Karnataka Tak

Karnataka Tak Karnataka Tak is a Kannada video news channel of India Today Group. We bring you quick news updates & explainers on politics, crime, & cinema.

19/09/2024

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಹತ್ವದ ಸುದ್ದಿಗೋಷ್ಠಿ



ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದಾರೆ.

18/09/2024

ಅರಣ್ಯ ಸಚಿವ ಈಶ್ವರ ಖಂಡ್ರೆ ಮೇಲೆ ಭೂ ಕಬಳಿಕೆ ಆರೋಪ ಕೇಳಿಬಂದಿದೆ. ಬೀದರ್ನಲ್ಲಿ ಸಚಿವರ ಕುಟುಂಬ ಸುಮಾರು 70 ರಿಂದ 80 ಎಕ್ರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

18/09/2024

Mandya Deputy Commissioner Dr. Kumar On Mandya Nagamangala Riots | ಮಂಡ್ಯ ಜಿಲ್ಲಾಧಿಕಾರಿ ಏನಂದ್ರು?



ಮಂಡ್ಯ ನಾಗಮಂಗಲ ಗಲಭೆಯಿಂದ ಎಷ್ಟು ನಷ್ಟವಾಗಿದೆ? ಮಂಡ್ಯ ಜಿಲ್ಲಾಧಿಕಾರಿ ಸಂಪೂರ್ಣ ವಿವರಗಳನ್ನು ತಿಳಿಸಿದ್ದಾರೆ.

How much losses happened because of the Mandya Nagamangala Riots? Mandya Deputy Commissioner has revealed the full details.

18/09/2024

Fans Hold Darshan Photo During Ganesh Visarjan Procession |ದರ್ಶನ್ ಫೊಟೋ ಹಿಡಿದು ಸಂಭ್ರಮಿಸಿದ ಫ್ಯಾನ್ಸ್



ಶಿವಮೊಗ್ಗ ಹಿಂದೂ ಮಹಾಸಭಾದ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ, ದರ್ಶನ್ ಅಭಿಮಾನಿಗಳು ಅವರ ಫೋಟೋ ಹಿಡಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

During the Shivamogga Hindu Mahasabha Ganesha Visarjan procession, some Darshan fans held a photo of him. The video has gone viral on social media.

18/09/2024



LIVE: CM Siddaramaiah Press Conference| ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ

18/09/2024

G Parameshwara On Palestine Flags Controversy|‘ಪಾಲೆಸ್ತೀನ್ ಧ್ವಜ ಹಾರಿಸಿದ ಎಲ್ಲರನ್ನ ಅರೆಸ್ಟ್ ಮಾಡಿದ್ದೀವಿ’



ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ಟೈನ್ ಧ್ವಜ ಹಾರಿಸಿದವರನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

Home Minister G Parameshwara has said that all people who flew the Palestine flag during the Eid Milad processions in the state will be arrested.

18/09/2024

Belagavi Police Commissioner: ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಹಿಂಸಾಚಾರ ಕಮಿಷನರ್ ಹೇಳಿದ್ದೇನು?

17/09/2024

ಬೆಂಗಳೂರಲ್ಲಿ ಹೆಚ್ಚಿದ Road rage ಪ್ರಕರಣಗಳು, ಚಾಲಕರು ಹೇಳೋದು ಏನು?

17/09/2024

ಕ್ಯಾಬಿನೆಟ್ ಮೀಟಿಂಗ್ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಟಿ, ನೇರಪ್ರಸಾರ

ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನಿಧನ-ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ-2018ರಲ್ಲಿ ಬಿಜೆಪಿಯಿಂದ ಯಾದಗಿರಿ ಕ್ಷೇತ್ರದ ಶಾಸಕರಾಗಿ ಆಯ್...
17/09/2024

ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನಿಧನ-ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ-2018ರಲ್ಲಿ ಬಿಜೆಪಿಯಿಂದ ಯಾದಗಿರಿ ಕ್ಷೇತ್ರದ ಶಾಸಕರಾಗಿ ಆಯ್ಕೆ-ಬಿ.ಎಸ್.ಯಡಿಯೂರಪ್ಪ ಆಪ್ತರಾಗಿದ್ದ ವೆಂಕಟರೆಡ್ಡಿ ಮುದ್ನಾಳ

17/09/2024

PM Narendra Modi Slams Siddaramaiah's Government | ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ



ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದೆ ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸೈಲೆಂಟ್ ಆಗಿದೆ ಎಂದಿದ್ದಾರೆ.

17/09/2024

R Ashoka Lashes At Siddaramaiah: ‘Deve Gowdaರ ಮಾನ ಮರ್ಯಾದೆ ತೆಗೆಯುವಾಗ ಒಕ್ಕಲಿಗ ಎಲ್ಲೋಗಿತ್ತು'



ಬೆಂಗಳೂರಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಈ ಸಂದರ್ಭ ನಾಗಮಂಗಲ ಘಟನೆ ಉಲ್ಲೇಖಿಸಿ ‘ಕಾಂಗ್ರೆಸ್ ತಲೆಯಲ್ಲಿ ಬರೀ ಕುಕ್ಕರ್ರೇ ತುಂಬಿದೆ. ಬಾಂಬ್ ಇದೆ ಅಂತಾ ಅವರಿಗೆ ಗೊತ್ತಿಲ್ಲ ಎಂದರು.

Address

No. 201/204, Second Floor, Richmond Towers, No. 12, Richmond Road
Bangalore
560025

Website

Alerts

Be the first to know and let us send you an email when Karnataka Tak posts news and promotions. Your email address will not be used for any other purpose, and you can unsubscribe at any time.

Contact The Business

Send a message to Karnataka Tak:

Share