Bharat Media House

Bharat Media House Get your City Updates

02/03/2022

ಬಳ್ಳಾರಿ ಜಿಲ್ಲಾ NSUI ಅಧ್ಯಕ್ಷರಾದ ಚರಣ್ ರಾಜ್ ರವರಿಂದ ಪ್ರತಿಭಟನೆ.

ಆತ್ಮೀಯ ವಿದ್ಯಾರ್ಥಿಗಳೆ ಉಕ್ರೇನ್ ಮತ್ತು ರಷ್ಯಾ ದೇಶದ ನಡುವೆ ನೆಡೆಯುವ ಯುದ್ದದಲ್ಲಿ ಉಕ್ರೇನ್ ದೇಶದಲ್ಲಿ ನಮ್ಮ ಭಾರತ ದೇಶದ ಮಕ್ಕಳು ಸಿಲುಕಿಕೊಂಡಿದ್ದಾರೆ ಅದರಲ್ಲಿ ನಮ್ಮ ಕರ್ನಾಟಕದ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಮತ್ತು ಇನ್ನೂ19 ವಿದ್ಯಾರ್ಥಿಗಳು ಅಲ್ಲೇ ಯಾವುದೇ ಸಂಪರ್ಕ ಇಲ್ಲದೆ ಉಳಿದುಕೊಂಡಿದ್ದಾರೆ ಹಾಗಾಗಿ ಕೇಂದ್ರ ಸರ್ಕಾರದ ವಿರುದ್ಧ ನಮ್ಮ NSUI ಸಂಘಟನೆಯಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಇದರಲ್ಲಿ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಕೇಂದ್ರ ಸರ್ಕಾರಕ್ಕೆ ಚಾಟಿಯನ್ನು ಬೀಸಬೇಕು ಎಂದು ಎಲ್ಲಾ ನನ್ನ ಆತ್ಮೀಯ ವಿದ್ಯಾರ್ಥಿಗಳಲ್ಲಿ ಮನವಿಮಾಡಿಕೋಳ್ಳುತ್ತಿದ್ದೆನೆ,
ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಇಂದು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ಶ್ರೀಮಠದ  ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗ...
27/02/2022

ಇಂದು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ಶ್ರೀಮಠದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
ಇದೇ ವೇಳೆ ಶ್ರೀಮಠದ ಪೂಜ್ಯರಾದ ಶ್ರೀ ಕರಿವೃಷಭೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆಯಲಾಯಿತು. ನೊಣವಿನಕೆರೆ ಕಾಡಸಿದ್ದೇಶ್ವರಮಠ ದೈವ ಶಕ್ತಿಯ ಕೇಂದ್ರವಾಗಿದ್ದು, ಈ ಮಠದ ಕೃಪೆಯಿಂದ ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು.

ಕುರುಗೋಡು ಪಟ್ಟಣದಲ್ಲಿ 2020-21 ನೇ ಸಾಲಿನ 4702 ನಬಾರ್ಡ್ ಯೋಜನೆ ಅಡಿಯಲ್ಲಿ  ಮಳೆ ನೀರು ಸಂಗ್ರಹ ಮಾಡಿ  ಬೆಳೆಗಳಿಗೆ ನೀರು ಹರಿಸಲು ಚೆಕ್ ಡ್ಯಾಂ...
27/02/2022

