SpeciallU

SpeciallU Contact information, map and directions, contact form, opening hours, services, ratings, photos, videos and announcements from SpeciallU, News & Media Website, Bangalore.

ವಿಶೇಷ ಸುದ್ದಿಗಳ ವಿಶೇಷ ದೃಷ್ಟಿಕೋನ.
ಬ್ರೇಕಿಂಗ್ ನ್ಯೂಸ್ ಅಷ್ಟೇ ನ್ಯೂಸ್ ಅಲ್ಲ..!
ಸುದ್ದಿಯೊಳಗಿನ ಸುದ್ದಿ
ಪೇಜ್ ಲೈಕ್ ಮಾಡಿ, ಫಾಲೋ ಮಾಡಿ
https://www.youtube.com/

https://www.speciallu.com/

https://twitter.com/SpecialluNM

16/10/2025

ದೀಪಾವಳಿ ಪಟಾಕಿ ಹೊಡೆಯೋದಾ...

16/10/2025

ನಿರ್ಮಲಾ ಸೀತಾರಾಮನ್ ಅವರಿಗೆ ಹಂಪಿಯ ಆನೆ ಹಾರ

ಈ ಯಾವ ಚಿತ್ರಗಳಿಗೂ ಇಲ್ಲದ ವಿರೋಧ ಕಾಂತಾರಕ್ಕೆ ಮಾತ್ರ ಏಕೆ..? ಸಕ್ಸಸ್‌ ಆಯ್ತು ಅಂತಾನಾ..ಕಾಂತಾರದಲ್ಲಿ ದೈವಕ್ಕೆ ಅಪಚಾರ ಆಗಿದೆ ಎನ್ನುವ ವಾದ ಈ ...
16/10/2025

ಈ ಯಾವ ಚಿತ್ರಗಳಿಗೂ ಇಲ್ಲದ ವಿರೋಧ ಕಾಂತಾರಕ್ಕೆ ಮಾತ್ರ ಏಕೆ..? ಸಕ್ಸಸ್‌ ಆಯ್ತು ಅಂತಾನಾ..
ಕಾಂತಾರದಲ್ಲಿ ದೈವಕ್ಕೆ ಅಪಚಾರ ಆಗಿದೆ ಎನ್ನುವ ವಾದ ಈ ಮೊದಲೂ ಇತ್ತು. ಈಗಲೂ ಶುರುವಾಗಿದೆ. ʻಪ್ರೇಕ್ಷಕರ ಕೋರ್ಟ್‌ʼ ಆಗಿರುವ ಸೋಷಿಯಲ್‌ ಮೀಡಿಯಾದಲ್ಲಿ ನಡೆಯುತ್ತಲೇ ಇವೆ.

ದೈವದ ಕುರಿತು ದೈವಾರಾಧನೆ, ಆಚರಣೆ, ದೈವನರ್ತಕರ ಕುರಿತು ಬಂದ ಚಿತ್ರಗಳಲ್ಲಿ ಕಾಂತಾರ ಮೊದಲ ಚಿತ್ರವಲ್ಲ. ಈ ಹಿಂದೆ ದ

