Yuvabharatha news

  • Home
  • Yuvabharatha news

Yuvabharatha news Contact information, map and directions, contact form, opening hours, services, ratings, photos, videos and announcements from Yuvabharatha news, News & Media Website, .

ಕೆಎಂಎಫ್ ಅಧ್ಯಕ್ಷ ಸ್ಥಾನದ ರೇಸ್ ಲ್ಲಿ  ನಾನಿಲ್ಲ.ಕೆಲವು ಮಾಧ್ಯಮಗಳಲ್ಲಿ ಬರುತ್ತಿರುವುದು ಕೇವಲ ಊಹಾಪೋಹ - ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊ...
23/06/2025

ಕೆಎಂಎಫ್ ಅಧ್ಯಕ್ಷ ಸ್ಥಾನದ ರೇಸ್ ಲ್ಲಿ ನಾನಿಲ್ಲ.
ಕೆಲವು ಮಾಧ್ಯಮಗಳಲ್ಲಿ ಬರುತ್ತಿರುವುದು ಕೇವಲ ಊಹಾಪೋಹ - ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ

ಬೆಳಗಾವಿ: ಮುಂದೆ ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುವುದಿಲ್ಲ. ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಕೇವಲ ಊಹಾಪೋಹಗಳಷ್ಟೆ ಎಂದು ಬೆಮುಲ್ ಅಧ್ಯಕ್ಷರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸೋಮವಾರದಂದು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೆಳಗಾವಿ ಹಾಲು ಒಕ್ಕೂಟದಿಂದ ಕರ್ನಾಟಕ ಹಾಲು ಮಹಾ ಮಂಡಳಿಗೆ ನಿರ್ದೇಶಕನಾಗಿ ಆಯ್ಕೆಯಾಗುತ್ತೇನೆ. ಆದರೆ ಖಂಡಿತವಾಗಿಯೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಮೂರು ವರ್ಷ ಕೆಎಂಎಫ್ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಿದ್ದರ ಬಗ್ಗೆ ತೃಪ್ತಿ ಮತ್ತು ಹೆಮ್ಮೆ ಇದೆ. ರಾಜ್ಯದಲ್ಲಿರುವ ನಮ್ಮೆಲ್ಲ ಹೈನುಗಾರರಿಗೆ ಸಂಸ್ಥೆಯಿಂದ ಸಾಕಷ್ಟು ಪ್ರಯೋಜನಗಳನ್ನು ದೊರಕಿಸಿಕೊಡಲಾಗಿದೆ. ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಎಲ್ಲರ ಸಹಕಾರದಿಂದ ಶ್ರಮಿಸಲಾಗಿದೆ. ನಾನು ಅಧ್ಯಕ್ಷನಿದ್ದ ಸಂದರ್ಭದಲ್ಲಿ ವಾರ್ಷಿಕ ೧೫ ಸಾವಿರ ಕೋಟಿ
