Top trolls

Top trolls Every thing iz possible

  Shivaji International Airport Due to planned maintenance activities, the runway at Mumbai airport will be closed on Ap...
21/03/2018

Shivaji International Airport Due to planned maintenance activities, the runway at Mumbai airport will be closed on Apr 9 & Apr 10 from 1100 - 1700 hrs IST.

*ಭಾರತೀಯ ತಟರಕ್ಷಣಾ ಪಡೆಯ ಹೆಲಿಕಾಪ್ಟರ್ ಪತನ ಹೊಸದಿಲ್ಲಿ* ,                     ಮಾ.10: ಭಾರತೀಯ ತಟರಕ್ಷಣಾ ಪಡೆಯ ಹೆಲಿಕಾಪ್ಟರೊಂದು ಮಹಾರಾಷ...
10/03/2018

*ಭಾರತೀಯ ತಟರಕ್ಷಣಾ ಪಡೆಯ ಹೆಲಿಕಾಪ್ಟರ್ ಪತನ ಹೊಸದಿಲ್ಲಿ* , ಮಾ.10: ಭಾರತೀಯ ತಟರಕ್ಷಣಾ ಪಡೆಯ ಹೆಲಿಕಾಪ್ಟರೊಂದು ಮಹಾರಾಷ್ಟ್ರದ ರಾಯ್ ಗಡ್ ಜಿಲ್ಲೆಯ ನಂದಗಾಂವ್ ನಲ್ಲಿ ಪತನಗೊಂಡಿದೆ. ಹೆಲಿಕಾಪ್ಟರ್ ನಲ್ಲಿ ಎಷ್ಟು ಮಂದಿಯಿದ್ದರು ಎನ್ನುವ ಬಗ್ಗೆ ಇನ್ನೂ ವಿವರ ಲಭಿಸಿಲ್ಲ.

  #ಅಸದ್ ಅಲ್ ಬಸ್ಸಾರ್‌ನ ಅಧಿಕಾರ ದಾಹದಿಂದಾಗಿ ಹೇಗಿದ್ದ ಸಿರಿಯ ಹೇಗಾಯಿತು ಚಿತ್ರಗಳಲ್ಲಿ ನೋಡಿ, ಇದು ನಿಜಕ್ಕೂ ಮಾನವ ಇತಿಹಾಸದ ಮಹಾ ದುರಂತವೇ ಸರ...
08/03/2018

#ಅಸದ್ ಅಲ್ ಬಸ್ಸಾರ್‌ನ ಅಧಿಕಾರ ದಾಹದಿಂದಾಗಿ ಹೇಗಿದ್ದ ಸಿರಿಯ ಹೇಗಾಯಿತು ಚಿತ್ರಗಳಲ್ಲಿ ನೋಡಿ, ಇದು ನಿಜಕ್ಕೂ ಮಾನವ ಇತಿಹಾಸದ ಮಹಾ ದುರಂತವೇ ಸರಿ. ಒಬ್ಬ ಸರ್ವಾಧಿಕಾರಿ ಆಡಳಿತಗಾರನ ಅಧಿಕಾರದ ದುರಾಸೆಯಿಂದಾಗಿ ಇಡೀ ದೇಶವೇ ಸರ್ವನಾಶವಾದ ಕಥೆ, ಆ ದೇಶದ 5 ಲಕ್ಷಕ್ಕಿಂತಲೂ ಅಧಿಕ ಮಂದಿ ಹೆಣಗಳಾಗಿ ಬಿದ್ದ ಕಥೆ ಎಂತಹ ಕಲ್ಲು ಹೃದಯಗಳನ್ನೂ ಒಮ್ಮೆ ಕರಗಿಸುವಷ್ಟು ಪ್ರಬಲವಾಗಿದೆ. ಆದರೂ ಆ ಸರ್ವಾಧಿಕಾರಿ ಬಶರ್ ಅಲ್ ಅಸ್ಸಾದ್ ಇನ್ನೂ ಅಧಿಕಾರಕ್ಕೆ ಅಂಟಿಕೊಂಡು ಸಾಯುತ್ತಿರುವ ಅಳಿದುಳಿದ ಪ್ರಜೆಗಳ ಹೆಣದ ಮುಂದೆ ನಗುತ್ತಿದ್ದಾನೆ.

