02/03/2022
ಬಳ್ಳಾರಿ ಜಿಲ್ಲಾ NSUI ಅಧ್ಯಕ್ಷರಾದ ಚರಣ್ ರಾಜ್ ರವರಿಂದ ಪ್ರತಿಭಟನೆ.
ಆತ್ಮೀಯ ವಿದ್ಯಾರ್ಥಿಗಳೆ ಉಕ್ರೇನ್ ಮತ್ತು ರಷ್ಯಾ ದೇಶದ ನಡುವೆ ನೆಡೆಯುವ ಯುದ್ದದಲ್ಲಿ ಉಕ್ರೇನ್ ದೇಶದಲ್ಲಿ ನಮ್ಮ ಭಾರತ ದೇಶದ ಮಕ್ಕಳು ಸಿಲುಕಿಕೊಂಡಿದ್ದಾರೆ ಅದರಲ್ಲಿ ನಮ್ಮ ಕರ್ನಾಟಕದ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಮತ್ತು ಇನ್ನೂ19 ವಿದ್ಯಾರ್ಥಿಗಳು ಅಲ್ಲೇ ಯಾವುದೇ ಸಂಪರ್ಕ ಇಲ್ಲದೆ ಉಳಿದುಕೊಂಡಿದ್ದಾರೆ ಹಾಗಾಗಿ ಕೇಂದ್ರ ಸರ್ಕಾರದ ವಿರುದ್ಧ ನಮ್ಮ NSUI ಸಂಘಟನೆಯಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಇದರಲ್ಲಿ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಕೇಂದ್ರ ಸರ್ಕಾರಕ್ಕೆ ಚಾಟಿಯನ್ನು ಬೀಸಬೇಕು ಎಂದು ಎಲ್ಲಾ ನನ್ನ ಆತ್ಮೀಯ ವಿದ್ಯಾರ್ಥಿಗಳಲ್ಲಿ ಮನವಿಮಾಡಿಕೋಳ್ಳುತ್ತಿದ್ದೆನೆ,
ಎಂದು ಈ ಸಂದರ್ಭದಲ್ಲಿ ತಿಳಿಸಿದರು.