MS Maadhyama

MS Maadhyama Video Creator

ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇವಿಘ್ನ ವಿನಾಶಕನಾದ ವಿನಾಯಕ ಎಲ್ಲರ ಜೀವನದಲ್ಲಿ ಸ...
27/08/2025

ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ

ವಿಘ್ನ ವಿನಾಶಕನಾದ ವಿನಾಯಕ ಎಲ್ಲರ ಜೀವನದಲ್ಲಿ ಸಂತಸ ಹಾಗೂ ಸಮೃದ್ಧಿಯನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ.

ಎಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು.

ಸಮಸ್ತ ಭಾರತೀಯರಿಗೆ 79ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.ಭಾರತದ ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನಗೈದ ಮಹಾತ್ಮರು, ಕ್ರಾಂತಿಕ...
15/08/2025

ಸಮಸ್ತ ಭಾರತೀಯರಿಗೆ 79ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಭಾರತದ ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನಗೈದ ಮಹಾತ್ಮರು, ಕ್ರಾಂತಿಕಾರಿಗಳು ಮತ್ತು ಸಮಸ್ತ ಸ್ವಾತಂತ್ರ್ಯ ಹೋರಾಟಗಾರರಿಗೆ ಶತ ಕೋಟಿ ನಮನಗಳು.

ರಾಷ್ಟ್ರ ನಿರ್ಮಾತೃರನ್ನು ಸ್ಮರಿಸಿ ಗೌರವಿಸುತ್ತ ಭವ್ಯ ಭಾರತಕ್ಕಾಗಿ ಒಟ್ಟಾಗಿ ಶ್ರಮಿಸೋಣ.

ಜೈ ಹಿಂದ್🇮🇳

04/06/2025

ಇಂದು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತಕ್ಕೆ ಹತ್ತಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ,ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ . ಗಾಯಗೊಂಡವರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ .🙏🙏

ಅಭಿಮಾನವಿರಲಿ ಆದರೆ ಜೀವಕ್ಕಿಂತ ದೊಡ್ಡದು ಯಾವುದು ಇಲ್ಲ,🙏

18 ವರ್ಷದ ಕನಸು... ಇವತ್ತು ನನಸಾಗಿದೆ... ಇದು ಸಂಪೂರ್ಣ ವಿರಾಟ್ ಕೊಹ್ಲಿ ಹಾಗೂ RCB ಫ್ಯಾನ್ಸ್‌ಗೆ ಸಮರ್ಪಣೆ‌.. ಈ ದಿನಕ್ಕೋಸ್ಕರ ನಾವು ಕಾದಿದ್ದ...
03/06/2025

18 ವರ್ಷದ ಕನಸು... ಇವತ್ತು ನನಸಾಗಿದೆ... ಇದು ಸಂಪೂರ್ಣ ವಿರಾಟ್ ಕೊಹ್ಲಿ ಹಾಗೂ RCB ಫ್ಯಾನ್ಸ್‌ಗೆ ಸಮರ್ಪಣೆ‌.. ಈ ದಿನಕ್ಕೋಸ್ಕರ ನಾವು ಕಾದಿದ್ದು ಅಷ್ಟಿಷ್ಟಲ್ಲ... ಫೈನಲಿ... RCB.. ಈ ಕಪ್ ನಮ್ದೆ...

03/06/2025

IPL 2025 FINAL RCB VS PBKS
ROYAL CHALLENGERS BENGALURU
ಇಂದಿನ ಒಂದು ಪಂದ್ಯದ ಗೆಲುವು ಕೋಟ್ಯಂತರ ಅಭಿಮಾನಿಗಳ 18 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಲಿದೆ.

ಫೈನಲ್ ಪಂದ್ಯಾವಳಿಯಲ್ಲಿ ನಮ್ಮ ಕರ್ನಾಟಕದ ಕರುನಾಡಿನ ಹೆಮ್ಮೆಯ ತಂಡ ಆರ್‌ಸಿಬಿ ಗೆದ್ದು ಕೋಟ್ಯಂತರ ಕ್ರೀಡಾಭಿಮಾನಿಗಳ ಕನಸು ನನಸಾಗಲಿ ಎಂದು ಶುಭ ಹಾರೈಸುತ್ತೇನೆ

ಈ ಸಲ ಕಪ್ ನಮ್ದೇ 🏆ನಮ್ಮ ನಾಡು, ನಮ್ಮ ತಂಡ ಕರುನಾಡಿನ ಹೆಮ್ಮೆ ನಮ್ಮ ಆರ್‌ಸಿಬಿ ! ಇಂದು ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ...
03/06/2025