08/03/2018

ಸೌದಿಯಲ್ಲಿರುವ ವಿದೇಶಿಯರ ಇಖಾಮ ನವೀಕರಿಸುವುದಿಲ್ಲವೆಂಬ ವರದಿ ಸತ್ಯಕ್ಕೆ ದೂರಸೌದಿ ಅರೇಬಿಯಾದಲ್ಲಿ ಸೌದೀಕರಣವಾಗುವ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿ...
06/03/2018

ಸೌದಿಯಲ್ಲಿರುವ ವಿದೇಶಿಯರ ಇಖಾಮ ನವೀಕರಿಸುವುದಿಲ್ಲವೆಂಬ ವರದಿ ಸತ್ಯಕ್ಕೆ ದೂರ

ಸೌದಿ ಅರೇಬಿಯಾದಲ್ಲಿ ಸೌದೀಕರಣವಾಗುವ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವ ವಿದೇಶಿ ಕಾರ್ಮಿಕರ ಇಖಾಮ ನವೀಕರಿಸಲಾಗುವುದಿಲ್ಲವೆಂಬ ಸುದ್ದಿಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದಂತೆ ಇದು ಸತ್ಯಕ್ಕೆ ದೂರವಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ. ಸೇಲ್ಸ್ ಮ್ಯಾನ್, ಅಕೌಂಟೆಂಟ್ ಹಾಗೂ ಚಾಲಕರು ಸೇರಿದಂತೆ ಬಹುತೇಕ ವೃತ್ತಿಗಳು ನವಿಕರಿಸಲಾಗುತ್ತಿದ್ದು, ಕೆಲವು ನಿರ್ದಿಷ್ಟ ವೃತ್ತಿಗಳನ್ನು ನವೀಕರಿಸಲಾಗುವುದಿಲ್ಲವೆಂದು ತಿಳಿದು ಬಂದಿದೆ. ಆದರೆ ಮುಂದೆ ಸೌದೀಕರಣವಾಗುವ ಉದ್ಯೋಗ ವಲಯಗಳ ವೃತ್ತಿಗಳಿರುವ ಇಖಾಮಗಳು ನವೀಕರಿಸದಿರುವ ಸಾಧ್ಯತೆಗಳಿದೆಯಾದರೂ ಇದುವರೆಗೂ ಯಾವುದೇ ಅಧಿಕೃತ ಪ್ರಕಟನೆ ಹೊರಬಿದ್ದಿಲ್ಲ.

