Sahayavani karnataka

Sahayavani karnataka NEWS

ರೈಲ್ವೆ ಯೋಜನೆಗಳಲ್ಲಿ ಕರ್ನಾಟಕಕ್ಕೆ ಕೇಂದ್ರದ ಮಲತಾಯಿ ಧೋರಣೆ ಖಂಡನೀಯ;ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್
28/08/2026

ರೈಲ್ವೆ ಯೋಜನೆಗಳಲ್ಲಿ ಕರ್ನಾಟಕಕ್ಕೆ ಕೇಂದ್ರದ ಮಲತಾಯಿ ಧೋರಣೆ ಖಂಡನೀಯ;ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್

ಕರ್ನಾಟಕದ ರೈಲ್ವೆ ಹಕ್ಕುಗಳಿಗಾಗಿ ಒಕ್ಕೊರಲಿನಿಂದ ಧ್ವನಿ ಎತ್ತಲಿದ್ದೇವೆ! ಬೆಂಗಳೂರು:ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈ.....

ಕೇಂದ್ರ ಸರ್ಕಾರದ ತಾರತಮ್ಯ ನೀತಿ ಖಂಡಿಸಿ ಚಿತ್ರದುರ್ಗದಲ್ಲಿ UFBU ಬೃಹತ್ ಪ್ರತಿಭಟನೆ
28/08/2026

ಕೇಂದ್ರ ಸರ್ಕಾರದ ತಾರತಮ್ಯ ನೀತಿ ಖಂಡಿಸಿ ಚಿತ್ರದುರ್ಗದಲ್ಲಿ UFBU ಬೃಹತ್ ಪ್ರತಿಭಟನೆ

ಚಿತ್ರದುರ್ಗ: ಸಾರ್ವಜನಿಕ ವಲಯದ ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳಾದ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ತಕ್ಷಣ ಜಾರಿಗೆ ತರಬೇಕ...

ಸಂಯುಕ್ತ ಕರ್ನಾಟಕ ಕನ್ನಡ ದಿನಪತ್ರಿಕೆಯ ಉಪಸಂಪಾದಕ ಮಿತ್ರ ಕಾಡಜ್ಜಿ ಮಂಜುನಾಥರವರ ವರದಿ ಜನರ ಗಮನ ಸೆಳೆದಿದೆ.ಇಂಥ ಹಲವಾರು ನಗರದಲ್ಲಿಯ ನೂನ್ಯತೆಗಳ...
28/08/2026

ಸಂಯುಕ್ತ ಕರ್ನಾಟಕ ಕನ್ನಡ ದಿನಪತ್ರಿಕೆಯ ಉಪಸಂಪಾದಕ ಮಿತ್ರ ಕಾಡಜ್ಜಿ ಮಂಜುನಾಥರವರ ವರದಿ ಜನರ ಗಮನ ಸೆಳೆದಿದೆ.ಇಂಥ ಹಲವಾರು ನಗರದಲ್ಲಿಯ ನೂನ್ಯತೆಗಳನ್ನು ಆಗಾಗ ವರದಿಮಾಡಿ ಅಧಿಕಾರಿಗಳನ್ನು ಎಚ್ಚರಿಸುವ ವರದಿಗಳನ್ನು ಕಾಡಜ್ಜಿ ಮಂಜುನಾಥ್ ಮತ್ತು ವಿನಾಯಕ್ ಪೂಜಾರ್ ರವರ ವರದಿಗಳು ಪ್ರಕಟಗೊಂಡು ಎಚ್ಚರಿಸುತ್ತಿರುವುದು ಶ್ಲಾಘನೀಯ.
ಮಿತ್ರ ಕಾಡಜ್ಜಿ ಮಂಜುನಾಥ ರವರ ವರದಿಯ ಪ್ರಕಟನಣೆಯ ಈ ಪುಟದಲ್ಲಿ ಮಹಾನಗರ ಪಾಲಿಕೆಯ ಇ.ಇ. ಅಧಿಕಾರಿ ಉದಯಕುಮಾರ್ ಅವರ ಹೇಳಿಕೆ ಅವರ ಕಾರ್ಯವೈಖರಿಯ ಎಂಥದು ಎಂದು ಎತ್ತಿ ತೋರಿಸುತ್ತದೆ.ತಮಿಳು ನಾಡಿನಿಂದ ತಂತ್ರಜ್ಞರನ್ನು ಕರೆಸಿ ಹತ್ತು ದಿನಗಳ ಹಿಂದೆ ರಿಪೇರಿ ಮಾಡಿಸಿದ್ದು ಈಗ ಮತ್ತೆ ಕೆಟ್ಟುನಿಂತಿದೆ.ಇಂಥವುಗಳನ್ನು ಸಾಮಾಜಿಕ ಜಾಲತಾನಗಳಲ್ಲಿ ಹಾಕಿದರೆ ಅದು ನಮ್ಮ ಗಮನಕ್ಕೆ ತಡವಾಗಿ ಬರುತ್ತದೆ ಆದ್ದರಿಂದ ಇಂಥವುಗಳನ್ನು ನಮ್ಮ ಗಮನಕ್ಕೆ ತಂದರೆ ಬೇಗ ಸರಿಪಡಿಸುತ್ತೆವೆಂದು ಹೇಳಿಕೆ ನೀಡಿದ್ದಾರೆ. ತಾವು ಹೇಳಿದ್ದೂ ಸರಿನೇ ಇದೆ.ಸಾರ್ವಜನಿಕರೇ ನಿಮಗೆ ಗಮನಕ್ಕೆ ತರುತ್ತಾರೆ ಆದರೆ ತಮ್ಮ ಸಿಬ್ಬಂಧಿ ಪಾಲಿಕೆಯಲ್ಲಿ ಎಷ್ಟಿದೆ?ವಾರ್ಡ್ ವಾಯ್ಜ್ ಇಂಜಿನಿಯರ್, ಹೆಲ್ತ್ ಇನ್ಸ್ಪೆಕ್ಟರ್, ಸ್ವಚ್ಚತಾ ಸಿಬ್ಬಂದಿ ಗಳು ಮುಂತಾದವರಿಗೆ ಪ್ರತಿನಿತ್ಯ ಆಯಾ ವಾರ್ಡಗಳ ರಸ್ತೆಗಳ ಹಾಗೂ ಇನ್ನಿತರ ಸಮಸ್ಯೆ ಕಾಣಿಸಲ್ವೆ?ಅವರು ಪ್ರತಿನಿತ್ಯ ಅದೇ ಸ್ಥಳಗಳ ಜವಾಬ್ದಾರಿಗಳಿರಲ್ವೆ?ಅವರು ಪ್ರತಿನಿತ್ಯ ತಮ್ಮ ಕೆಲಸ ಕಾರ್ಯಗಳ ಮಾಹಿತಿ ತಮ್ಮ ಗಮನಕ್ಕೆ ಬರುತ್ತಿದೆಯಾ?

