29/10/2025
"ಬಾಂಗ್ಲಾದೇಶ ವಲಸೆ ಪ್ರಜೆ ಇಂದ ಚಪ್ಪಲಿ ಹಾಕಿಕೊಂಡು ದೇವಾಲಯ ಪ್ರವೇಶ. ದೇವರ ಮೂರ್ತಿ ಭಗ್ನ ಮಾಡಲು ಯತ್ನ"
ದೇವಸ್ಥಾನದ ಒಳಗೆ ಚಪ್ಪಲಿ ಕಾಲಲ್ಲಿ ನುಗ್ಗಿ ಯುವಕ ಪೊಲೀಸರು., ಗರ್ಭಗುಡಿಗೆ ನುಗ್ಗಿ ದೇವರ ವಿಗ್ರ ಎಳೆದಾಡಿ ವಿಕೃತಿ, ಚಪ್ಪಲಿ ಕಾಲಲ್ಲಿ ದೇವ ಮೂರ್ತಿ ಒದ್ದು ರಾದ್ಧಾಂತ ಆರೋಪ, ಹಿಂದೂ ದೇವಾಲಯಕ್ಕೆ ನುಗ್ಗಿ ಅನ್ಯ ಕೋಮಿನ ಯುವಕ ವಿಕೃತಿ, ಅಕ್ಟೋಬರ್ 28 ರಂದು ಬೆಳಗ್ಗೆ 8.30 ಸುಮಾರಿಗೆ ಘಟನೆ, ದೇವರ ಬೀಸನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಕೃತ್ಯ, ಆರೋಪಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು, ಆರೋಪಿಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿತ, ದೇವರ ಬೀಸನಹಳ್ಳಿಯಲ್ಲಿಯೇ ಚಪ್ಪಲಿ ಹೊಲಿಯುವ ಅಂಗಡಿ ಇಟ್ಟುಕೊಂಡಿದ್ದ ಕ್ರಿಮಿ, 8.30 ಸುಮಾರಿಗೆ ತಮ್ಮ ಧರ್ಮದ ಪರ ಘೋಷಣೆ ಕೂಗುತ್ತಾ ಬಂದಿದ್ದ, ಮೆಡಿಕಲ್ ಅಂಗಡಿ ಮುಂದೆ ಹಾಕಿದ್ದ ಗಣಪತಿ ದೇವರ ಫೋಟೊಗೆ ಹೊಡೆದಿದ್ದ, ವಿಶೇಷ ಚೇತನ ಆಗಿದ್ದ ಆಸಾಮಿ ಕಬೀರ್ ಸ್ಟಿಕ್ ನಿಂದ ಹೊಡೆದಿದ್ದ, ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸ್ಥಳೀಯರು, ಅಲ್ಲಿಂದ ಸೀದಾ ಹತ್ತಿರದಲ್ಲೇ ಇದ್ದ ದೇವಸ್ಥಾನದತ್ತ ಓಡಿ ಬಂದಿದ್ದ
ದೇವಸ್ಥಾನ ಬಳಿ ಕೂಗಾಡಿ ಕಲ್ಲಿನಿಂದ ಗರಡುಗಂಬಕ್ಕೆ ಹೊಡೆದಿದ್ದ, ಕೈನಲ್ಲಿ ಆಯಿಲ್ ಮಾದರಿ ವಸ್ತುವನ್ನು ಹಿಡಿದು ಬಂದಿದ್ದ ಆರೋಪಿ, ಚಪ್ಪಲಿ ಕಾಲಲ್ಲಿ ಗರ್ಭಗುಡಿಗೆ ನುಗ್ಗಿದ್ದ ಕಬೀರ್ , ದೇವರ ಮೂರ್ತಿ ಎಳೆದಾಡಿ ಚಪ್ಪಲಿ ಕಾಲಲ್ಲಿ ಒದ್ದಿರೊ ಆರೋಪ, ಈತನ ವಿಕೃತಿಯನ್ನು ಕಂಡು ಬೆಚ್ಚಿ ಬಿದ್ದ ದೇವಸ್ಥಾನ ಸಿಬ್ಬಂದಿ, ಆತನನ್ನ ಎಳೆದು ತಂದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಜನರು, ಸದ್ಯ ಆರೋಪಿಯನ್ನ ಖಾಸಗಿ ಆಸ್ಪತ್ರೆ ಸೇರಿಸಿ ಚಿಕಿತ್ಸೆ, ಸ್ಥಳಕ್ಕೆ ಮಾರತ್ತಹಳ್ಳಿ ಪೊಲೀಸರು ಭೇಟಿ,ಪರಿಶೀಲನೆ, ಆರೋಪಿ ತಂದಿದ್ದ ಆಯಿಲ್ ಬಾಟಲಿ,ಚಪ್ಪಲಿ,ಕಲ್ಲು ವಶಕ್ಕೆ, ಡಿಸ್ಚಾರ್ಜ್ ಆದ ಬಳಿಕ ಹೆಚ್ಚಿನ ವಿಚಾರಣೆ ನಡೆಸಲಿರುವ ಪೊಲೀಸರು