ರೂಪಾಯಿಯಿಂದ ೨೦ ಸಾವಿರ ಕೋಟಿ ರೂಪಾಯಿವರೆಗೆ ವಹಿವಾಟನ್ನು ಮಾಡಿರುವ ಸಾಧನೆ ನನಗೆ ತೃಪ್ತಿ ತಂದಿದೆ. ರಾಜ್ಯದಲ್ಲಿರುವ ಎಲ್ಲ ೧೪ ಜಿಲ್ಲಾ ಹಾಲು ಒಕ್ಕೂಟಗಳ ಪ್ರಗತಿಗೂ ಸಹ ಪ್ರಾಮಾಣಿಕವಾಗಿ ದುಡಿದಿದ್ದೇನೆ. ರಾಜ್ಯದಲ್ಲಿ ಬಿಜೆಪಿ ನಂತರ ಅಧಿಕಾರಕ್ಕೆ ಏರಿದ ಕಾಂಗ್ರೆಸ್ ಪಕ್ಷವು‌ ನನ್ನ ತರುವಾಯ ಭೀಮಾನಾಯಿಕ ಅವರನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಂಡಿತು. ಆ ನಂತರದ ಬೆಳವಣಿಗೆಯಲ್ಲಿ ಕೆಎಂಎಫ್ ಕಾರ್ಯಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡು ಬೆಳಗಾವಿ ಜಿಲ್ಲಾ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಅದರಲ್ಲೂ ಅಕ್ಟೋಬರ್‌ ತಿಂಗಳಲ್ಲಿ ಜರುಗುವ ಬಿಡಿಸಿಸಿ ಬ್ಯಾಂಕಿನ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಮತ್ತೇ ತಮ್ಮ ಮುಂದಾಳುತನದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವತ್ತ ನನ್ನ ಚಿತ್ತ ಇದೆ ಎಂದು ಅವರು ತಿಳಿಸಿದರು.
ಕೆಎಂಎಫ್ ಅಧ್ಯಕ್ಷರು ಯಾರು ಬೇಕಾದರೂ ಆಗಲಿ. ನಾನೇನೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವದಿಲ್ಲ. ಆದರೆ, ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷನಾಗಿದ್ದುಕೊಂಡು ಕೆಎಂಎಫ್ ನಿರ್ದೇಶಕನಾಗಿ ಪುನರಾಯ್ಕೆಯಾಗುತ್ತೇನೆ. ಇದರಲ್ಲಿ ಯಾವ ಸಂದೇಹವೂ ಇಲ್ಲ ಎಂದು ಅವರು ಹೇಳಿದರು.
ಬಮೂಲ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ.ಸುರೇಶ್ ಅವರು ಪ್ರವೇಶ ಪಡೆಯುತ್ತಿದ್ದಂತೆಯೇ ಎಲ್ಲರ ಚಿತ್ತ ಬೆಳಗಾವಿ ರಾಜಕಾರಣದತ್ತ ವಾಲುತ್ತಿದೆ. ಡಿ.ಕೆ.ಸುರೇಶ್ ಅವರ ಎದುರಾಳಿಯಂತೆ ಕೆಲ ಮಾಧ್ಯಮಗಳು ಬಿತ್ತರಿಸುತ್ತಿವೆ. ಆದರೆ, ಇನ್ನೆರಡು ತಿಂಗಳಲ್ಲಿ ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯ ಆಕಾಂಕ್ಷಿಯೂ ಅಲ್ಲ. ಸ್ಪರ್ಧೆ ಮಾಡುವ ಯಾವ ಇರಾದೆಯೂ ನನ್ನ ಮುಂದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.
ಸರ್ಕಾರದ್ದೇ ಅಂತಿಮ- ರಾಜ್ಯದಲ್ಲಿ ಯಾವ ಸರ್ಕಾರ ಅಸ್ತಿತ್ವದಲ್ಲಿರುತ್ತದೆಯೋ ಅದರ ಪ್ರತಿನಿಧಿಗಳಿಗೆ ಅಧಿಕಾರ ನೀಡುವುದು ವಾಡಿಕೆಯಾಗಿದೆ. ಕೆಎಂಎಫ್, ಅಪೆಕ್ಸ್ ಬ್ಯಾಂಕ್ ಮತ್ತು ಮಾರ್ಕೆಟಿಂಗ್ ಸೊಸಾಯಿಟಿಗಳು ಅಧಿಕಾರ ನಡೆಸುತ್ತಿರುವ ಸರ್ಕಾರದ ಬೆಂಬಲವಿರುತ್ತದೆ.

