Wind Wheel Studio

  • Home
  • Wind Wheel Studio

Wind Wheel Studio News and Entertainment Portal

“ಬಿಜೆಪಿಯವರಿಗೆ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲ. ಧರ್ಮ, ಕೋಮುವಾದ ಬಳಸಿ ಘರ್ಷಣೆ ಹುಟ್ಟು ಹಾಕುತ್ತಾರೆ. ಹಿಂದೂಗಳಿಗೆ ನಾವು ರಕ್ಷಣೆ ಕೊಡುತ್ತೇವೆ...
25/05/2024

“ಬಿಜೆಪಿಯವರಿಗೆ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲ. ಧರ್ಮ, ಕೋಮುವಾದ ಬಳಸಿ ಘರ್ಷಣೆ ಹುಟ್ಟು ಹಾಕುತ್ತಾರೆ. ಹಿಂದೂಗಳಿಗೆ ನಾವು ರಕ್ಷಣೆ ಕೊಡುತ್ತೇವೆ ಎನ್ನುವ ಬಿಜೆಪಿಯವರು ನಿಜವಾಗಿ ಹಿಂದೂ ಯುವಕರನ್ನು ಜೈಲಿಗೆ ಅಟ್ಟುತ್ತಾರೆ.” -ವಸಂತ ಬಂಗೇರ

ಕೆಲ ದಿನಗಳ ಹಿಂದಷ್ಟೇ ನಿಧನರಾದ ವಸಂತ ಬಂಗೇರ ಅವರ ಜೊತೆಗೆ 2018ರಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ಹೊಸ್ತಿಲಲ್ಲಿದ್ದಾಗ ನಡೆಸಿದ ಸಂದರ್ಶನವಿದು.

ತನ್ನದೇ ವರ್ಚಸ್ಸು ಹೊಂದಿದ್ದ ಮತ್ತು ನಿರ್ಭಿಡ ಮಾತುಗಾರರಾಗಿದ್ದ ಬಂಗೇರರು ಅಂದು ಏನು ಹೇಳಿದ್ದರೆಂಬುದನ್ನು ಅಪರೂಪದ ಈ ಸಂದರ್ಶನದಲ್ಲಿ ಓದಿ ತಿಳಿದುಕೊಳ್ಳಿ. 👇👇

2018ರಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ಹೊಸ್ತಿಲಲ್ಲಿದ್ದಾಗ ಆಗಿನ ಶಾಸಕರಾಗಿದ್ದ, ಕೆಲ ದಿನಗಳ ಹಿಂದಷ್ಟೇ ನಿಧನರಾದ ವಸಂತ ಬಂಗೇರ ಅವ...

ಮಂಗಳೂರಿನ ಸಿಡಿಲ ಮಾತಿನ ಹೋರಾಟಗಾರ, ಮುಖಂಡ ಎಂ.ಜಿ. ಹೆಗಡೆ ಮಾತನಾಡಿದ್ದಾರೆ. ವೀಡಿಯೋ ವೀಕ್ಷಿಸಿ.Interview with M.G. Hegde Watch full vi...
16/03/2024

ಮಂಗಳೂರಿನ ಸಿಡಿಲ ಮಾತಿನ ಹೋರಾಟಗಾರ, ಮುಖಂಡ ಎಂ.ಜಿ. ಹೆಗಡೆ ಮಾತನಾಡಿದ್ದಾರೆ. ವೀಡಿಯೋ ವೀಕ್ಷಿಸಿ.

Interview with M.G. Hegde Watch full video 👇👇

Dony’s Encounter - A Special Face to Face Interview brought to you by Budkulo Media YouTube ChannelHost - Donald Pereira, Editor, Budkulo.com ...