ಈ ಸಲ ಕಪ್ ನಮ್ದೇ 🏆

ನಮ್ಮ ನಾಡು, ನಮ್ಮ ತಂಡ ಕರುನಾಡಿನ ಹೆಮ್ಮೆ ನಮ್ಮ ಆರ್‌ಸಿಬಿ ! ಇಂದು ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಫೈನಲ್‌ ಪಂದ್ಯದಲ್ಲಿ royal challengers bengaluru ಆರ್ ಸಿ ಬಿ ತಂಡ ವಿಜಯದ ಕಿರೀಟವನ್ನು ತಲೆಯ ಮೇಲೆ ಹೊತ್ತು ಕೋಟ್ಯಂತರ ಕ್ರೀಡಾಭಿಮಾನಿಗಳ ಕನಸು ನನಸಾಗಲಿ ಎಂದು ಶುಭ ಹಾರೈಸುತ್ತೇನೆ..


RCB vs Punjab — The Final Battle at Ahmedabad!

ನಾಳೆ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯಾವಳಿಯಲ್ಲಿ ನಮ್ಮ ಕರ್ನಾಟಕದ , ಕರುನಾಡಿನ ಹೆಮ್ಮೆಯ ತಂಡ ಆರ್‌ಸಿಬಿ ಗೆದ್ದು ಬರಲಿ ಎಂದು ಶುಭ ಕೋರುತ್ತೇನೆ...
02/06/2025

ನಾಳೆ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯಾವಳಿಯಲ್ಲಿ ನಮ್ಮ ಕರ್ನಾಟಕದ , ಕರುನಾಡಿನ ಹೆಮ್ಮೆಯ ತಂಡ ಆರ್‌ಸಿಬಿ ಗೆದ್ದು ಬರಲಿ ಎಂದು ಶುಭ ಕೋರುತ್ತೇನೆ.

ನಮ್ಮ ನಾಡು,ನಮ್ಮ ತಂಡ.

ನಮ್ಮ RCB ಫೈನಲ್ ಗೆ ...ಶುಭವಾಗಲಿಈ ಸಲ ಕಪ್ ನಮ್ದೆ 🏆Bat - Ball ಇದೆ ಅಂತ Fieldಗೆ  ಇಳಿದವರಲ್ಲ ನಾವು, ಹೊಡಿತೀವಿ ಅನ್ನೋ confidence ಇರೋದಕ...
29/05/2025

ನಮ್ಮ RCB ಫೈನಲ್ ಗೆ ...ಶುಭವಾಗಲಿ

ಈ ಸಲ ಕಪ್ ನಮ್ದೆ 🏆

Bat - Ball ಇದೆ ಅಂತ Fieldಗೆ ಇಳಿದವರಲ್ಲ ನಾವು, ಹೊಡಿತೀವಿ ಅನ್ನೋ confidence ಇರೋದಕ್ಕೆ field ಅಲ್ಲಿ ಇರೋದು 🔥
ಆ ಚರಿತ್ರೆಗೆ ನೀವೇ ಮುನ್ನುಡಿ ನೂರು ಸಾರಿ ಕೂಗಿ
RrrrrrrCccccccBbbbbbbb🙌.

Jai Hind  🇮🇳
07/05/2025

Jai Hind 🇮🇳

ಅಸಮಾನತೆಯನ್ನು ತೊಡೆದು ಸಮಾನತೆಯ ಸಮಾಜ ಕಟ್ಟಲು ಶ್ರಮಿಸಿದ ಬಸವಣ್ಣನವರ ಆದರ್ಶಗಳನ್ನು ಪಾಲಿಸೋಣ.ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು
30/04/2025

ಅಸಮಾನತೆಯನ್ನು ತೊಡೆದು ಸಮಾನತೆಯ ಸಮಾಜ ಕಟ್ಟಲು ಶ್ರಮಿಸಿದ ಬಸವಣ್ಣನವರ ಆದರ್ಶಗಳನ್ನು ಪಾಲಿಸೋಣ.
ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು

ಸ್ವತಂತ್ರ ಭಾರತಕ್ಕೆ ಸಂವಿಧಾನದ ಬೆಳಕು ತೋರಿದ ಧೀಮಂತ, ಸಮಾನತೆಯ ಹರಿಕಾರ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಶುಭಾಶಯಗಳು!
14/04/2025

ಸ್ವತಂತ್ರ ಭಾರತಕ್ಕೆ ಸಂವಿಧಾನದ ಬೆಳಕು ತೋರಿದ ಧೀಮಂತ, ಸಮಾನತೆಯ ಹರಿಕಾರ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಶುಭಾಶಯಗಳು!

Address


Website

Alerts

Be the first to know and let us send you an email when MS Maadhyama posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share