Book Brahma - Kannada

Book  Brahma - Kannada A Global Kannada Literary platform
(2)

18/09/2025

ಮಳೆ ಸುರಿಯಲಿ ಹೊಳೆ ಹರಿಯಲಿ ತಿಳಿಯಾಗಲಿ ಮೋಡ
ಸಮೂಹ ಗಾಯನ
ಸಾಹಿತ್ಯ : ಕಾವೆಂಶ್ರೀ

ಕಾವೆಂಶ್ರೀ ಭಾವಯಾನ
ಡಾ. ಕಾ.ವೆಂ.ಶ್ರೀನಿವಾಸಮೂರ್ತಿ ವಿರಚಿತ ಭಾವಗೀತೆ, ಕನ್ನಡಪರ ಗೀತೆ ಮತ್ತು ಜನಪರ ಗೀತೆಗಳ ಗಾಯನ ಮತ್ತು ನೃತ್ಯ ಕಾರ್ಯಕ್ರಮ

ಆಶ್ರಯ : ಸಮೃದ್ಧಿ ಸಂಗೀತ ಶಾಲೆ
ಸಹಕಾರ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು

ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಎಂದಿನಂತೆ ಬುಕ್ ಬ್ರಹ್ಮವನ್ನು ಬೆಂಬಲಿಸಿ.

ನನ್ನ ಮನೆಯು ಬಲು ದೂರಆಡಿ ಹೋದ ಜೊತೆಗಾರಒಬ್ಬನೇ ಈಗ ನಾನಿಲ್ಲಿ...ಲೇಖಕ ಮನು ಗುರುಸ್ವಾಮಿ ಅವರು ಬರೆದ 'ಕಾಲಿಗೆ ಬುದ್ಧಿ!' ಮಕ್ಕಳ ಕವಿತೆಯ ಸಾಲುಗಳ...
18/09/2025

ನನ್ನ ಮನೆಯು ಬಲು ದೂರ
ಆಡಿ ಹೋದ ಜೊತೆಗಾರ
ಒಬ್ಬನೇ ಈಗ ನಾನಿಲ್ಲಿ...

ಲೇಖಕ ಮನು ಗುರುಸ್ವಾಮಿ ಅವರು ಬರೆದ 'ಕಾಲಿಗೆ ಬುದ್ಧಿ!' ಮಕ್ಕಳ ಕವಿತೆಯ ಸಾಲುಗಳು ಹೀಗಿವೆ...

https://www.bookbrahma.com/story-poem-details/kalige-buddi

Book Brahma - One stop solution for all Kannada books and reviews. Global Kannada Literary Platform, connecting writers, readers, publishers & critics. Learn More!

ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ಹೊಸ ಭಾಷ್ಯ ಬರೆದಂತಹ ರಂಗಭೀಷ್ಮ ಬಿ.ವಿ ಕಾರಂತರ ಜನ್ಮ ದಿನದ ಸವಿನೆನಪು.
18/09/2025

ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ಹೊಸ ಭಾಷ್ಯ ಬರೆದಂತಹ ರಂಗಭೀಷ್ಮ ಬಿ.ವಿ ಕಾರಂತರ ಜನ್ಮ ದಿನದ ಸವಿನೆನಪು.

ಕುವೆಂಪು ಅವರು ಬರೆದ 'ಅರ್ಧ ಚಂದ್ರ' ಕವಿತೆಯ ಸಾಲುಗಳು ಹೇಗಿವೆ ನೋಡಿ. ಇಷ್ಟ ಆದ್ರೆ ಲೈಕ್ ಮಾಡಿ.
18/09/2025

ಕುವೆಂಪು ಅವರು ಬರೆದ 'ಅರ್ಧ ಚಂದ್ರ' ಕವಿತೆಯ ಸಾಲುಗಳು ಹೇಗಿವೆ ನೋಡಿ. ಇಷ್ಟ ಆದ್ರೆ ಲೈಕ್ ಮಾಡಿ.

ಈ ಪ್ರಸಿದ್ಧ ನಾಟಕಕಾರರು ಯಾರಿರಬಹುದು? ಗುರುತಿಸಿ! ಸರಿಯಾದ ಉತ್ತರ ಕಾಮೆಂಟ್ ಮಾಡಿ.
18/09/2025

ಈ ಪ್ರಸಿದ್ಧ ನಾಟಕಕಾರರು ಯಾರಿರಬಹುದು? ಗುರುತಿಸಿ! ಸರಿಯಾದ ಉತ್ತರ ಕಾಮೆಂಟ್ ಮಾಡಿ.

ದಾವತಿ ಎಂಬ ತೋರುಬೆರಳುhttps://www.bookbrahma.com/news/daavati-emba-thoruberalu
18/09/2025

ದಾವತಿ ಎಂಬ ತೋರುಬೆರಳು
https://www.bookbrahma.com/news/daavati-emba-thoruberalu

Book Brahma - One stop solution for all Kannada books and reviews. Global Kannada Literary Platform, connecting writers, readers, publishers & critics. Learn More!

ಸರಿಯಾದ ಕಲಾಕೃತಿಯನ್ನು ರಚಿಸದಾತ ʻಅಕುಶಲಕರ್ಮಿʼಇಂದಿನ 'ಪ್ರತಿದಿನ ಹೊಸ ಪದ' ಸರಣಿಯ ʻಅಕುಶಲಕರ್ಮಿʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮ...
18/09/2025

ಸರಿಯಾದ ಕಲಾಕೃತಿಯನ್ನು ರಚಿಸದಾತ ʻಅಕುಶಲಕರ್ಮಿʼ

ಇಂದಿನ 'ಪ್ರತಿದಿನ ಹೊಸ ಪದ' ಸರಣಿಯ ʻಅಕುಶಲಕರ್ಮಿʼ ಪದದ ಬಗ್ಗೆ ನಿಮ್ಮದೇ ವಾಕ್ಯವನ್ನ ರಚಿಸಿ ಕಾಮೆಂಟ್ಸ್‌ ನಲ್ಲಿ ತಿಳಿಸಿ.

Address

3rd Floor, V-4 RK Complex, KSSIDC Compound, Electronics City Phase 1
Bangalore
560100

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 6pm
Sunday 9am - 6pm

Telephone

+917892608118

Alerts

Be the first to know and let us send you an email when Book Brahma - Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Book Brahma - Kannada:

Share