Karnataka News

Karnataka News Contact information, map and directions, contact form, opening hours, services, ratings, photos, videos and announcements from Karnataka News, Media/News Company, KPPC Complex, Shankarpuram, Bangalore.
(1)

31/08/2026

'ಗ್ಯಾರೆಂಟಿ ನಿಮ್ಮ ಪಿಂಡ' ಎಂದು ನಡುರಸ್ತೆಯಲ್ಲೇ ಸಿದ್ದರಾಮಯ್ಯನಿಗೆ ಸವಾಲು ಹಾಕಿದ್ದ ಗಾ*ಡು ಮಹೇಶ. ಆದರೂ, ಆತನ ಒಂದು ಕೂದಲೂ ಅಲುಗಾಡಿಸೋಕೆ ಆಗಿಲ್ಲ ಇವರಿಗೆ.

31/08/2026

ಶ್ರೀಕ್ಷೇತ್ರ ಧರ್ಮಸ್ಥಳ ಸರ್ವಧರ್ಮ ಸಮನ್ವಯ ಕ್ಷೇತ್ರ.

ನಮ್ಮ ಪುಣ್ಯ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಮಾತಾಡಿದ, ಕೆಟ್ಟದಾಗಿ ವಿಡಿಯೋ ಮಾಡಿ ಹರಿಬಿಟ್ಟ ಮಹೇಶ, ಗಿರೀಶ, ಜಯಂತ, ಸಮೀರ, ವಿಠ್ಠಲರ ಬಂಧನ ಆಗಿಲ್...
31/08/2026

ನಮ್ಮ ಪುಣ್ಯ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಮಾತಾಡಿದ, ಕೆಟ್ಟದಾಗಿ ವಿಡಿಯೋ ಮಾಡಿ ಹರಿಬಿಟ್ಟ ಮಹೇಶ, ಗಿರೀಶ, ಜಯಂತ, ಸಮೀರ, ವಿಠ್ಠಲರ ಬಂಧನ ಆಗಿಲ್ಲ ಯಾಕೆ..!?

ದೇವರಿಗಿಂತ ಮನುಷ್ಯರು ದೊಡ್ಡವರಾ…!? ಯೋಚಿಸಿ

31/08/2026

ಒಂದು ದೇವಸ್ಥಾನದ ವಿರುದ್ಧ ಇಷ್ಟೊಂದು ವ್ಯವಸ್ಥಿತವಾದ ಷಡ್ಯಂತ್ರ ಸ್ವತಂತ್ರ ಭಾರತದ ಇತಿಹಾಸದಲ್ಲೇ ನಡೆದಿಲ್ಲ.

ಷಡ್ಯಂತ್ರ ರೂಪಿಸಿ ವರ್ಷ ಕಳೆದರೂ ಯಾರೊಬ್ಬರ ಬಂಧನವೂ ಆಗಿಲ್ಲ.


ರಾಯರೆಡ್ಡಿಯವರು ಮತಾಂತರವಾಗಲಿ,ಹಿಂದು ಧರ್ಮಕ್ಕೆ ಯಾವುದೇ ನಷ್ಟವಿಲ್ಲನಿಮ್ಮ ಅಭಿಪ್ರಾಯವೇನು…!?
31/08/2026

ರಾಯರೆಡ್ಡಿಯವರು ಮತಾಂತರವಾಗಲಿ,
ಹಿಂದು ಧರ್ಮಕ್ಕೆ ಯಾವುದೇ ನಷ್ಟವಿಲ್ಲ

ನಿಮ್ಮ ಅಭಿಪ್ರಾಯವೇನು…!?

ಹಣಕ್ಕಾಗಿ ಅಮಾಯಕ ಬಾಲಕಿಯ ಹೆಸರಲ್ಲಿ ನಕಲಿ ನಾಟಕ ಮಾಡಿದ ಬುರುಡೆ ಗ್ಯಾಂಗ್ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ವಿಠ್ಠಲ ಗೌಡ SIT ತನಿಖೆಯಲ್ಲ...
31/08/2026

ಹಣಕ್ಕಾಗಿ ಅಮಾಯಕ ಬಾಲಕಿಯ ಹೆಸರಲ್ಲಿ ನಕಲಿ ನಾಟಕ ಮಾಡಿದ ಬುರುಡೆ ಗ್ಯಾಂಗ್ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ವಿಠ್ಠಲ ಗೌಡ SIT ತನಿಖೆಯಲ್ಲಿ ತಮ್ಮ ಹೇಳಿಕೆಯನ್ನೇಕೆ ದಾಖಲಿಸಲಿಲ್ಲ?

