Swadeshi Times

  • Home
  • Swadeshi Times

Swadeshi Times Swadeshi Times a organisation to support Swadeshi Ayurveda, culture and Save Swadeshi cow breads Etc

ಡಿ ಬಾಸ್ ಗೆ ಏನೂ ಆಗಬಾರದು! ಗಳಗಳನೇ ಅತ್ತ ಮಹಿಳಾ ಅಭಿಮಾನಿ
12/06/2024

ಡಿ ಬಾಸ್ ಗೆ ಏನೂ ಆಗಬಾರದು! ಗಳಗಳನೇ ಅತ್ತ ಮಹಿಳಾ ಅಭಿಮಾನಿ

ತುಂಬಾ ನೋವಿನ ಸಂಗತಿ! ಒಂದು ಜೀವ ಹೋಗಿದೆ! ದರ್ಶನ್ ಮಾಡಿರೋ ಕರ್ಮಕಾಂಡನ ಯಾರೂ ಕ್ಷಮಿಸಕ್ಕಾಗೋಲ್ಲ! ಅಂತರಂಗ ಬಹಿರಂಗ ಎರಡೂ ಚೆನ್ನಾಗಿರೋರನ್ನ ಫ್ಯಾ...
12/06/2024

ತುಂಬಾ ನೋವಿನ ಸಂಗತಿ! ಒಂದು ಜೀವ ಹೋಗಿದೆ! ದರ್ಶನ್ ಮಾಡಿರೋ ಕರ್ಮಕಾಂಡನ ಯಾರೂ ಕ್ಷಮಿಸಕ್ಕಾಗೋಲ್ಲ! ಅಂತರಂಗ ಬಹಿರಂಗ ಎರಡೂ ಚೆನ್ನಾಗಿರೋರನ್ನ ಫ್ಯಾನ್ ಆಗಿ ತಗೊಳ್ಳಿ! ಡಿ ಬಾಸ್ ಅಭಿಮಾನಿಗಳು ತಮ್ಮ ಕರ್ಮಾನ ತೊಳ್ಕೊಬೇಕಾದ್ರೆ ರೇಣುಕಾ ಸ್ವಾಮಿ ಹೆಂಡತಿಗೆ ಚಂದಾ ಎತ್ತಿ ದುಡ್ಡು ಕೊಡಿ! ನನ್ನ ಕಡೆಯಿಂದ ೧೦೦೧ ರು ಕೊಡ್ತೀನಿ. ಪ್ರಶಾಂತ್ ಸಂಭರ್ಗಿ ಸಲಹೆ.


ದರ್ಶನ್ ನಿಜವಾಗಿಯೂ ಈ ಕೇಸ್ ನಲ್ಲಿ ಅಮಾಯಕ! ದರ್ಶನ್ ಹಾಗೂ ಪವಿತ್ರ ಗೌಡ ಕೈವಾಡ ಇದ್ರಲ್ಲಿ ಇಲ್ಲ. ಹೊಡೆದಿದ್ದರಿಂದ ಸತ್ತಿಲ್ಲ! ಸತ್ತಿರೋ ವ್ಯಕ್ತಿ...
12/06/2024

ದರ್ಶನ್ ನಿಜವಾಗಿಯೂ ಈ ಕೇಸ್ ನಲ್ಲಿ ಅಮಾಯಕ! ದರ್ಶನ್ ಹಾಗೂ ಪವಿತ್ರ ಗೌಡ ಕೈವಾಡ ಇದ್ರಲ್ಲಿ ಇಲ್ಲ. ಹೊಡೆದಿದ್ದರಿಂದ ಸತ್ತಿಲ್ಲ! ಸತ್ತಿರೋ ವ್ಯಕ್ತಿಗೆ ಅರೋಗ್ಯ ಸಮಸ್ಯೆ ಇತ್ತು. ದೇಹದಲ್ಲಿ ಆಗಿರೋ ಗಾಯ ಹೊಡೆದಿದ್ದರಿಂದ ಆಗಿದ್ದಿಲ್ಲ. ಡೆಡ್ ಬಾಡಿ ಮೇಲೆ ನಾಯಿ ಕಚ್ಚಿದ್ದ ಕಾರಣ ಗಾಯ ಆಗಿದೆ! : ದರ್ಶನ್ ಪರ ವಕೀಲ ನಾರಾಯಣ ಸ್ವಾಮಿ

11/06/2024

ನಾವು ಎಷ್ಟೇ ಪ್ರಭಾವಿಗಳಾಗಿದ್ದರು, ಜೂಜು, ನಶೆ, ಅಹಂಕಾರ
& ಸಜ್ಜನರ ನಿಂದನೆ, ಇವುಗಳಲ್ಲಿ ಯಾವುದಾದರೂ ೧ ದುರ್ಗುಣ ಸಾಕು, ನಾವುಗಳಿಸಿದ ಎಲ್ಲಾ ಕೀರ್ತಿ & ಸಂಪತ್ತನ್ನು ನಾಶ ಮಾಡಿ ಬಿಡುತ್ತೆ..