ಟಾಕ್ಸಿಕ್ ಸಿನಿಮಾ ಹಾಗೂ ಯಶ್ ವಿರುದ್ಧದ ನೆಗೆಟಿವ್ ಪ್ರಚಾರಗಳ ಕುರಿತು ಯಶ್ ತಾಯಿ ತೀವ್ರ ಆಕ್ರೋಶ
28/08/2026

ಟಾಕ್ಸಿಕ್ ಸಿನಿಮಾ ಹಾಗೂ ಯಶ್ ವಿರುದ್ಧದ ನೆಗೆಟಿವ್ ಪ್ರಚಾರಗಳ ಕುರಿತು ಯಶ್ ತಾಯಿ ತೀವ್ರ ಆಕ್ರೋಶ

ಬೆಂಗಳೂರು:ನಮ್ಮ ಮನೆಯಲ್ಲಿ ಉಂಡು ಬೆಳೆದವರು ದುಡ್ಡು ಕೊಟ್ಟು ನೆಗೆಟಿವ್ ರಿವ್ಯೂ ಮಾಡಿಸುತ್ತಿದ್ದಾರೆ.. ನಮ್ಮ ಮನೆ ವಿಷಯಕ್ಕೆ ಬಂದರೆ .....

ಹುನಗುಂದ ತಾಲೂಕ್ ಭೀಕರ ಬರಗಾಲ ಎದುರಿಸುತಿದ್ದರೂ ಸ್ವ ಕ್ಷೇತ್ರದ ಮಂತ್ರಿ ಕಾಶಪ್ಪನವರಿಗಿಲ್ಲಾ ರೈತ ಪರ ಕಾಳಜಿ
28/08/2026

ಹುನಗುಂದ ತಾಲೂಕ್ ಭೀಕರ ಬರಗಾಲ ಎದುರಿಸುತಿದ್ದರೂ ಸ್ವ ಕ್ಷೇತ್ರದ ಮಂತ್ರಿ ಕಾಶಪ್ಪನವರಿಗಿಲ್ಲಾ ರೈತ ಪರ ಕಾಳಜಿ

ಬಾಗಲಕೋಟೆ:ಕರ್ನಾಟಕದ ಹಲವು ಜಿಲ್ಲೆಗಳು ಭೀಕರ ಬರಗಾಲ ಎದುರಿಸುತಿದ್ದು ಅದರಲ್ಲೂ ಉತ್ತರ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳು ಬರಗಾ.....