16/10/2025

ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರುವ ದರ್ಶನ್‌, ಸದ್ಯಕೆ ಹೊರಬರುವ ಸಾಧ್ಯತೆ ಇಲ್ಲ. ದರ್ಶನ್‌ ಅವರಿಗೆ ನೀಡಲಾಗಿದ್ದ ಜಾಮೀನು ಸುಪ್ರೀಂಕೋರ್ಟಿನಲ್ಲೇ ರದ್ದಾಗಿರುವುದರಿಂದ ಕನಿಷ್ಠ 6 ತಿಂಗಳು ಮತ್ತೆ ಬೇಲ್‌ ಅರ್ಜಿ ಹಾಕುವಂತಿಲ್ಲ. ಏಕಸದಸ್ಯ ಪೀಠ ಆದೇಶ ನೀಡಿದ್ದು, ಪುನಃ ಅರ್ಜಿ ಅಂಗೀಕರಿಸಬೇಕು ಎಂದರೆ.. ಅದು ದ್ವಿಸದಸ್ಯ ಪೀಠದಲ್ಲೇ ಆಗಬೇಕು. ಅಷ್ಟೇ ಅಲ್ಲ.. ಈ ಹಿಂದೆ ಯಾವ ಕಾರಣಕ್ಕೆ ಜಾಮೀನು ರದ್ದಾಗಿದೆಯೋ.. ಅದೇ ಗ್ರೌಂಡಿನಲ್ಲಿ ಮತ್ತೆ ಮೇಲ್ಮನವಿ ಹಾಕುವುದಕ್ಕೆ ಬರುವುದಿಲ್ಲ. ಹಾಗಾದರೆ.. ಯಾವ ಕಾರಣ ನೀಡಿ ಮತ್ತೆ ಅರ್ಜಿ ಹಾಕಬಹುದು ಎಂದು ಹುಡುಕಿದ ವಕೀಲರ ತಂಡಕ್ಕೆ ಆಶಾದೀಪವಾಗಿ ಕಾಣಿಸಿರುವುದು ದರ್ಶನ್‌ ಅವರ ತಾಯಿ ಮೀನಾ ತೂಗುದೀಪ.

ರಾಜ್ಯಾದ್ಯಂತ ಚರ್ಚೆಯಲ್ಲಿರುವುದು RSS ಬ್ಯಾನ್‌ ಮಾಡ್ತಾರಂತೆ ಎಂಬ ಸರ್ಕಾರದ ಅತ್ಯುತ್ಸಾಹ ಮಾತ್ರ. ಇದರ ನಡುವೆ ಸೈಡಿಗೆ ಹೋಗಿರುವುದು ಬೆಂಗಳೂರು ರ...
16/10/2025

ರಾಜ್ಯಾದ್ಯಂತ ಚರ್ಚೆಯಲ್ಲಿರುವುದು RSS ಬ್ಯಾನ್‌ ಮಾಡ್ತಾರಂತೆ ಎಂಬ ಸರ್ಕಾರದ ಅತ್ಯುತ್ಸಾಹ ಮಾತ್ರ. ಇದರ ನಡುವೆ ಸೈಡಿಗೆ ಹೋಗಿರುವುದು ಬೆಂಗಳೂರು ರಸ್ತೆಗುಂಡಿಗಳ ಸಮಸ್ಯೆ, ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ಸಂಕಟ. ಅದೇಕೋ ಏನೋ.. ಉದ್ಯಮಿಗಳು ಅದೆಷ್ಟೇ ಮಾತನಾಡಿದರೂ.. ಪದೇ ಪದೇ ಪ್ರತ್ಯೇಕ ಲಿಂಗಾಯತ ಧರ್ಮ, ಬಾನು ಮುಷ್ತಾಕ್‌ ಗಲಾಟೆ, ಧರ್ಮಸ್ಥಳ ಗಲಾಟೆ, ಜಾತಿ ಸಮೀಕ್ಷೆ.. ಇತ್ಯಾದಿ ಇತ್ಯಾದಿ ವಿಷಯಗಳು ಬಂದು ಮೂಲ ಸಮಸ್ಯೆಗಳು ಮರೆಯಾಗುತ್ತಿವೆ. ಹೀಗಿರುವಾಗಲೇ ಪ್ರಿಯಾಂಕ್‌ ಖರ್ಗೆ ಅವರಿಗೆ ಬೆದರಿಕೆ ಕರೆ ಬರುತ್ತಿವೆಯಂತೆ.