A loving teacher for thousands of students, well known personality who has helped innumerous people all her life died la...
28/09/2023

A loving teacher for thousands of students, well known personality who has helped innumerous people all her life died last Saturday. Here is her short biography with gratitude and some special memories. Explore and read 👇👇

ಮೊನ್ನೆ ಶನಿವಾರ ಸಪ್ಟೆಂಬರ್ 23ರಂದು ನಿಧನರಾದ ಬೆಳ್ತಂಗಡಿ ಸಂತ ತೆರೇಸಾ ಹೈಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ಸುದೀರ್ಘ 50 ವರ್ಷಗಳ ಕಾ.....

https://budkulo.com/filthy-statements-by-congress-leaders-ruins-party/
24/04/2023

https://budkulo.com/filthy-statements-by-congress-leaders-ruins-party/

ಲೇಖನ: ಡೊನಾಲ್ಡ್ ಪಿರೇರಾ, ಸಂಪಾದಕರು - ಬುಡ್ಕುಲೊ ಇ-ಪತ್ರಿಕೆ ‘ಬರಗೆಟ್ಟ’ ಬಿಜೆಪಿ ಎಂಬ ಮಾತು ಯಾಕೆ ಅಂತೀರಾ? ಇದನ್ನು ಸ್ವತಃ ಹಿರಿಯ ಬಿಜ...

ಮಂಗಳೂರಿನ ಜನಪರ ಹೋರಾಟಗಾರ ಎಂ.ಜಿ. ಹೆಗಡೆಯವರು, “ಈ ರೀತಿ ವಿಲೀನ ಮಾಡುವುದರಿಂದ ಕರ್ನಾಟಕದ ಜನಸಾಮಾನ್ಯರ ಸಂಪತ್ತಾಗಿರುವ ಮತ್ತು ಉದ್ಯಮವಾಗಿರುವ ಕ...
11/04/2023

ಮಂಗಳೂರಿನ ಜನಪರ ಹೋರಾಟಗಾರ ಎಂ.ಜಿ. ಹೆಗಡೆಯವರು, “ಈ ರೀತಿ ವಿಲೀನ ಮಾಡುವುದರಿಂದ ಕರ್ನಾಟಕದ ಜನಸಾಮಾನ್ಯರ ಸಂಪತ್ತಾಗಿರುವ ಮತ್ತು ಉದ್ಯಮವಾಗಿರುವ ಕೆಎಂಎಫ್ ಗುಜರಾತ್ ಉದ್ಯಮಿಗಳ ಪಾಲಾಗುತ್ತದೆ. ಸಹಕಾರಿ ಚಳವಳಿಯೊಂದರ ಅಂತ್ಯವಾಗುತ್ತದೆ. ಹಾಲು ಮತ್ತಿತರ ಉತ್ಪನ್ನಗಳ ಬೆಲೆ ಗಗನಕ್ಕೆ ಏರುತ್ತದೆ. ಅದು ಶೋಷಣೆಗೆ ದಾರಿಯಾಗುತ್ತದೆ” ಎನ್ನುತ್ತಾರೆ.
https://budkulo.com/kmf-n-nandini-should-remain-as-kannada-pride/

ಬರಹ: ಡೊನಾಲ್ಡ್ ಪಿರೇರಾ, ಸಂಪಾದಕರು, ಬುಡ್ಕುಲೊ ಇ-ಪತ್ರಿಕೆ www.Budkulo.com ಓದುಗರಿಗೆ ಸೂಚನೆ: ಇದು ರಾಜಕೀಯ ಲೇಖನವಲ್ಲ. ಕನ್ನಡ, ಕರ್ನಾಟಕ ಮತ್ತು...

https://youtu.be/XzASTTbVjZMಇರಾಕಿನ ರಾಕ್ಷಸ ಸದ್ದಾಂ ಹುಸೇನ್ ಆಕ್ರಮಿಸಿದ ಕುವೈಟ್‍ನಲ್ಲಿ ಹೊತ್ತಿ ಉರಿಯುತ್ತಿದ್ದ ತೈಲ ಬಾವಿಗಳನ್ನು ನಂದಿಸು...
22/03/2023

