
19/09/2025
#ಯುವ_ಜನರೇ_ಒಂದಾಗಿ_ರಾಜಕೀಯಕ್ಕೆ_ಮಂದಾಗಿ
ಕರ್ನಾಟಕದಲ್ಲಿಯೂ ಭ್ರಷ್ಟ ವ್ಯವಸ್ಥೆ ವಿರುದ್ಧ ಸಿಡಿದೇಳುವ ಕಾಲ ಬಂದಿದೆ🔥
ಎಲ್ಲಾ ಮುಂದಿನ ಚುನಾವಣೆಗಳಿಗೆ ಯುವ ನಾಯಕ ನಾಯಕಿಯರು ಚುನಾವಣೆಯ ರಣರಂಗಕ್ಕೆ ಇಳಿಯಬೇಕು ವಂಶಪಾರಂಪರ್ಯ ಹಾಗೂ ಭ್ರಷ್ಟ ವ್ಯವಸ್ಥೆ ತೊಲಗಿಸಬೇಕು🔥
ುವಸೈನಿಕರಗಲು ಸಂಪರ್ಕಿಸಿ-8749065597 / 9448231451
ಜನನಿ ವತ್ಸಲ
ರಾಜ್ಯಾಧ್ಯಕ್ಷೆ,
ಯುವಘಟಕ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