ಸದ್ಯಕ್ಕೆ ರಾಜ್ಯಾದ್ಯಂತ ಚರ್ಚೆಯಲ್ಲಿರುವುದು RSS ಬ್ಯಾನ್‌ ಮಾಡ್ತಾರಂತೆ ಎಂಬ ಸರ್ಕಾರದ ಅತ್ಯುತ್ಸಾಹ ಮಾತ್ರ. ಇದರ

ಮುನಿರತ್ನ ಜನ್ಮ ಜಾಲಾಡಿದ ಕುಸುಮ ಹನುಮಂತರಾಯಪ್ಪಲಿಂಕ್ ಇಲ್ಲಿದೆ
13/10/2025

ಮುನಿರತ್ನ ಜನ್ಮ ಜಾಲಾಡಿದ ಕುಸುಮ ಹನುಮಂತರಾಯಪ್ಪ
ಲಿಂಕ್ ಇಲ್ಲಿದೆ

ಶಾಸಕ ಮುನಿರತ್ನರ ಜನ್ಮ ಜಾಲಾಡಿ ತೊಳೆದ ಕುಸುಮಾ : ಡಿಕೆ WARಗೆ ಹೊಸ ಟರ್ನಿಂಗ್..! #ಮುನಿರತ್ನ #ಕುಸುಮಾ #ಡಿಕೆಸುರೇಶ್ #ಡಿಕೆಶಿವಕುಮಾರ್ ...

ಕಾಂತಾರದಲ್ಲಿ ದೈವಕ್ಕೆ ಅಪಚಾರ ಆಗಿದೆ ಎನ್ನುವ ವಾದ ಈ ಮೊದಲೂ ಇತ್ತು. ಈಗಲೂ ಶುರುವಾಗಿದೆ. ʻಪ್ರೇಕ್ಷಕರ ಕೋರ್ಟ್‌ʼ ಆಗಿರುವ ಸೋಷಿಯಲ್‌ ಮೀಡಿಯಾದಲ್...
13/10/2025

ಕಾಂತಾರದಲ್ಲಿ ದೈವಕ್ಕೆ ಅಪಚಾರ ಆಗಿದೆ ಎನ್ನುವ ವಾದ ಈ ಮೊದಲೂ ಇತ್ತು. ಈಗಲೂ ಶುರುವಾಗಿದೆ. ʻಪ್ರೇಕ್ಷಕರ ಕೋರ್ಟ್‌ʼ ಆಗಿರುವ ಸೋಷಿಯಲ್‌ ಮೀಡಿಯಾದಲ್ಲಿ ನಡೆಯುತ್ತಲೇ ಇವೆ. ಇದರ ನಡುವೆಯೇ ಕಾಂತಾರ ಹೊಸ ದಾಖಲೆ ಬರೆದಿದೆ. ವೀಕೆಂಡ್‌ ಬರುತ್ತಿದ್ದಂತೆ ಮತ್ತೊಮ್ಮೆ ಕಾಂತಾರ ಬಾಕ್ಸಾಫೀಸ್‌ ಕಲೆಕ್ಷನ್‌ ಮೌಂಟ್‌ ಎವರೆಸ್ಟ್‌ ಏರಿದೆ. ಶನಿವಾರ ಮತ್ತು ಭಾನುವಾರದ ಕಲೆಕ್ಷನ್‌ ಥಟ್ಟಂತ ಡಬಲ್..‌ ತ್ರಿಬಲ್..‌ ಆಗಿದೆ. ಕಾಂತಾರ ನೋಡಿದವರ ಸಂಖ್ಯೆ ಈಗ 1 ಕೋಟಿಯ ಗಡಿ ದಾಟಿದೆ.

ಕಾಂತಾರದಲ್ಲಿ ದೈವಕ್ಕೆ ಅಪಚಾರ ಆಗಿದೆ ಎನ್ನುವ ವಾದ ಈ ಮೊದಲೂ ಇತ್ತು. ಈಗಲೂ ಶುರುವಾಗಿದೆ. ʻಪ್ರೇಕ್ಷಕರ ಕೋರ್ಟ್‌ʼ �

ಒಂದು ಹೆಣ್ಣಿಗೋಸ್ಕರ ಈ ಮಟ್ಟಕ್ಕೆ ಹೋಗೋದಾ?. ಒಂದು ಹೆಣ್ಣಿಗೆ ಎಂಎಲ್​ಎ ಹುಚ್ಚು ಹಿಡಿದು, ಆ ಹೆಣ್ಣನ್ನು ಎಂಎಲ್​ಎ ಮಾಡಬೇಕು ಎಂದು ಇವತ್ತು ಇಡೀ ಕ...
13/10/2025

