ದೇಶದ ವಿರುದ್ಧ ಸಮರ ಸಾರಿರುವ ಭಯೋತ್ಪಾದಕರನ್ನು ಹಿಂದೆಯೂ ಬಿಟ್ಟಿಲ್ಲ! ಮುಂದೇನೂ ಬಿಡಲ್ಲ! ಈ ಬಾರಿ ದೇಶದಿಂದಲೇ ಒಬ್ಬೊಬ್ಬ ಭಯೋತ್ಪಾದಕರನ್ನು ಹುಡುಕಿ ಹುಡುಕಿ ಮೂಲೋತ್ಪಾಟನೆ ಮಾಡಲಿದ್ದೇವೆ! ಕಾದು ನೋಡಿರಿ!
13/04/2025
ಭ್ರಷ್ಟ ಕಾಂಗ್ರೆಸ್ ಸರಕಾರ ಬೆಲೆಯೇರಿಕೆ ಮಾಡಿ ಜನರನ್ನು ಲೂಟಿ ಮಾಡುತ್ತಿರೋದರ ವಿರುದ್ಧ ಜನಸಾಮಾನ್ಯರ ಆಕ್ರೋಶ ಏನು ಅನ್ನೋದನ್ನ ಈ ಚಿತ್ರವೇ ಹೇಳುತ್ತಿದೆ!
10/04/2025
ಯಡಿಯೂರಪ್ಪರ ಸರಕಾರದ ಅವಧಿಯಲ್ಲಿ ಮತಾಂಧ ಶಕ್ತಿಗಳಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ನೀಡಲಾಗಿತ್ತು...
09/04/2025
ಮನುಷ್ಯರು ಸುಳ್ಳು ಹೇಳಬಹುದು! ಅಂಕಿ ಅಂಶಗಳು ಸುಳ್ಳು ಹೇಳಲ್ಲ. ಯತ್ನಾಳ್ ಯಾಕ್ರೀ ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡಿ ನಿಮ್ಮನ್ನು ನಂಬಿದ್ದ ಕಾರ್ಯಕರ್ತರಿಗೆ ಮೋಸ ಮಾಡಿದ್ರಿ?
08/04/2025
ಯಾಕೆ ಯತ್ನಾಳ್ ಯಾಕೆ ಉತ್ತರಿಸಿ...
07/04/2025
ಪಂಚಮಸಾಲಿ ಮೀಸಲಾತಿ ಬೇಕಂತ ಯಡಿಯೂರಪ್ಪರನ್ನು ಟೀಕೆ ಮಾಡುತ್ತಿದ್ದ ಯತ್ನಾಳ್ ಗೆ ಈಗ ಪಂಚಮಸಾಲಿಗೆ ಮೀಸಲಾತಿ ಬೇಡವಂತೆ. ಯತ್ನಾಳ್ ರ ಉಸರವಳ್ಳಿ ಆಟ ಈಗಲಾದರೂ ಅರ್ಥ ಮಾಡಿಕೊಳ್ಳಿ
07/04/2025
ಕಾಂಗ್ರೆಸ್ ಮಾಡ್ತಿರೋ ಗೂಂಡಾಗಿರಿಗೆ ಕಾರ್ಯಕರ್ತರು ಹೆದರಬೇಕಿಲ್ಲ, ನನ್ನನ್ನು ಭೇಟಿಯಾಗಿ ನಿಮಗೆ ಕಾನೂನಾತ್ಮಕ ನೆರವು ಹಾಗೂ ರಕ್ಷಣೆ ನೀಡುತ್ತೇನೆ ಎಂದು ಘೋಷಿಸಿದ ಭಾಜಪ ಅಧ್ಯಕ್ಷರು...
03/04/2025
ಯತ್ನಾಳ್ ರಿಂದ ಬಿಜೆಪಿಗೆ ಆಗುತ್ತಾ ಎಫೆಕ್ಟ್? ಕರುನಾಡಿನ ಜನಸಾಮಾನ್ಯರ ಅಭಿಪ್ರಾಯ ಏನು?
ಇತ್ತೀಚಿನ ದಿನಗಳಲ್ಲಿ ತಂದೆ ತಾಯಿ ಮಕ್ಕಳ ಜೊತೆ ಸಿನಿಮಾಗಳನ್ನು ನೋಡಲು ಮುಜುಗರ ಅನಿಸುವ ಚಿತ್ರ ಹಾಗೂ ಸಂಭಾಷಣೆಗಳು ಇರುತ್ತವೆ. ಅಂತಹದ್ದರಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹ ಇಂತಹ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡುವ ಮೂಲಕ ಪ್ರೋತ್ಸಾಹ ನೀಡಬೇಕಿದೆ.
04/05/2024
ಯುಪಿಎ ಅವಧಿಯಲ್ಲಿ ಬಲು ದುಬಾರಿಯಾಗಿದ್ದ ಔಷಧಿಗಳನ್ನು ಅತ್ಯಂತ ಕಡಿಮೆ ಬೆಲೆಗೆ ಜನತೆಗೆ ದೊರಕುವಂತೆ ಮಾಡಿ, ಔಷಧಗಳನ್ನು "ಜನೌಷಧ"ಗಳನ್ನಾಗಿಸಿದ್ದು ಮೋದಿ ಸರ್ಕಾರ.
Be the first to know and let us send you an email when ಆರ್ಯವಾರ್ತ posts news and promotions. Your email address will not be used for any other purpose, and you can unsubscribe at any time.