Karnataka News

Karnataka News Karnataka News is a 24-hour media news website registered under Karnataka Times. We provide you with

19/08/2025

ಧರ್ಮಸ್ಥಳದ ಮೇಲಿನ ಷಡ್ಯಂತ್ರದ ರೂವಾರಿ ಆ ಎಡಚರ ಶಶಿಕಾಂತ್ ಸೆಂಥಿಲ್.

ಕಾಗೆ ಮುದುಕಿಯ ಕಥೆಗಳನ್ನು ಠುಸ್ ಪಟಾಕಿ ಮಾಡಿದ ಅಜಿತ್ ಹನುಮಕ್ಕನವರ್ ಅವರಿಗೆ ಒಂದು ಸೆಲ್ಯೂಟ್
19/08/2025

ಕಾಗೆ ಮುದುಕಿಯ ಕಥೆಗಳನ್ನು ಠುಸ್ ಪಟಾಕಿ ಮಾಡಿದ ಅಜಿತ್ ಹನುಮಕ್ಕನವರ್ ಅವರಿಗೆ ಒಂದು ಸೆಲ್ಯೂಟ್

ಅನನ್ಯಾ ಭಟ್‌ ಪ್ರಹಸನಕ್ಕೆ ತಿಲಾಂಜಲಿ.ಇಷ್ಟೊಂದು ನಾಟಕ ಮಾಡಿದ್ರೂ ಆಕೆಯ ಬಂಧನ ಯಾಕಾಗಿಲ್ಲ?
19/08/2025

ಅನನ್ಯಾ ಭಟ್‌ ಪ್ರಹಸನಕ್ಕೆ ತಿಲಾಂಜಲಿ.

ಇಷ್ಟೊಂದು ನಾಟಕ ಮಾಡಿದ್ರೂ ಆಕೆಯ ಬಂಧನ ಯಾಕಾಗಿಲ್ಲ?

18/08/2025

ಒಬ್ಬ ವ್ಯಕ್ತಿ ಮುಖ್ಯಮಂತ್ರಿಗಳು ಹಾಗೂ ಗ್ರಹಮಂತ್ರಿಗಳ ವಿರುದ್ಧ ಬಾಯಿಗೆ ಬಂದಂಗೆ ಮಾತಾಡುತ್ತಿದ್ದರೂ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ..!?

ಮುಖ್ಯಮಂತ್ರಿಗಳೇ, ಸುಳ್ಳು ಆರೋಪ ಮಾಡಿದ ಸುಜಾತ ಭಟ್, ಸುಳ್ಳು AI ವಿಡಿಯೋ ಮಾಡಿದ ಸಮೀರ್, ಹೆಣ ಹೂತಿದ್ದೇನೆ ಎಂದು ಸುಳ್ಳು ಹೇಳಿದ ಮುಸುಕುಧಾರಿ.ಇ...
18/08/2025

ಮುಖ್ಯಮಂತ್ರಿಗಳೇ, ಸುಳ್ಳು ಆರೋಪ ಮಾಡಿದ ಸುಜಾತ ಭಟ್, ಸುಳ್ಳು AI ವಿಡಿಯೋ ಮಾಡಿದ ಸಮೀರ್, ಹೆಣ ಹೂತಿದ್ದೇನೆ ಎಂದು ಸುಳ್ಳು ಹೇಳಿದ ಮುಸುಕುಧಾರಿ.
ಇವರುಗಳ ಬಂಧನ ಆಗಲೇಬೇಕು.


17/08/2025

ಇವನು ಲಾಯರಾ…!? ಬ್ರೋಕರಾ…!? ಅವಳು ಬಂದು ಕರೆದ್ಲಂತೆ, ಏನು ಎತ್ತ ನೋಡದೆ ಅವಳ ಜೊತೆ ಕುಣ್ಕೊಂಡು ಬಂದ್ನಂತೆ

ಸಮೀರನ ಬಂಧನ ಆಗುವವರೆಗೂ ಶೇರ್‌ ಮಾಡಿ.
16/08/2025

ಸಮೀರನ ಬಂಧನ ಆಗುವವರೆಗೂ ಶೇರ್‌ ಮಾಡಿ.

16/08/2025

ಅನನ್ಯ ಭಟ್ ನಾಟಕ ಪ್ಲಾಫ್ ಆದ ಬಳಿಕ ಸುಜಾತ ಭಟ್ ಳನ್ನು ಮನೆಯಿಂದ ಓಡಿಸಿದ ಮಹೇಶ್ ತಿಮ್ಮರೌಡಿ

15/08/2025

ಮಾಡುವ ಅಪಪ್ರಚಾರ, ಅವಹೇಳನವೆಲ್ಲಾ ಮುಗಿದು, ಏನೂ ಮಾಡಲು ದಾರಿ ಸಿಗದಾಗ ಮುಸುಕುಧಾರಿ ಮೆಂಟಲ್ ಎಂದು ಕೇಸು ಮುಚ್ಚುತ್ತೀರಿ

15/08/2025

ನೋಡಿ ಈ ವಿಡಿಯೋ…. ಮೆಂಟಲ್ ಮಟ್ಟಣ್ಣನೇ ಸೂತ್ರಧಾರಿ, ಮುಸುಕುಧಾರಿ ಪಾತ್ರಧಾರಿ.

15/08/2025

ಈ ಜನಕ್ಕೆ ಎಂತಾ ಹುಚ್ಚಾ ಎಂತ ಮರ್ರೆ… ಒಂದೊಂದು ಘಳಿಗೆ ಒಂದೊಂದು ಮಾತು ಆಡತ್ತೆ

14/08/2025

Address

KPPC Complex, Shankarpuram
Bangalore
560004

Alerts

Be the first to know and let us send you an email when Karnataka News posts news and promotions. Your email address will not be used for any other purpose, and you can unsubscribe at any time.

Contact The Business

Send a message to Karnataka News:

Share