ಅಡ್ಮಿನಿಸ್ಟೇಟರ್, ಅಡ್ಮಿನಿಸ್ಟ್ರೇಶನ್ ಮ್ಯಾನೇಜರ್, ಹೆಚ್.ಆರ್.ಮ್ಯಾನೇಜರ್, ಪರ್ಸನಲ್ ಡಿಪಾರ್ಟ್ಮೆಂಟ್ ಹೆಡ್, ಪರ್ಸನಲ್ ಮ್ಯಾನೇಜರ್, ವರ್ಕರ್ಸ್ ಸುಪರಿಂಟೆಂಡೆಂಟ್, ಪರ್ಸನಲ್ ರಿಲೇಶನ್ ಮ್ಯಾನೇಜರ್, ಪರ್ಸನಲ್ ಸ್ಪೆಷಲಿಸ್ಟ್, ಸ್ಟಾಫ್ ಕ್ಲರ್ಕ್,ರಿಕ್ರ್ಯೂಟ್ಮೆಂಟ್ ಕ್ಲರ್ಕ್, ವರ್ಕರ್ಸ್ ಕ್ಲರ್ಕ್, ಡ್ಯೂಟಿ ಕ್ಲರ್ಕ್, ಜನರಲ್ ರಿಶೆಪ್ಷನಿಸ್ಟ್, ಹೋಟೆಲ್ ರಿಶೆಪ್ಷನಿಸ್ಟ್, ಪೇಶಂಟ್ ರಿಶೆಪ್ಷನಿಸ್ಟ್,ಕಂಪ್ಲೆಂಟ್ ರೈಟರ್, ಕ್ಯಾಶಿಯರ್, ಸೆಕ್ಯೂರಿಟಿ ಪರ್ಸನ್ಸ್, ಗವರ್ನ್ಮೆಂಟ್ ರಿಲೇಶನ್ ಆಪಿಸರ್, ಕೀ ಮೇಕರ್, ಕಸ್ಟಮ್ಸ್ ಕ್ಲಿಯರೆನ್ಸ್ ಆಪಿಸರ್, ಲೇಡೀಸ್ ಮಾರ್ಕೆಟ್ ನಲ್ಲಿರುವ ಲೇಡಿಸ್ ಸ್ಟಾಫ್ ಎಂಬಿತ್ಯಾದಿ ಇಖಾಮಗಳು ನವೀಕರಣ ಆಗುವುದಿಲ್ಲವೆಂದು ತಿಳಿದು ಬಂದಿದೆ.

  Adityanath Chief Minister of UP ,at
06/03/2018

Adityanath Chief Minister of UP ,at

ಮಂಗಳೂರು, ಮಾ. 6: ಮಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಗೆ ಸಚಿವ ಯು.ಟಿ.ಖಾದರ್  ಮಂಗಳವಾರ ಚಾಲನೆ ನೀಡಿದರು. ಶಾಸಕ ಜೆ.ಆರ್. ಲೋಬೊ ಕಾರ್ಯಕ್ರಮದ ಅ...
06/03/2018

ಮಂಗಳೂರು, ಮಾ. 6: ಮಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಗೆ ಸಚಿವ ಯು.ಟಿ.ಖಾದರ್ ಮಂಗಳವಾರ ಚಾಲನೆ ನೀಡಿದರು. ಶಾಸಕ ಜೆ.ಆರ್. ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಿನಂಪ್ರತಿ 500 ಮಂದಿಗೆ ಊಟ, ತಿಂಡಿ ವಿತರಣೆ ನಡೆಯಲಿದೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿಯ ತಿಂಡಿ-ಊಟ ಬೇಕಾದವರು ಕೂಪನ್ ಪಡೆಯಬೇಕು. ಕೇಸರಿ ಬಾತ್, ಖಾರಾ ಬಾತ್, ಇಡ್ಲಿ ಉಪಹಾರದಲ್ಲಿ ಸೇರಿವೆ. ಉಪಹಾರಕ್ಕೆ 5 ರೂ, ಊಟ ತಲಾ 10 ರೂ. ನೆಹರೂ ಮೈದಾನ, ಉರ್ವ, ಕಾವೂರು, ಪಂಪ್ ವೆಲ್ ಮತ್ತು ಸುರತ್ಕಲ್ ಸೇರಿ ಮಂಗಳೂರಿನ 5 ಕಡೆಗಳಲ್ಲಿ ಇಂದಿರಾಈ ಸಂದರ್ಭ ದ.ಕ. ಜಿಲ್ಲಾಧಿಕಾರಿ ಸಶಿಕಾಂತ್ ಸೆಂಥಿಲ್, ಸಚಿವ ರಮನಾಥ ರೈ, ಐವನ್ ಡಿಸೋಜ, ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಮನಪಾ ಸಚೇತಕ ಶಶಿಧರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಕ್ಯಾಂಟೀನ್ ದೊರೆಯಲಿದೆ

Address


Website

Alerts

Be the first to know and let us send you an email when Top trolls posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share