ಕಲ್ಲಡ್ಕ ಪ್ರಭಾಕರ್ ಭಟ್ರು…. ಹಿಂದೂಗಳ ಪುಣ್ಯಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿದವರ ವಿರುದ್ಧ ಮಾತಾಡಿದ್ದು ಇದೆಯೇ….!?
30/08/2026

ಕಲ್ಲಡ್ಕ ಪ್ರಭಾಕರ್ ಭಟ್ರು…. ಹಿಂದೂಗಳ ಪುಣ್ಯಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿದವರ ವಿರುದ್ಧ ಮಾತಾಡಿದ್ದು ಇದೆಯೇ….!?

ಪೊಲೀಸರೆ ತಮ್ಮ ಅಣತೆಯಂತೆಯೇ SIT ರಚನೆಯಾದರೂ, ಆ ತಂಡಕ್ಕೆ ತಮ್ಮ ಹೇಳಿಕೆ ನೀಡದೇ ತಲೆಮರೆಸಿಕೊಂಡಿರುವ ಈ ಕ್ರಿಮಿನಲ್‌ಗಳ ಬಂಧನ ಯಾವಾಗ?
29/08/2026

ಪೊಲೀಸರೆ ತಮ್ಮ ಅಣತೆಯಂತೆಯೇ SIT ರಚನೆಯಾದರೂ, ಆ ತಂಡಕ್ಕೆ ತಮ್ಮ ಹೇಳಿಕೆ ನೀಡದೇ ತಲೆಮರೆಸಿಕೊಂಡಿರುವ ಈ ಕ್ರಿಮಿನಲ್‌ಗಳ ಬಂಧನ ಯಾವಾಗ?

ಸುಳ್ಳು ಕೇಸ್‌ ನಂಬಿ ಧರ್ಮಸ್ಥಳದಲ್ಲಿ ಜೆಸಿಬಿಯಿಂದ ಅಗೆದ ಪೊಲೀಸರೇ, ಈಗ ಷಡ್ಯಂತ್ರಗಾರರ ಮೇಲೆ FIR ದಾಖಲಿಸಿ; ಯಾವಾಗ ತನಿಖೆ ಆರಂಭಿಸುತ್ತೀರಿ.
29/08/2026

ಸುಳ್ಳು ಕೇಸ್‌ ನಂಬಿ ಧರ್ಮಸ್ಥಳದಲ್ಲಿ ಜೆಸಿಬಿಯಿಂದ ಅಗೆದ ಪೊಲೀಸರೇ, ಈಗ ಷಡ್ಯಂತ್ರಗಾರರ ಮೇಲೆ FIR ದಾಖಲಿಸಿ; ಯಾವಾಗ ತನಿಖೆ ಆರಂಭಿಸುತ್ತೀರಿ.

ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ ನಿಂತ್ಕೊಂಡ್ರೂ ಮಂಗಳೂರು ರೈಲ್ವೆ ಬದಲಿಸಲ್ಲ. ಶ್ರೀ ವಿ. ಸೋಮಣ್ಣ ಅವರ ಖಡಕ್‌ ಹೇಳಿಕೆ.
29/08/2026

ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ ನಿಂತ್ಕೊಂಡ್ರೂ ಮಂಗಳೂರು ರೈಲ್ವೆ ಬದಲಿಸಲ್ಲ. ಶ್ರೀ ವಿ. ಸೋಮಣ್ಣ ಅವರ ಖಡಕ್‌ ಹೇಳಿಕೆ.

Address

KPPC Complex, Shankarpuram
Bangalore
560004

Alerts

Be the first to know and let us send you an email when Karnataka News posts news and promotions. Your email address will not be used for any other purpose, and you can unsubscribe at any time.

Shortcuts

Share