ಪುನೀತ್ ರಾಜ್ ಕುಮಾರ್ ಜೊತೆ ಕಂಪೇರ್ ಮಾಡಿ ಈ ಮನುಷ್ಯ(ದರ್ಶನ್) ಮಾತಾಡಿದ್ರು. ಅವ್ರ ಬಳಿ ಲಂಬೋರ್ಗಿನಿ ಉರುಸ್ ಇದೆ ನನ್ನ ಬಳಿನೂ ಇದೆ ಅಂತ. ಇವತ್ತ...
11/06/2024

ಪುನೀತ್ ರಾಜ್ ಕುಮಾರ್ ಜೊತೆ ಕಂಪೇರ್ ಮಾಡಿ ಈ ಮನುಷ್ಯ(ದರ್ಶನ್) ಮಾತಾಡಿದ್ರು. ಅವ್ರ ಬಳಿ ಲಂಬೋರ್ಗಿನಿ ಉರುಸ್ ಇದೆ ನನ್ನ ಬಳಿನೂ ಇದೆ ಅಂತ. ಇವತ್ತು ಪೊಲೀಸ್ ಕರ್ಕೊಂಡ್ ಹೋಗಿದ್ದು ಮಹಿಂದ್ರಾ ಬೊಲೆರೋ ದಲ್ಲಿ!
ರೊಚ್ಚಿಗೆದ್ದ ಅಜಿತ್ ಹನುಮಕ್ಕನವರ್🔥

ಸಿನಿಮಾಗಳಲ್ಲಿ ಒಬ್ಬ ಹೀರೋ ಹತ್ತು ಮಂದಿ ವಿಲನ್ ಕಡೆಯವರನ್ನು ಹೊಡೆದು ಬಿಸಾಕುತ್ತಾನೆ.ಆದರೆ ಇಲ್ಲಿ ಹತ್ತು ಮಂದಿ ಸೇರಿ ಒಬ್ಬ ಅಮಾಯಕನನ್ನು ಕೊಂದು ...
11/06/2024

ಸಿನಿಮಾಗಳಲ್ಲಿ ಒಬ್ಬ ಹೀರೋ ಹತ್ತು ಮಂದಿ ವಿಲನ್ ಕಡೆಯವರನ್ನು ಹೊಡೆದು ಬಿಸಾಕುತ್ತಾನೆ.ಆದರೆ ಇಲ್ಲಿ ಹತ್ತು ಮಂದಿ ಸೇರಿ ಒಬ್ಬ ಅಮಾಯಕನನ್ನು ಕೊಂದು ಬಿಸಾಡಿದ್ದಾರೆ.
ಒಂದು ದಿನ ಚಿತ್ರಹಿಂಸೆ ಕೊಟ್ಟು ಬರ್ಬರವಾಗಿ ಕೊಲೆ ಮಾಡಿದ್ದಾರೆ ಅಂದ್ರೆ..!!!!
ಮದುವೆಯಾಗಿ ಇನ್ನೂ ಒಂದು ವರ್ಷ ಆಗಿದೆ ಒಂದು ತಿಂಗಳ ಚಿಕ್ಕ ಮಗು ಇದೆಯಂತೆ ಇದೆಲ್ಲ ಗೊತ್ತಿದ್ದರೂ ಕೊಲೆ ಮಾಡುವ ಮನಸ್ಸಾದರೂ ಹೇಗೆ ಬಂತು ಈ ರೇಣುಕಾ ಸ್ವಾಮಿ ತಪ್ಪು ಮಾಡಿದ್ದರೆ ಎಚ್ಚರಿಕೆ ಕೊಟ್ಟು ಕಳಿಸಬಹುದಿತ್ತು ಕೊಲೆ ಮಾಡುವ ಹಂತಕ್ಕೆ ಹೋಗಬಾರದಿತ್ತು.

