Karnataka News

Karnataka News Karnataka News is a 24-hour media news website registered under Karnataka Times. We provide you with
(1)

ಹುಚ್ಚುನಾಯಿ ಮಾತುಗಳನ್ನು ಸಮಾಜ ನಿರ್ಲಕ್ಷಿಸಬೇಕು – ತಿಮರೌಡಿಗೆ ಕ್ಯಾಕರಿಸಿ ಉಗಿದ ಜಡ್ಜ್.
30/05/2026

ಹುಚ್ಚುನಾಯಿ ಮಾತುಗಳನ್ನು ಸಮಾಜ ನಿರ್ಲಕ್ಷಿಸಬೇಕು – ತಿಮರೌಡಿಗೆ ಕ್ಯಾಕರಿಸಿ ಉಗಿದ ಜಡ್ಜ್.

ಕರ್ಮದ ಹೊಡೆತಕ್ಕೆ ಸಿಲುಕಿದ ಭೂಗಳ್ಳ ಸೋಮನಾಥ. ಸರ್ಕಾರಿ ಭೂಮಿ ಕಬಳಿಕೆ ಮಾಡಿದ ಇವನ ಮೇಲೆ ಪ್ರಕರಣ ದಾಖಲಾಗಿ, ತನಿಖೆ ನಡೆಯುತ್ತಿದೆ.
30/05/2026

ಕರ್ಮದ ಹೊಡೆತಕ್ಕೆ ಸಿಲುಕಿದ ಭೂಗಳ್ಳ ಸೋಮನಾಥ. ಸರ್ಕಾರಿ ಭೂಮಿ ಕಬಳಿಕೆ ಮಾಡಿದ ಇವನ ಮೇಲೆ ಪ್ರಕರಣ ದಾಖಲಾಗಿ, ತನಿಖೆ ನಡೆಯುತ್ತಿದೆ.

ಬಯಲಾಯ್ತು ಸೋಮನಾಥ ನಾಯಕನ ಅಸಲಿ ಮುಖ. ಎರಡು ಎಕರೆ ಸರ್ಕಾರಿ ಜಾಗ ನುಂಗಿರುವ ಭೂಪ ಈ ಭೂಗಳ್ಳ.
29/05/2026

ಬಯಲಾಯ್ತು ಸೋಮನಾಥ ನಾಯಕನ ಅಸಲಿ ಮುಖ. ಎರಡು ಎಕರೆ ಸರ್ಕಾರಿ ಜಾಗ ನುಂಗಿರುವ ಭೂಪ ಈ ಭೂಗಳ್ಳ.

29/05/2026

ನಾಯಿಗಳಿಂದಲೂ ತಿರಸ್ಕರಿಸಲ್ಪಟ್ಟ ಹಿಂದೂ ಧರ್ಮ ದ್ರೋಹಿ, ನೀಚ ಬೇವ* ಮಹೇಶ್‌ ಶೆಟ್ಟಿ ತಿಮರೌಡಿ.

ಕಲಾವಿದ ದಿನೇಶ್‌ ಕೊಡಪದವು ಅವರ ತಾಯಿಗೆ ಅವಾಚ್ಯ ಪದಗಳಿಂದ ನಿಂದಿಸಿರುವ ಬೇವ* ಮಹೇಶ್‌ ಶೆಟ್ಟಿ ತಿಮರೌಡಿ ಮಹಿಳಾ ಪರ ಹೋರಾಟಗಾರನಾಗಲು ಸಾಧ್ಯವೇ?
29/05/2026

ಕಲಾವಿದ ದಿನೇಶ್‌ ಕೊಡಪದವು ಅವರ ತಾಯಿಗೆ ಅವಾಚ್ಯ ಪದಗಳಿಂದ ನಿಂದಿಸಿರುವ ಬೇವ* ಮಹೇಶ್‌ ಶೆಟ್ಟಿ ತಿಮರೌಡಿ ಮಹಿಳಾ ಪರ ಹೋರಾಟಗಾರನಾಗಲು ಸಾಧ್ಯವೇ?

ಶ್ರೀ ಮಂಜುನಾಥನ ವಿರುದ್ಧ ಷಡ್ಯಂತ್ರ ರೂಪಿಸಿದ್ದ ಬುರುಡೆ ಗ್ಯಾಂಗ್ ಆರೋಪಿಗಳು ಶೀಘ್ರವೇ ಕಂಬಿ ಎಣಿಸಲಿದ್ದಾರೆ. #‌Dharmasthala
26/05/2026

ಶ್ರೀ ಮಂಜುನಾಥನ ವಿರುದ್ಧ ಷಡ್ಯಂತ್ರ ರೂಪಿಸಿದ್ದ ಬುರುಡೆ ಗ್ಯಾಂಗ್ ಆರೋಪಿಗಳು ಶೀಘ್ರವೇ ಕಂಬಿ ಎಣಿಸಲಿದ್ದಾರೆ.

