Media wing Athoor

Media wing Athoor Contact information, map and directions, contact form, opening hours, services, ratings, photos, videos and announcements from Media wing Athoor, Media/News Company, Athoor.

02/05/2022

🕌🕌🕌🕌🕌🕌🕌🕌🕌🕌🕌

*ಈದ್ ನಮಾಝಿನ ಸಮಯ*,..........
*(ಬೆಳಿಗ್ಗೆ)*

*ಬದ್ರಿಯಾ ಜುಮಾ ಮಸ್ಜಿದ್ ಆತೂರು, 08:30 ಗಂಟೆಗೆ*

*ಮುಹಿಯದ್ದೀನ್ ಜುಮಾ ಮಸೀದಿ ಆತೂರು, 08:30 ಗಂಟೆಗೆ*

*ಬಾವುಟಗುಡ್ಡೆ ಈದ್ಗಾ ಜುಮಾ ಮಸೀದಿ ಮಂಗಳೂರು, 08:00 ಗಂಟೆಗೆ*

*ಮಾಲಿಕ್ ದೀನಾರ್ ಜುಮಾ ಮಸೀದಿ ಉಪ್ಪಿನಂಗಡಿ, 08:00 ಗಂಟೆಗೆ*

*ಮುಹಿಯದ್ದೀನ್ ಜುಮಾ ಮಸೀದಿ ಪೆರಿಯಡ್ಕ, 08:00 ಗಂಟೆಗೆ*

*ಮುಹಿಯದ್ದೀನ್ ಜುಮಾ ಮಸೀದಿ ಕೆಮ್ಮಾರ, 08:30 ಗಂಟೆಗೆ*

*ಖುತುಬಿಯ ಜುಮಾ ಮಸೀದಿ, ಗಂಡಿಬಾಗಿಲು, 08:30 ಗಂಟೆಗೆ*

*ಮುಹಿಯದ್ದೀನ್ ಜುಮಾ ಮಸೀದಿ ಹಳೆನೇರೆಂಕಿ, 09:00 ಗಂಟೆಗೆ*

*ಮುಬಾರಕ್ ಜುಮಾ ಮಸೀದಿ ಕುದ್ಲೂರು, 09:00 ಗಂಟೆಗೆ*

*ಬದ್ರ್ ಜುಮಾ ಮಸೀದಿ ಕುದ್ಲೂರು, 08:00 ಗಂಟೆಗೆ*

*ಮಸ್ಜಿದ್ ರಹ್ಮಾನ್ ಜುಮಾ ಮಸೀದಿ ಕುಂಡಾಜೆ, 08:30 ಗಂಟೆಗೆ*

*ಮಸ್ಜಿದ್ ಬಾರಿ ಜುಮಾ ಮಸೀದಿ ನೆಕ್ಕರೆ, 08:00 ಗಂಟೆಗೆ*

*ಎ & ಬಿ ಜುಮ ಮಸೀದಿ, ಕುಂತೂರು, 08:00 ಗಂಟೆಗೆ*

*ಜುಮಾ ಮಸೀದಿ ಮಠ, 08:00 ಗಂಟೆಗೆ*

*ಜುಮಾ ಮಸೀದಿ ಬೇದ್ರೋಡಿ, 07:00 ಗಂಟೆಗೆ*

*ಬದ್ರಿಯಾ ಜುಮಾ ಮಸೀದಿ ಕರುವೇಲು, 8:30 ಗಂಟೆಗೆ*

*ಜುಮಾ ಮಸೀದಿ ಕೊಡಿoಬಾಡಿ, 08:00 ಗಂಟೆಗೆ*

*ಜುಮಾ ಮಸೀದಿ ಜೋಗಿಬೆಟ್ಟು, 09:00 ಗಂಟೆಗೆ*

*ಜುಮಾ ಮಸೀದಿ ಕರಾಯ, 08:30 ಗಂಟೆಗೆ*

💻 *MEDIA WING ATHOOR* 💻

•••••••••••••••••••••ಇಬಾದತ್ ನ ಕೊಯ್ಲು ಪವಿತ್ರ ರಂಝಾನ್ ಗೆ ವಿದಾಯ...ಪ್ರಶೋಭಿತ ತುಂಬಿದ ಶವ್ವಾಲ್ ಮಾಸಕ್ಕೆ ಆದರದ ಸ್ವಾಗತ....ರಂಝಾನ್ ತಿಂಗ...
02/05/2022

•••••••••••••••••••••

ಇಬಾದತ್ ನ ಕೊಯ್ಲು ಪವಿತ್ರ ರಂಝಾನ್ ಗೆ ವಿದಾಯ...

