Kaveritv Kannada

Kaveritv Kannada ನಮ್ಮ ಚಿತ್ತ ಜನರತ್ತ

14/04/2022

ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿಯನ್ನು ಗಿಡಗಳನ್ನು ನೆಡುವ ಮೂಲಕ ಸರಳವಾಗಿ ಆಚರಿಸಿದ ಕೊರಟಗೆರೆ ತಾಲ್ಲೂಕು ಆಡಳಿತ | Kaveri Tv

14/04/2022

DKShivakumar: ಪ್ರಧಾನ ಮಂತ್ರಿಗಳೇ ಮುಖ್ಯಮಂತ್ರಿಗಳೇ ಸಂತೋಷ್ ಹೆಂಡ್ತಿಯ ನೋವನ್ನ ಕೇಳ್ಬೇಕು ನೀವು | Kaveri Tv

, , ,

14/04/2022

DKShivakumar: ಈಶ್ವರಪ್ಪ ರಾಜೀನಾಮೆ ಕೊಡಲು ಒತ್ತಾಯಿಸಿ ವಿಧಾನಸೌಧ ಮುಂದೆ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದೀವಿ | Kaveri Tv

,

14/04/2022

ಡಾll ಬಿ ಆರ್. ಅಂಬೇಡ್ಕರ ಜಯಂತ್ಯೋತ್ಸವ ಹಾಗೂ ಬಾಬು ಜಗಜೀವನ್ ರಾಂ ಅವರ ಜಯಂತಿ ಮತ್ತು ಮಹಾವೀರ ಜಯಂತಿ ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಮಾಜ ಬಾಂಧವರಿಂದ ವಿಶೇಷ ವಾಗಿ
ಸರಳದಿಂದ ಆಚರಣಿ ಮಾಡಲಾಯಿತು | Kaveri Tv

14/04/2022

Congress Protest : ವಿಧಾನಸೌಧ ಬಾಗಿಲು ಮುಂದೆ ಧರಣಿ ಕೂತ ಕಾಂಗ್ರೆಸ್ ಮುಖಂಡರು | Kaveri Tv

, ,

14/04/2022

DKShivakumar : ಇಡೀ ದೇಶದಲ್ಲಿ ಭ್ರಷ್ಟ್ರವಾದ ಸರಕಾರವನ್ನು ಜನರು ಕಿತ್ತು ಹೋಗಿಬೇಕು | Kaveri Tv

, ,

14/04/2022

Congress Protest : 40 % ಕಳ್ಳ ಕೆಎಸ್ ಈಶ್ವರಪ್ಪನಿಗೆ ಧಿಕ್ಕಾರ ಧಿಕ್ಕಾರ | Siddaramaiah | DKShivakumar | Kaveri Tv

, , , , , , , , , , , , ,

14/04/2022

Congress Protest : ಬ್ಯಾರಿಕೇಡ್​ ಹತ್ತಲು ತಿಣುಕಾಡಿ ಪೊಲೀಸರ ಮೇಲೆ ಬಿದ್ದ ಡಿಕೆಶಿ | DKShivakumar | Kaveri Tv

ongressProtest , ,

14/04/2022

ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 131ನೇ ಜಯಂತಿ ಅಂಗವಾಗಿ ಕೊಳ್ಳೇಗಾಲದ ಬೀದಿಗಳಲ್ಲಿ ಅಧ್ಬುತ ಮೆರವಣಿಗೆ | Kaveri Tv

14/04/2022

ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 131ನೇ ಜಯಂತಿ ಅಂಗವಾಗಿ ಕೊಳ್ಳೇಗಾಲದ ಬೀದಿಗಳಲ್ಲಿ ಅಧ್ಬುತ ಮೆರವಣಿಗೆ

14/04/2022

ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 131ನೇ ಜಯಂತಿ ಅಂಗವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಧ್ರುವನಾರಾಯಣ್, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮತ್ತಿತರರು ಇದ್ದರು | Kaveri Tv

14/04/2022

ಶೇಕಡಾ 40 ರಷ್ಟು ಕಮಿಷನ್ ಗೆ ಒತ್ತಾಯಿಸಿ ಗುತ್ತಿಗೆದಾರ ಸಂತೋಷ್ ಕೆ ಪಾಟೀಲ್ ಅವರ ಆತ್ಮಹತ್ಯೆಗೆ ಕಾರಣರಾದ ಆರೋಪ ಹೊತ್ತಿರುವ ಸಚಿವ
ಕೆ.ಎಸ್. ಈಶ್ವರಪ್ಪನವರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ | Kaveri Tv

Address

Bangalore
560060

Website

Alerts

Be the first to know and let us send you an email when Kaveritv Kannada posts news and promotions. Your email address will not be used for any other purpose, and you can unsubscribe at any time.

Share