#‌Dharmasthala

ಷಡ್ಯಂತ್ರ ರೂಪಿಸಿ ಧರ್ಮಸ್ಥಳದ ಮಂಜುನಾಥನ ಕೀರ್ತಿಗೆ ಅಪಚಾರ ಎಸಗಿದ್ದ ಕ್ರಿಮಿನಲ್‌ಗಳು ಶೀಘ್ರವೇ ಜೈಲಿನ ಅತಿಥಿಗಳಾಗಲಿದ್ದಾರೆ.
23/05/2026

ಷಡ್ಯಂತ್ರ ರೂಪಿಸಿ ಧರ್ಮಸ್ಥಳದ ಮಂಜುನಾಥನ ಕೀರ್ತಿಗೆ ಅಪಚಾರ ಎಸಗಿದ್ದ ಕ್ರಿಮಿನಲ್‌ಗಳು ಶೀಘ್ರವೇ ಜೈಲಿನ ಅತಿಥಿಗಳಾಗಲಿದ್ದಾರೆ.

ಬುರುಡೆ ಗ್ಯಾಂಗ್‌ ವಿರುದ್ಧ ತನಿಖೆ ಆರಂಭವಾಗಿದ್ದು, ಬುರುಡೆ ತೆಗೆದ ಘಟನೆ ಮರುಸೃಷ್ಠಿ ಮಾಡಲಾಗಿದೆ. ಬುರುಡೆ ಗ್ಯಾಂಗ್‌ ಶೀಘ್ರವೇ ಕಂಬಿ ಎಣಿಸುವ ಮ...
22/05/2026

ಬುರುಡೆ ಗ್ಯಾಂಗ್‌ ವಿರುದ್ಧ ತನಿಖೆ ಆರಂಭವಾಗಿದ್ದು, ಬುರುಡೆ ತೆಗೆದ ಘಟನೆ ಮರುಸೃಷ್ಠಿ ಮಾಡಲಾಗಿದೆ. ಬುರುಡೆ ಗ್ಯಾಂಗ್‌ ಶೀಘ್ರವೇ ಕಂಬಿ ಎಣಿಸುವ ಮುನ್ಸೂಚನೆ ಇದು.

SIT ತಂಡ ಅಧಿಕೃತವಾಗಿ ಬುರುಡೆ ಗ್ಯಾಂಗ್‌ ವಿರುದ್ಧ ತನಿಖೆ ಆರಂಭಿಸಿದ್ದು, ಬಂಗ್ಲೆಗುಡ್ಡದಲ್ಲಿ ಅಕ್ರಮವಾಗಿ ಬುರುಡೆ ತೆಗೆದು ಷಡ್ಯಂತ್ರ ರೂಪಿಸಿದ್...
21/05/2026

SIT ತಂಡ ಅಧಿಕೃತವಾಗಿ ಬುರುಡೆ ಗ್ಯಾಂಗ್‌ ವಿರುದ್ಧ ತನಿಖೆ ಆರಂಭಿಸಿದ್ದು, ಬಂಗ್ಲೆಗುಡ್ಡದಲ್ಲಿ ಅಕ್ರಮವಾಗಿ ಬುರುಡೆ ತೆಗೆದು ಷಡ್ಯಂತ್ರ ರೂಪಿಸಿದ್ದ ಕ್ರಿಮಿನಲ್‌ಗಳಿಗೆ ಈಗ ಸಂಕಷ್ಟ ಶುರುವಾಗಿದೆ.

ಗೂಂಡಾ, ಪುಡಿ ರೌಡಿ ಮಹೇಶ್ ತಿಮರೋಡಿಗೆ ಹೆದರಿದ್ರಾ ಕರ್ನಾಟಕ ಪೊಲೀಸರು?
21/05/2026

ಗೂಂಡಾ, ಪುಡಿ ರೌಡಿ ಮಹೇಶ್ ತಿಮರೋಡಿಗೆ ಹೆದರಿದ್ರಾ ಕರ್ನಾಟಕ ಪೊಲೀಸರು?

Address

KPPC Complex, Shankarpuram
Bangalore
560004

Alerts

Be the first to know and let us send you an email when Karnataka News posts news and promotions. Your email address will not be used for any other purpose, and you can unsubscribe at any time.

Share