News27tv kannada

  • Home
  • News27tv kannada

News27tv kannada For Local in and around Hoskote please follow our Page

09/07/2025

ಬ್ರಹ್ಮ ಕಮಲ

06/07/2025

ಹೊಸಕೋಟೆ ತಾಲೂಕು ಗಾಣಿಗರ ಸಂಘದ 3ನೇ ವರ್ಷದ,ವಾರ್ಷಿಕೋತ್ಸವ ,ಪ್ರತಿಭಾವಂತ ವಿದ್ಯಾರ್ಥಿಗಳಿಗೆ,ಪ್ರತಿಭಾ ಪುರಸ್ಕಾರ ಸಮಾರಂಭ.. ಹೊಸಕೋಟೆ ನಗರದ .ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ,

30/06/2025

ಸ್ವಾಮಿ ವಿವೇಕಾನಂದ ಯೂವ್ ಮುಮೆಂಟ್ ಆಶಾಕಿರಣ ಯೋಜನೆ ಹಾಗೂ ದೊಡ್ಡನಲ್ಲಾಳ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಸಮಗ್ರ ಗ್ರಾಮ ಅಭಿವೃದ್ಧಿಗಾಗಿ ಬೃಹತ್ ಆರೋಗ್ಯ ಮೇಳ ಮತ್ತು ವಿಧ ಇಲಾಖೆಗಳ ವಸ್ತು ಪ್ರದರ್ಶನ ಕಾರ್ಯಕ್ರಮ.ಹೋಸಕೋಟೆ

26/06/2025
25/06/2025

ಹೊಸಕೋಟೆಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ.ರತ್ನ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ, ದಿವಂಗತ ನಾದಪ್ರಿಯ. ಎಸ್ ಗಂಗಪ್ಪನವರ ಸ್ವರಣಾರ್ಥ. . ಶ್ರೀ ಚನ್ನರಾಯಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ಹೇಮಾರಹಳ್ಳಿಆರನೇ ನಾಟಕ. ಪ್ರದರ್ಶನ. ಶ್ರೀ ಕೃಷ್ಣ ರಾಯಭಾರಂ. ಎಂಬ ಪೌರಾಣಿಕ ತೆಲುಗು ನಾಟಕ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕು. ಬಶೆಟ್ಟಹಳ್ಳಿ ಗ್ರಾಮದ ಮಂಜುನಾಥ್. ಸಂಗೀತ. ನಿರ್ದೇಶನದಲ್ಲಿ.. ಕಲಾವಿದರಾದ . ಎನ್ ಚಂದ್ರಶೇಖರ್. ಕೃಷ್ಣನ ಪಾತ್ರ.
ಕೆಎಮ್ ಲಕ್ಷ್ಮಣ್ ಕೆಮಿಡಿಗಾನಹಳ್ಳಿ. ದುರ್ಯೋಧನ.
ಸಿಎಂ ರಾಜಣ್ಣ. ದುಶ್ಯಾಸನ. ಎನ್ ಕೃಷ್ಣಪ್ಪ ಶಕುನಿ. ಭೀಷ್ಮ ಮುನೇಗೌಡ. ಮುನಿ ಭೈರಪ್ಪ ವಿಕರಣ. ತಿಪ್ಪಣ್ಣ ಅಶ್ವತ್ಥಮ.. ವೆಂಕಟರಮಣಪ್ಪ ಸಹದೇವ. ಮುನಿಯಪ್ಪ ನಕುಲ. ದೋಣ .ಪರಶುರಾಮ ಮುನಿ ನಾರಾಯಣಪ್ಪ. ಅರ್ಜುನ ನಾಗರಾಜ್.. ಅಕ್ಕಲೇ ಗೌಡ ಟಿ ಎಸ್ ಭೀಮ. ರಾಮಕೃಷ್ಣಪ್ಪ ಧರ್ಮರಾಯ. ನಾರದ ನಾರಾಯಣಪ್ಪ.. ಶ್ರೀ ಕೃಷ್ಣ ರಾಯಬಾರ ಎಂಬ ತೆಲುಗು ಪೌರಾಣಿಕ ನಾಟಕವನ್ನು ನೋಡಿದ ವೀಕ್ಷಕರು. ಕಲಾವಿದರಿಗೆ ಪ್ರೋತ್ಸಾಹಿಸಿದರು. ಅಭಿನಂದನೆ ತಿಳಿಸಿದರು.. ಈ ಸಂದರ್ಭದಲ್ಲಿ ಹೊಸಕೋಟೆ ಕಲಾವಿದರ ಸಂಘದ ತಾಲೂಕು ಅಧ್ಯಕ್ಷರು ದೇವರಾಜ್.. ಸೂಲಿಬೆಲೆ ರಂಗ ನಿರ್ದೇಶಕರು. ಎಸ್ ಸಿದ್ದರಾಮಯ್ಯ. ಈ ಕಾರ್ಯಕ್ರಮದ ಅಭಿಯೋಜಕರು. ಶ್ರೀಮತಿ ರತ್ನ ಮೋನಿಷ. ಅಧ್ಯಕ್ಷರು ರತ್ನ ಸಾಂಸ್ಕೃತಿಕ ಟ್ರಸ್ಟ್. ಚಲನಚಿತ್ರ ನಟರು. ಕಲಾವಿದರು. ಚಿನ್ನದ ಕೊಳಲು. ಪ್ರಶಸ್ತಿ ಪುರಸ್ಕೃತರು. ವಿ ನಾಗರಾಜ್ ಗುಟ್ಟು ಹಳ್ಳಿ.. ಮಾಜಿ ಸಾಯಿ ಸಮಿತಿ ಅಧ್ಯಕ್ಷರು ವಿಜಿ ಕುಮಾರ್.. ಹಾಗೂ ಇನ್ನೂ ಅನೇಕ ಗಣ್ಯರು ಕಲಾವಿದರು. ಪ್ರೇಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

