Top 2 Bottom

Top 2 Bottom News and Entertainment
(2)

ಚಿಂತಕ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರ ವಿರುದ್ಧ ತುರ್ತು ಆದೇಶ ಹೊರಡಿಸಿ ಷಡ್ಯಂತ್ರ ರೂಪಿಸುತ್ತಿರುವ ಕಾಂಗ್ರೆಸ್ಸ್ ಸರ್ಕಾರ!ಸರ್ಕಾರ ತನ್ನ ವೈಫ...
11/06/2025

ಚಿಂತಕ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರ ವಿರುದ್ಧ ತುರ್ತು ಆದೇಶ ಹೊರಡಿಸಿ ಷಡ್ಯಂತ್ರ ರೂಪಿಸುತ್ತಿರುವ ಕಾಂಗ್ರೆಸ್ಸ್ ಸರ್ಕಾರ!

ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಮತ್ತು ಮುಸ್ಲಿಮರನ್ನು ಮೆಚ್ಚಿಸಲು ಈ ನಾಟಕವಾಡುತ್ತಿದೆ.

ಅಲ್ಪ ಸಂಖ್ಯಾತರ ಆಯೋಗದ ಪತ್ರದ ಆದೇಶದ ಮೇರೆಗೆ ಕೂಡಲೇ ಅವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವಂತೆ IGP ಮತ್ತು DGP ಅವರ ಮೂಲಕ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಆದೇಶ ಹೊರಡಿಸಿದೆ ಎಂಬ ಮಾಹಿತಿ ಬಂದಿದೆ!

ಕಾಂಗ್ರೆಸ್ಸ್ ಸರ್ಕಾರಕ್ಕೆ ನನ್ನ ಒಂದು ಸಲಹೆ! ಯಾರದ್ದೂ ಮಾತು ಕೇಳಿ ಚಕ್ರವರ್ತಿಯವರನ್ನು ಕಟ್ಟಿ ಹಾಕುತ್ತೇವೆ ಎನ್ನುವ ಹಗಲು ಕನಸು ಕಾಣಬೇಡಿ, ಚಕ್ರವರ್ತಿ ಅವರನ್ನು ಕೆಣಕಿದರೆ ಅವರು ನಿಮ್ಮ ಈಡೀ ಸಾಮ್ರಾಜ್ಯಕ್ಕೆ ಕುತ್ತು ತರುವ ಚಾಣಕ್ಯರಾಗುತ್ತಾರೆ ಎನ್ನುವುದನ್ನು ಮರೆಯಬೇಡಿ,

"ಹನುಮಂತನನ್ನು ಕಟ್ಟಿ ಹಾಕಿ ರಾವಣ ಕೆಟ್ಟ"
"ಕೃಷ್ಣನನ್ನು ಕಟ್ಟಿ ಹಾಕಿ ದುರ್ಯೋಧನ ಕೆಟ್ಟ"
ಚಕ್ರವರ್ತಿಯವರನ್ನು ಕಟ್ಟಿಹಾಕುವ ಪ್ರಯತ್ನದಲ್ಲಿ ಕಾಂಗ್ರೆಸ್ಸಿಗರು ಎನಾಗುತ್ತಾರೋ ಕಾದುನೋಡಬೇಕು!

Chakravarty Sulibele Basanagouda Patil Yatnal C T Ravi Vijayendra Yediyurappa

ಇಡೀ ಇಲಾಖೆ ನಿಲ್ಲಬೇಕಿತ್ತು..
06/06/2025

ಇಡೀ ಇಲಾಖೆ ನಿಲ್ಲಬೇಕಿತ್ತು..

ಭಾರತದ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ತಂದೆಯ ಆಪ್ತ ಸಹಾಯಕ ಎಂ.ಒ. ಮಥಾಯ್ ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು. ಅವರು 1...
13/05/2025

ಭಾರತದ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ತಂದೆಯ ಆಪ್ತ ಸಹಾಯಕ ಎಂ.ಒ. ಮಥಾಯ್ ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು. ಅವರು 12 ವರ್ಷಗಳ ಕಾಲ ಮಥಾಯ್ ಅವರೊಂದಿಗೆ ಲೈಂಗಿಕ ಜೀವನವನ್ನು ಕದ್ದು ಅನುಭವಿಸಿದರು. ಈ ಎಲ್ಲಾ ಮಾಹಿತಿಯನ್ನು ಸ್ವತಃ ಮಥಾಯ್ ಅವರು ತಮ್ಮ ಆತ್ಮಚರಿತ್ರೆ 'ರೆಮಿನಿಸೆನ್ಸ್ ಆಫ್ ದಿ ನೆಹರು ಏಜ್' ನಲ್ಲಿ ಬರೆದಿದ್ದಾರೆ..

