Karnataka News

Karnataka News Karnataka News is a 24-hour media news website registered under Karnataka Times. We provide you with

ಸ್ಮಶಾನದಲ್ಲಿ ಅಸ್ಥಿಪಂಜರ ಶೋಧಕ್ಕೆ ಲಕ್ಷಗಟ್ಟಲೆ ವ್ಯಯಿಸಿ ಹೈಕೋರ್ಟಿಗೆ ಅರ್ಜಿ ಹಾಕ್ತಾರೆ. ಆದರೆ, ಜನರೇ ದೇಣಿಗೆ ಕೊಡುವೆ ಎಂದರೂ ಸೌಜನ್ಯ ತನಿಖೆ ...
16/09/2025

ಸ್ಮಶಾನದಲ್ಲಿ ಅಸ್ಥಿಪಂಜರ ಶೋಧಕ್ಕೆ ಲಕ್ಷಗಟ್ಟಲೆ ವ್ಯಯಿಸಿ ಹೈಕೋರ್ಟಿಗೆ ಅರ್ಜಿ ಹಾಕ್ತಾರೆ. ಆದರೆ, ಜನರೇ ದೇಣಿಗೆ ಕೊಡುವೆ ಎಂದರೂ ಸೌಜನ್ಯ ತನಿಖೆ ಸುಪ್ರೀಂಕೋರ್ಟಿಗೆ ಇವರು ಅರ್ಜಿ ಹಾಕಲ್ಲ.

ನಿಮಗೆ ಏನು ಅನಿಸತ್ತೆ….!?

12/09/2025

ಛೋಟಾರಾಜನ್ ಅನ್ನು ನಾವು ಡಾನ್ ಎಂದರೆ, ದೇಶದ್ರೋಹಿ ದಾವೂದ್ ಇಬ್ರಾಹಿಂನನ್ನು ಅವರು ನಮ್ಮವನು ಅಂತಾರೆ.

11/09/2025

ನ್ಯಾಯ ಬೇಕು ಎಂದು ಕೋರ್ಟಿಗೆ ಅಲೆದರೆ ಇರುವ ಮನೆ ಮಾರಿಕೊಳ್ಳುತ್ತಾರೆ

ಅದೇ, ನ್ಯಾಯ ಬೇಕು ಎಂದು ಮೈಕ್ ಮುಂದೆ ನಿಂತರೆ ಮೂರಂತಸ್ತಿನ ಮನೆ ಮಾಡಿಕೊಳ್ಳುತ್ತಾರೆ.

ನಮ್ಮ ಉಗ್ರ ಹೋರಾಟಗಾರ ಮಹೇಶಣ್ಣ ಎಲ್ಲಿ ಹೋದ್ರು  ಮರೆ….ಅವತ್ತು ಓಡಿದವರು ತುಂಬಾ ದಿನ ಆಯ್ತು ಪಾರ್ಟಿ ಪತ್ತೆನೇ ಇಲ್ಲ
10/09/2025

ನಮ್ಮ ಉಗ್ರ ಹೋರಾಟಗಾರ ಮಹೇಶಣ್ಣ ಎಲ್ಲಿ ಹೋದ್ರು ಮರೆ….

ಅವತ್ತು ಓಡಿದವರು ತುಂಬಾ ದಿನ ಆಯ್ತು ಪಾರ್ಟಿ ಪತ್ತೆನೇ ಇಲ್ಲ

09/09/2025

ಲೋ ಮುಳ್ಳಂದಿ ಮೆಟ್ಟಣ್ಣ, ಮುಂಡು ಸಮೀರ ಕೇಳ್ರೋ… ಈ ಹುಡುಗನ ಮಾತು

ಧರ್ಮಸ್ಥಳ ಅಂದ್ರೆ ಏನು ಅಂತ ನಿಮ್ಮಂತ ಬಿಕ್ಷುಕರಿಗೆ ಅರ್ಥ ಆಗಲ್ಲ ಬಿಡ್ರೋ

08/09/2025

ಮಂಡ್ಯ ಕರ್ನಾಟಕದಲ್ಲಿದೆಯೋ? ಕರಾಚಿಯಲ್ಲಿದೆಯೋ?