ಕುರುಗೋಡು ಪಟ್ಟಣದಲ್ಲಿ 2020-21 ನೇ ಸಾಲಿನ 4702 ನಬಾರ್ಡ್ ಯೋಜನೆ ಅಡಿಯಲ್ಲಿ ಮಳೆ ನೀರು ಸಂಗ್ರಹ ಮಾಡಿ ಬೆಳೆಗಳಿಗೆ ನೀರು ಹರಿಸಲು ಚೆಕ್ ಡ್ಯಾಂ ನಿರ್ಮಾಣದ ಕಾಮಗಾರಿಯ ಸುಮಾರು 1 ಕೋಟಿ ವೆಚ್ಚದಲ್ಲಿ ಕುರುಗೊಡು ಪಟ್ಟಣದಲ್ಲಿ ಭೂಮಿ ಪೂಜೆ ನೆರವೇರಿಸಿದರು ಸಾರ್ವಜನಿಕರಿಗೆ ಮನಸಿಗೆ ಖುಷಿ ನೀಡುವಂಥಹ ಸ್ಥಳವನ್ನಾಗಿ ಪರಿವರ್ತೆನೆ ಮಾಡುವುದು ನನ್ನ ಮುಖ್ಯ ಉದ್ದೇಶ ಎಂದು ಹಾಗೂ ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿ ಮಾಡಬೇಕೆಂದು ತಿಳಿಸಿದರು ಇದೇ ಸಂದರ್ಭದಲ್ಲಿ ಕುರುಗೋಡು ಬ್ಲಾಕ್ ಅಧ್ಯಕ್ಷರು ಭಂಗಿ ಮಲ್ಲಯ್ಯ ಪುರಸಭೆ ಸದಸ್ಯರುಗಳು ಊರಿನ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಚಿತ್ರನಟ ಚೇತನ್ ಅವರ ಮೇಲೆ ಬೆಂಗಳೂರಿನ ಶೇಷಾದ್ರಿಪುರಂ ಪೋಲಿಸ್ ಠಾಣೆಯಲ್ಲಿ ದಾಖಲಾಗಿರುವ FIR ಪ್ರತಿಗಳಿವು.
23/02/2022

ಚಿತ್ರನಟ ಚೇತನ್ ಅವರ ಮೇಲೆ ಬೆಂಗಳೂರಿನ ಶೇಷಾದ್ರಿಪುರಂ ಪೋಲಿಸ್ ಠಾಣೆಯಲ್ಲಿ ದಾಖಲಾಗಿರುವ FIR ಪ್ರತಿಗಳಿವು.

14/01/2022

Corona Fight's World

ಈ ವರ್ಷದ ದೊಡ್ಡ ದಾಳಿ ಎಂದೇ ಬಿಂಬಿತ ವಾಗಿರುವ ಇದು ರಾಜ್ಯದ ನಾನಾ ಮೂಲೆಗಳಲ್ಲಿ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದು ಬೆಳಗ್ಗೆ ಏಕಕಾಲದಲ್ಲಿ ದಾಳ...
24/11/2021

ಈ ವರ್ಷದ ದೊಡ್ಡ ದಾಳಿ ಎಂದೇ ಬಿಂಬಿತ ವಾಗಿರುವ ಇದು ರಾಜ್ಯದ ನಾನಾ ಮೂಲೆಗಳಲ್ಲಿ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದು ಬೆಳಗ್ಗೆ ಏಕಕಾಲದಲ್ಲಿ ದಾಳಿ.

ರಾಜ್ಯ ಎಸಿಬಿಯಿಂದ ಭ್ರಷ್ಟರ ಭರ್ಜರಿ ಬೇಟೆ : ಎಲ್ಲೆಲ್ಲಿ, ಎಷ್ಟೆಷ್ಟು, ಯಾರ‍್ಯಾರು..? ಇಲ್ಲಿದೆ ಕಂಪ್ಲೀಟ್ ಮಾಹಿತಿ 1 min read ಬೆಂಗಳೂರು- ಬೆ.....

24/11/2021

ಬಳ್ಳಾರಿ ಬೈಪಾಸ್ ರಸ್ತೆಯ ಟೋಲ್ "ಹಗರಣ". ಆಂದ್ರ ಮೂಲದ ಪ್ರತಿಷ್ಠಿತ ಕಂಪನಿಯಿಂದ ಜನರ ಜೇಬಿಗೂ ಹಾಗೂ ಸರ್ಕಾರದ ಬೊಕ್ಕಸಕ್ಕೂ ಕ..ನ್ನ....
ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲು...!
ಟೋಲ್ ಅ..'ಕ್ರಮ'ದ ಸಂಪೂರ್ಣ ಮಾಹಿತಿ.