ಪ್ರಶೋಭಿತ ತುಂಬಿದ ಶವ್ವಾಲ್ ಮಾಸಕ್ಕೆ ಆದರದ ಸ್ವಾಗತ....

ರಂಝಾನ್ ತಿಂಗಳು ಇಬಾದತ್ ಗಳು ಮುಂದೆಯೂ ಮುಂದುವರೆಯಲಿ...

ಆಗ ಮಾತ್ರ ರಂಝಾನ್ ತಿಂಗಳು ನಮಗೆ ಧನ್ಯವಾಗಿದೆ ಎಂದರ್ಥ...

ಎಲ್ಲವೂ ಅಲ್ಲಾಹು ಸ್ವೀಕರಿಸಲಿ--ಆಮೀನ್

ನಾಡಿನ ಸಮಸ್ತ ಜನತೆಗೆ ಈದ್ ಹಬ್ಬದ ಶುಭಾಶಯಗಳು...

*💻MEDIA WING ATHOOR*💻

🌺🌺🌺💐💐💐ಆತೂರಿನ ಹೆಸರಿಗೆ ಮತ್ತೊಂದು ಗರಿಮೆ,*ಪ್ರತಿಷ್ಠಿತ ರಾಜೀವ್ ಗಾಂಧಿ ವಿಶ್ವ ವಿಧ್ಯಾನಿಲಯ ನಡೆಸಿದ "ದಂತ ವೈಧ್ಯಕೀಯ" ವಿಭಾಗದ ಪರೀಕ್ಷೆಯಲ್ಲಿ ...
23/02/2022

🌺🌺🌺💐💐💐

ಆತೂರಿನ ಹೆಸರಿಗೆ ಮತ್ತೊಂದು ಗರಿಮೆ,

*ಪ್ರತಿಷ್ಠಿತ ರಾಜೀವ್ ಗಾಂಧಿ ವಿಶ್ವ ವಿಧ್ಯಾನಿಲಯ ನಡೆಸಿದ "ದಂತ ವೈಧ್ಯಕೀಯ" ವಿಭಾಗದ ಪರೀಕ್ಷೆಯಲ್ಲಿ ಶ್ರೀನಿವಾಸ್ ಕಾಲೇಜು ಮಂಗಳೂರು ,ಮುಕ್ಕ, ಇಲ್ಲಿಯ ವಿಧ್ಯಾರ್ಥಿ ,ಕೊಯಿಲ ಗ್ರಾಮ ಪಂಚಾಯತ್ ಇದರ ಮಾಜಿ ಸದಸ್ಯರಾದ ಕೆ.ಎ.ಸುಲೈಮಾನ್ ರವರ ಮಗ "ಡಾ|| ಆದಂ ಶಾಕಿರ್ ಶುಐಬ್ ಆತೂರು" ಇವರು 9ನೇ ರ್ಯಾಂಕ್ ಗಳಿಸುವ ಮೂಲಕ ತನ್ನ "ಬಿ.ಡಿ.ಎಸ್ " ಅಧ್ಯಯನವನ್ನು ಅತ್ಯಂತ ಯಶಸ್ವಿಯ ಮೂಲಕ ಪೂರ್ತಿಗೊಳಿಸಿದ್ದಾರೆ..*

ಇವರಿಗೆ ಹೃದಯದ ತುಂಬಿದ ಅಭಿನಂದನೆಗಳು..

