬಿಜೆಪಿ (Karnataka BJP) ಪ್ರಯತ್ನ ಮಾಡುತ್ತಿದ್ದು, ಇದರ ಭಾಗವಾಗಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಇದನ್ನೂ ಓದಿ :ಬಿಲ್ಲವ ಸಮುದಾಯದ ಅಭ್ಯರ್ಥಿಗಳಿಗೆ ನಮ್ಮ ಬೆಂಬಲ ಕೊಡುತ್ತೇವೆ; ಸತ್ಯಜೀತ್ ಸುರತ್ಕಲ್...

ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ ಅಮಿತ್ ಶಾ ; ಬಿಜೆಪಿ-ಜೆಡಿಎಸ್ ದೊಂದಿಗೆ ಇಂದು ಮಹತ್ವದ ಸಭೆ..! Amit Shah will campaign loudly in the state;

ಸಿರಿಯಾ ರಾಯಭಾರ ಕಚೇರಿ ಮೇಲೆ ಇಸ್ರೇಲ್ ದಾಳಿ; ಇಬ್ಬರು ಜನರಲ್ ಸೇರಿ 11 ಮಂದಿ ಸಾವು.! Twitter Facebook LinkedIn WhatsApp ಡಮಾಸ್ಕಸ್‌: ಸಿ...
02/04/2024

ಸಿರಿಯಾ ರಾಯಭಾರ ಕಚೇರಿ ಮೇಲೆ ಇಸ್ರೇಲ್ ದಾಳಿ; ಇಬ್ಬರು ಜನರಲ್ ಸೇರಿ 11 ಮಂದಿ ಸಾವು.! Twitter Facebook LinkedIn WhatsApp ಡಮಾಸ್ಕಸ್‌: ಸಿರಿಯಾದ ರಾಜಧಾನಿಯಲ್ಲಿರುವ ಇರಾನಿನ ರಾಯಭಾರ (Iran Embassy) ಕಚೇರಿ ಮೇಲೆ ಇಸ್ರೇಲ್​ (Israel) ದಾಳಿ ಮಾಡಿದ್ದು, ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ದಾಳಿಯಲ್ಲಿ ಅನೆಕ್ಸ್ ಕಟ್ಟಡವನ್ನು ಹೊಡೆದುರುಳಿಸಿದ್ದರಿಂದ 8 ಮಂದಿ ಹತರಾಗಿದ್ದಾರೆ. ಸಿರಿಯಾದ ಅಧಿಕೃತ ಸುದ್ದಿ ಸಂಸ್ಥೆ SANA ಪ್ರಕಾರ, ಇಸ್ರೇಲಿ ದಾಳಿಯು ಡಮಾಸ್ಕಸ್‌ನ ಇರಾನ್ ಕಾನ್ಸುಲೇಟ್ ಕಟ್ಟಡವನ್ನು ಗುರಿಯಾಗಿಸಿಕೊಂಡಿದೆ. ರಾಯಭಾರ ಕಚೇರಿಯ ಪಕ್ಕದಲ್ಲಿರುವ ಕಟ್ಟಡ, ಅನೆಕ್ಸ್ ಅನ್ನು ನೆಲಸಮಗೊಳಿಸಲಾಗಿದೆ....

ಸಿರಿಯಾ ರಾಯಭಾರ ಕಚೇರಿ ಮೇಲೆ ಇಸ್ರೇಲ್ ದಾಳಿ; ಇಬ್ಬರು ಜನರಲ್ ಸೇರಿ 11 ಮಂದಿ ಸಾವು.! Israel Attacks Syrian Embassy; 11 people died including two generals.

ಹಿಂದೂ ಧರ್ಮ ಉಳಿದರೆ ಜಾತಿ ಉಳಿಯುತ್ತದೆ. ಮಂಗಳೂರಿನಲ್ಲಿ ಕಾಂಗ್ರೆಸಿನ ಬಿಲ್ಲವ ಅಸ್ತ್ರಕ್ಕೆ ಬಿಜೆಪಿಯ ಧರ್ಮದ ಅಸ್ತ್ರ ಒಪ್ಪಿದ ಬಿಲ್ಲವರು. ಕಾಂಗ್...
02/04/2024