https://youtu.be/XzASTTbVjZM

ಇರಾಕಿನ ರಾಕ್ಷಸ ಸದ್ದಾಂ ಹುಸೇನ್ ಆಕ್ರಮಿಸಿದ ಕುವೈಟ್‍ನಲ್ಲಿ ಹೊತ್ತಿ ಉರಿಯುತ್ತಿದ್ದ ತೈಲ ಬಾವಿಗಳನ್ನು ನಂದಿಸುವ ಅಪಾಯಕಾರಿ ಸಾಹಸದಲ್ಲಿ ಕೆಲಸ ಮಾಡಿದ ಸಾಹಸಿ, ಸಾವಿರಾರು ಕಿ.ಮೀ. ಡ್ರೈವಿಂಗ್ ಮಾಡಿ ಭಾರತಕ್ಕೆ ಮರಳಿದ ಧೀರ, ಪತ್ರಿಕೆ/ಮುದ್ರಣ, ಹೋಟೆಲ್, ಕಟ್ಟಡ ನಿರ್ಮಾಣ ಕ್ಷೇತ್ರಗಳಲ್ಲಿ ಅಚ್ಚಳಿಯದ ಕಾರ್ಯ ನಿರ್ವಹಿಸಿದ ತಾಂತ್ರಿಕ ಸಲಹೆಗಾರ, ಎಲೆಕ್ಟ್ರಿಕಲ್ ಎಂಜಿನಿಯರ್ ಫೆಲಿಕ್ಸ್ ಜೆ. ಪಿಂಟೊ ಮಾತನಾಡುತ್ತಾರೆ.

ವೀಕ್ಷಿಸಿ, ಕಮೆಂಟ್ ಮಾಡಿ, ಇತರರಿಗೂ ಕಳಿಸಿ 👍🙏🙏

For more such videos, subscribe to our YouTube channel ► https://bit.ly/2Omfzlb Don't forget to push the Bell 🔔 icon to...

12/02/2023

ವರದಿ, ಲೇಖನ: ಡೊನಾಲ್ಡ್ ಪಿರೇರಾ, ಸಂಪಾದಕರು - ಬುಡ್ಕುಲೊ ಇ-ಪತ್ರಿಕೆ ಬೆಳ್ತಂಗಡಿ: ಬೆಳ್ತಂಗಡಿಯಲ್ಲಿಂದು ಮಹಾ ಸಾಹಸವೇ ನೆರವೇರಿತು. ಜಗತ....

https://youtu.be/JQsm-Y_iRlETribute to Puneet Rajkumar - Watch this special show with a Song dedicated to Late Puneet Ra...
18/01/2023

https://youtu.be/JQsm-Y_iRlE

Tribute to Puneet Rajkumar - Watch this special show with a Song dedicated to Late Puneet Rajkumar. There is a Konkani song also.

Watch Singer & Theatre Artist Jeevan Siddi in the 3rd Episode of Nammura Kanmani Show Live in V4 News Channel & in this YouTube Link (at your ease). Live today at 9 pm, repeat tomorrow at 2 pm. Can watch in YouTube anytime, always.

Please watch, like, comment and share-forward to all.

#ಸಿದ್ಧಿಜನಾಂಗ , #ವಿ4ನ್ಯೂಸ್ ...

ಮಂಗಳೂರು ವಿ.ವಿ. ಮಟ್ಟದಿಂದ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಈಗಾಗಲೇ ಮಿಂಚಿದ ಪ್ರತಿಭೆ - ಮಂಗಳೂರಿನ ನಿಶೆಲ್. ಆಕೆಯ ಮುಂದಿವೆ ವಿಶ್ವ ಮಟ್ಟದ ಕ್ರೀಡ...
05/01/2023

ಮಂಗಳೂರು ವಿ.ವಿ. ಮಟ್ಟದಿಂದ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಈಗಾಗಲೇ ಮಿಂಚಿದ ಪ್ರತಿಭೆ - ಮಂಗಳೂರಿನ ನಿಶೆಲ್. ಆಕೆಯ ಮುಂದಿವೆ ವಿಶ್ವ ಮಟ್ಟದ ಕ್ರೀಡಾಕೂಟಗಳು... ವಿಶ್ವಕ್ಕೇ ಚಾಂಪಿಯನ್ ಆಗಬಲ್ಲ, ಭಾರತಕ್ಕೆ ಪದಕಗಳನ್ನು ಗೆದ್ದು ತರುವ ಛಾತಿಯುಳ್ಳ ಈಕೆಯ ಜೊತೆ ಚಿಟ್‍ಚಾಟ್. ಬನ್ನಿ ಆಕೆಯ ಸಾಧನೆಗಳನ್ನು ತಿಳಿದುಕೊಳ್ಳಿ, ಆಕೆಯ ಕನಸುಗಳನ್ನು ಬೆಂಬಲಿಸಿ.

https://youtu.be/Y-v9km4EPsA

, #ವಿ4ನ್ಯೂಸ್ ...