ಇದೊಂದು ನಾಚಿಕೆಗೇಡಿನ ಸಂಗತಿ! ದರ್ಶನ್ ಗೆ ಶಿಕ್ಷೆ ಆಗಲೇ ಬೇಕು! ಭಾವನಾ ಬೆಳಗೆರೆ ಆಕ್ರೋಶ
11/06/2024

ಇದೊಂದು ನಾಚಿಕೆಗೇಡಿನ ಸಂಗತಿ! ದರ್ಶನ್ ಗೆ ಶಿಕ್ಷೆ ಆಗಲೇ ಬೇಕು! ಭಾವನಾ ಬೆಳಗೆರೆ ಆಕ್ರೋಶ

ಪ್ರೀತಿ ಅಥವಾ ಹಣ ಯಾವುದು ಮುಖ್ಯ ?
10/06/2024

ಪ್ರೀತಿ ಅಥವಾ ಹಣ ಯಾವುದು ಮುಖ್ಯ ?

ನಿಮಗೆಲ್ಲ ಇತ್ತು ನಿಮ್ಮ ಬೀದಿಗೆ ಬರ್ಲಿಲ್ಲ ಅಂತ , ನಿಮ್ಮ ಬೀದಿಗೂ ಬರ್ತೀನಿ ನಿಮ್ಮ ಮನೆಗೂ ಬರ್ತೀನಿ , ನಿಮ್ಮ ಊರಿಗೂ ಬರ್ತೀನಿ, ಎಲ್ಲ ಕೆಲಸ ಕಾರ...
10/06/2024

ನಿಮಗೆಲ್ಲ ಇತ್ತು ನಿಮ್ಮ ಬೀದಿಗೆ ಬರ್ಲಿಲ್ಲ ಅಂತ , ನಿಮ್ಮ ಬೀದಿಗೂ ಬರ್ತೀನಿ ನಿಮ್ಮ ಮನೆಗೂ ಬರ್ತೀನಿ , ನಿಮ್ಮ ಊರಿಗೂ ಬರ್ತೀನಿ, ಎಲ್ಲ ಕೆಲಸ ಕಾರ್ಯಗಳನ್ನು ಖಂಡಿತ ನಿಮ್ಮ ಜೊತೆ ಇದ್ದುಕೊಂಡು ಮಾಡ್ತೀನಿ, ನಾನು ಬದುಕಬೇಕು , ಬಾಳಬೇಕು , ಧೈರ್ಯವಾಗಿರಿ , ಯಾರೆಲ್ಲ ಏನೇನು ಮಾಡಿದ್ದಾರೆ ಅದನ್ನೆಲ್ಲ ಭಗವಂತ ನೋಡ್ಕೊಳ್ತಾನೆ! ಡಿ ಕೆ ಸುರೇಶ್ ಭಾವುಕ

ಶ್ರೀ ಕ್ಷೇತ್ರ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯ ಇಂದಿನ ಅಲಂಕಾರ 10/06/2024
10/06/2024

ಶ್ರೀ ಕ್ಷೇತ್ರ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯ ಇಂದಿನ ಅಲಂಕಾರ

10/06/2024

ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಸಿದ ಚಿತ್ರ ನಟ, ಕೇರಳದ ಏಕೈಕ ಬಿಜೆಪಿ ಸಂಸದ ಸುರೇಶ್ ಗೋಪಿ
10/06/2024

ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಸಿದ ಚಿತ್ರ ನಟ, ಕೇರಳದ ಏಕೈಕ ಬಿಜೆಪಿ ಸಂಸದ ಸುರೇಶ್ ಗೋಪಿ

ಶೋಭಾ ಕರಂದ್ಲಾಜೆಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ
09/06/2024

ಶೋಭಾ ಕರಂದ್ಲಾಜೆ

ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ

ಪ್ರಹ್ಲಾದ್ ವೆಂಕಟೇಶ್ ಜೋಶಿ...ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಹ್ಲಾದ್ ಜೋಶಿ
09/06/2024

ಪ್ರಹ್ಲಾದ್ ವೆಂಕಟೇಶ್ ಜೋಶಿ...

ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಹ್ಲಾದ್ ಜೋಶಿ

ಐ ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ....ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕುಮಾರಣ್ಣ
09/06/2024

ಐ ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ....

ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕುಮಾರಣ್ಣ

ಸತತ ಮೂರನೇ ಬಾರಿ ಪ್ರಧಾನಿಯಾಗಿ ನರೇಂದ್ರಮೋದಿ ಪ್ರಮಾಣ ವಚನ
09/06/2024

ಸತತ ಮೂರನೇ ಬಾರಿ ಪ್ರಧಾನಿಯಾಗಿ ನರೇಂದ್ರಮೋದಿ ಪ್ರಮಾಣ ವಚನ

ನಾಡಿಗೆ ನನ್ನಿಂದ ಏನಾದರು ಅಲ್ಪ ಸ್ವಲ್ಪ ಮಟ್ಟಿಗೆ ಸೇವಾ ಸಲ್ಲಿಸುವುದಕ್ಕೆ ಪ್ರಾಮಾಣಿಕ ಕೆಲಸ ಮಾಡುವುದು ಅಷ್ಟೇ ಅಲ್ಲ, ನರೇಂದ್ರ ಮೋದಿಯವರ ನಡವಳಿಕ...
09/06/2024

ನಾಡಿಗೆ ನನ್ನಿಂದ ಏನಾದರು ಅಲ್ಪ ಸ್ವಲ್ಪ ಮಟ್ಟಿಗೆ ಸೇವಾ ಸಲ್ಲಿಸುವುದಕ್ಕೆ ಪ್ರಾಮಾಣಿಕ ಕೆಲಸ ಮಾಡುವುದು ಅಷ್ಟೇ ಅಲ್ಲ, ನರೇಂದ್ರ ಮೋದಿಯವರ ನಡವಳಿಕೆ , ಅವರ ವಿಷನ್ ಅನ್ನ ಕಾರ್ಯ ರೂಪಕ್ಕೆ ತರುವುದರ ಮೂಲಕ ಅವ್ರಿಗೂ ಹೆಸರು ತರುವುದಲ್ಲದೆ ನಾಡಿನ ಜನರಿಗೂ ಹೆಸರು ತರಲು ಪ್ರಾಮಾಣಿಕ ಪ್ರಯತ್ನ ಮಾಡ್ತೇನೆ! ಹಣ ಸಂಪಾದನೆ ಮಾಡೋದು ಬೇಕಿಲ್ಲ, ಜನರ ಮಧ್ಯೆ ಕೆಲಸ ಮಾಡೋವಂತಹ ಖಾತೆ ಸಿಕ್ಕಿದ್ರೆ ಸಾಕು, ನನಗೆ ಪುನಶ್ಚೇತನ ಕೊಟ್ಟಿದ್ದು ನರೇಂದ್ರ ಮೋದಿ ಹಾಗೂ ನಾಡಿನ ಜನತೆ : ಕುಮಾರಸ್ವಾಮಿ

ಕರ್ನಾಟಕದಿಂದ ಈ 5 ಜನ ಮಂತ್ರಿ ಆಗೋದು ಫಿಕ್ಸ್ ಅಂತೆ1 . ಪ್ರಹ್ಲಾದ್ ಜೋಶಿ2. ಎಚ್ ಡಿ ಕುಮಾರಸ್ವಾಮಿ3. ನಿರ್ಮಲಾ ಸೀತಾರಾಮನ್4. ಶೋಭಾ ಕರಂದ್ಲಾಜೆ5...
09/06/2024

ಕರ್ನಾಟಕದಿಂದ ಈ 5 ಜನ ಮಂತ್ರಿ ಆಗೋದು ಫಿಕ್ಸ್ ಅಂತೆ

1 . ಪ್ರಹ್ಲಾದ್ ಜೋಶಿ
2. ಎಚ್ ಡಿ ಕುಮಾರಸ್ವಾಮಿ
3. ನಿರ್ಮಲಾ ಸೀತಾರಾಮನ್
4. ಶೋಭಾ ಕರಂದ್ಲಾಜೆ
5. ಸೋಮಣ್ಣ

ರಾಜ್ಯದ ಜನತೆಗೆ ಕಹಿಸುದ್ದಿ, ಎಲ್ಲಾ ಗ್ಯಾರಂಟಿಗಳು ಬಂದ್ ಆಗುತಾ ?
09/06/2024

ರಾಜ್ಯದ ಜನತೆಗೆ ಕಹಿಸುದ್ದಿ,
ಎಲ್ಲಾ ಗ್ಯಾರಂಟಿಗಳು ಬಂದ್ ಆಗುತಾ ?

Address


Alerts

Be the first to know and let us send you an email when Swadeshi Times posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share