ಕರ್ನಾಟಕ ನ್ಯೂಸ್.ಲೈವ್ / Karnataka News.Live

  • Home
  • India
  • Bangalore
  • ಕರ್ನಾಟಕ ನ್ಯೂಸ್.ಲೈವ್ / Karnataka News.Live
ಮೈಸೂರಿನ ಸಫೀಶಿಯಂಟ್ ಕಿಡ್ಸ್ ಅಕಾಡೆಮಿ ಶಾಲೆಯ ಲೋಗೋ ಅನಾವರಣ
26/02/2025

ಮೈಸೂರಿನ ಸಫೀಶಿಯಂಟ್ ಕಿಡ್ಸ್ ಅಕಾಡೆಮಿ ಶಾಲೆಯ ಲೋಗೋ ಅನಾವರಣ

ಆಧುನಿಕ AI ತಂತ್ರಜ್ಞಾನದೊಂದಿಗೆ ಓಡುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದಿನ ಪೀಳಿಗೆಯ ಮಕ್ಕಳಿಗಾಗಿ ತಂತ್ರಜ್ಞಾನ ಹಾಗೂ ಸಂಸ.....

ಅಖಿಲ ಭಾರತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಅಥ್ಲೆಟಿಕ್ಸ್ ಕೂಟಎಲ್‌ಐಸಿ ತಂಡ  ಚಾಂಪಿಯನ್
19/11/2024

ಅಖಿಲ ಭಾರತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಅಥ್ಲೆಟಿಕ್ಸ್ ಕೂಟ
ಎಲ್‌ಐಸಿ ತಂಡ ಚಾಂಪಿಯನ್

ಬೆಂಗಳೂರು: ಉತ್ತರಾಖಂಡ್‌ ರಾಜಧಾನಿ ಡೆಹ್ರಾಡೂನ್‌ನಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಸರ್ಕಾರಿ ಸ್ವಾಮ್ಯದ ಅಥ್ಲೆಟಿಕ್ಸ್ ಚಾಂಪಿಯನ...

ಕಣ್ಣೀರು ಹಾಕುವುದು ರಾಜಕೀಯ ಗಿಮ್ಮಿಕ್; ಸಿ.ಪಿ ಯೋಗೇಶ್ವರ್
02/11/2024

ಕಣ್ಣೀರು ಹಾಕುವುದು ರಾಜಕೀಯ ಗಿಮ್ಮಿಕ್; ಸಿ.ಪಿ ಯೋಗೇಶ್ವರ್

ಒಬ್ಬ ವ್ಯಕ್ತಿ ಯುದ್ಧದಲ್ಲಿ ಸೋಲುತ್ತಿರುವಾಗ ಅವನ ಕೊನೆ ಅಸ್ತ್ರವೇ ಕಣ್ಣೀರು. ಒಬ್ಬ ನಾಯಕ ಜನರ ಕಣ್ಣೀರು ಒರೆಸಬೇಕೇ ಹೊರತು ಕಣ್ಣೀರು .....

ಪ್ರಜ್ವಲ್ ವಿರುದ್ಧ ಕ್ರಮಕ್ಕೆ ಅಭ್ಯಂತರವಿಲ್ಲ: ಮೌನ‌ಮುರಿದ  ಹೆಚ್.ಡಿ. ದೇವೇಗೌಡ
19/05/2024

ಪ್ರಜ್ವಲ್ ವಿರುದ್ಧ ಕ್ರಮಕ್ಕೆ ಅಭ್ಯಂತರವಿಲ್ಲ: ಮೌನ‌ಮುರಿದ ಹೆಚ್.ಡಿ. ದೇವೇಗೌಡ

ಬಂಗಾರಪ್ಪನವರ ಅಬ್ಬರದ ಶೈಲಿಯ ರಾಜ್ಯಭಾರ: ಸಿ. ರುದ್ರಪ್ಪ, ಹಿರಿಯ ಪತ್ರಕರ್ತರು.
31/10/2023

ಬಂಗಾರಪ್ಪನವರ ಅಬ್ಬರದ ಶೈಲಿಯ ರಾಜ್ಯಭಾರ: ಸಿ. ರುದ್ರಪ್ಪ, ಹಿರಿಯ ಪತ್ರಕರ್ತರು.

ಸಿ ರುದ್ರಪ್ಪ, ಹಿರಿಯ ಪತ್ರಕರ್ತರು. ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಕೆಲವು ಘಟನೆಗಳು ಮತ್ತು ಸಂಗತಿಗಳು ನೆನಪಿಗೆ ಬರುತ್ತಿವೆ...

