Peepal Tv

Peepal Tv ಸಾಮಾಜಿಕ ನ್ಯಾಯದ ಪರ ನಿಲ್ಲುವ ಜವಾಬ್ದಾರಿಯನ್ನು ಹೊತ್ತಿದ್ದೇವೆ. ನಮ್ಮ ಪೇಜ್ ಫಾಲೋ ಮಾಡುವುದರ ಮುಖಾಂತರ ಬೆಂಬಲಿಸಿ. ನ್ಯಾಯದ ಪರ ನಿಲ್ಲುವುದು ನಮ್ಮೆಲ್ಲರ ಜವಾಬ್ದಾರಿ.
(2)

06/11/2025

ದಲಿತ ಹೋರಾಟಗಾರರ ಖರೀದಿಗೆ ಬಿಜೆಪಿ ಸಜ್ಜು!
ವಾದಿರಾಜ್ ಆಟವನ್ನು ಬಲ್ಲವರಾರು?

ಧರ್ಮಸ್ಥಳದ ಅಸಹಜ ಸಾವುಗಳ ತನಿಖೆ ವಿಸ್ತರಿಸಬೇಕು, ಡಾ. ನಾಗಲಕ್ಷ್ಮಿ ಚೌಧರಿ ಸ್ಪಷ್ಟನೆ
06/11/2025

ಧರ್ಮಸ್ಥಳದ ಅಸಹಜ ಸಾವುಗಳ ತನಿಖೆ ವಿಸ್ತರಿಸಬೇಕು, ಡಾ. ನಾಗಲಕ್ಷ್ಮಿ ಚೌಧರಿ ಸ್ಪಷ್ಟನೆ

ಹಾಸನ : ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಹಾಸನಕ್ಕೆ ಭೇಟಿ ನೀಡಿ ಮಹಿಳೆಯರ ವಿವಿಧ ಅಹವಾಲುಗಳನ್ನ...

🔥BREAKING NEWS🔥ರೈತ ಹೋರಾಟಕ್ಕೆ ಮಣಿದ ಸಿದ್ದರಾಮಯ್ಯ ಸರ್ಕಾರ; ಪ್ರತಿ ಟನ್ ಕಬ್ಬಿಗೆ 3,200 ರೂ ನಿಗದಿ
06/11/2025

🔥BREAKING NEWS🔥

ರೈತ ಹೋರಾಟಕ್ಕೆ ಮಣಿದ ಸಿದ್ದರಾಮಯ್ಯ ಸರ್ಕಾರ; ಪ್ರತಿ ಟನ್ ಕಬ್ಬಿಗೆ 3,200 ರೂ ನಿಗದಿ

ರಾಜ್ಯದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಳ್ಳುತ್ತಿರುವಂತೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಬ್ಬಿನ ದರ ನಿಗದಿಯ ತ....

06/11/2025

NEWS MINUTE | 06/11/2025

ವಿಮಾನ ನಿಲ್ದಾಣ ತಡೆಗೋಡೆ ಒಡೆದು ರೈತರಿಗೆ ದಾರಿ ಮಾಡಿಕೊಡಿ — ಕೆಐಡಿಬಿಗೆ ಡಿಸಿ ಆದೇಶ
06/11/2025

ವಿಮಾನ ನಿಲ್ದಾಣ ತಡೆಗೋಡೆ ಒಡೆದು ರೈತರಿಗೆ ದಾರಿ ಮಾಡಿಕೊಡಿ — ಕೆಐಡಿಬಿಗೆ ಡಿಸಿ ಆದೇಶ

ಹಾಸನ : ಬೂವನಹಳ್ಳಿ ಬಳಿ ನಿರ್ಮಾಣ ಹಂತದಲ್ಲಿರುವ ಹಾಸನ ವಿಮಾನ ನಿಲ್ದಾಣದ ಸುತ್ತಲಿನ ರೈತರು ತಮ್ಮ ಜಮೀನುಗಳಿಗೆ ಹೋಗಿ ಬರಲು ತೊಂದರೆ ಅನ....