ಸಾಮೂದಾಯಿಕ ಸೇವೆಗೈಯ್ಯಲು ಅಲ್ಲಾಹು ತೌಫೀಕ್ ನೀಡಲಿ -- ಆಮೀನ್.....

🖥 MEDIA WING ATHOOR 🖥

🕌🕌🕌💐💐💐ನಾಡಿನ ಸಮಸ್ತ ಜನತೆಗೆ ಶಾಂತಿ,ಸಹನ,ತ್ಯಾಗ - ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬದ ಶುಭಾಶಯಗಳು....💻MEDIA WING ATHOOR💻
20/07/2021

🕌🕌🕌💐💐💐

ನಾಡಿನ ಸಮಸ್ತ ಜನತೆಗೆ ಶಾಂತಿ,ಸಹನ,ತ್ಯಾಗ - ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬದ ಶುಭಾಶಯಗಳು....

💻MEDIA WING ATHOOR💻

••••••••••••••••••ಅಸ್ಸಲಾಂ ಅಲೈಕುಂ ಯಾ ಶಹರ್ ರಮಳಾನ್,ಪರಿಶುದ್ದ ರಂಝಾನ್ ಸಲಾಂ ಹೇಳುತ್ತಾ  ವಿದಾಯ ದಾರಿಯಲ್ಲಿ ನಿಂತಿದೆ,ಪುಣ್ಯ ಶವ್ವಾಲ್ ತಿಂ...
12/05/2021

••••••••••••••••••

ಅಸ್ಸಲಾಂ ಅಲೈಕುಂ ಯಾ ಶಹರ್ ರಮಳಾನ್,

ಪರಿಶುದ್ದ ರಂಝಾನ್ ಸಲಾಂ ಹೇಳುತ್ತಾ ವಿದಾಯ ದಾರಿಯಲ್ಲಿ ನಿಂತಿದೆ,

ಪುಣ್ಯ ಶವ್ವಾಲ್ ತಿಂಗಳು ಆಗಮಿಸುವ ತವಕದಲ್ಲಿ ಬಂದು ನಿಂತಿದೆ,

ಶವ್ವಾಲ್ ತಿಂಗಳ 6 ಸುನ್ನತ್ ಉಪವಾಸ, ಒಂದು ವರುಷದ ಉಪವಾಸ ಆಚರಿಸದಕ್ಕೆ ಸಮಾನ,

ರಂಝಾನ್ ತಿಂಗಳಲ್ಲಿ ಆಚರಿಸಿದ ಎಲ್ಲಾ ಕರ್ಮಗಳನ್ನು ಇತರ ತಿಂಗಳಲ್ಲಿ ಆಚರಿಸಿ, ಅಲ್ಲಾಹನತ್ತ ನಡೆಯೋಣ,

ಯಾ ಅಲ್ಲಾಹ್,ಈ ಒಂದು ರಂಝಾನ್ ನಮಗೆ ಅವಸಾನದ ರಂಝಾನ್ ಮಾಡದೇ, ಮುಂದಿನ ವರುಷವೂ ಅಚರಿಸಲೂ ತೌಫೀಕ್ ನೀಡು-- ಆಮೀನ್...

💻MEDIA WING ATHOOR💻

🕌🕌🕌📖📖📖ರಜಬ್ -27ಪವಿತ್ರ ಇಸ್ರಾಹ್- ಮಿಅ್ ರಾಜ್ ದಿನ,ಪವಿತ್ರ ಇಸ್ಲಾಮಿನ ಪಂಚ ಕರ್ಮಗಳಲ್ಲೊಂದಾದ ಐದು ವಕ್ತ್ ನಮಾಝ್ ಕಡ್ಡಾಯಗೊಳಿಸಿದ ದಿನ,ಅದೆಷ್ಟೋ...
10/03/2021

