Isiri news - ಐಸಿರಿ ನ್ಯೂಸ್

Isiri news - ಐಸಿರಿ ನ್ಯೂಸ್ ಸತ್ಯವನ್ನ ಸುದ್ದಿ ಮಾಡ್ತೀವಿ, ಸುದ್ದಿಯನ್?

Kannada News Channel

ISIRI NEWS kannada is a professional regional news channel in Karnataka which is setup and being entirely run by journalist

► Subscribe to our YouTube channel : https://www.youtube.com/c/isirinewskarnataka

https://youtu.be/EkRUP4Jsmhw?si=6ZW9iuVC4Pr8yQAR
09/02/2025

https://youtu.be/EkRUP4Jsmhw?si=6ZW9iuVC4Pr8yQAR

Darshan | ದರ್ಶನ್ ಹವಾ ಮತ್ತೆ ಶುರುವಾಯ್ತು | ಇಂಡಸ್ಟ್ರಿಗೆ ದೊಡ್ಡದಾಗಿ ಸಿಗ್ನಲ್ ಕೊಟ್ಟ ದಾಸ..! isiri news | ...

ಮತ್ತೆ ಹುಟ್ಟಿ ಬನ್ನಿ ತಾಯಿ
08/12/2023

ಮತ್ತೆ ಹುಟ್ಟಿ ಬನ್ನಿ ತಾಯಿ

04/12/2023

ನಮ್ಮ ಕರ್ನಾಟಕದ ಜನತೆಗೆ ನನ್ನ ಒಂದು ಮನವಿ ಪ್ರತಿಯೊಬ್ಬರು ಪೊಲೀಸರಲು ಮಾನವೀಯತೆ ಇರುತ್ತದೆ ನೀವು ಮೊದಲು ಅದನ್ನು ಗುರುತಿಸಿ ನಂತರ ಅವರ ಬಗ್ಗೆ ಕೀಳಾಗಿ ಮಾತನಾಡುವುದನ್ನು ಬಿಡಿ

24/09/2023
https://youtu.be/KidtgH-wEjg
25/07/2023

https://youtu.be/KidtgH-wEjg

ಗೋಮಾತೆಯನ್ನು ದೇವರೆಂದು ಪೂಜಿಸಿ, ಅದಕ್ಕೆ ಗೌರವಿಸುವುದು ನಮ್ಮ ಹಿಂದೂ ಧರ್ಮದ ಸಂಸ್ಕೃತಿ. ಆದರೆ ಇತ್ತೀಚಿನ ದಿನಗಳಲ್ಲಿ ಗೋಹತ್ಯೆ ಜಾಸ...

19/07/2023

ಸ್ನೇಹಜೀವಿ ಚಾಲಕರ ಟ್ರೆಂಡ್ ಯೂನಿಯನ್ ಸಮಸ್ತಾಪಕರು ರಘು ಸ್ವಾಮಿ ಬಿ ಎಂ ಅವರ ಹುಟ್ಟುಹಬ್ಬಕ್ಕೆ ಚಾಲಕರ ಸಂಘದ ಅಧ್ಯಕ್ಷರು ಹಾಗೂ ಉಪಾಧ್...

19/07/2023

ಶ್ರೀ ಡಾ. ಚರಣ್ ಗೌಡರು ಹುಟ್ಟುಹಬ್ಬದ ಪ್ರಯುಕ್ತ ಸ್ನೇಹಿತರು ಮತ್ತು ಅಭಿಮಾನಿಗಳು, ಜೆ ಡಿ ಎಸ್ ಕಾರ್ಯಕರ್ತರುಗಳು, ಮುಖಂಡರುಗಳು ಎಲ್ಲರ....

https://youtu.be/ENwOAds4WWI
14/07/2023

https://youtu.be/ENwOAds4WWI

ಯುವಕರ ಕಣ್ಮಣಿ ಬಡವರ ಬಂಧು ಹಾಗೂ ಕಾಂಗ್ರೆಸ್ ಮುಖಂಡರಾದ ಎನ್ ಶೇಖರ್ ರವರ ಹುಟ್ಟು ಹಬ್ಬದ ಶುಭಾಶಯಗಳು

https://youtu.be/U2wITeNBMvI
14/07/2023

https://youtu.be/U2wITeNBMvI

ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಮುಖಂಡರಾದ ಸಿದ್ದೇಗೌಡ ರವರ ಹುಟ್ಟು ಹಬ್ಬದ ಆಚರಣೆ

21/06/2023

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿದ್ದ ಸಿ.ಎನ್.ಬಾಲಕೃಷ್ಣ ಹಾಗೂ ಅವರ ಬೆಂಬಲಿಗರ ತಂಡವನ್ನು ಕಾರ್ಯಕಾರಿ ಸಮಿತಿಯಿಂದ ಪದಚ್ಯುತಿಗೊಳಿಸಿ ಬಿ.ಕೆಂಚಪ್ಪಗೌಡ ಅವರ ಗುಂಪಿನ ಆರು ಮಂದಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಶನಿವಾರ ನಗರದ ರಾಜ್ಯ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ.ಕೆಂಚಪ್ಪಗೌಡ, ಉಪಾಧ್ಯಕ್ಷರಾಗಿ ಎಲ್ ಶ್ರೀನಿವಾಸ್ ಹಾಗೂ ಸಿ ದೇವರಾಜು, ಪ್ರಧಾನ ಕಾರ್ಯದರ್ಶಿಯಾಗಿ ಜಯಮುತ್ತು, ಸಹಾಯಕ ಕಾರ್ಯದರ್ಶಿಯಾಗಿ ಸಿ.ಜೆ ಗಂಗಾಧರ್ ಹಾಗೂ ಖಜಾಂಚಿಯಾಗಿ ಸಿ.ಎಂ.ಮಾರೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಕೆಲ ತಿಂಗಳಿನಿಂದ ಒಕ್ಕಲಿಗರ ಸಂಘದಲ್ಲಿ ಬಾಲಕೃಷ್ಣ ನೇತೃತ್ವದ ಕಾರ್ಯಕಾರಿ ಸಮಿತಿ ವಿರುದ್ಧ ಅಲ್ಲಿನ ಸದಸ್ಯರು ಬಂಡಾಯ ಎದಿದ್ದರು. ಹೀಗಾಗಿ ಬಾಲಕೃಷ್ಣ ಅವರ ತಂಡವನ್ನು ಪದಚ್ಯುತಿಗೊಳಿಸಿ ಕೆಂಚಪ್ಪ ಗೌಡ ಹಾಗೂ ಆರು ಮಂದಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿರುವ ಕೆಂಚಪ್ಪ ಗೌಡ ಅವರನ್ನು ಭೇಟಿ ಮಾಡಿದ ಒಕ್ಕಲಿಗ ಸಂಘದ ಮುಖಂಡ ಲೋಕೇಶ್ ಹೂಗುಚ್ಚ ನೀಡಿ ಶುಭ ಹಾರೈಸಿದರು. ಈ ವೇಳೆ ಒಕ್ಕಲಿಗ ಸಂಘದ ಸದಸ್ಯರು, ಪದಾದಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು

Address

#27/18th B Cross, Jnana Jyothi Nagar , Mallathalli
Bangalore
560056

Website

Alerts

Be the first to know and let us send you an email when Isiri news - ಐಸಿರಿ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to Isiri news - ಐಸಿರಿ ನ್ಯೂಸ್:

Share