ಮಾನವೀಯತೆ ಮೆರೆದ ಸಂಚಾರಿ ಪೊಲೀಸ್ - ವಿದ್ಯಾರ್ಥಿಗೆ ದಂಡವಿಲ್ಲದೆ ಪಾಠ
06/11/2025

ಮಾನವೀಯತೆ ಮೆರೆದ ಸಂಚಾರಿ ಪೊಲೀಸ್ - ವಿದ್ಯಾರ್ಥಿಗೆ ದಂಡವಿಲ್ಲದೆ ಪಾಠ

ಹಾಸನ : ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಿದ್ಯಾರ್ಥಿಗೆ ದಂಡ ವಿಧಿಸದೇ, ಬದಲಿಗೆ ಜವಾಬ್ದಾರಿಯುತ ನಾಗರಿಕನಾಗಿ ಸುರಕ್ಷತೆಯ ಮಹತ್ವವನ್ನು...

06/11/2025

ಅರೆಸ್ಟ್‌ ಆಗ್ತಾರಾ ಕಲ್ಲಡ್ಕ ಪ್ರಭಾಕರ್‌ ಭಟ್‌...?

KSRTC : ಕರ್ತವ್ಯದ ವೇಳೆ ಹೃದಯಾಘಾತ ಕೆಎಸ್ಆರ್​ಟಿಸಿ ಸಿಬ್ಬಂದಿ ಸಾ*ವು
06/11/2025

KSRTC : ಕರ್ತವ್ಯದ ವೇಳೆ ಹೃದಯಾಘಾತ ಕೆಎಸ್ಆರ್​ಟಿಸಿ ಸಿಬ್ಬಂದಿ ಸಾ*ವು

ಶಿವಮೊಗ್ಗ : ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತವಾಗಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರದ (Sagar) ಕೆಎಸ್ಆರ್‌ಟಿಸಿ ಡಿಪೋದ (KSRTC Depot) ಭದ್ರತಾ ಸ.....

ಒಬ್ಬ ಮತದಾರನ ಹೆಸರು ತೆಗೆದರೂ ನಿಮ್ಮ ಸರ್ಕಾರ ಪತನ ಖಚಿತ!: ಮೋದಿ ಸರ್ಕಾರಕ್ಕೆ ಮಮತಾ ಬ್ಯಾನರ್ಜಿ ಖಡಕ್ ಎಚ್ಚರಿಕೆ
06/11/2025

ಒಬ್ಬ ಮತದಾರನ ಹೆಸರು ತೆಗೆದರೂ ನಿಮ್ಮ ಸರ್ಕಾರ ಪತನ ಖಚಿತ!: ಮೋದಿ ಸರ್ಕಾರಕ್ಕೆ ಮಮತಾ ಬ್ಯಾನರ್ಜಿ ಖಡಕ್ ಎಚ್ಚರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವು ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ದೊಡ್ಡ ಸಂಘರ್...

06/11/2025

ಒಬ್ಬ ಮತದಾರನ ಹೆಸರು ತೆಗೆದರೂ ನಿಮ್ಮ ಸರ್ಕಾರ ಪತನ ಖಚಿತ!: ಮೋದಿ ಸರ್ಕಾರಕ್ಕೆ ಮಮತಾ ಬ್ಯಾನರ್ಜಿ ಖಡಕ್ ಎಚ್ಚರಿಕೆ

ಮತಗಳ್ಳತನ | ಮುಖ್ಯ ಚುನಾವಣಾಧಿಕಾರಿ ತನ್ನ ಮಾಲಿಕರನ್ನು ರಕ್ಷಿಸುವುದನ್ನು ಬಿಟ್ಟು ಸತ್ಯ ಒಪ್ಪಿಕೊಳ್ಳಲಿ: ಸಿದ್ಧರಾಮಯ್ಯ
06/11/2025

ಮತಗಳ್ಳತನ | ಮುಖ್ಯ ಚುನಾವಣಾಧಿಕಾರಿ ತನ್ನ ಮಾಲಿಕರನ್ನು ರಕ್ಷಿಸುವುದನ್ನು ಬಿಟ್ಟು ಸತ್ಯ ಒಪ್ಪಿಕೊಳ್ಳಲಿ: ಸಿದ್ಧರಾಮಯ್ಯ

ದೇಶದ ಚುನಾವಣಾ ವ್ಯವಸ್ಥೆಯಲ್ಲಿ ನಡೆಯುತ್ತಿರುವ ವ್ಯವಸ್ಥಿತ ಅಕ್ರಮಗಳ ಕರಾಳ ಮುಖವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗ.....

Address

Bangalore
560010

Alerts

Be the first to know and let us send you an email when Peepal Tv posts news and promotions. Your email address will not be used for any other purpose, and you can unsubscribe at any time.

Contact The Business

Send a message to Peepal Tv:

Share