ಮಥಾಯ್ ಅವರ ಹೇಳುವ ಪ್ರಕಾರ, ಇಂದಿರಾ ಇನ್ನೂ ಹಲವಾರು ಲೈಂಗಿಕ ಸಂಬಂಧಗಳನ್ನು ಹೊಂದಿದ್ದರು.

ಶಾಂತಿನಿಕೇತನದಿಂದ ವಜಾಗೊಂಡ ನಂತರ, ಇಂದಿರಾ ಗಾಂಧಿಯವರು ತುಂಬಾ ಒಂಟಿಯಾಗಿದ್ದರು, ಏಕೆಂದರೆ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ತಂದೆ ರಾಜಕೀಯದಲ್ಲಿ ನಿರತರಾಗಿದ್ದರು. ಈ ಸಮಯದಲ್ಲಿ ಫಿರೋಜ್ ಖಾನ್ ಅವರ ಮಗ ನವಾಬ್ ಖಾನ್ (ಆನಂದ ಭವನದಲ್ಲಿ ವೈನ್ ಕಳುಹಿಸುತ್ತಿದ್ದರು) ಇಂದಿರಾ ಅವರೊಂದಿಗೆ ಆತ್ಮೀಯತೆಯನ್ನು ಬೆಳೆಸಿಕೊಂಡರು ಎಂದು ಅವರು ಹೇಳಿದರು.

ಮಹಾರಾಷ್ಟ್ರದ ಮಾಜಿ ರಾಜ್ಯಪಾಲರು ಇಂದಿರಾ ಮತ್ತು ಫಿರೋಜ್ ಅವರ ಅಕ್ರಮ ಸಂಬಂಧದ ಬಗ್ಗೆ ನೆಹರೂ ಅವರಿಗೆ ಎಚ್ಚರಿಕೆ ನೀಡಿದರು. ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ನಂತರ, ಇಂದಿರಾ ಗಾಂಧಿ ಲಂಡನ್ ಮಸೀದಿಯಲ್ಲಿ ವಿವಾಹವಾದರು, ಹೀಗಾಗಿ ಅವರು ರಾಣಿ "ಮೈಮುನಾ ಬೇಗಂ" ಆದರು. ಆದರೆ ನೆಹರೂಗೆ ಅದು ಇಷ್ಟವಾಗಲಿಲ್ಲ, ಆದ್ದರಿಂದ ಅವರು ಫಿರೋಜ್ ಅವರನ್ನು ಭಾರತಕ್ಕೆ ಕರೆದರು, ಅಲ್ಲಿ ಅವರು ಭಾರತದ ಜನರನ್ನು ಮತ್ತು ಹಿಂದೂಗಳನ್ನು ಮೂರ್ಖರನ್ನಾಗಿ ಮಾಡುವ ಉದ್ದೇಶದಿಂದ ಫಿರೋಜ್ ಗಾಂಧಿ ಎಂಬ ಅಡ್ಡಹೆಸರನ್ನು ಪಡೆದರು.

