Peepal Tv

Peepal Tv ಸಾಮಾಜಿಕ ನ್ಯಾಯದ ಪರ ನಿಲ್ಲುವ ಜವಾಬ್ದಾರಿಯನ್ನು ಹೊತ್ತಿದ್ದೇವೆ. ನಮ್ಮ ಪೇಜ್ ಫಾಲೋ ಮಾಡುವುದರ ಮುಖಾಂತರ ಬೆಂಬಲಿಸಿ. ನ್ಯಾಯದ ಪರ ನಿಲ್ಲುವುದು ನಮ್ಮೆಲ್ಲರ ಜವಾಬ್ದಾರಿ.
(1)

NEET ಪ್ರತಿಭಟನೆ: ವಿದ್ಯಾರ್ಥಿಗಳ ವಿರುದ್ಧದ ಎಫ್‌ಐಆರ್‌ಗಳಿಗೆ ಸುಪ್ರೀಂ ಕೋರ್ಟ್‌ ಬ್ರೇಕ್  https://peepalmedia.com/supreme-court-puts-...
01/09/2026

NEET ಪ್ರತಿಭಟನೆ: ವಿದ್ಯಾರ್ಥಿಗಳ ವಿರುದ್ಧದ ಎಫ್‌ಐಆರ್‌ಗಳಿಗೆ ಸುಪ್ರೀಂ ಕೋರ್ಟ್‌ ಬ್ರೇಕ್

https://peepalmedia.com/supreme-court-puts-a-brake-on-firs/

ನವದೆಹಲಿ: NEET ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ.....

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯ 10 ದಿನಗಳ ‘ಬಳ್ಳಾರಿ ಚಲೋ’ ಪಾದಯಾತ್ರೆ ಲಿಂಗಸುಗೂರಿನಿಂದ ಆರಂಭhttps://peepalmedia.com/bjp-launch...
01/09/2026

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯ 10 ದಿನಗಳ ‘ಬಳ್ಳಾರಿ ಚಲೋ’ ಪಾದಯಾತ್ರೆ ಲಿಂಗಸುಗೂರಿನಿಂದ ಆರಂಭ

https://peepalmedia.com/bjp-launches-ballari-chalo-padayatra-lingasugur-protest-congress-government-corruption/

ಲಿಂಗಸುಗೂರು (ರಾಯಚೂರು): ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ತೀವ್ರಗೊಳಿಸಿರುವ ಬಿ...

ನಾಲ್ಕು ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಶೀಘ್ರವೇ ಸಂಜೆ ಸ್ನ್ಯಾಕ್ಸ್ -  ರಾಜ್ಯ ಸರ್ಕಾರhttps://peepalmedia.com/evening-snacks-for-scho...
01/09/2026

ನಾಲ್ಕು ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಶೀಘ್ರವೇ ಸಂಜೆ ಸ್ನ್ಯಾಕ್ಸ್ - ರಾಜ್ಯ ಸರ್ಕಾರ

https://peepalmedia.com/evening-snacks-for-school-children-in-four-districts-soon-state-government/

ಬೆಂಗಳೂರು : ಕರ್ನಾಟಕದ (Karnataka ) ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಶೀಘ್ರದ....

ಸರ್ಕಾರಕ್ಕೆ ಬಿಗ್ ರಿಲೀಫ್ ಗೃಹಜ್ಯೋತಿ ಸೌಲಭ್ಯ ಬಿಟ್ಟ - 3 ಲಕ್ಷ ಜನರುhttps://peepalmedia.com/big-relief-for-the-government-3-lakh-...
01/09/2026

ಸರ್ಕಾರಕ್ಕೆ ಬಿಗ್ ರಿಲೀಫ್ ಗೃಹಜ್ಯೋತಿ ಸೌಲಭ್ಯ ಬಿಟ್ಟ - 3 ಲಕ್ಷ ಜನರು

https://peepalmedia.com/big-relief-for-the-government-3-lakh-people-opt-out-of-the-gruha-jyothi

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಆರ್ಥಿಕ ಹೊರೆಯನ್ನು ಎದುರಿಸುತ್ತಿರುವ ಕರ್ನಾಟಕ ಸರ್ಕಾರಕ್ಕೆ ಕೊಂಚ ರಿಲೀಫ್ ಸಿಕ್......

ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಮುಳುಗಿರುವಾಗ ಪಾದಯಾತ್ರೆ ಸಮರ್ಥಿಸಲು ಹೇಗೆ ಸಾಧ್ಯ?: ಬಿಜೆಪಿ ವಿರುದ್ಧ ಟಪಾಲ್ ಗಣೇಶ್ ತೀವ್ರ ವಾಗ್ದಾಳಿ
01/09/2026

ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಮುಳುಗಿರುವಾಗ ಪಾದಯಾತ್ರೆ ಸಮರ್ಥಿಸಲು ಹೇಗೆ ಸಾಧ್ಯ?: ಬಿಜೆಪಿ ವಿರುದ್ಧ ಟಪಾಲ್ ಗಣೇಶ್ ತೀವ್ರ ವಾಗ್ದಾಳಿ

ಬಳ್ಳಾರಿ: ಗಣಿ ಹಗರಣದಲ್ಲಿ ಭಾಗಿಯಾದ ಭ್ರಷ್ಟ ನಾಯಕರನ್ನು ರಕ್ಷಿಸುತ್ತಿರುವ ರಾಜಕೀಯ ಪಕ್ಷಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸ.....

✍🏻ವಿಶೇಷ ಬರಹ✍🏻Social Media Exposure, Merit Narrative ಮತ್ತು ಮೀಸಲಾತಿ ವಿರೋಧಿ ಮನೋಭಾವದ ಹೊಸ ಮುಖಮಾಹಿತಿಗೆ exposure ಹೆಚ್ಚಿರುವುದೇ ಸ...
01/09/2026

✍🏻ವಿಶೇಷ ಬರಹ✍🏻

Social Media Exposure, Merit Narrative ಮತ್ತು ಮೀಸಲಾತಿ ವಿರೋಧಿ ಮನೋಭಾವದ ಹೊಸ ಮುಖ

ಮಾಹಿತಿಗೆ exposure ಹೆಚ್ಚಿರುವುದೇ ಸಾಮಾಜಿಕ ವಾಸ್ತವದ ಅರಿವು ಹೆಚ್ಚಿರುವುದಕ್ಕೆ ಸಮಾನವೇ? ದಲಿತರ ಸಾಮಾಜಿಕ ಸ್ಥಿತಿ ಮತ್ತು ಮೀಸಲಾತಿಯ ಕುರಿತು ಇಂದಿನ ಯುವಜನರ ಚರ್ಚೆಯನ್ನು ನೋಡಿದಾಗ ಈ ಪ್ರಶ್ನೆ ಬಹಳ ಮುಖ್ಯವಾಗುತ್ತದೆ.." ವಕೀಲರಾದ ಹರಿರಾಮ್ ಎ ಅವರ ಬರಹ

"..ಮಾಹಿತಿಗೆ exposure ಹೆಚ್ಚಿರುವುದೇ ಸಾಮಾಜಿಕ ವಾಸ್ತವದ ಅರಿವು ಹೆಚ್ಚಿರುವುದಕ್ಕೆ ಸಮಾನವೇ? ದಲಿತರ ಸಾಮಾಜಿಕ ಸ್ಥಿತಿ ಮತ್ತು ಮೀಸಲಾತಿಯ .....

Address

Bangalore
560010

Alerts

Be the first to know and let us send you an email when Peepal Tv posts news and promotions. Your email address will not be used for any other purpose, and you can unsubscribe at any time.

Contact The Business

Send a message to Peepal Tv:

Shortcuts

Share