25/06/2025

ಶ್ರೀ ಕೃಷ್ಣ ರಾಯಭಾರಂ ಎಂಬ ಪೌರಾಣಿಕ ನಾಟಕದಲ್ಲಿ ಅದ್ಭುತ ಪ್ರದರ್ಶನ ಮಾಡಿದ ದುರ್ಯೋಧನ ಪಾತ್ರದಲ್ಲಿ. ಕೆ ಎಮ್ ಲಕ್ಷ್ಮಣ. ಕೆಂಬಳಿಗಾನಹಳ್ಳಿ. ದವರು ಅದ್ಭುತ ಅಭಿನಯವನ್ನು ಮಾಡಿದರು.

25/06/2025

ಹೊಸಕೋಟೆ ಅಂಬೇಡ್ಕರ್ ಭವನದಲ್ಲಿ ನಡೆದ ತೆಲುಗು ಪೌರಾಣಿಕ ನಾಟಕ ಶ್ರೀ ಕೃಷ್ಣ ರಾಯಭಾರಂ ಪೌರಾಣಿಕಎಂಬ ನಾಟಕದಲ್ಲಿ ಅದ್ಭುತ ಅಭಿನಯ ಮಾಡಿದ. ಚಂದ್ರಶೇಖರ್ ರವರು.

25/06/2025

ತೆಲುಗುಪೌರಾಣಿಕ ನಾಟಕ ಶ್ರೀ ಕೃಷ್ಣ ರಾಯಭಾರಂ. ಹೊಸಕೋಟೆ ನಗರದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ. ಅದ್ಭುತ ಪ್ರದರ್ಶನ ಮಾಡಿದ ಕಲಾವಿದರು.

22/06/2025

ಸ್ವಾಮಿ ವಿವೇಕಾನಂದ ಶಿಕ್ಷಣ ಸಮಿತಿ ಹನ್ನೊಂದನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭ ಹೊಸಕೋಟೆ ವಿವೇಕಾನಂದ ಶಾಲೆಯ ಪತಿ ಕಲ್ಯಾಣ ಮಂಟಪದಲ್ಲಿ

22/06/2025

ವಿವೇಕಾನಂದ ಯೋಗ ಶಿಕ್ಷಣ ಸಮಿತಿ ವತಿಯಿಂದ 11ನೇ ವಿಶ್ವ ಯೋಗ ದಿನಾಚರಣೆ ಹೊಸಕೋಟೆ ನಗರದಲ್ಲಿ

21/06/2025

ಕುರುಕ್ಷೇತ್ರ ಕನ್ನಡ ಪೌರಾಣಿಕ ನಾಟಕ. ಹೊಸಕೋಟೆ ನಗರದ ಅಂಬೇಡ್ಕರ್ ಭವನದಲ್ಲಿ ಪ್ರದರ್ಶನ

Address


Website

Alerts

Be the first to know and let us send you an email when News27tv kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to News27tv kannada:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share