ಸಾರೋದ್ ಮಾಂತ್ರಿಕ ಪಂ.ರಾಜೀವ್ ತಾರನಾಥ್ ರವರಿಗೆ 91ರ ಸಂಭ್ರಮ
30/10/2023

ಸಾರೋದ್ ಮಾಂತ್ರಿಕ ಪಂ.ರಾಜೀವ್ ತಾರನಾಥ್ ರವರಿಗೆ 91ರ ಸಂಭ್ರಮ

ಭಾರತ ವಿಶ್ವ ಗುರು ಆಗುವ ದಿನಗಳಿನ್ನು ದೂರವಿಲ್ಲ…. -ಗುರುರಾಜ್ ಶೆಟ್ಟಿ ಗಂಟಿಹೊಳೆ October 30, 2023

ಭಾರತ ವಿಶ್ವ ಗುರು ಆಗುವ ದಿನಗಳಿನ್ನು ದೂರವಿಲ್ಲ: -ಗುರುರಾಜ್ ಶೆಟ್ಟಿ ಗಂಟಿಹೊಳೆ
30/10/2023

ಭಾರತ ವಿಶ್ವ ಗುರು ಆಗುವ ದಿನಗಳಿನ್ನು ದೂರವಿಲ್ಲ: -ಗುರುರಾಜ್ ಶೆಟ್ಟಿ ಗಂಟಿಹೊಳೆ

-ಗುರುರಾಜ್ ಶೆಟ್ಟಿ ಗಂಟಿಹೊಳೆ ನವ ಭಾರತ ನಿರ್ಮಾಣದಲ್ಲಿ ವಿಶ್ವ ನಾಯಕ ನರೇಂದ್ರ ಮೋದಿ ಯೋಜನೆಗಳೇ ದೂರದೃಷ್ಟಿ ಆಲೋಚನೆಯುಳ್ಳ ಯೋಜನೆಗಳ....

`ಆಪರೇಷನ್ ಕಮಲ’ ಸರ್ಕಾರವನ್ನು ಬೀಳಿಸುವ ಆರೋಪ ತಳ್ಳಿಹಾಕಿದ ರಮೇಶ್ ಜಾರಕಿಹೊಳಿ- Karnataka News-Live
30/10/2023

`ಆಪರೇಷನ್ ಕಮಲ’ ಸರ್ಕಾರವನ್ನು ಬೀಳಿಸುವ ಆರೋಪ ತಳ್ಳಿಹಾಕಿದ ರಮೇಶ್ ಜಾರಕಿಹೊಳಿ- Karnataka News-Live

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತೊಮ್ಮೆ ಕ...

225ವಾರ್ಡ್ ಗಳ ಕರಡುಪಟ್ಟಿ ಪ್ರಕಟಿಸಿದ ಸರ್ಕಾರ: ಆಕ್ಷೇಪಣೆಗೆ 15 ದಿನಗಳ ಕಾಲಾವಕಾಶ
19/08/2023

225ವಾರ್ಡ್ ಗಳ ಕರಡುಪಟ್ಟಿ ಪ್ರಕಟಿಸಿದ ಸರ್ಕಾರ: ಆಕ್ಷೇಪಣೆಗೆ 15 ದಿನಗಳ ಕಾಲಾವಕಾಶ

ಹೈಕೋರ್ಟ್ ಸೂಚನೆ ಮೇರೆಗೆ ಬಿಬಿಎಂಪಿಯು 225 ವಾರ್ಡ್ ಗಳನ್ನಾಗಿ ಮರುವಿಂಗಡಿಸಿ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾ.....

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ: ಬಿಜೆಪಿ ವಿರೋಧ
19/08/2023

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ: ಬಿಜೆಪಿ ವಿರೋಧ

ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಜೆಪಿ ವಿರೋಧಿಸಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾ...

ಚುನಾವಣಾ ಬಜೆಟ್ಗೆ ಸಿದ್ಧತೆ; ಮತದಾರರ ಮೂಗಿಗೆ ತುಪ್ಪ? ಆಕರ್ಷಕ ಕೊಡುಗೆಗಳತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಲವು
02/02/2023

ಚುನಾವಣಾ ಬಜೆಟ್ಗೆ ಸಿದ್ಧತೆ; ಮತದಾರರ ಮೂಗಿಗೆ ತುಪ್ಪ? ಆಕರ್ಷಕ ಕೊಡುಗೆಗಳತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಲವು

ಬೆಂಗಳೂರು:  ರಾಜ್ಯ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟು ಮತದಾರರನ್ನು ಸೆಳೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ಗೆ್ ಒತ್ತು ...

ಹಾಸನ ಕ್ಷೇತ್ರ: ಗೌಡರ ಕುಟುಂಬಕ್ಕೆ ಮಗ್ಗುಲ ಮುಳ್ಳು
02/02/2023

ಹಾಸನ ಕ್ಷೇತ್ರ: ಗೌಡರ ಕುಟುಂಬಕ್ಕೆ ಮಗ್ಗುಲ ಮುಳ್ಳು

ಬೆಂಗಳೂರು: ರಾಜಕೀಯ ಜಿದ್ದಾಜಿದ್ದಿಗೆ ಹೆಸರಾಗಿರುವ ಹಾಸನ ಜಿಲ್ಲೆ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಾಸನ ಕ್ಷೇತ್ರದ ಕ...

Address

Bangalore
560073

Alerts

Be the first to know and let us send you an email when ಕರ್ನಾಟಕ ನ್ಯೂಸ್.ಲೈವ್ / Karnataka News.Live posts news and promotions. Your email address will not be used for any other purpose, and you can unsubscribe at any time.

Contact The Business

Send a message to ಕರ್ನಾಟಕ ನ್ಯೂಸ್.ಲೈವ್ / Karnataka News.Live:

Share