ಸಿದ್ದರಾಮಯ್ಯ ಅವರೇ ನಿಮ್ಮ ಶಾಂತಿ ಧರ್ಮದವರ ಅಶಾಂತಿ ಕೆಲಸ ನೋಡಿ

ಬುರುಡೆ ಗ್ಯಾಂಗಿನ ಜೊತೆಗೆ ಡೊಂಗೀ ಲಾಯರ್ ಗಳಾದ ಧನಂಜಯ ಮತ್ತು ಮಂಜುನಾಥನನ್ನು ಜನತೆ ಮರೆಯಬಾರದು.ಇವರಿಬ್ಬರೂ ಲಾಯರ್ ವೃತ್ತಿಗೆ ಕಳಂಕ
05/09/2025

ಬುರುಡೆ ಗ್ಯಾಂಗಿನ ಜೊತೆಗೆ ಡೊಂಗೀ ಲಾಯರ್ ಗಳಾದ ಧನಂಜಯ ಮತ್ತು ಮಂಜುನಾಥನನ್ನು ಜನತೆ ಮರೆಯಬಾರದು.

ಇವರಿಬ್ಬರೂ ಲಾಯರ್ ವೃತ್ತಿಗೆ ಕಳಂಕ

ನಮ್ ಮಹೇಶ ತಿಮರೌಡಿ ಅಣ್ಣ ಇಷ್ಟು ದಿನದಲ್ಲಿ ಎಷ್ಟು ದೂರ ಓಡಿರ್ಬಹುದು….
04/09/2025

ನಮ್ ಮಹೇಶ ತಿಮರೌಡಿ ಅಣ್ಣ ಇಷ್ಟು ದಿನದಲ್ಲಿ ಎಷ್ಟು ದೂರ ಓಡಿರ್ಬಹುದು….

ಈ ಲೋಫರ್ ಗೆ ಏನು ಮಾಡ್ಬೇಕು ನೀವೇ ಹೇಳಿ
04/09/2025

ಈ ಲೋಫರ್ ಗೆ ಏನು ಮಾಡ್ಬೇಕು ನೀವೇ ಹೇಳಿ


03/09/2025

ಸಾಕ್ಷಿ ಇದ್ದಿದ್ರೆ ತನಿಖೆ ಆಗೋವಾಗ ಕತ್ತೆ ಕಾಯ್ತಿದ್ರಾ….!? - ರಂಗಣ್ಣ

03/09/2025

ಸಾಕ್ಷಿ ಇದ್ದೂ ಅದನ್ನು ಮುಚ್ಚಿಡುವುದು ಕೂಡ ಅಪರಾಧ - ಸಿದ್ದರಾಮಯ್ಯ

ಕ್ಲ್ಯಾರಿಟಿ ಕೊಡಲ್ಲ ಅಂದ್ರೆ ಪೊಲೀಸರು ಲಾಠಿಗೆ ಕಾರದ ಪುಡಿ ಹಚ್ಚಿ ಎಲ್ಲಿ ಇಡ್ಬೇಕೋ ಅಲ್ಲಿ ಇಟ್ಟು ಕ್ಲ್ಯಾರಿಟಿ ತಗೋತಾರೆ.
02/09/2025

ಕ್ಲ್ಯಾರಿಟಿ ಕೊಡಲ್ಲ ಅಂದ್ರೆ ಪೊಲೀಸರು ಲಾಠಿಗೆ ಕಾರದ ಪುಡಿ ಹಚ್ಚಿ ಎಲ್ಲಿ ಇಡ್ಬೇಕೋ ಅಲ್ಲಿ ಇಟ್ಟು ಕ್ಲ್ಯಾರಿಟಿ ತಗೋತಾರೆ.

Address

KPPC Complex, Shankarpuram
Bangalore
560004

Alerts

Be the first to know and let us send you an email when Karnataka News posts news and promotions. Your email address will not be used for any other purpose, and you can unsubscribe at any time.

Contact The Business

Send a message to Karnataka News:

Share