🕌🕌🕌📖📖📖

ರಜಬ್ -27

ಪವಿತ್ರ ಇಸ್ರಾಹ್- ಮಿಅ್ ರಾಜ್ ದಿನ,

ಪವಿತ್ರ ಇಸ್ಲಾಮಿನ ಪಂಚ ಕರ್ಮಗಳಲ್ಲೊಂದಾದ ಐದು ವಕ್ತ್ ನಮಾಝ್ ಕಡ್ಡಾಯಗೊಳಿಸಿದ ದಿನ,

ಅದೆಷ್ಟೋ ವಿಶ್ಮಯಗಳಿಗೆ ಸಾಕ್ಷಿಯಾದ ದಿನ,

ಆ ಪುಣ್ಯ ರಾತ್ರಿ ನಮ್ಮ ಮುಂದೆ ನಿಂತಿದೆ, ಅದನ್ನು ಗೌರವದಿಂದ ಸ್ವೀಕರಿಸಿ, ಧನ್ಯಗೊಳಿಸೋಣ..

ನಾಳೆಯ ದಿನದ ಸುನ್ನತಾದ ಉಪವಾಸವನ್ನು ಆಚರಿಸಿ ಅಲ್ಲಾಹನ ಪ್ರೀತಿ ಪಾತ್ರರಾಗೋಣ, ಇನ್ಷಾ ಅಲ್ಲಾಹ್..

🖥 MEDIA WING ATHOOR 🖥

😰😰😰😰ಜ್ಞಾನ ಜ್ಯೋತಿ, ಪಂಡಿತ ತೇಜಸ್ಸು, ಸುನ್ನತ್ ಜಮಾಅತ್ ನ ಧೀರ ಶಕ್ತಿ..ಶೈಖುನಾ ಶಂಸುಲ್ ಉಲಮಾ (ಖ.ಸಿ) ವಫಾತಾದ ದಿನ. (ರಬಿಲಾಖರ್-4).ಎಲ್ಲರೂ ಕ...
20/11/2020

😰😰😰😰

ಜ್ಞಾನ ಜ್ಯೋತಿ, ಪಂಡಿತ ತೇಜಸ್ಸು, ಸುನ್ನತ್ ಜಮಾಅತ್ ನ ಧೀರ ಶಕ್ತಿ..

ಶೈಖುನಾ ಶಂಸುಲ್ ಉಲಮಾ (ಖ.ಸಿ) ವಫಾತಾದ ದಿನ. (ರಬಿಲಾಖರ್-4).

ಎಲ್ಲರೂ ಕೂಡ ಒಂದು ಫಾತಿಹ ಓದಿ ಹದಿಯಾ ಮಾಡಿ.

ಅವರೊಂದಿಗೆ ನಮ್ಮನ್ನು ಅಲ್ಲಾಹು ಸ್ವರ್ಗದಲ್ಲಿ ಒಂದುಗೂಡಿಸಲಿ--ಆಮೀನ್.

🖥 MEDIA WING ATHOOR 🖥

🕌🕌🕌ನಮ್ಮ ಜೀವನಿಧಿ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ್ವಲ್ಲಲ್ಲಾಹು ಅಲೈಹಿವಸಲ್ಲಮ್) ಪ್ರವಾದಿತ್ವಕ್ಕೆ ಸಾಕ್ಷಿಗಾಗಿ,ವೃಕ್ಷ ಸಲಾಂ ಹೇಳಿತು,!ಒಂಟೆ ಸ...
28/10/2020

🕌🕌🕌

ನಮ್ಮ ಜೀವನಿಧಿ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ್ವಲ್ಲಲ್ಲಾಹು ಅಲೈಹಿವಸಲ್ಲಮ್) ಪ್ರವಾದಿತ್ವಕ್ಕೆ ಸಾಕ್ಷಿಗಾಗಿ,

ವೃಕ್ಷ ಸಲಾಂ ಹೇಳಿತು,!
ಒಂಟೆ ಸಾಷ್ಠಾಂಗವೆರಗಿತು!,

ನಾಡಿನ ಸಮಸ್ತ ಜನತೆಗೆ ಈದ್_ಮಿಲಾದ್ ಹಬ್ಬದ ಶುಭಾಶಯಗಳು

🖥 MEDA WING ATHOOR 🖥

24/09/2020

🎙🎙🎙

WANTED ACCOUNTANT

WANTED ACCOUNTANT FOR A FMCG DISTRIBUTION COMPANY BASED IN 34 - NEKKILADY, UPPINANGADY. B.COM WITH 3 - 5 YEARS EXPERIENCE IN HANDLING DAILY ACCOUNTING, GST FILING AND ANNUAL AUDIT. PREFERENCE WILL BE GIVEN TO LOCAL CANDIDATES.