ರಾಜೀವ್ ಗಾಂಧಿಯವರ ಜನನದ ನಂತರ, ಇಂದಿರಾ ಮತ್ತು ಫಿರೋಜ್ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು ಮತ್ತು ಈ ಸಮಯದಲ್ಲಿ ಇಂದಿರಾ ಅವರು ಮೊಹಮ್ಮದ್ ಯೂನಸ್‌ಗೆ ಹತ್ತಿರವಾದರು. ಇಂದಿರಾ ಮತ್ತು ಯೂನಸ್ ನಡುವಿನ ಈ ಅಕ್ರಮ ಸಂಬಂಧದಿಂದ ಸಂಜಯ್ ಗಾಂಧಿ ಜನಿಸಿದರು. ಸಂಜಯ್ ಗಾಂಧಿ ಬೆಳೆದು ದೊಡ್ಡವನಾದ ಮೇಲೆ ತಾಯಿಯ ಅಕ್ರಮ ಸಂಬಂಧಗಳ ಬಗ್ಗೆ ತಿಳಿದಾಗ, ಅವರು ತಮ್ಮ ತಾಯಿ ಇಂದಿರಾ ಅವರನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದರು. ಅದಕ್ಕಾಗಿಯೇ ಸಂಜಯ್ ಸಾವಿಗೆ ಇಂದಿರಾ ಕಾರಣ ಎಂದು ನಂಬಲಾಗಿದೆ.

ಕ್ಯಾಥರೀನ್ ಫ್ರಾಂಕ್ ತಮ್ಮ "ದಿ ಲೈಫ್ ಆಫ್ ಇಂದಿರಾ ನೆಹರು ಗಾಂಧಿ" ಪುಸ್ತಕದಲ್ಲಿ ಇಂದಿರಾ ಗಾಂಧಿಯವರ ಮೊದಲ ಪ್ರೀತಿ ಶಾಂತಿನಿಕೇತನದಲ್ಲಿ ಅವರ ಜರ್ಮನ್ ಶಿಕ್ಷಕ ಎಂದು ಬರೆದಿದ್ದಾರೆ. ನಂತರ ಅವರು ತಮ್ಮ ತಂದೆಯ ಕಾರ್ಯದರ್ಶಿ ಮಥಾಯಿ, ಮುಂದುವರೆದು ಯೋಗ ಗುರು ಧೀರೇಂದ್ರ ಬ್ರಹ್ಮಚಾರಿ ಅವರೊಂದಿಗೆ ಸಂಬಂಧದಲ್ಲಿದ್ದರು ಮತ್ತು ಅಂತಿಮವಾಗಿ ವಿದೇಶಾಂಗ ಸಚಿವ ದಿನೇಶ್ ಸಿಂಗ್ ಅವರೊಂದಿಗೆ ಕೊನೆಗೊಂಡರು.

ಕೃಪೆ :- https://www.daily-sun.com/post/240757/Extramarital-affairs-of-Indira-Gandhi-revealed

ಇನ್ನೂ ಹೆಚ್ಚಿನ ಮಾಹಿತಿಗೆ :- https://x.com/Fatima_Khatun01/status/1921917223234646516?t=uX48sUzdRqHixn1JvT2ivA&s=19

ಒಳ್ಳೆಯ ತಂದೆ ತಾಯಿಗಳಾಗೋದಿಕ್ಕು ಪುಣ್ಯ ಮಾಡಿರಬೇಕು..& ಒಳ್ಳೆಯ ಮಕ್ಕಳಾಗಿ/ವ್ಯಕ್ತಿಗಳಾಗಿ ಸಮಾಜಕ್ಕೆ ಆದರ್ಶಪ್ರಾಯ ರಾಗೋದಕ್ಕು ಯೋಗ್ಯತೆ ಬೇಕು.....
13/05/2025

ಒಳ್ಳೆಯ ತಂದೆ ತಾಯಿಗಳಾಗೋದಿಕ್ಕು ಪುಣ್ಯ ಮಾಡಿರಬೇಕು..& ಒಳ್ಳೆಯ ಮಕ್ಕಳಾಗಿ/ವ್ಯಕ್ತಿಗಳಾಗಿ ಸಮಾಜಕ್ಕೆ ಆದರ್ಶಪ್ರಾಯ ರಾಗೋದಕ್ಕು ಯೋಗ್ಯತೆ ಬೇಕು..!

