PeepalMedia.com

PeepalMedia.com ಸತ್ಯ ನ್ಯಾಯ ಧರ್ಮ

ಪತ್ರಕರ್ತರ ಹೆಸರಿನಲ್ಲಿ ಹಣ ವಸೂಲಿ ಆರೋಪ - ಪೋಲೀಸರಿಗೆ ದೂರು
30/12/2025

ಪತ್ರಕರ್ತರ ಹೆಸರಿನಲ್ಲಿ ಹಣ ವಸೂಲಿ ಆರೋಪ - ಪೋಲೀಸರಿಗೆ ದೂರು

ಹಾಸನ: ಜಿಲ್ಲೆಯ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ಕಿ ಸಾಗಣೆ ಲಾರಿ ವಶ ಪ್ರಕರಣದಲ್ಲಿ ಪತ್ರಕರ್ತರ ಹೆಸರಿನಲ್ಲಿ ಹಣ ವಸೂಲಿ ಮಾ.....

ಬೀದಿ ನಾಯಿಗಳನ್ನು ದತ್ತು ಪಡೆಯಿರಿ - ಬೆಂಗಳೂರಿನ ಪೂರ್ವ ನಗರ ಪಾಲಿಕೆ ಮನವಿ
30/12/2025

ಬೀದಿ ನಾಯಿಗಳನ್ನು ದತ್ತು ಪಡೆಯಿರಿ - ಬೆಂಗಳೂರಿನ ಪೂರ್ವ ನಗರ ಪಾಲಿಕೆ ಮನವಿ

ಬೆಂಗಳೂರು : ಸಂಸ್ಥೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ಬೀದಿ ನಾಯಿಗಳನ್ನು (Stray Dog) ದತ್ತು (Adoption) ಪ.....

ಲಂಚ ಪಡೆಯುತ್ತಿದ್ದ ಹೈಕೋರ್ಟ್‌ ಪಬ್ಲಿಕ್ ಪ್ರಾಸಿಕ್ಯೂಟರ್ ಲೋಕಾಯುಕ್ತ ಅಧಿಕಾರಿಗಳ ದಾಳಿ
30/12/2025

ಲಂಚ ಪಡೆಯುತ್ತಿದ್ದ ಹೈಕೋರ್ಟ್‌ ಪಬ್ಲಿಕ್ ಪ್ರಾಸಿಕ್ಯೂಟರ್ ಲೋಕಾಯುಕ್ತ ಅಧಿಕಾರಿಗಳ ದಾಳಿ

ಕಲಬುರಗಿ : ಹೈಕೋರ್ಟ್‌ (High Court) ಮುಂಭಾಗದಲ್ಲೇ ಪಬ್ಲಿಕ್ ಪ್ರಾಸಿಕ್ಯೂಟರ್ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ (Lokayukta) ಅಧಿಕಾರಿಗಳು ದ...

ಕರ್ನಾಟಕದ ಆಡಳಿತದಲ್ಲಿ ಕೇರಳ ಮತ್ತು ದೆಹಲಿ ರಾಜಕಾರಣಿಗಳಿಗೇನು ಕೆಲಸ?: ಶೋಭಾ ಕರಂದ್ಲಾಜೆ ಪ್ರಶ್ನೆ GH
30/12/2025

ಕರ್ನಾಟಕದ ಆಡಳಿತದಲ್ಲಿ ಕೇರಳ ಮತ್ತು ದೆಹಲಿ ರಾಜಕಾರಣಿಗಳಿಗೇನು ಕೆಲಸ?: ಶೋಭಾ ಕರಂದ್ಲಾಜೆ ಪ್ರಶ್ನೆ GH

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದವರನ್ನು ...

ಕೋಗಿಲು ಲೇಔಟ್ ವಿವಾದ: ಪುನರ್ವಸತಿಗೆ ಬಿಜೆಪಿ ವಿರೋಧ, ಸರ್ಕಾರದ ನಿರ್ಧಾರಕ್ಕೆ ಕಿಡಿ
30/12/2025

ಕೋಗಿಲು ಲೇಔಟ್ ವಿವಾದ: ಪುನರ್ವಸತಿಗೆ ಬಿಜೆಪಿ ವಿರೋಧ, ಸರ್ಕಾರದ ನಿರ್ಧಾರಕ್ಕೆ ಕಿಡಿ

ಕೋಗಿಲು ಲೇಔಟ್ ವಿವಾದ ದಿನೇ ದಿನೇ ಹೊಸ ತಿರುವು ಪಡೆಯುತ್ತಿದೆ. ಸರ್ಕಾರದ ಕ್ರಮಗಳ ವಿರುದ್ಧ ವಿಪಕ್ಷಗಳು ಮುಗಿಬಿದ್ದಿದ್ದು, “ವಲಸಿಗರಿ...