EMAIL : - [email protected]

💻 MEDIA WING ATHOOR 💻

08/09/2020

🎙🎙🎙🎙

ಲ್ಯಾಬ್ ಟೆಕ್ನಿಷನ್ , ಫಾರ್ಮಸಿಸ್ಟ್ ಹುದ್ದೆಗೆ ನೇರ ಸಂದರ್ಶನ ಕರೆಯಲಾಗಿದೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೋವಿಡ್ -19 ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಅಧೀನದಲ್ಲಿ ಬರುವ ಸಂಸ್ಥೆಗಳಲ್ಲಿ ಕರ್ತವ್ಯ
ನಿರ್ವಹಿಸಲು ಲ್ಯಾಬ್ ಟೆಕ್ನಿಷನ್ , ಫಾರ್ಮಸಿಸ್ಟ್ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ 6 ತಿಂಗಳ ಮಟ್ಟಿಗೆ ನೇಮಕ ಮಾಡಿಕೊಳ್ಳುವ ಬಗ್ಗೆ

ದಿನಾಂಕ : 12.09.2020 ರಂದು ಶನಿವಾರ ಪೂರ್ವಾಹ್ನ 10.30 ಗಂಟೆಗೆ ನೇತ್ರಾವತಿ ಸಭಾಂಗಣ , ಜಿಲ್ಲಾ ಪಂಚಾಯತ್ ಆವರಣ , ಉರ್ವಸ್ಟೋರ್ , ದ.ಕ. ಮಂಗಳೂರು ಇಲ್ಲಿ ನೇರ ಸಂದರ್ಶನ ಕರೆಯಲಾಗಿದೆ .

1] ಹುದ್ದೆಯ ವಿವರ :
ಪ್ರಯೋಗ ಶಾಲಾ ತಂತ್ರಜ್ಞರು
ಹುದ್ದೆಯ ಸಂಖ್ಯೆ 02
■ಮಾಹೆವಾರು
Rs.20,000 / -
■ವಿದ್ಯಾರ್ಹತೆ :
ಡಿ.ಎಂ.ಎಲ್.ಎ ( ಕರ್ನಾಟಕ ಪ್ಯಾರ ಮೆಡಿಕಲ್ ಬೋರ್ಡ್ ಪ್ರಮಾಣ ಪತ್ರ ಹೊಂದಿರಬೇಕು )

2]ಹುದ್ದೆಯ ವಿವರ :
ಫಾರ್ಮಸಿಸ್ಟ್
ಹುದ್ದೆಯ ಸಂಖ್ಯೆ 17
■ಮಾಹೆವಾರು
Rs.20,000 /
■ವಿದ್ಯಾರ್ಹತೆ :
ಡಿ - ಫಾರ್ಮಾ ( ಫಾರ್ಮಸಿ ಕೌನ್ಸಿಲ್ ನಲ್ಲಿ ನೋಂದಣಿ ಆಗಿರಬೇಕು )

ಸಲ್ಲಿಸಬೇಕಾದ ದಾಖಲೆಗಳು :
ವಿದ್ಯಾರ್ಹತೆಯ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿ ಹಾಗೂ ಅವುಗಳ ಸ್ವಯಂ ದೃಢೀಕೃತ ನಕಲು ಪ್ರತಿಗಳು, ಅನುಭವಕ್ಕೆ ಆದ್ಯತೆ ನೀಡಲಾಗುವುದು . ಆದ್ದರಿಂದ ಅನುಭವ ಪ್ರಮಾಣ ಪತ್ರ ಇತ್ತೀಚಿನ ಭಾವಚಿತ್ರದೊಂದಿಗೆ ಹಾಜರಾಗುವುದು. ( ಈಗಾಗಲೇ ಈ ಕಚೇರಿಗೆ ಅರ್ಜಿಯನ್ನು ಸಲ್ಲಿಸಿದವರು ನೇರ ಸಂದರ್ಶನಕ್ಕೆ ಎಲ್ಲಾ ದಾಖಲಾತಿಗಳೊಂದಿಗೆ ಹಾಜರಾಗುವುದು ) . ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ದ.ಕ ಮಂಗಳೂರು ಇಲ್ಲಿನ ಕಚೇರಿ ವೇಳೆಯಲ್ಲಿ ದೂರವಾಣಿ ಮುಖಾಂತರ ಪಡೆಯಬಹುದು.