ಹಿಂದೂ ಧರ್ಮ ಉಳಿದರೆ ಜಾತಿ ಉಳಿಯುತ್ತದೆ. ಮಂಗಳೂರಿನಲ್ಲಿ ಕಾಂಗ್ರೆಸಿನ ಬಿಲ್ಲವ ಅಸ್ತ್ರಕ್ಕೆ ಬಿಜೆಪಿಯ ಧರ್ಮದ ಅಸ್ತ್ರ ಒಪ್ಪಿದ ಬಿಲ್ಲವರು. ಕಾಂಗ್ರೆಸಿಗೆ ಹೊಸ ತಲೆ ಬಿಸಿ! Twitter Facebook LinkedIn WhatsApp ಮಂಗಳೂರು: ಹಿಂದೂ ಧರ್ಮ ಉಳಿದರೆ ಜಾತಿ ಉಳಿಯುತ್ತದೆ ಎಂಬ ಅಭಿಯಾನ ಆರಂಭಿಸಿರುವ ಮಂಗಳೂರು ಲೋಕಸಭೆಯಲ್ಲಿ ಬಿಜೆಪಿ ಕಾಂಗ್ರೆಸ್ಸಿನ ಬಿಲ್ಲವ ಜಾತಿ ಅಸ್ತ್ರಕ್ಕೆ ಪ್ರತಿ ಅಸ್ತ್ರ ಪ್ರಯೋಗಿಸಿದೆ ಇಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವರು ಸಹ ಧರ್ಮ ಉಳಿದರೆ ಜಾತಿ ಉಳಿಯುತ್ತದೆ ಎಂಬ ಚರ್ಚೆಗೆ ಸಹಮತ ಸೂಚಿಸಿರುವುದು ಕಾಂಗ್ರೆಸ್ಸಿಗೆ ಈ ಬಾರಿ ಲೋಕಸಭೆ ಮಂಗಳೂರಲ್ಲಿ ಮತ್ತಷ್ಟು ಕಗ್ಗಂಟಾಗುವ ಲಕ್ಷಣ ಗೋಚರಿಸಿದೆ....

ಹಿಂದೂ ಧರ್ಮ ಉಳಿದರೆ ಜಾತಿ ಉಳಿಯುತ್ತದೆ. ಮಂಗಳೂರಿನಲ್ಲಿ ಕಾಂಗ್ರೆಸಿನ ಬಿಲ್ಲವ ಅಸ್ತ್ರಕ್ಕೆ ಬಿಜೆಪಿಯ ಧರ್ಮದ ಅಸ್ತ್ರ ಒಪ್ಪಿದ ಬಿಲ್....

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸಿ ಇಲೆಕ್ಟ್ರಿಕ್ ವಾಹನ ರಸ್ತೆಗಿಳಿಸಲು ಪ್ಲ್ಯಾನ್; ನಿತಿನ್ ಗಡ್ಕರಿ Twitter Facebook LinkedI...
02/04/2024

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸಿ ಇಲೆಕ್ಟ್ರಿಕ್ ವಾಹನ ರಸ್ತೆಗಿಳಿಸಲು ಪ್ಲ್ಯಾನ್; ನಿತಿನ್ ಗಡ್ಕರಿ Twitter Facebook LinkedIn WhatsApp ನವದೆಹಲಿ: ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಲು ಫೇಮ್ II ಯೋಜನೆಯಡಿ ಕೇಂದ್ರ ಸರ್ಕಾರ ಹಲವು ಸೌಲಭ್ಯಗಳನ್ನು ನೀಡಿದೆ. ಇತ್ತ ಇಂಧನ ವಾಹನಗಳ ಮೇಲಿನ ನಿಯಮ ಮತ್ತಷ್ಟು ಬಿಗಿಗೊಳಿಸಿದೆ. ಬಿಎಸ್‌6 ಎಮಿಶನ್ ಎಂಜಿನ್, ಹಳೇ ವಾಹನ ಗುಜುರಿ ನೀತಿ ಸೇರಿದಂತೆ ಹಲವು ಯೋಜನೆಗಳ ಮೂಲಕ ದೇಶದ ಮಾಲಿನ್ಯ ಹಾಗೂ ಜಾಗತಿಕ ತಾಪಮಾನ ಏರಿಕೆ ನಿಯಂತ್ರಿಸಲು ಹಂತ ಹಂತವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ನಡುವೆ ಕೇಂದ್ರ ಸರ್ಕಾರ ಮಹತ್ವದ ಪ್ಲಾನ್ ಬಹಿರಂಗಪಡಿಸಿದೆ....

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸಿ ಇಲೆಕ್ಟ್ರಿಕ್ ವಾಹನ ರಸ್ತೆಗಿಳಿಸಲು ಪ್ಲ್ಯಾನ್; ನಿತಿನ್ ಗಡ್ಕರಿ, Plan to ban petrol and diesel vehic...

Address


Alerts

Be the first to know and let us send you an email when URTV 24 posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share