ಕರ್ನಾಟಕದವರಿಗೆ ಮಾತ್ರ ಪುನರ್ವಸತಿ, ಹೊರಗಿನವರಿಗೆ ಮನೆ ಇಲ್ಲ: ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ
30/12/2025

ಕರ್ನಾಟಕದವರಿಗೆ ಮಾತ್ರ ಪುನರ್ವಸತಿ, ಹೊರಗಿನವರಿಗೆ ಮನೆ ಇಲ್ಲ: ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ

ಕೋಗಿಲು ಲೇಔಟ್‌ನಲ್ಲಿ ಮನೆ ಕಳೆದುಕೊಂಡವರಲ್ಲಿ ಕರ್ನಾಟಕದ ನೈಜ ನಿವಾಸಿಗಳಿಗೆ ಮಾತ್ರ ಮನೆ ನೀಡಲಾಗುವುದು ಎಂದು ಸಚಿವ ಜಮೀರ್ ಅಹ್ಮದ್ ....

ರಾಜ್ಯವನ್ನು ಹೇಗೆ ನಡೆಸಬೇಕೆನ್ನುವುದು ನಮಗೆ ಗೊತ್ತು, ಇನ್ನೊಬ್ಬರ ಅನಗತ್ಯ ಸಲಹೆ ಬೇಕಿಲ್ಲ: ಡಿಕೆ ಶಿವಕುಮಾರ್
30/12/2025

ರಾಜ್ಯವನ್ನು ಹೇಗೆ ನಡೆಸಬೇಕೆನ್ನುವುದು ನಮಗೆ ಗೊತ್ತು, ಇನ್ನೊಬ್ಬರ ಅನಗತ್ಯ ಸಲಹೆ ಬೇಕಿಲ್ಲ: ಡಿಕೆ ಶಿವಕುಮಾರ್

ಬೆಂಗಳೂರಿನ ಕೋಗಿಲುವಿನಲ್ಲಿ ಇತ್ತೀಚೆಗೆ ನಡೆದ ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡ "ಅರ್ಹ" ನಿವಾಸಿಗಳಿಗೆ ಪರ್ಯಾ.....

ದಾವಣಗೆರೆ: ಪಾರ್ಕ್ ಜಾಗ ಅತಿಕ್ರಮಿಸಿ ನಿರ್ಮಿಸಿದ್ದ 16 ಮನೆಗಳ ನೆಲಸಮ; ಸಂತ್ರಸ್ತ ಕುಟುಂಬಗಳ ಆಕ್ರೋಶ
30/12/2025

ದಾವಣಗೆರೆ: ಪಾರ್ಕ್ ಜಾಗ ಅತಿಕ್ರಮಿಸಿ ನಿರ್ಮಿಸಿದ್ದ 16 ಮನೆಗಳ ನೆಲಸಮ; ಸಂತ್ರಸ್ತ ಕುಟುಂಬಗಳ ಆಕ್ರೋಶ

ದಾವಣಗೆರೆಯ ಕೊಂಡಜ್ಜಿ ರಸ್ತೆಯ ವಿಜಯನಗರ ಬಡಾವಣೆಯಲ್ಲಿ ಮಹಾನಗರ ಪಾಲಿಕೆಗೆ ಸೇರಿದ ಪಾರ್ಕ್ ಜಾಗವನ್ನು ಅತಿಕ್ರಮಿಸಿ ನಿರ್ಮಿಸಲಾಗಿದ....

ಚೆನ್ನೈ: ವಲಸೆ ಕಾರ್ಮಿಕನ ಮೇಲೆ ನಾಲ್ವರು ಬಾಲಕರಿಂದ ಭೀಕರ ಹಲ್ಲೆ
30/12/2025

ಚೆನ್ನೈ: ವಲಸೆ ಕಾರ್ಮಿಕನ ಮೇಲೆ ನಾಲ್ವರು ಬಾಲಕರಿಂದ ಭೀಕರ ಹಲ್ಲೆ

ಮಹಾರಾಷ್ಟ್ರ ಮೂಲದ ಕಾರ್ಮಿಕನೊಬ್ಬನ ಮೇಲೆ ನಾಲ್ವರು 17 ವರ್ಷದ ಬಾಲಕರು ಕತ್ತಿಯಿಂದ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗ...

ಮಿತಿಮೀರಿದ ದ್ವೇಷದ ಅಲೆ: ದೇಶದಲ್ಲಿ ಹೆಚ್ಚುತ್ತಿದೆ ಜನಾಂಗೀಯ ತಾರತಮ್ಯ ಮತ್ತು ಹಿಂಸಾಚಾರ
30/12/2025

ಮಿತಿಮೀರಿದ ದ್ವೇಷದ ಅಲೆ: ದೇಶದಲ್ಲಿ ಹೆಚ್ಚುತ್ತಿದೆ ಜನಾಂಗೀಯ ತಾರತಮ್ಯ ಮತ್ತು ಹಿಂಸಾಚಾರ

ಒಂದೆಡೆ ಕೇಂದ್ರ ಸರ್ಕಾರವು 'ನವ ಭಾರತ' ಮತ್ತು 'ವಿಕಸಿತ ಭಾರತ' ಎಂಬ ಘೋಷಣೆಗಳೊಂದಿಗೆ ಪ್ರಚಾರ ನಡೆಸುತ್ತಿದ್ದರೆ, ಮತ್ತೊಂದೆಡೆ ದೇಶದ ವಿ.....

Address

Bangalore
560040

Alerts

Be the first to know and let us send you an email when PeepalMedia.com posts news and promotions. Your email address will not be used for any other purpose, and you can unsubscribe at any time.

Share