ಬೆಳೆ ಹಾನಿ ಪ್ರತಿದಿನ ವರದಿ ನೀಡುವಂತೆ ಸಿ.ಎಂ ಆದೇಶ.
24/11/2021

ಬೆಳೆ ಹಾನಿ ಪ್ರತಿದಿನ ವರದಿ ನೀಡುವಂತೆ ಸಿ.ಎಂ ಆದೇಶ.

Uncategorized ಬೆಳೆ ಹಾನಿ ವರದಿ ನೀಡಲು ಸರ್ಕಾರ ಆದೇಶ 1 min read ಬೆಂಗಳೂರು- ಇತ್ತೀಚೆಗೆ ಉಂಟಾದ ಪ್ರವಾಹದಿಂದ ಆಗಿರುವ ಬೆಳೆ ಹಾನಿಯ ಜಂಟಿ ಸಮೀಕ್ಷೆ ವ....

ಮನೆಯಲ್ಲೇ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಜಾಲವನ್ನು ಬೇಸಿರುವ ಮುಂಬೈನ ಅಪರಾಧ ವಿಭಾಗದ ಪೊಲೀಸರು,
24/11/2021

ಮನೆಯಲ್ಲೇ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಜಾಲವನ್ನು ಬೇಸಿರುವ ಮುಂಬೈನ ಅಪರಾಧ ವಿಭಾಗದ ಪೊಲೀಸರು,

ರಾಷ್ಟ್ರೀಯ ಮನೆಯಲ್ಲೇ ನಕಲಿ ನೋಟು ತಯಾರಿಸುತ್ತಿದ್ದವನ ಬಂಧನ 1 min read ಮುಂಬೈ- ಮನೆಯಲ್ಲೇ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಜಾಲವನ....

ಬಳ್ಳಾರಿ ವಿಧಾನಪರಿಷತ್ 'ಚುನಾವಣೆ' ಬಿಜೆಪಿಗೆ ಪ್ರತಿಷ್ಠೆಯ ಕದನ.
24/11/2021

ಬಳ್ಳಾರಿ ವಿಧಾನಪರಿಷತ್ 'ಚುನಾವಣೆ' ಬಿಜೆಪಿಗೆ ಪ್ರತಿಷ್ಠೆಯ ಕದನ.

ಸುಮಾರು ಹತ್ತು ವರ್ಷಗಳಿಂದ ಇದೇ ರೀತಿ ರಸ್ತೆ ಇದ್ದರು ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳು.
26/08/2021

ಸುಮಾರು ಹತ್ತು ವರ್ಷಗಳಿಂದ ಇದೇ ರೀತಿ ರಸ್ತೆ ಇದ್ದರು ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳು.

ಬಳ್ಳಾರಿ ಹತ್ತು ವರ್ಷಗಳು ಕಳೆದರೂ ಗುಗ್ಗರಿಹಟ್ಟಿ ಜನರು ಕಾಣದ ರಸ್ತೆ ಭಾಗ್ಯ. 1 min read ಬಳ್ಳಾರಿ ಜಿಲ್ಲೆಯ 5ನೇ ವಾರ್ಡ್ ಗುಗ್ಗರಹಟ್ಟಿಯ ಮು...

ದೇಶದಲ್ಲೇ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿ
24/08/2021

ದೇಶದಲ್ಲೇ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿ

ರಾಜ್ಯ ದೇಶದಲ್ಲೇ ಮೊದಲು ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಂಡ ರಾಜ್ಯ ಕರ್ನಾಟಕ – ಸಿಎಂ 1 min read ಬೆಂಗಳೂರು – ದೇಶದಲ್ಲೇ ಮೊದಲ ಬಾರಿಗ....

Address

Ballari

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Telephone

+919448415562

Alerts

Be the first to know and let us send you an email when Bharat Media House posts news and promotions. Your email address will not be used for any other purpose, and you can unsubscribe at any time.

Contact The Business

Send a message to Bharat Media House:

Share