18/04/2026
ರಾಜ್ಯ ಕಾಂಗ್ರೆಸ್ನಲ್ಲಿ ದಾವಣಗೆರೆ ಉಪಚುನಾವಣೆ ಟಿಕೆಟ್ ಹಂಚಿಕೆಯೊಂದಿಗೆ ಆರಂಭವಾದ ಗದ್ದಲ ಈಗ ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ನಾಯಕರ ಮೇಲೆ ಶಿಸ್ತುಕ್ರಮದ ತೂಗುಗತ್ತಿ ನೇತಾಡುವವರೆಗೆ ವಿಸ್ತರಿಸಿದೆ. ಈ ಬೆಳವಣಿಗೆಗಳ ಹಿಂದೆ ಪಕ್ಷದೊಳಗಿನ ಬಣ ರಾಜಕಾರಣದ ಘಾಟು ಢಾಳಾಗಿ ಕಂಡುಬರುತ್ತಿದೆ. ಇದುವೇ ಸಚಿವ ಜಮೀರ್ ಅಹ್ಮದ್ ಅವರ ತಲೆದಂಡಕ್ಕೆ ಕಾರಣವಾಗುತ್ತಾ? ಕಾಂಗ್ರೆಸ್ನ ತಾತ್ಸಾರ ಧೋರಣೆ ಬಗ್ಗೆ ಮುಸ್ಲಿಂ ಸಮುದಾಯದ ಆಕ್ರೋಶ ಸ್ಫೋಟಿಸುತ್ತಾ? ಕಾಂಗ್ರೆಸ್ ಪದೇಪದೇ ಎಡವುತ್ತಿರುವುದೆಲ್ಲಿ? ಈ ಎಲ್ಲ ಅಂಶಗಳ ಸುತ್ತ ವಿಶ್ಲೇಷಿಸಿದ್ದಾರೆ ಹಿರಿಯ ಪತ್ರಕರ್ತ ನಟರಾಜು ವಿ.
ಪೂರ್ಣ ವಿಡಿಯೋ ವೀಕ್ಷಿಸಲು ಕಮೆಂಟ್ ನಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
Siddaramaiah B.Z Zameer Ahmed Khan DK Shivakumar MuslimKarnataka Pradesh Youth Congress Namma Badami Namma Siddaramaiah ನಮ್ಮ ಬಾದಾಮಿ ನಮ್ಮ ಸಿದ್ದರಾಮಯ್ಯ