All Karnataka Rajugowda Fans Club

All Karnataka Rajugowda Fans Club ಬಿಜೆಪಿ ಕರ್ನಾಟಕ ರಾಜ್ಯ ಉಪಾಧ್ಯಕ್ಷರು ಮತ್ತು ಮಾಜಿ ಶಾಸಕರು ಸಚಿವರು ಕರ್ನಾಟಕ ಸರ್ಕಾರ

ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್(ನಿ) (DCC) ಉಪಾಧ್ಯಕ್ಷರಾದ  ಸುರೇಶ್ ಸಜ್ಜನ ಅವರ ತಾಯಿಯ ಅವರು ಮೊನ್ನೆ ಮೃತರಾದ ಹಿನ್ನೆಲೆಯಲ...
24/07/2025

ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್(ನಿ) (DCC) ಉಪಾಧ್ಯಕ್ಷರಾದ ಸುರೇಶ್ ಸಜ್ಜನ ಅವರ ತಾಯಿಯ ಅವರು ಮೊನ್ನೆ ಮೃತರಾದ ಹಿನ್ನೆಲೆಯಲ್ಲಿ ಇಂದು ಅವರ ಕಲ್ಬುರ್ಗಿಯ ನಿವಾಸಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ನರಸಿಂಹ ನಾಯಕ ರಾಜುಗೌಡ್ರು ಅವರು ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿದರು

























ಕುಂದಾಪ್ರ ‌ಕನ್ನಡ ಭಾಷೆ ಅದರ ಉಚ್ಚಾರಣೆ, ಮಾತಿನ ಶೈಲಿ,‌ ಅದಕ್ಕೆ ಹೊಂದಿಕೊಂಡಿರೋ ಬದುಕೆಲ್ಲವು ವೈಶಿಷ್ಟ್ಯಪೂರ್ಣವಾಗಿದೆ.   ಕುಂದಾಪ್ರ ಭಾಷೆ ಬದು...
24/07/2025

ಕುಂದಾಪ್ರ ‌ಕನ್ನಡ ಭಾಷೆ ಅದರ ಉಚ್ಚಾರಣೆ, ಮಾತಿನ ಶೈಲಿ,‌ ಅದಕ್ಕೆ ಹೊಂದಿಕೊಂಡಿರೋ ಬದುಕೆಲ್ಲವು ವೈಶಿಷ್ಟ್ಯಪೂರ್ಣವಾಗಿದೆ. ಕುಂದಾಪ್ರ ಭಾಷೆ ಬದುಕನ್ನ ಉಳಿಸಿ ಬೆಳೆಸಲು ಪ್ರತಿ ವರ್ಷ ಆಶಾಢ ಅಮಾವಾಸ್ಯೆಯ ದಿನ ವಿಶ್ವ ಕುಂದಾಪುರ ಕನ್ನಡ ದಿನ ಆಚರಿಸಲಾಗುತ್ತದೆ.
ಸಮಸ್ತ ಕುಂದಾಪುರದ ಎಲ್ಲ ಜನತೆಗೂ ವಿಶ್ವಕುಂದಾಪ್ರ ಕನ್ನಡ ದಿನದ ಶುಭಾಶಯಗಳು

























ಸರ್ವ ತುಳುವಪ್ಪೆ ಜೋಕುಲೆಗ್ ಆಟಿ ಅಮಾಸೆದ ಎಡ್ಡೆಪ್ಪುಲು.ತುಳುವರ ವಿಶೇಷ ಹಬ್ಬ ಆಟಿ ಅಮಾವಾಸ್ಯೆಯ ಶುಭಾಶಯಗಳು.                              ...
24/07/2025

ಸರ್ವ ತುಳುವಪ್ಪೆ ಜೋಕುಲೆಗ್ ಆಟಿ ಅಮಾಸೆದ ಎಡ್ಡೆಪ್ಪುಲು.

ತುಳುವರ ವಿಶೇಷ ಹಬ್ಬ ಆಟಿ ಅಮಾವಾಸ್ಯೆಯ ಶುಭಾಶಯಗಳು.



























ನಾಡಿನ ಸಮಸ್ತ ಜನತೆಗೆ ಭೀಮನ ಅಮಾವಾಸ್ಯೆ ಹಬ್ಬದ ಹಾರ್ದಿಕ ಶುಭಾಶಯಗಳು.
24/07/2025

ನಾಡಿನ ಸಮಸ್ತ ಜನತೆಗೆ ಭೀಮನ ಅಮಾವಾಸ್ಯೆ ಹಬ್ಬದ ಹಾರ್ದಿಕ ಶುಭಾಶಯಗಳು.



























ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ SR Vishwanath ಅವರಿಗೆ ಜನ್ಮದಿನದ ಶುಭಾಶಯಗಳು. 🎂💐                                ...
24/07/2025

ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ SR Vishwanath ಅವರಿಗೆ ಜನ್ಮದಿನದ ಶುಭಾಶಯಗಳು. 🎂💐

























ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಆತ್ಮೀಯ ಶ್ರೀ PC Mohan ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 🎂💐 ದೇವರು ತಮಗೆ ಇನ...
24/07/2025

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಆತ್ಮೀಯ ಶ್ರೀ PC Mohan ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 🎂💐

ದೇವರು ತಮಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ದಯಪಾಲಿಸಲಿ ಹಾಗೂ ಜನಸೇವೆ ಮಾಡಲು ಇನ್ನೂ ಹೆಚ್ಚಿನ ಚೈತನ್ಯ ನೀಡಲಿ ಎಂದು ಹಾರೈಸುತ್ತೇನೆ.

























Happy Birthday 🎂🎂💐💐
21/07/2025

Happy Birthday 🎂🎂💐💐

























21/07/2025

ಜಿ.ಎಸ್.ಟಿ. ವ್ಯಾಪ್ತಿಗೆ ಒಳಪಡದಿರುವ ಬೇಕರಿ, ಕಾಂಡಿಮೆಂಟ್ಸ್ ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಯು ನೋಟೀಸ್ ನೀಡುವುದರ ಹಿನ್ನೆಲೆಯಲ್ಲಿ ಬಿಜೆಪಿ ಕರ್ನಾಟಕ ವತಿಯಿಂದ ಸಣ್ಣ ವ್ಯಾಪಾರಿಗಳ ಹಿತರಕ್ಷಣೆಗಾಗಿ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದ್ದು. ಸಮಸ್ಯೆಗಳಿದ್ದಲ್ಲಿ ನಮ್ಮ ಸಹಾಯವಾಣಿ ಸಂಖ್ಯೆ - 8884245123 ಕ್ಕೆ ಸಂಪರ್ಕಿಸಿ.

ರಾಜ್ಯದ ಬೊಕ್ಕಸ ತುಂಬಿಕೊಳ್ಳಲು ಸಣ್ಣ ವ್ಯಾಪಾರಿಗಳ ನೆಮ್ಮದಿ ಕೆಡಿಸುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ನಾವು ಸದಾ ಹೋರಾಡಲಿದ್ದೇವೆ.

ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕರು ಹಾಗೂ ಶೋಷಿತ ಸಮುದಾಯಗಳ ದಿಟ್ಟ ದನಿಯಾಗಿರುವ ಶ್ರೀ Chalavadi Narayanaswamy ಅವರಿಗೆ ಜನ್ಮದಿನದ ಹಾರ್...
20/07/2025

ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕರು ಹಾಗೂ ಶೋಷಿತ ಸಮುದಾಯಗಳ ದಿಟ್ಟ ದನಿಯಾಗಿರುವ ಶ್ರೀ Chalavadi Narayanaswamy ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ಉತ್ತಮ ಆರೋಗ್ಯ ಕರುಣಿಸಿ, ಸಮಾಜ ಪರ ಕಾಳಜಿಯ‌ ಸೇವೆಯನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಹಾರೈಸುತ್ತೇನೆ. 🎂💐

























ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಂಟಿಬಿ ನಾಗರಾಜ್ ಅವರಿಗೆ ಜನ್ಮದಿನದ ಶುಭಾಶಯಗಳು.ಭಗವಂತ ಆಯಸ್ಸು ಆರೋಗ್ಯ ಕೊಟ್ಟು, ಇನ್ನು ಹೆಚ್ಚ...
20/07/2025

ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಂಟಿಬಿ ನಾಗರಾಜ್ ಅವರಿಗೆ ಜನ್ಮದಿನದ ಶುಭಾಶಯಗಳು.

ಭಗವಂತ ಆಯಸ್ಸು ಆರೋಗ್ಯ ಕೊಟ್ಟು, ಇನ್ನು ಹೆಚ್ಚಿನ ಜನಸೇವೆ ಮಾಡುವ ಅವಕಾಶ ನೀಡಲಿ. 🎂💐

























20/07/2025

























Address

Rajshahi Division

Website

Alerts

Be the first to know and let us send you an email when All Karnataka Rajugowda Fans Club posts news and promotions. Your email address will not be used for any other purpose, and you can unsubscribe at any time.

Contact The Business

Send a message to All Karnataka Rajugowda Fans Club:

Share