ಒಂದು ಹೆಣ್ಣಿಗೋಸ್ಕರ ಈ ಮಟ್ಟಕ್ಕೆ ಹೋಗೋದಾ?. ಒಂದು ಹೆಣ್ಣಿಗೆ ಎಂಎಲ್​ಎ ಹುಚ್ಚು ಹಿಡಿದು, ಆ ಹೆಣ್ಣನ್ನು ಎಂಎಲ್​ಎ ಮಾಡಬೇಕು ಎಂದು ಇವತ್ತು ಇಡೀ ಕ್ಷೇತ್ರವನ್ನು ಹಾಳು ಮಾಡಿದ್ದಾರೆ. ನನ್ನ ಮೇಲೆ ಜಿದ್ದಿಗೆ ಬಿದ್ದಿರುವುದಕ್ಕೆ ಎರಡೇ ಕಾರಣ. ಇದರಲ್ಲಿ ಒಂದು ಈ ಕುಸುಮಾ ಡಿ.ಕೆ ರವಿ ಎಂಎಲ್​ಎ ಆಗಬೇಕು. ಇನ್ನೊಂದು ಡಿ.ಕೆ ಸುರೇಶ್ ಅವರನ್ನು ಸೋಲಿಸಿದ್ದು. ಅವಳನ್ನ ಎಂಎಲ್​ಎ ಮಾಡಬೇಕು ಎನ್ನುವುದು ಇವರ ಒಂದೇ ಗುರಿ. ಇದು ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಕಿಡಿ ನುಡಿ. ಒಬ್ಬ ಎಂಎಲ್​ಎನ ಹಿಂದೆ ತಳ್ಳಿ, ಕುಸುಮಾರನ್ನು ಕರೆಸಿಕೊಂಡು ಪಕ್ಕದಲ್ಲಿ ನಿಲ್ಲಿಸಿಕೊಂಡು ಒಬ್ಬರಿಗೊಬ್ಬರು ಪಾದಯಾತ್ರೆ ಮಾಡಿ, ಜನರ ಸಮಸ್ಯೆ ಆಲಿಸುತ್ತಾರೆ ಅಂದರೆ ಯಾವ ನ್ಯಾಯ ಎನ್ನುವುದು ಮುನಿರತ್ನ ಪ್ರಶ್ನೆ.

ಒಂದು ಹೆಣ್ಣಿಗೋಸ್ಕರ ಈ ಮಟ್ಟಕ್ಕೆ ಹೋಗೋದಾ?. ಒಂದು ಹೆಣ್ಣಿಗೆ ಎಂಎಲ್​ಎ ಹುಚ್ಚು ಹಿಡಿದು, ಆ ಹೆಣ್ಣನ್ನು ಎಂಎಲ್​ಎ �

ಡಿಕೆ ಹಾಕುವ ಪ್ರತಿ ಹೆಜ್ಜೆಗೂ ಸಿದ್ಧರಾಮಯ್ಯ ಬಣ ಅಡ್ಡಗಾಲು ಹಾಕುತ್ತಲೇ ಇದೆ ಎನ್ನುವುದು ವಿಧಾನಸೌಧದ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿರುವ ಚರ್ಚ...
13/10/2025

ಡಿಕೆ ಹಾಕುವ ಪ್ರತಿ ಹೆಜ್ಜೆಗೂ ಸಿದ್ಧರಾಮಯ್ಯ ಬಣ ಅಡ್ಡಗಾಲು ಹಾಕುತ್ತಲೇ ಇದೆ ಎನ್ನುವುದು ವಿಧಾನಸೌಧದ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿರುವ ಚರ್ಚೆ.

ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿಗೂ.. ಕಾಂಗ್ರೆಸ್‌ ಅಧ್ಯಕ್ಷರಿಗೂ ತಾಳಮೇಳ ತಪ್ಪಿದೆಯ�

Address

Bangalore
560091

Alerts

Be the first to know and let us send you an email when SpeciallU posts news and promotions. Your email address will not be used for any other purpose, and you can unsubscribe at any time.

Share