Arakalgud breaking News

Arakalgud breaking  News A S santhosh gowda

26/10/2024

ಅರಕಲಗೂಡು:

ಖಾಸಗಿ ಆಟೋ ಪಲ್ಟಿ ವಿದ್ಯಾರ್ಥಿಗಳಿಗೆ ಪೆಟ್ಟು ...

ಕ್ರಿಸ್ತಜ್ಯೋತಿ ಶಾಲೆಯ ಮಕ್ಕಳುನ್ನು
ಸರ್ಕಾರಿ ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ಸೇರಿಸಿದ ಡಿ ಡಿ ಪಿ ಐ ಪಾಂಡುರಂಗ..

ಆಸ್ಪತ್ರೆಗೆ ದವಡೆಸಿದ ವಿದ್ಯಾರ್ಥಿ ಪೋಷಕರು...

26/10/2024

km_20240526_720p_30f_20241026_150216ಅರಕಲಗೂಡು:

ಖಾಸಗಿ ಆಟೋ ಪಲ್ಟಿ ವಿದ್ಯಾರ್ಥಿಗಳಿಗೆ ಪೆಟ್ಟು ...

ಕ್ರಿಸ್ತಜ್ಯೋತಿ ಶಾಲೆಯ ಮಕ್ಕಳುನ್ನು
ಸರ್ಕಾರಿ ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ಸೇರಿಸಿದ ಡಿ ಡಿ ಪಿ ಐ ಪಾಂಡುರಂಗ..

ಆಸ್ಪತ್ರೆಗೆ ದವಡೆಸಿದ ವಿದ್ಯಾರ್ಥಿ ಪೋಷಕರು...

25/10/2024
25/10/2024

km_20240526_720p_30f_20241025_121338

15/03/2024

ಅರಕಲಗೂಡು: ನನ್ನ ಅವಧಿಯಲ್ಲಿ ಕೋಟ್ಯಾಂತರ ರೂಪಾಯಿ ಅನುದಾನವನ್ನು ಕೊಟ್ಟಿದ್ದೇನೆ ವಿಧಾನಪರಿಷತ್ ಸದಸ್ಯ ಸುರಾಜ್ ರೇವಣ್ಣ ಹೇಳಿಕೆ..

ನಮ್ಮ ಕಾರ್ಯಕರ್ತರು ಹೇಳಿದಂತೆ ನಡೆದುಕೊಂಡಿದ್ದೇವೆ..

15/03/2024

15 03 24- ಕಾಂಗ್ರೆಸ್ ಯುವ ಮುಖಂಡ ಗುರುಮೂರ್ತಿ ಆಯ್ಕೆ NEW.mp4

10/01/2024

ಅರಕಲ ಗೂಡು ತಾಲ್ಲೂಕಿನಲ್ಲಿ ನಡೆಯುತ್ತಿರುವ ಪವಾಡ ಹರಿ ಬಸವಣ್ಣ ಅದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ...

17/12/2023

ಅರಕಲಗೂಡು ತಾಲೂಕು ಜೆಡಿಎಸ್ ಅಧ್ಯಕ್ಷ ಸತೀಶ್ ಹೊನ್ನವಳ್ಳಿ ಅವರ ನೇತೃತ್ವದಲ್ಲಿ ಎಚ್ ಡಿ ರೇವಣ್ಣ ಮತ್ತು ಎಚ್ ಡಿ ಕುಮಾರಸ್ವಾಮಿರವರ ಹುಟ್ಟು ಹಬ್ಬದ ಪ್ರಯುಕ್ತ ದೊಡ್ಡಮ್ಮ ದೇವಿಗೆ ಪೂಜೆ ಸಲ್ಲಿಸಿ ಕೇಕು ಕತ್ತರಿಸುವ ಮೂಲಕ ಹುಟ್ಟು ಹಬ್ಬ ವನ್ನು ಆಚರಿಸಿದರು.

06/12/2023

ಅರಕಗೂಡು ಒಂದನೇ ವಾರ್ಡ್ ನ ಭಂಗಿತಿಮ್ಮನ ಕೊಪ್ಪಲು ಗ್ರಾಮದಲ್ಲಿ ವಿಶ್ವ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಡಾ.ಬಿ. ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು..

06/12/2023

ಭಂಗಿತಿಮ್ಮನ ಕೊಪ್ಪಲು ಗ್ರಾಮದಲ್ಲಿ ವಿಶ್ವ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಡಾ.ಬಿ. ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು..

Address

Arkalgud
573102

Telephone

+919886263551

Website

Alerts

Be the first to know and let us send you an email when Arakalgud breaking News posts news and promotions. Your email address will not be used for any other purpose, and you can unsubscribe at any time.

Contact The Business

Send a message to Arakalgud breaking News:

Share