ಇಂತಹ ಅಮೂಲ್ಯ ಸಂಸ್ಥೆಗಳನ್ನು ಉಳಿಸುವಲ್ಲಿ ನಮ್ಮ ರಾಜಕೀಯ ಪಕ್ಷಗಳು ಮತ್ತದರ ಮುಖಂಡರು ಎಷ್ಟು ನಿಯತ್ತು ತೋರಿಸಿದ್ದಾರೆ? ಪ್ರಾಮಾಣಿಕವಾಗಿ ಹೋರಾಡಿದ...
03/01/2023

ಇಂತಹ ಅಮೂಲ್ಯ ಸಂಸ್ಥೆಗಳನ್ನು ಉಳಿಸುವಲ್ಲಿ ನಮ್ಮ ರಾಜಕೀಯ ಪಕ್ಷಗಳು ಮತ್ತದರ ಮುಖಂಡರು ಎಷ್ಟು ನಿಯತ್ತು ತೋರಿಸಿದ್ದಾರೆ? ಪ್ರಾಮಾಣಿಕವಾಗಿ ಹೋರಾಡಿದ್ದಾರೆ? ಊಹುಂ… ಕೇವಲ ರಾಜಕೀಯ ಲಾಭದ ಹೇಳಿಕೆಗಳನ್ನು ನೀಡಿದ್ದೇ ಅವರ ಮಹತ್ವದ ಕೊಡುಗೆ. ಅದು ಬಿಟ್ಟರೆ ಪ್ರಾಮಾಣಿಕ ಅನಿಸಿಕೆ ವ್ಯಕ್ತಪಡಿಸುವಷ್ಟೂ ಧೈರ್ಯ ನಮ್ಮ ನಾಡಿನ ರಾಜಕಾರಣಿಗಳಲ್ಲಿ ಇಲ್ಲವಲ್ಲ!

ಇದನ್ನೆಲ್ಲಾ ಗಮನಿಸಿದಾಗ ನಾಳೆ ‘ನಂದಿನಿ’ಯೂ ಇನ್ನಿಲ್ಲವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

https://budkulo.com/kmf-n-nandini-should-remain-as-kannada-pride/

ಬರಹ: ಡೊನಾಲ್ಡ್ ಪಿರೇರಾ, ಸಂಪಾದಕರು, ಬುಡ್ಕುಲೊ ಇ-ಪತ್ರಿಕೆ www.Budkulo.com ಓದುಗರಿಗೆ ಸೂಚನೆ: ಇದು ರಾಜಕೀಯ ಲೇಖನವಲ್ಲ. ಕನ್ನಡ, ಕರ್ನಾಟಕ ಮತ್ತು...

https://budkulo.com/indians-enjoy-sex-in-much-better-way-according-to-survey/
10/11/2022

https://budkulo.com/indians-enjoy-sex-in-much-better-way-according-to-survey/

ಲೈಂಗಿಕ ವಿಚಾರಗಳನ್ನು ಮುಕ್ತವಾಗಿ ಚರ್ಚಿಸುವುದಕ್ಕೇ ಹಿಂಜರಿಯುವ ಜನರು ಭಾರತೀಯರು. ಸೆಕ್ಸ್ ಬಗ್ಗೆಯಾಗಲೀ, ಲೈಂಗಿಕ ಸಂಗತಿಗಳ ಬಗ್ಗೆ.....

https://youtu.be/L_QQ-45xLjk
06/10/2022

https://youtu.be/L_QQ-45xLjk

Dony's Encounter ವಿಶೇಷ ವ್ಯಕ್ತಿಗಳೊಂದಿಗೆ ಸಂವಾದ | Shri Manohar Prasad, Popular Journalist, Episode 1Dia CreationsIn Association withBudkul...

Address


Alerts

Be the first to know and let us send you an email when Wind Wheel Studio posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share