ಭಾರತ್ ಮಾತಾ ಕೀ ಜೈ 🇮🇳🔥
08/05/2025

ಭಾರತ್ ಮಾತಾ ಕೀ ಜೈ 🇮🇳🔥

ಹಿಂದೂ ಹುಡುಗಿಯರಿಗೆ ಎಷ್ಟು ಬಾರಿ ಎಚ್ಚರಿಸಿದರು ತುಂಡು ತುಂಡಾಗಿ ಫ್ರಿಜ್ ಸೂಟ್ಕೇಸ್ ಸೇರ್ತೀನಿ ಅಂತಾವೆ, ಮೆಂಟಲ್ಗಳು...😡     #ವಾಸ್ತವ_ದರ್ಶನ ...
18/04/2025

ಹಿಂದೂ ಹುಡುಗಿಯರಿಗೆ ಎಷ್ಟು ಬಾರಿ ಎಚ್ಚರಿಸಿದರು ತುಂಡು ತುಂಡಾಗಿ ಫ್ರಿಜ್ ಸೂಟ್ಕೇಸ್ ಸೇರ್ತೀನಿ ಅಂತಾವೆ, ಮೆಂಟಲ್ಗಳು...😡
#ವಾಸ್ತವ_ದರ್ಶನ

18/04/2025
30/03/2025

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೆಸರಾಂತ ಬೆಟ್ಟದ ರಂಗನಾಥ ಸ್ವಾಮಿ ದೇವಸ್ಥಾನದ ಮೆಟ್ಟಿಲು ಹತ್ತಿರ ಇರುವ ವಿಷ್ಣುದೇವರ ವಿಗ್ರಹವನ್ನು ಒಡೆದು ಹಾಕಿದ್ದಾರೆ...
ಇಂತಹ ನೀಚ ಕೃತ್ಯ ಮಾಡಿದ ಜಿಹಾದಿಗಳು ಸಿಗುವವರೆಗೂ ಶೇರ್ ಮಾಡಿ...
ಕುಣಿಗಲ್ ತಾಲ್ಲೂಕಿನ ಪೋಲೀಸ್ ಅಧಿಕಾರಿಗಳು ವಿಡಿಯೋದಲ್ಲಿ ಇರುವವನನ್ನು ಹಿಡಿದು ತಕ್ಕ ಶಿಕ್ಷೆ ಕೊಡುವವರಂತಾಗಲಿ...!!

ಒಗ್ಗಟ್ಟಾಗಿ ಹಿಂದೂಗಳೇ..ಬೇಗ ಎಚ್ಚೆತ್ತುಕೊಳ್ಳಿ.

ಹಿಂದೂಗಳ ಅಳಿವು ಉಳಿವಿಗಾಗಿ ನಮಗೀಗ ಅವಶ್ಯಕತೆ ಇರುವುದು ಕಟ್ಟರ್ ಹಿಂದುತ್ವವಾದಿಗಳು ವಿನಹ ಜಾತ್ಯಾತೀತವಾದಿಗಳು ಮತ್ತು ವಲಸಿಗ ಪಕ್ಷಾಂತರಿಗಳಲ್ಲ.....
27/03/2025

ಹಿಂದೂಗಳ ಅಳಿವು ಉಳಿವಿಗಾಗಿ ನಮಗೀಗ ಅವಶ್ಯಕತೆ ಇರುವುದು ಕಟ್ಟರ್ ಹಿಂದುತ್ವವಾದಿಗಳು ವಿನಹ ಜಾತ್ಯಾತೀತವಾದಿಗಳು ಮತ್ತು ವಲಸಿಗ ಪಕ್ಷಾಂತರಿಗಳಲ್ಲ..

ನಮಗೆ ಪಕ್ಷಕ್ಕಿಂತಲೂ ಹಿಂದುತ್ವ ದೊಡ್ಡದು, ಹಿಂದತ್ವಕ್ಕಾಗಿ ಕೆಲಸ ಮಾಡುವವರಿಗೆ ನಮ್ಮ ಬೆಂಬಲ..🚩               Basanagouda Patil Yatnal
27/03/2025

ನಮಗೆ ಪಕ್ಷಕ್ಕಿಂತಲೂ ಹಿಂದುತ್ವ ದೊಡ್ಡದು, ಹಿಂದತ್ವಕ್ಕಾಗಿ ಕೆಲಸ ಮಾಡುವವರಿಗೆ ನಮ್ಮ ಬೆಂಬಲ..🚩

Basanagouda Patil Yatnal

Address

Bangalore

Alerts

Be the first to know and let us send you an email when Top 2 Bottom posts news and promotions. Your email address will not be used for any other purpose, and you can unsubscribe at any time.

Contact The Business

Send a message to Top 2 Bottom:

Share