01-08-2023 ರಂದು ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿಯವರ ನೈವೇದ್ಯ ಮತ್ತು ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮ ಜರುಗುತ್ತದೆ, "ಸರ್ವರಿಗೂ ಹಾರ್ದಿಕ ಸ್ವಾಗತ"
31/07/2023
31-07-2023 ರಂದು ಬಂಡಿಗಣಿ ಮಠದಲ್ಲಿ ಮಾಚಕನೂರ ಶ್ರೀ ಹೊಳಬಸವೇಶ್ವರ ಸಪ್ತಾಹ ಕಾರ್ಯಕ್ರಮ ಜರುಗುತ್ತದೆ.
27/07/2023
28/07/2023ರಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿಯವರ ನೈವೇದ್ಯ ಮತ್ತು ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವಿರುತ್ತದೆ, "ದಾಸೋಹರತ್ನ ಚಕ್ರವರ್ತಿ ದಾನೇಶ್ವರ" ಅಪ್ಪಾಜಿ ಅವರು ದಿವ್ಯ ಸಾನಿಧ್ಯದಲ್ಲಿ ಜರುಗುತ್ತದೆ. ಸರ್ವರಿಗೂ ಹಾರ್ದಿಕ ಸ್ವಾಗತ
Be the first to know and let us send you an email when Basav Gopal posts news and promotions. Your email address will not be used for any other purpose, and you can unsubscribe at any time.