*ಪೋಲಿಸ್ ಠಾಣೆಯ ಎದುರು ಮಧ್ಯಸೇವನೆ ಮಾಡಿದ ಮಧ್ಯಪ್ರೀಯ*.!
03/12/2024

*ಪೋಲಿಸ್ ಠಾಣೆಯ ಎದುರು ಮಧ್ಯಸೇವನೆ ಮಾಡಿದ ಮಧ್ಯಪ್ರೀಯ*.!

ಪೋಲಿಸ್ ಠಾಣೆಯ ಎದುರು ಮಧ್ಯಸೇವನೆ ಮಾಡಿದ ಮಧ್ಯಪ್ರೀಯ.! ಗೋಕಾಕ: ನಗರದ ಪೋಲಿಸ್ ಠಾಣೆಯ ಎದುರು ವ್ಯಕ್ತಿಯೋರ್ವ ಕುಳಿತು ಮಧ್ಯಸೇವನ ಮಾಡು....

*ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ*.!
26/10/2024

*ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ*.!

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲ...

*ಸರ್ವರಿಗೂ ಹಾರ್ದಿಕ ಸ್ವಾಗತ*    ಆತ್ಮೀಯರೆ, ದಿನಾಂಕ *01/08/2024 ರಂದು ಮುಂಜಾನೆ 10 ಗಂಟೆಗೆ* ಬಾಂಬೆ ಚಾಳ ಹತ್ತಿರದ ಶ್ರೀ ವಿಶ್ವೇಶ್ವರಯ್ಯ ಸ...
31/07/2024

*ಸರ್ವರಿಗೂ ಹಾರ್ದಿಕ ಸ್ವಾಗತ*

ಆತ್ಮೀಯರೆ, ದಿನಾಂಕ *01/08/2024 ರಂದು ಮುಂಜಾನೆ 10 ಗಂಟೆಗೆ* ಬಾಂಬೆ ಚಾಳ ಹತ್ತಿರದ ಶ್ರೀ ವಿಶ್ವೇಶ್ವರಯ್ಯ ಸರ್ಕಲ್ ಪಾಂಡುರಂಗ ಕಾಂಪ್ಲೇಕ್ಸನಲ್ಲಿ ನೂತನ ಪಾಂಡುರಂಗ ಸ್ವೀಟ್ಸ ಪ್ರಾರಂಭದ ಪೂಜಾ ಕಾರ್ಯಕ್ರಮವಿದ್ದು ಎಲ್ಲರೂ ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ತಮ್ಮಲ್ಲಿ ಕೇಳಿಕೊಳ್ಳುತ್ತೆನೆ.

ಇಂತಿ ತಮ್ಮ ವಿಶ್ವಾಸಿ
*ಕಿರಣ ದಿಕ್ಷೀತ&ಪ್ರವೀಣ ದೀಕ್ಷೀತ*

*ಮತ್ತೆ ಕಾಂಗ್ರೇಸ್‌ನಿ0ದ ಹಣ ಹಂಚಿಕೆ ಆರೋಪ-ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಆಕ್ರೋಶ.!**ಕಳೆದ ಎರಡು ದಿನಗಳ ಹಿಂದೆಯಷ್ಟೇ ಕಾಂಗ್...
06/05/2024

*ಮತ್ತೆ ಕಾಂಗ್ರೇಸ್‌ನಿ0ದ ಹಣ ಹಂಚಿಕೆ ಆರೋಪ-ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಆಕ್ರೋಶ.!*

*ಕಳೆದ ಎರಡು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸೇರಿ ಹಲವರ ವಿರುದ್ಧ ದೂರು ದಾಖಲಾಗಿದೆ.*

ಮತ್ತೆ ಕಾಂಗ್ರೇಸ್‌ನಿ0ದ ಹಣ ಹಂಚಿಕೆ ಆರೋಪ-ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಆಕ್ರೋಶ.! ಗೋಕಾಕ: ಕಳೆದ ಎರಡು ದಿನಗಳ ಹಿಂ...

*ಬಿಜೆಪಿ ಅಭ್ಯರ್ಥಿ ಜಗದೀಶ ಶೇಟ್ಟರ ಅವರಿಂದ ಗೋಕಾಕನ ವಿವಿಧ ಮಠಾಧೀಶರ ಭೇಟಿ*.!
31/03/2024

*ಬಿಜೆಪಿ ಅಭ್ಯರ್ಥಿ ಜಗದೀಶ ಶೇಟ್ಟರ ಅವರಿಂದ ಗೋಕಾಕನ ವಿವಿಧ ಮಠಾಧೀಶರ ಭೇಟಿ*.!

ಬಿಜೆಪಿ ಅಭ್ಯರ್ಥಿ ಜಗದೀಶ ಶೇಟ್ಟರ ಅವರಿಂದ ಗೋಕಾಕನ ವಿವಿಧ ಮಠಾಧೀಶರ ಭೇಟಿ.! ಗೋಕಾಕ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಅಭ್ಯ....

08/03/2024

ಗೋಕಾಕ ಫಾಲ್ಸನ ತಡಸಲ ಶ್ರೀ ಮಹಾಲಿಂಗೇಶ್ವರ ರಥೋತ್ಸವಕ್ಕೆ ಶ್ರೀಗಳಿಂದ ಚಾಲನೆ.! ಗೋಕಾಕ: ಸಮೀಪದ ಗೋಕಾಕ ಫಾಲ್ಸ್ನ ತಡಸಲ ಶ್ರೀ ಮಹಾಲಿಂಗೇ....