ಪವಿತ್ರ ಕುರ್‌ಆನ್ ಕಂಠಪಾಠ ಪದವಿ ಪಡೆದ ವಿದ್ಯಾರ್ಥಿಗಳಿಗೆ ಟೀಂ ಕರಾವಳಿ ವತಿಯಿಂದ ಸನ್ಮಾನ
24/08/2026

ಪವಿತ್ರ ಕುರ್‌ಆನ್ ಕಂಠಪಾಠ ಪದವಿ ಪಡೆದ ವಿದ್ಯಾರ್ಥಿಗಳಿಗೆ ಟೀಂ ಕರಾವಳಿ ವತಿಯಿಂದ ಸನ್ಮಾನ

ಮಂಗಳೂರು:ಎಂ.ಜೆ .ಎಂ. ಬಜ್ಪೆ ಇಸ್ಲಾಮಿಕ್ ಎಜುಕೇಷನ್ ಸೆಂಟರ್‌ನ ಕಾಲೇಜಿನಲ್ಲಿ ಪವಿತ್ರ ಕುರ್‌ಆನ್ ಕಂಠಪಾಠ ಮಾಡಿ ಹಾಫಿಜ್ ಪದವಿ ಪಡೆದ ವಿ...

ಹಿರಿಯರು ಸಮಾಜದ ಆಧಾರ ಸ್ತಂಭ.ಹಿರಿಯರಿಗೆ ಗೌರವಿಸುವುದು ನಮ್ಮ ದಿನದ ಮೊದಲ ಕಾರ್ಯವಾಗಲಿ: ವೀರಯ್ಯ ಶಾಸ್ತ್ರೀ
22/08/2026

ಹಿರಿಯರು ಸಮಾಜದ ಆಧಾರ ಸ್ತಂಭ.ಹಿರಿಯರಿಗೆ ಗೌರವಿಸುವುದು ನಮ್ಮ ದಿನದ ಮೊದಲ ಕಾರ್ಯವಾಗಲಿ: ವೀರಯ್ಯ ಶಾಸ್ತ್ರೀ

ಕಲಬುರಗಿ:ತಮ್ಮ ಜೀವನದುದ್ದಕ್ಕೂ ಸಮಾಜಕ್ಕೆ ಕುಟುಂಬಕ್ಕೆ ನೀಡಿದ ಸೇವೆ, ಸಾಧನೆ, ತ್ಯಾಗ ದಿನಂಪ್ರತಿ ಹಿರಿಯರಿಗೆ ಗೌರವಿಸುವುದು ನಮ್ಮ ದ...

ಗ್ರಾಮ ಪಂಚಾಯತ ನೌಕರರಿಗೆ ಕನಿಷ್ಠ ವೇತನ ಜಾರಿ ಮತ್ತು ಪ್ರಮುಖ ಬೇಡಿಕೆಗಳನ್ನು ಒತ್ತಾಯಿಸಿ ಡಿಸಿ ಮುಖಾಂತರ ಸಿಎಂ.ಗೆ ಮನವಿ
18/08/2026

ಗ್ರಾಮ ಪಂಚಾಯತ ನೌಕರರಿಗೆ ಕನಿಷ್ಠ ವೇತನ ಜಾರಿ ಮತ್ತು ಪ್ರಮುಖ ಬೇಡಿಕೆಗಳನ್ನು ಒತ್ತಾಯಿಸಿ ಡಿಸಿ ಮುಖಾಂತರ ಸಿಎಂ.ಗೆ ಮನವಿ

ದಾವಣಗೆರೆ:ಗ್ರಾಮ ಪಂಚಾಯತ ನೌಕರರಿಗೆ ಕಳೆದ ೭-೮ ವರ್ಷಗಳಿಂದ ವೇತನ ಪರಿಷ್ಕರಣೆ ಆಗದೆ ಇವತ್ತಿನ ಬೆಲೆ ಏರಿಕೆ ದಿನಗಳಲ್ಲಿ ಜೀವನ ನಡೆಸುವ.....

18/08/2026

ಕಾಲ್ ರಿಕಾರ್ಡಿಂಗ್ ಮಾಡೋದು ಮತ್ತು ವಿಡಿಯೋ ಮಾಡೋದು ಕಾನೂನುಬಾಹಿರವೆಂದು ಆದೇಶಿಸುವವರು.ಸತ್ಯದ ಪರ ಸಾಕ್ಷಿನಾಶಮಾಡಲು ಪ್ರಚೋದಿಸಿದಂತಲ್ಲವೆ?

Address

SAHAYAVANI NEWS#378/379"Mayagappacomplex"1st Stage 6th PhaseWest Of Chord Road Industrial Town Rajajinagar Bengaluru-
Bangalore
560044

Alerts

Be the first to know and let us send you an email when Sahayavani karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Sahayavani karnataka:

Shortcuts

Share