ಫೋನ್ ಸಂಖ್ಯೆ : 0824-2423672
ಇಮೇಲ್ ಐಡಿ: [email protected]

💻 MEDIA WING ATHOOR 💻

😰😰😰😷😷😷ಮಹಾ ವೈರಸ್,  ಕೋವೀಡ್-19 ತನ್ನ ರಂಪಾಟವನ್ನು ಅಕಾಶ ಕಾಯವನ್ನು ಮುಟ್ಟುತಿದೆ,ಸೋಂಕು ನಿವಾರಿಸುವುದು ಅಸಾಧ್ಯವಾದ ಮಾತು ಎಂದು ಎಲ್ಲಾ ಇಲಾಖೆಗ...
21/07/2020

😰😰😰😷😷😷

ಮಹಾ ವೈರಸ್, ಕೋವೀಡ್-19 ತನ್ನ ರಂಪಾಟವನ್ನು ಅಕಾಶ ಕಾಯವನ್ನು ಮುಟ್ಟುತಿದೆ,

ಸೋಂಕು ನಿವಾರಿಸುವುದು ಅಸಾಧ್ಯವಾದ ಮಾತು ಎಂದು ಎಲ್ಲಾ ಇಲಾಖೆಗಳು ಮಖಾಡೆ ಮಲಗಿದೆ,

ಅಭಿವೃದ್ದಿ ಪಥದಲ್ಲಿ ಸಾಗುತ್ತಿದ್ದ ಭಾರತ ದೇಶದ ಆರ್ಥಿಕತೆ ಪಾತಾಳಕ್ಕೆ ಮುನ್ನುಗಿದೆ,

150 ದೇಶಕ್ಕೆ ಸಹಾಯ ಹಸ್ತ ಚಾಚಿದ ಭಾರತಕ್ಕೆ, ಯಾವ ದೇಶದ ನೆರವು ಇಲ್ಲದಂತಾಗಿದೆ,

ಎಲ್ಲರೂ ಕೂಡ ದೇವರ ಮೊರೆಯತ್ತ ದಾಪುಗಾಲುಟ್ಟಿದ್ದಾರೆ,.

ಕೋವೀಡ್-19 ಹೆಸರನ್ನು, ಕೋವೀಡ್-19/20 ಅಂತಾ ಕರೆದರೂ ಅಚ್ಚರಿಪಡುವಂತಿಲ್ಲ,.

ಯಾರೂ ಕೂಡ ಭಯಭೀತರಾಗದೆ, ಧೈರ್ಯದಿಂದ ಇರಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಸಣ್ಣ ಜ್ವರದ ಲಕ್ಷಣ ಕಂಡುಬಂದರೆ ಮನೆ ಮದ್ದನ್ನು ಆರಿಸಿಕೊಳ್ಳಿ ,ಆಧ್ಯಾತ್ಮಿಕತೆಯನ್ನು ಹೆಚ್ಚಿಸಿಕೊಳ್ಳಿ.

ನಾಸೀರ್ ಆತೂರು,
ಅಡ್ಮಿನ್, ಮೀಡಿಯಾ ವಿಂಗ್ ಆತೂರು,....

💻 MEDIA WING ATHOOR 💻

Address

Athoor

Website

Alerts

Be the first to know and let us send you an email when Media wing Athoor posts news and promotions. Your email address will not be used for any other purpose, and you can unsubscribe at any time.

Contact The Business

Send a message to Media wing Athoor:

Share