ಹಳೆಯ ಬ್ಯಾನರ್ ಅಳವಡಿಸಿ ನಗೆಪಾಟಲಿಗಿಡಾದ ಕಾಂಗ್ರೆಸ್ ಮುಖಂಡ.!ಕಳೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಜರುಗಿದ್ದ ವೈದ್ಯ ಸಮಾವೇಶ ಈ ಬಾರಿ ನಡೆಯಲಿದೆ ಪ...
29/02/2024

ಹಳೆಯ ಬ್ಯಾನರ್ ಅಳವಡಿಸಿ ನಗೆಪಾಟಲಿಗಿಡಾದ ಕಾಂಗ್ರೆಸ್ ಮುಖಂಡ.!

ಕಳೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಜರುಗಿದ್ದ ವೈದ್ಯ ಸಮಾವೇಶ ಈ ಬಾರಿ ನಡೆಯಲಿದೆ ಪತ್ರಕರ್ತರ ಸಮಾವೇಶ

ಹಳೆಯ ಬ್ಯಾನರ್ ಅಳವಡಿಸಿ ನಗೆಪಾಟಲಿಗಿಡಾದ ಕಾಂಗ್ರೆಸ್ ಮುಖಂಡ.! ಗೋಕಾಕ: ಇಲ್ಲಿಯ ಶೂನ್ಯ ಸಂಪಾದನ‌ ಮಠದ 19ನೇ ಶರಣ ಸಂಸ್ಕೃತಿ ಉತ್ಸವ ಇದೆ ಮ...

*ಅಂತರಾಜ್ಯ ಕಳ್ಳರನ್ನು ಬಂಧಿಸಲು ಸಫಲರಾದ ಗೋಕಾಕ ಪೋಲಿಸರು, 55.60ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ.!*
27/07/2023

*ಅಂತರಾಜ್ಯ ಕಳ್ಳರನ್ನು ಬಂಧಿಸಲು ಸಫಲರಾದ ಗೋಕಾಕ ಪೋಲಿಸರು, 55.60ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ.!*

ಅಂತರಾಜ್ಯ ಕಳ್ಳರನ್ನು ಬಂಧಿಸಲು ಸಫಲರಾದ ಪೋಲಿಸರು, 55.60ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ.! ಗೋಕಾಕ: ಕಳೆದ ವರ್ಷ ನಡೆದ ಗೋಕಾಕ ತಾಲೂಕಿನ ಹಲ.....

*ಸಿಬ್ಬಂಧಿಗಳನ್ನು ಸ್ವಂತ ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಗುಜನಾಳ ಅರಣ್ಯ ಅಧಿಕಾರಿ ಅಮೃತ ಗುಂಡೋಸಿ!!* *ಅರಣ್ಯ ರಕ್ಷಣೆಗೆ ಇರುವ ಗಸ್ತು ವನ ಪಾಲಕ...
22/07/2023

*ಸಿಬ್ಬಂಧಿಗಳನ್ನು ಸ್ವಂತ ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಗುಜನಾಳ ಅರಣ್ಯ ಅಧಿಕಾರಿ ಅಮೃತ ಗುಂಡೋಸಿ!!*

*ಅರಣ್ಯ ರಕ್ಷಣೆಗೆ ಇರುವ ಗಸ್ತು ವನ ಪಾಲಕರು ಅರಣ್ಯಾಧಿಕಾರಿ ಸ್ವಂತ ವಾಹನಕ್ಕೆ ಡ್ರೈವರ್ ಆಗಿ ಸೇವೆ*

*ಭ್ರಷ್ಟ ಅರಣ್ಯಾಧಿಕಾರಿ ಮೇಲೆ ಕ್ರಮ ಯಾವಾಗ?*

*ಕಣ್ಣು ಮುಚ್ಚಿ ಕುಳಿತ ಜಿಲ್ಲಾ ಅರಣ್ಯ ಅಧಿಕಾರಿ*

*ಯುವ ಭಾರತ ಸುದ್ದಿ*

ಸಿಬ್ಬಂಧಿಗಳನ್ನು ಸ್ವಂತ ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಗುಜನಾಳ ಅರಣ್ಯ ಅಧಿಕಾರಿ ಅಮೃತ ಗುಂಡೋಸಿ!! ಯುವ ಭಾರತ ಸುದ್ದಿ ಗೋಕಾಕ: ತಾಲ.....

Address


Alerts

Be the first to know and let us send you an email when Yuvabharatha news posts news and promotions. Your email address will not be used for any other purpose, and you can unsubscribe at any time.

Contact The Business

Send a message to Yuvabharatha news:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share